
ಖ್ಯಾತ ನೀರಾವರಿ ತಜ್ಞ ದಿ. ಎಚ್ ಎನ್ ನಂಜೇಗೌಡರ ವಾರ್ಷಿಕ ಪುಣ್ಯತಿಥಿಯಂದು ಮೌನ ಮೆರವಣಿಗೆ ನಡೆಸಿ ಶ್ರಧ್ದಾಂಜಲಿ ಅರ್ಪಿಸಿದ ಪಟ್ಟಣದ ವಿವಿಧ ಸಂಘಸಂಸ್ಥೆಗಳ ಮುಖಂಡರು ತಹಸೀಲ್ದಾರ್ ಕಛೇರಿಗೆ ಮನವಿ ಅರ್ಪಿಸಿದರು. ಚಿತ್ರದಲ್ಲಿ ಬಿಎಸ್ ಪಿ ಮುಖಂಡ ರಾಜೇಶ್, ತಾ.ಪಂ ಅಧ್ಯಕ್ಷ ನಂಜುಂಡಾಚಾರ್, ಪ.ಪಂ ಸದಸ್ಯ ರವಿಕುಮಾರ್, ಪತ್ರಕರ್ತು ಶಂಕರ್, ದಸಂಸ ದ ವೀರಾಜ್, ರಮೇಶ್ ವಾಟಾಳ್ ಇದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ