ಸೋಮವಾರ, ಡಿಸೆಂಬರ್ 7, 2009

ಕುರಿ-ಆಡು ಸಾಕಾಣಿಕೆ ರೈತರ ಆರ್ಥಿಕಾಭಿವೃದ್ದಿಗೆ ಸಹಾಯಕ




೧. ಪೊಟ್ಯಾಟೋ ಕ್ಲಬ್ ನ ಆಶ್ರಯದಲ್ಲಿ ಏರ್ಪಾಡಾಗಿದ್ದ ರೈತರ ಸಮಾವೇಶ ದಲ್ಲಿ ಕುರಿ-ಆಡು ಸಾಕಾಣಿಕೆ ಅಭಿವೃದ್ದಿ ಕೇಂದ್ರದ ಸಮಿತಿ ಸದಸ್ಯ ವೀರಕೆಂಪಣ್ಣ ಆಡುಮತ್ತು ಕುರಿಗಳಿಗೆ ಹಾರ ಹಾಕುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಪ್ರಯೋಜಕರಾದ ಯೋಗಾರಮೇಶ್, ಮತ್ತು ಅತಿಥಿಗಳಾದ ಹೊಂಬೇಗೌಡ,ಆಲದಹಳ್ಳಿ ಸುಬ್ಬೇಗೌಡ, ಮತ್ತು ಇತರರು ಉಪಸ್ಥಿತರಿದ್ದರು.


ಕಾಮೆಂಟ್‌ಗಳಿಲ್ಲ: