

ಶಂಕರ್ ನೆನಪಿಗೆ ಅರಕಲಗೂಡಿನ ಸಮಾನ ಗೆಳೆಯರು ಸೇರಿ ಶಂಕರ್ ನೆಟಿಸಿದ ಚಿತ್ರಗಳ ಆಯ್ದ ತುಣುಕುಗಳ ಪ್ರದರ್ಶನ, ಶಂಕರ್ ಒಡನಾಡಿ ಪ್ರಜಾವಾಣಿ ಪತ್ರಿಕೆಯ ಹಿರಿಯ ನಿವೃತ್ತ ಪತ್ರಕರ್ತ ಎಂ ಕೆ. ಭಾಸ್ಕರ್ ರಾವ್ ರಿಂದ ಶಂಕರ್ ನೆನಪು ಮೊಗೆದು ಕೊಡಲಿದ್ದಾರೆ. ಅಂತಿಮವಾಗಿ ಹಾಸನದ ಕಲಾಸಿರಿ ತಂಡದವರಿಂದ "ಒಂದು ಬೊಗಸೆ ನೀರು" ನಾಟಕ ಪ್ರದರ್ಶನ ಇದೆ. ಈ ಎಲ್ಲ ಕಾರ್ಯಕ್ರಮಗಳು ಸೆ.೩೦ ರಂದು ಸಂಜೆ 6ಗಂಟೆಗೆ ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆಯಲಿದೆ. ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಾವಕಾಶ. ಕಾರ್ಯಕ್ರಮಕ್ಕೆ ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ....
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ