<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-1587918947517889245</id><updated>2011-10-09T20:48:11.693-07:00</updated><title type='text'>JANATHA MADHYAMA</title><subtitle type='html'>No.1 kannada daily from Hassan</subtitle><link rel='http://schemas.google.com/g/2005#feed' type='application/atom+xml' href='http://janathamadhyama.blogspot.com/feeds/posts/default'/><link rel='self' type='application/atom+xml' href='http://www.blogger.com/feeds/1587918947517889245/posts/default?max-results=100'/><link rel='alternate' type='text/html' href='http://janathamadhyama.blogspot.com/'/><link rel='hub' href='http://pubsubhubbub.appspot.com/'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><generator version='7.00' uri='http://www.blogger.com'>Blogger</generator><openSearch:totalResults>96</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-1587918947517889245.post-9040736275194716454</id><published>2011-01-07T07:08:00.000-08:00</published><updated>2011-01-07T07:08:51.562-08:00</updated><title type='text'>ಎ ಟಿ ರಾಮಸ್ವಾಮಿಗೆ ಮಾತೃ ವಿಯೋಗ</title><content type='html'>&lt;div class="separator" style="clear: both; text-align: center;"&gt;&lt;a href="http://4.bp.blogspot.com/_wLii8_c5EdY/TScsduFudbI/AAAAAAAAAtY/VPVdAhnhrc8/s1600/Kalamma.jpg" imageanchor="1" style="margin-left: 1em; margin-right: 1em;"&gt;&lt;img border="0" height="213" src="http://4.bp.blogspot.com/_wLii8_c5EdY/TScsduFudbI/AAAAAAAAAtY/VPVdAhnhrc8/s320/Kalamma.jpg" width="320" /&gt;&lt;/a&gt;&lt;/div&gt;&lt;br /&gt;ಅರಕಲಗೂಡು: ಬೆಂಗಳೂರು ಅಕ್ರಮ ಭೂ ಒತ್ತುವರಿ ಪತ್ತೆ ಜಂಟಿ ಸದನ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ ಟಿ ರಾಮಸ್ವಾಮಿಯವರ ಮಾತೃಶ್ರೀ ಕಾಳಮ್ಮ (93) ಶುಕ್ರವಾರ ಬೆಳಿಗ್ಗೆ ಬಿಸಲಹಳ್ಳಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಅವರು ಅನಾರೋಗ್ಯ ಪೀಡಿತರಾಗಿದ್ದು ಚೇತರಿಸಿಕೊಳ್ಳುತ್ತಿದ್ದರು ಆದರೆ ಇಂದು ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಬಿಸಲಹಳ್ಳಿಯಲ್ಲಿರುವ ಎ ಟಿ ರಾಮಸ್ವಾಮಿಯವರ ತೋಟದಲ್ಲಿ ಜರುಗಿತು. ಜೆಡಿಎಸ್ ಮುಖಂಡರಾದ ಎಚ್ ಕೆ ಜವರೇಗೌಡ,ಜೆ ಡಿಎಸ್ ತಾಲ್ಲೂಕು ಅಧ್ಯಕ್ಷ ಎಂ ಸಿ ರಂಗಸ್ವಾಮಿ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಎಸ್ ದ್ಯಾವೇಗೌಡ, ಹೇಮಾವತಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸತೀಶ್, ತಾ.ಪಂ. ಅಧ್ಯಕ್ಷ ರಾದ ಎಚ್ &amp;nbsp;ಮಾದೇಶ್, ಕಾಂಗ್ರೆಸ್ ಮುಖಂಡ ಕಬ್ಬಳಿಗೆರೆ ಬೈರೇಗೌಡ, ಮುಖಂಡರಾದ ಸರಗೂರು ಚೌಡೇಗೌಡ, ಪೊಟ್ಯಾಟೊ ಕ್ಲಬ್ ನ ಯೋಗಾರಮೇಶ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಎಟಿಆರ್ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು &amp;nbsp;ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.ಮೃತರು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹಾಗೂ ಅಪಾರ ಬಂದುಗಳನ್ನು ಅಗಲಿದ್ದಾರೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-9040736275194716454?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/9040736275194716454/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=9040736275194716454' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/9040736275194716454'/><link rel='self' type='application/atom+xml' href='http://www.blogger.com/feeds/1587918947517889245/posts/default/9040736275194716454'/><link rel='alternate' type='text/html' href='http://janathamadhyama.blogspot.com/2011/01/blog-post.html' title='ಎ ಟಿ ರಾಮಸ್ವಾಮಿಗೆ ಮಾತೃ ವಿಯೋಗ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_wLii8_c5EdY/TScsduFudbI/AAAAAAAAAtY/VPVdAhnhrc8/s72-c/Kalamma.jpg' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-36721120240652247</id><published>2010-12-11T07:49:00.000-08:00</published><updated>2010-12-11T07:49:28.387-08:00</updated><title type='text'>KANAKA JAYANTHI CELEBERATION AT ARKALGUD</title><content type='html'>&lt;div class="separator" style="clear: both; text-align: center;"&gt;&lt;a href="http://4.bp.blogspot.com/_wLii8_c5EdY/TQObQej5oWI/AAAAAAAAAsg/mOlnCff5O0c/s1600/DSC_3887.JPG" imageanchor="1" style="margin-left: 1em; margin-right: 1em;"&gt;&lt;img border="0" height="213" n4="true" src="http://4.bp.blogspot.com/_wLii8_c5EdY/TQObQej5oWI/AAAAAAAAAsg/mOlnCff5O0c/s320/DSC_3887.JPG" width="320" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/_wLii8_c5EdY/TQObXN4lkTI/AAAAAAAAAsk/IbEv8qBl-fk/s1600/4.jpg" imageanchor="1" style="margin-left: 1em; margin-right: 1em;"&gt;&lt;img border="0" height="212" n4="true" src="http://1.bp.blogspot.com/_wLii8_c5EdY/TQObXN4lkTI/AAAAAAAAAsk/IbEv8qBl-fk/s320/4.jpg" width="320" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/_wLii8_c5EdY/TQObbTEn3KI/AAAAAAAAAso/HhCewHVkP_Y/s1600/1.jpg" imageanchor="1" style="margin-left: 1em; margin-right: 1em;"&gt;&lt;img border="0" height="213" n4="true" src="http://4.bp.blogspot.com/_wLii8_c5EdY/TQObbTEn3KI/AAAAAAAAAso/HhCewHVkP_Y/s320/1.jpg" width="320" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_wLii8_c5EdY/TQObe9z8dUI/AAAAAAAAAss/dMg6I-_HsAY/s1600/2.jpg" imageanchor="1" style="margin-left: 1em; margin-right: 1em;"&gt;&lt;img border="0" height="213" n4="true" src="http://2.bp.blogspot.com/_wLii8_c5EdY/TQObe9z8dUI/AAAAAAAAAss/dMg6I-_HsAY/s320/2.jpg" width="320" /&gt;&lt;/a&gt;&lt;/div&gt;&lt;br /&gt;01. 523rd Kanaka Jayanthi Celeberation held Arkalgud on Saturday evening, Hampi Kannada University Vice Chancellor Dr. H J Lakkappagowda inagurating the function. Kaginele Sri Sri Shivanandapuri Mahaswamy and Nagarika Vedike President Yogaramesh and others seen in the picture. Programme organised by Nagarika Vedike.&lt;br /&gt;&lt;br /&gt;02. Ramanathpur carfestival held this morning, piligrims suffered to bathing at cauvery river due to no convinient places provided by the Temple administration. &lt;br /&gt;&lt;br /&gt;03. Madiga Dandora protesting against government&amp;nbsp;with fire sticks &amp;nbsp;due to police lati charge on Madiga Dandora activists.&lt;br /&gt;&lt;br /&gt;04. Brahma Rathothsava held at Ramanathpur this noon, in presence of thousand devotees.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-36721120240652247?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/36721120240652247/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=36721120240652247' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/36721120240652247'/><link rel='self' type='application/atom+xml' href='http://www.blogger.com/feeds/1587918947517889245/posts/default/36721120240652247'/><link rel='alternate' type='text/html' href='http://janathamadhyama.blogspot.com/2010/12/kanaka-jayanthi-celeberation-at.html' title='KANAKA JAYANTHI CELEBERATION AT ARKALGUD'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_wLii8_c5EdY/TQObQej5oWI/AAAAAAAAAsg/mOlnCff5O0c/s72-c/DSC_3887.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-7054673822004443036</id><published>2010-11-29T07:38:00.000-08:00</published><updated>2010-11-29T07:38:46.857-08:00</updated><title type='text'>ಗೊಬ್ಬಳಿ-ಮುಸವತ್ತೂರು ದಲಿತರ ಮೇಲಿನ ದೌರ್ಜನ್ಯ:ಪ್ರಗತಿಪರ ಸಂಘಟನೆಗಳ ಪ್ರತಿಭಟನೆ</title><content type='html'>&lt;div class="separator" style="clear: both; text-align: center;"&gt;&lt;a href="http://4.bp.blogspot.com/_wLii8_c5EdY/TPPItTGK2lI/AAAAAAAAAsI/3wxNF4Ks8rU/s1600/DSC_2365.JPG" imageanchor="1" style="margin-left: 1em; margin-right: 1em;"&gt;&lt;img border="0" height="212" src="http://4.bp.blogspot.com/_wLii8_c5EdY/TPPItTGK2lI/AAAAAAAAAsI/3wxNF4Ks8rU/s320/DSC_2365.JPG" width="320" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/_wLii8_c5EdY/TPPI0zVC2SI/AAAAAAAAAsM/e2UdofjQhIc/s1600/DSC_2367.JPG" imageanchor="1" style="margin-left: 1em; margin-right: 1em;"&gt;&lt;img border="0" height="212" src="http://1.bp.blogspot.com/_wLii8_c5EdY/TPPI0zVC2SI/AAAAAAAAAsM/e2UdofjQhIc/s320/DSC_2367.JPG" width="320" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/_wLii8_c5EdY/TPPI8c8TtaI/AAAAAAAAAsQ/u4iwK_Hkf8Q/s1600/DSC_2385.JPG" imageanchor="1" style="margin-left: 1em; margin-right: 1em;"&gt;&lt;img border="0" height="212" src="http://1.bp.blogspot.com/_wLii8_c5EdY/TPPI8c8TtaI/AAAAAAAAAsQ/u4iwK_Hkf8Q/s320/DSC_2385.JPG" width="320" /&gt;&lt;/a&gt;&lt;/div&gt;&lt;b&gt;&lt;br /&gt;&lt;/b&gt;&lt;br /&gt;&lt;b&gt;ಅರಕಲಗೂಡು&lt;/b&gt;: ಕಳೆದ 15ದಿನಗಳ ಹಿಂದೆ ತಾಲೂಕಿನ ಗೊಬ್ಬಳಿ ಮತ್ತು ಮುಸವತ್ತೂರು ಗ್ರಾಮಗಳಲ್ಲಿ ದಲಿತರ ಮೇಲೆ ನಡೆದ ಅಮಾನವೀಯ ದೌರ್ಜನ್ಯವನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಬೃಹತ್ &amp;nbsp;ಪ್ರತಿಭಟನೆ ನಡೆಸಿದವು.&lt;br /&gt;&amp;nbsp;&amp;nbsp; &amp;nbsp; &amp;nbsp; &amp;nbsp; 2ವಾರಗಳ ಹಿಂದೆ ಗೊಬ್ಬಳಿ ಗ್ರಾಮದಲ್ಲಿ ಬೀಗರ ಔತಣಕ್ಕೆ ಸಹಪಂಕ್ತಿಯಲ್ಲಿ ದಲಿತರು ಕುಳಿತರೆಂಬ ಕಾರಣಕ್ಕೆ ದಲಿತರ ಮೇಲೆ ಹಲ್ಲೆ ನಡೆಸಿ &amp;nbsp;ದೌರ್ಜನ್ಯ ನಡೆಸಿದ ಬಗ್ಗೆ ವರದಿಯಾಗಿತ್ತು ಅದೇ ದಿನ ಮಲ್ಲಿಪಟ್ಟಣ ಹೋಬಳಿಯ ಮುಸವತ್ತೂರು ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಬರಲು ನಿರಾಕರಿಸಿದ ದಲಿತನೋರ್ವನನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಲಾಗಿತ್ತು. ಧೌರ್ಜನ್ಯಕ್ಕೆ ಒಳಗಾದವರು ಆಸ್ಪತ್ರೆಯಲ್ಲಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಆದರೆ ಅರಕಲಗೂಡು ಮತ್ತು ಕೊಣನೂರು ಪೋಲೀಸರು ದೌರ್ಜನ್ಯ&amp;nbsp;ೆಸಗಿದವರ ವಿರುದ್ದ ಕ್ರಮ ಜರುಗಿಸಿ ಬಂಧಿಸದೇ ಆರೋಪಿಗಳಿಂದಲೇ ಪ್ರತಿ ದೂರು ಪಡೆದು ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ, ಘಟನೆಯಿಂದ ನೊಂದಿರುವ ದಲಿತರು ಭೀತಿಯಿಂದ ದಿನ ಕಳೆಯುವಂತಾಗಿದೆ, ಗ್ರಾಮದಲ್ಲಿ ಇದುವರೆಗೂ ಶಾಂತಿ ಸಭೆ ನಡೆಸಿಲ್ಲ ಬದಲಾಗಿ ದ್ವೇಷದ ವಾತಾವರಣಕ್ಕೆ ಪೋಲೀಸರೆ ಪ್ರೋತ್ಸಾಹ ನೀಡಿತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ದಲಿತ ಸಂಘರ್ಷ ಸಮಿತಿ, ಬಹುಜನ ಸಮಾಜವಾದಿ ಪಾರ್ಟಿ ಮತ್ತು ಡಿವೈಎಫ್ಐ ಮತ್ತಿತರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಜಾಥ ನಡೆಸಿದವು. ತಾಲೂಕು ಕಛೇರಿ ಮುಂದೆ ಸಮಾವೇಶಗೊಂಡ ಪ್ರತಿಭಟನಾ ನಿರತರು ಪೋಲೀಸರು ಮತ್ತು ತಾಲೂಕು ಆಡಳಿತ ದಲಿತ ವಿರೋಧಿ ನಿಲುವು ತಳೆದಿದೆ, ದೌರ್ಜನ್ಯ ವೆಸಗಿದವರ ರಕ್ಷಣೆಗೆ ಮುಂದಾಗಿದೆ ಎಂದು ಆರೋಪಿಸಿದರು. ಪ್ರತಿಭಟನಾಕರರ ಮನವಿಯನ್ನು ತಹಸೀಲ್ದಾರ್ ಸವಿತಾ ಸ್ವೀಕರಿಸಿ ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ಒದಗಿಸಲಾಗುವುದು,ಆರೋಪಿಗಳ ಬಂಧನಕ್ಕೆ ಪೋಲಿಸರಿಗೆ ಕ್ರಮವಹಿಸಲು ಸೂಚನೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ಜಾಗೃತ ದಳ ರಚಿಸಲಾಗುವುದು ಎಂದರು. ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್ ಐ ನ ಧರ್ಮೇಶ್, ಬಿಎಸ್ ಪಿಯ ಬಿ ಸಿ ರಾಜೇಶ್, ದಸಂಸ ದ ಗಣೇಶ ವೇಲಾಪುರಿ ಮತ್ತಿತರರು ವಹಿಸಿದ್ದರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-7054673822004443036?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/7054673822004443036/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=7054673822004443036' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/7054673822004443036'/><link rel='self' type='application/atom+xml' href='http://www.blogger.com/feeds/1587918947517889245/posts/default/7054673822004443036'/><link rel='alternate' type='text/html' href='http://janathamadhyama.blogspot.com/2010/11/blog-post_29.html' title='ಗೊಬ್ಬಳಿ-ಮುಸವತ್ತೂರು ದಲಿತರ ಮೇಲಿನ ದೌರ್ಜನ್ಯ:ಪ್ರಗತಿಪರ ಸಂಘಟನೆಗಳ ಪ್ರತಿಭಟನೆ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_wLii8_c5EdY/TPPItTGK2lI/AAAAAAAAAsI/3wxNF4Ks8rU/s72-c/DSC_2365.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-1155858021092885629</id><published>2010-11-23T08:01:00.000-08:00</published><updated>2010-11-23T08:01:34.685-08:00</updated><title type='text'>ತಂಬಾಕು ಬೆಲೆ ಕುಸಿತ:ಮಾರುಕಟ್ಟೆ ಸ್ಥಗಿತ,ಬೆಲೆ ನಿಗದಿಗೆ ಪಟ್ಟು</title><content type='html'>&lt;div class="separator" style="clear: both; text-align: center;"&gt;&lt;a href="http://3.bp.blogspot.com/_wLii8_c5EdY/TOvdCEvO83I/AAAAAAAAAr8/XozMmyGyC1k/s1600/DSC_6095.jpg" imageanchor="1" style="margin-left: 1em; margin-right: 1em;"&gt;&lt;img border="0" height="212" src="http://3.bp.blogspot.com/_wLii8_c5EdY/TOvdCEvO83I/AAAAAAAAAr8/XozMmyGyC1k/s320/DSC_6095.jpg" width="320" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_wLii8_c5EdY/TOvdLbvqsrI/AAAAAAAAAsA/wiWzZ2MCJZk/s1600/DSC_6087.jpg" imageanchor="1" style="margin-left: 1em; margin-right: 1em;"&gt;&lt;img border="0" height="212" src="http://2.bp.blogspot.com/_wLii8_c5EdY/TOvdLbvqsrI/AAAAAAAAAsA/wiWzZ2MCJZk/s320/DSC_6087.jpg" width="320" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/_wLii8_c5EdY/TOvdduCapGI/AAAAAAAAAsE/Ttzbx6chMtE/s1600/DSC_6082.jpg" imageanchor="1" style="margin-left: 1em; margin-right: 1em;"&gt;&lt;img border="0" height="212" src="http://1.bp.blogspot.com/_wLii8_c5EdY/TOvdduCapGI/AAAAAAAAAsE/Ttzbx6chMtE/s320/DSC_6082.jpg" width="320" /&gt;&lt;/a&gt;&lt;/div&gt;&lt;div style="text-align: justify;"&gt;ಅರಕಲಗೂಡು: ತಂಬಾಕು ಬೇಲ್ ಗಳಿಗೆ ಸೂಕ್ತ ಬೆಲೆ ದೊರಕದಿದ್ದುದರಿಂದ ಕಂಗಾಲಾದ ರೈತರು ಮಾರುಕಟ್ಟೆಯನ್ನು ಅನಿರ್ದಿಷ್ಠಾವಧಿಗೆ &amp;nbsp;ಬಹಿಷ್ಕರಿಸಿದರಲ್ಲದೇ ತಂಬಾಕು ಬೇಲ್ ಗಳಿಗೆ ಬೆಂಕಿ ಹಚ್ಚಿದ ಪ್ರಸಂಗವೂ ಇಂದು ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ನಡೆಯಿತು.&amp;nbsp;&lt;/div&gt;&lt;div style="text-align: justify;"&gt;&amp;nbsp;&amp;nbsp; &amp;nbsp; &amp;nbsp; ಸೂಕ್ತ ಬೆಲೆ ನೀಡುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದಲೂ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭೇಟಿಯಾಗಲು ತಂಬಾಕು ಮಂಡಳಿಯ ಮೈಸೂರು &amp;nbsp;ವಿಭಾಗೀಯ ವ್ಯವಸ್ಥಾಪಕ &amp;nbsp;ವೇಣುಗೋಪಾಲ್ ಹಾಗೂ ಐಟಿಸಿ ಕಂಪನಿಯ ಪ್ರತಿನಿಧಿ ರವೀಶ್ ಆಗಮಿಸಿದ್ದ ವೇಳೆ ಅಧಿಕಾರಿಗಳ ಬೇಜವಾಬ್ದಾರಿ ಮಾತುಗಳಿಂದ ಬೇಸತ್ತ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನಡುವೆಯೇ ಮಾತನಾಡಿದ ವೇಣುಗೋಪಾಲ್ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಅನುಸರಿಸಿ ಬೆಲೆ ನೀಡಲಾಗುತ್ತಿದೆ, ಮಾರುಕಟ್ಟೆಗೆ ಹೆಚ್ಚಿನ ತಂಬಾಕು ಆವಕವಾಗುವುದರಿಂದ ಬೆಲೆಯಲ್ಲಿ ಏರುಪೇರು ಉಂಟಾಗಿದೆ ಎಂದರು. ತಂಬಾಕು ಖರೀದಿಸುವ &amp;nbsp;ಕಂಪನಿಗಳೊಂದಿಗೆ ರೈತರ ಹಿತಾಸಕ್ತಿ ಕಾಪಾಡುವ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲಾಗುತ್ತಿದೆ, ಇನ್ನೆರೆಡು ದಿನಗಳಲ್ಲಿ ಯಾವುದನ್ನು ಹೇಳುತ್ತೇನೆ ಎಂದರು. ನಂತರ ಮಾತನಾಡಿದ ಐಟಿಸಿ ಕಂಪನಿಯ ಪ್ರತಿನಿಧಿ ರವೀಶ್ ಕಂಪನಿ ನಿಗದಿ ಪಡಿಸಿರುವ ಬೆಲೆಯನ್ನಷ್ಟೆ ನಾವು ನೀಡಲು ಸಾಧ್ಯ, ಬೇಡಿಕೆಯನ್ನಾಧರಿಸಿ ಬೆಲೆ ನಿಗದಿಯಾಗುತ್ತದೆ ಎಂದರಲ್ಲದೇ, ರೈತರೊಬ್ಬರು ಕೇಳಿದ ಪ್ರಶ್ನೆಗೆ ನಾನು ಬೆಲೆ ಕುರಿತು ಚರ್ಚಿಸಲು ಬಂದಿಲ್ಲ ಅದಕ್ಕೆ ಬೇರೆ ಅಧಿಕಾರಿಗಳಿದ್ದಾರೆ ಎಂದಿದ್ದು ರೈತ ಸಮೂಹವನ್ನು ಕೆರಳಿಸಿತು. ಈ ಸಂಧರ್ಭದಲ್ಲಿ ರೊಚ್ಚಿಗೆದ್ದ ರೈತರು ನಮ್ಮ ಸಮಸ್ಯೆ ಕುರಿತು ಚರ್ಚಿಸುವ ಆಸಕ್ತಿ ಇಲ್ಲದಿದ್ದರೆ ನೀವು ಇಲ್ಲಿಂದ ಹೊರಡಿ ಎಂದು ತಾಕೀತು ಮಾಡಿ ಗದ್ದಲ ಆರಂಭಿಸಿದರು. ಈ ಹಂತದಲ್ಲಿ ಕೆಲಹೊತ್ತು ನೂಕಾಟ ತಳ್ಳಾಟ ಆರಂಭವಾಗಿ ಗೋಂದಲದ ವಾತಾವರಣ ಮೂಡಿತ್ತು. ಇದೇ ಸಂಧರ್ಭದಲ್ಲಿ ಕೆರಳಿದ ರೈತರು ಅಧಿಕಾರಿಗಳು ಮತ್ತು ಸರ್ಕಾರವನ್ನು ಶಪಿಸುತ್ತಾ ತಂಬಾಕು ಬೇಲ್ ಗಳನ್ನು ಅಧಿಕಾರಿಗಳೆದುರೇ ಸುರಿದು ಬೆಂಕಿ ಹಚ್ಚಿದರು. ಅಂತಿಮವಾಗಿ ಮಾತನಾಡಿದ ರೈತ ಮುಖಂಡರು ಅಧಿಕಾರಿಗಳು ಬೆಲೆ ಏರಿಕೆ ಕುರಿತು ಸ್ಪಷ್ಟ ಚಿತ್ರಣ ನೀಡುವವರೆಗೂ ಮಾರುಕಟ್ಟೆ ಬಹಿಷ್ಕರಿಸಲಾಗುವುದು ಎಂದರು. ಪ್ರತಿಭಟನೆಯ ನೇತೃತ್ವವನ್ನು ರಾಮೇಗೌಡ,ಕೃಷ್ಣೆಗೌಡ ಮತ್ತು ತಿಮ್ಮೇಗೌಡ ವಹಿಸಿದ್ದರು.&amp;nbsp;&lt;/div&gt;&lt;div style="text-align: justify;"&gt;ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಮೈಸೂ ವಿಭಾಗೀಯ ವ್ಯವಸ್ಥಾಪಕ ವೇಣುಗೋಪಾಲ್ ಈ ಬಾರಿ 115ಮಿಲಿಯನ್ ತಂಬಾಕು ಉತ್ಪಾದನೆ ಗುರಿ ಸಾಧಿಸಲಾಗಿದೆ, ಆದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿದೇಶಗಳಲ್ಲಿ ಉತ್ಪಾದನೆ ಯಾಗುತ್ತಿದ್ದ ತಂಬಾಕಿನ ಪ್ರಮಾಣ ದುಪ್ಪಟ್ಟಾಗಿದೆ, ಜಿಂಬಾಬ್ವೆ ದೇಶದಲ್ಲಿ 40ಮಿಲಿಯನ್ ನಿಂದ 200 ಮಿಲಿಯನ್ ಗೆ ಏರಿದೆ, ದಕ್ಷಿಣ ಆಫ್ರಿಕಾದಲ್ಲೂ ಉತ್ಪಾದನಾ ಪ್ರಮಾಣ ಏರಿದೆ ಆದ್ದರಿಂದ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶೀಯ ಉತ್ಪನ್ನಕ್ಕೆ ಬೇಡಿಕೆ ಕುಸಿದಿದೆ ಎಂದರು. ಮಾರುಕಟ್ಟೆ ಆರಂಭವಾದಾಗ 130ರೂ. ಹೆಚ್ಚಿನ ಬೆಲೆ ಪ್ರತೀ ಕೆಜಿ ತಂಬಾಕಿಗೆ ದೊರಕಿದೆ, ಈಗ&amp;nbsp;ುತ್ತಮ ದರ್ಜೆಯ ತಂಬಾಕಿಗೆ 110ರೂ ಸಿಗುತ್ತಿದೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುದಾರಿಸ ಬಹುದು ಎಂದರು. ಈ ಸಂಧರ್ಭದಲ್ಲಿ ಮಾರುಕಟ್ಟೆ ಅಧೀಕ್ಷಕ ಶಿವರುದ್ರಯ್ಯ ಹಾಜರಿದ್ದರು.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಅರಕಲಗೂಡು: ಇದೇ ನ.25ರಂದು ಪಟ್ಟಣದಲ್ಲಿ ಏರ್ಪಟಾಗಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ನಾಗರಿಕ ವೇದಿಕೆಯ ಅಧ್ಯಕ್ಷ ಯೋಗಾರಮೇಶ್ ಹೇಳಿದ್ದಾರೆ.&lt;/div&gt;&lt;div style="text-align: justify;"&gt;ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು 55ನೇ ಕನ್ನಡ ರಾಜ್ಯೊತ್ಸವವು ಪಟ್ಟಣದ ಶಿಕ್ಷಕರ ಭವನದ ಮುಂಬಾಗದಲ್ಲಿ ಸಂಜೆ 4ಗಂಟೆಗೆ ಜರುಗಲಿದೆ, ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ಸಾಧಕರಾದ ಸಂಗೀತ ವಿದ್ಯಾನ್ ಪದ್ಮನಾಭ್, ಜನಪದ ತಜ್ಞ ಡಾ ಎಚ್ ಜೆ ಲಕ್ಕಪ್ಪಗೌಡ, ಅರ್ಥಶಾಸ್ತ್ರಜ್ಞ ಪ್ರೊ| ಕೆ ಸಿ ಬಸವರಾಜು, ಮತ್ತಿತರ ಗಣ್ಯರಿಗೆ ಸನ್ಮಾನ ಏರ್ಪಡಿಸಲಾಗಿದೆ, ಹಾಗೂ ಶಿವಮೊಗ್ಗ ಸುಬ್ಬಣ್ಣ ಮತ್ತು ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದು ಯೋಗಾರಮೇಶ್ ತಿಳಿಸಿದರು.&amp;nbsp;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-1155858021092885629?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/1155858021092885629/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=1155858021092885629' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/1155858021092885629'/><link rel='self' type='application/atom+xml' href='http://www.blogger.com/feeds/1587918947517889245/posts/default/1155858021092885629'/><link rel='alternate' type='text/html' href='http://janathamadhyama.blogspot.com/2010/11/blog-post_23.html' title='ತಂಬಾಕು ಬೆಲೆ ಕುಸಿತ:ಮಾರುಕಟ್ಟೆ ಸ್ಥಗಿತ,ಬೆಲೆ ನಿಗದಿಗೆ ಪಟ್ಟು'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_wLii8_c5EdY/TOvdCEvO83I/AAAAAAAAAr8/XozMmyGyC1k/s72-c/DSC_6095.jpg' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-5138785064504082236</id><published>2010-11-22T08:13:00.000-08:00</published><updated>2010-11-22T08:13:02.651-08:00</updated><title type='text'>ತಂಬಾಕು ಬೆಲೆ ದಿಢೀರ್ ಕುಸಿತ:ರೈತರ ಪ್ರತಿಭಟನೆ</title><content type='html'>&lt;div style="text-align: justify;"&gt;ಅರಕಲಗೂಡು/ರಾಮನಾಥಪುರ: ತಂಬಾಕು ಮಾರಾಟದ ಬೆಲೆ ದಿಢೀರ್ ಕುಸಿತ ಕಂಡಿದ್ದರಿಂದ ಕಂಗಾಲಾದ ರೈತರು ನಿಶ್ಚಿತ ಬೆಲೆ ನೀಡುವಂತೆ ಆಗ್ರಹಿಸಿ &amp;nbsp;ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ &amp;nbsp;ಪ್ರತಿಭಟನೆ&amp;nbsp;ನಡೆಸಿದರು. ಒಂದು ವಾರದಿಂದಲೂ ತಂಬಾಕಿನ ಮಾರುಕಟ್ಟೆ ದರ ಇಳಿಕೆಯಾಗಿದ್ದು ರೈತರ ಅಸಹನೆ ಹೊಗೆಯಾಡುತ್ತಿತ್ತು, ನಿಗದಿತ ಗುರಿಗಿಂತ ಮಾರುಕಟ್ಟೆಗೆ ಹೆಚ್ಚಿನ ತಂಬಾಕು ಆವಕವಾಗಿರುವುದು ಮತ್ತು ಈ ಮುಂಚೆ ಆಂದ್ರ ಪ್ರದೇಶದಲ್ಲಿ ನಡೆದ ಮಾರುಕಟ್ಟೆಯಲ್ಲೂ ಬೆಲೆ ಕುಸಿತ ಕಂಡಿದ್ದರಿಂದ ಅದು ಇಲ್ಲಿನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. &amp;nbsp;ಕಳೆದ ವರ್ಷ ಪ್ರತೀ ಕೇಜಿಗೆ 130ರೂ ಇದ್ದ ತಂಬಾಕು ಬೆಲೆ ಈ ಬಾರಿ 75ಕ್ಕೆ ಇಳಿದಿದೆ, ಇದು ರೈತರಿಗೆ ಕಣ್ಣೀರು ತರಿಸುತ್ತಿದೆ. ಸೋಮವಾರ ಬೆಳಿಗ್ಗೆ ಪ್ಲಾಟ್ ಫಾರಂ 63ರಲ್ಲಿ 1250ಬೇಲ್ (1ಬೇಲ್=50-150ಕೆಜಿ) ಆವಕವಾಗಿತ್ತು. ಈ ಹಿಂದೆ ಪ್ರತೀ ಕೆಜಿಗೆ 130ರೂ ಬೆಲೆ ಲಭ್ಯ ವಾಗುತ್ತಿತ್ತು, ಸರಾಸರಿ 106ರೂ. ಬೆಲೆ ಇತ್ತಾದರು ಇಂದು ದಿಢೀರನೇ ಪ್ರತಿ ಕೆಜಿಗೆ ರೂ.75 ನಿಗದಿ ಗೊಳಿಸಿದ್ದರಿಂದ ರೈತರು ಕಂಗಾಲಾದರು ಮತ್ತು ತಂಬಾಕು ಕೊಳ್ಳಲು ಬಂದಿದ್ದ ವಿವಿಧ ಕಂಪನಿಗಳ ಪ್ರತಿನಿಧಿಗಳ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು. ಅಚಾನಕ್ಕಾಗಿ ಮಳೆ ಬೀಳುತ್ತಿರುವುದರಿಂದ ಬೆಳೆಯ ಇಳುವರಿಯೂ ಸಹಾ ಕುಂಠಿತಗೊಂಡಿದೆ ಈ ನಡುವೆ ಬೆಳೆದ ಬೆಳೆಗೆ ಸೂಕ್ತ ಬೆಲೆಯೂ ಸಿಗದಿದ್ದರೆ ಬದುಕು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡ ರೈತರು ತಂಬಾಕು ಬೆಳೆಗಾಗಿ ಬ್ಯಾಂಕುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇವೆ ಮುಂದೇನು ಮಾಡಬೇಕೋ ತೋಚುತ್ತಿಲ್ಲ, ನಾಳೆ ಮೈಸೂರಿನಿಂದ ತಂಬಾಕು ಮಂಡಳಿಯ ಹಿರಿಯ ಅಧಿಕಾರಿಗಳು ಬಂದು ಸಮಸ್ಯೆ ಸುಧಾರಿಸುವ ಭರವಸೆ ನೀಡಿದ್ದಾರೆ ನಮಗೆ ನಿರೀಕ್ಷಿತ ಕನಿಷ್ಟ ಬೆಲೆ 95ರೂ ಸಿಕ್ಕರೂ ಬದುಕುತ್ತೇವೆ ಇಲ್ಲದಿದ್ದರೆ ಸತ್ತಂತಯೇ ಎಂದು ವಿಷಾದದಿಂದ ನುಡಿದರು. ಇಂದು ಪ್ರತಿಭಟನೆಯ ನಂತರ ಅರಕಲಗೂಡಿಗೆ ಆಗಮಿಸಿದ ತಂಬಾಕು ಬೆಳೆಗಾರರು ತಹಸೀಲ್ದಾರರನ್ನು ಭೇಟಿಯಾಗಿ &amp;nbsp;ನ.23ರಂದು ಸೂಕ್ತ ಬೆಲೆ ನಿಗದಿಗೊಳಿಸುವಂತಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಸಲ್ಲಿಸಿದರು. ಪ್ರತಿಭಟನೆಯ ನೇತೃತ್ವವನ್ನು ರಾಮೇಗೌಡ, ಯೋಗೇಶ್, ಕೃಷ್ಣೆಗೌಡ ವಹಿಸಿದ್ದರು. ಪತ್ರಿಕೆಯೊಂದಿಗೆ ಮಾತನಾಡಿದ ತಂಬಾಕು ಮಂಡಳಿಯ ಅಧೀಕ್ಷಕ ಶಿವರುದ್ರಯ್ಯ ಕಳೆದ ಬಾರಿಗಿಂತ ಈ ಸಲ ಮಾರುಕಟ್ಟೆ ದರ ಕುಸಿದಿದೆ ಆದರೆ ಪ್ಲಾಟ್ ಫಾರಂ 7ರಲ್ಲಿ ಬಂದ 1200ಬೇಲುಗಳು ಪೂರ್ಣವಾಗಿ ಮಾರಾಟವಾಗಿವೆ ಎಂದರು.&lt;/div&gt;&lt;div style="text-align: justify;"&gt;ಮನವಿ: ತಂಬಾಕಿಗೆ ಸೂಕ್ತ ದರ ನೀಡುವಂತೆ ರಾಮನಾಥಪುರ ತಂಬಾಕು ಮಾರುಕಟ್ಟೆ ಆವರಣದಲ್ಲಿ ಬೆಳಿಗ್ಗೆ 9ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಎಲ್ಲ ತಂಬಾಕು ಬೆಳೆಗಾರರು ಭಾಗವಹಿಸುವಂತೆ ರೈತ ಮುಖಂಡ ರಾಮೇಗೌಡ ಮನವಿ ಮಾಡಿದ್ದಾರೆ.&lt;/div&gt;&lt;div style="text-align: justify;"&gt;ಆಗ್ರಹ: &amp;nbsp;ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ತಕ್ಷಣವೇ ಸೂಕ್ತ ಬೆಲೆ ನಿಗದಿಗೊಳಿಸಿ ರೈತರನ್ನು ಸಂಕಷ್ಟದಿಂದ ಪಾರುಮಾಡಬೇಕು ಎಂದು ಬಿಜೆಪಿ ವಕ್ತಾರ ಕೆ ಎನ್ ಪ್ರದೀಪ್ ಮನವಿ ಮಾಡಿದ್ದಾರೆ. ತಾಲೂಕಿನಲ್ಲಿ ಸುಮಾರು 15ಸಾವಿರ ತಂಬಾಕು ಬೆಳೆಗಾರರಿದ್ದು &amp;nbsp;ಅವರು ಬೆಳೆದ ತಂಬಾಕಿಗೆ ಸರಾಸರಿ 70ರೂ ದೊರಕುತ್ತಿದೆ ಆದರೆ ಒಂದು ಕೆಜಿ ತಂಬಾಕು ಉತ್ಪಾದಿಸಲು ರೈತನಿಗೆ 70-75ರೂ ಆಗುತ್ತದೆ ಆದ್ದರಿಂದ ಮಂಡಳಿಯು ಪ್ರತೀ ಕೆಜಿಗೆ ಕನಿಷ್ಠ ರೂ.100 ನಿಗದಿಗೊಳಿಸಬೇಕು ಎಂದಿರುವ ಅವರು ಈ ಕುರಿತು ಡಿಸೆಂಬರ್ 5ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.&lt;/div&gt;ಅರಕಲಗೂಡು:ಅರಕಲಗೂಡು ತಾಲೂಕು ವಕೀಲರ ಸಂಘದ 2010-11ನೇ ಸಾಲಿನ ನೂತನ ಅಧ್ಯಕ್ಷರಾಗಿ ವಕೀಲ ಬಿ ಸಿ ರಾಜೇಶ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಕಾರ್ಯದರ್ಶಿಯಾಗಿ ವಕೀಲ ವಿಜಯಕುಮಾರ್ ಆಯ್ಕೆಯಾಗಿದ್ದಾರೆ.&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_wLii8_c5EdY/TOqWfaJvdQI/AAAAAAAAAr4/78cYMf27qYo/s1600/rajesh.JPG" imageanchor="1" style="margin-left: 1em; margin-right: 1em;"&gt;&lt;img border="0" height="320" src="http://3.bp.blogspot.com/_wLii8_c5EdY/TOqWfaJvdQI/AAAAAAAAAr4/78cYMf27qYo/s320/rajesh.JPG" width="254" /&gt;&lt;/a&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-5138785064504082236?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/5138785064504082236/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=5138785064504082236' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/5138785064504082236'/><link rel='self' type='application/atom+xml' href='http://www.blogger.com/feeds/1587918947517889245/posts/default/5138785064504082236'/><link rel='alternate' type='text/html' href='http://janathamadhyama.blogspot.com/2010/11/blog-post_22.html' title='ತಂಬಾಕು ಬೆಲೆ ದಿಢೀರ್ ಕುಸಿತ:ರೈತರ ಪ್ರತಿಭಟನೆ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_wLii8_c5EdY/TOqWfaJvdQI/AAAAAAAAAr4/78cYMf27qYo/s72-c/rajesh.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-9111403281256175537</id><published>2010-11-20T21:49:00.000-08:00</published><updated>2010-11-20T21:49:28.521-08:00</updated><title type='text'>Gejje Pooje</title><content type='html'>&lt;a href="http://mio.to/W4A"&gt;Gejje Pooje&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-9111403281256175537?l=janathamadhyama.blogspot.com' alt='' /&gt;&lt;/div&gt;</content><link rel='related' href='http://mio.to/W4A' title='Gejje Pooje'/><link rel='replies' type='application/atom+xml' href='http://janathamadhyama.blogspot.com/feeds/9111403281256175537/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=9111403281256175537' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/9111403281256175537'/><link rel='self' type='application/atom+xml' href='http://www.blogger.com/feeds/1587918947517889245/posts/default/9111403281256175537'/><link rel='alternate' type='text/html' href='http://janathamadhyama.blogspot.com/2010/11/gejje-pooje.html' title='Gejje Pooje'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-7214524765041262360</id><published>2010-11-16T07:58:00.000-08:00</published><updated>2010-11-16T07:58:12.288-08:00</updated><title type='text'>ದೌರ್ಜನ್ಯಕ್ಕೊಳಗಾದವನ ಮೇಲೆ ಮಾನಭಂಗ ದೂರು ದಾಖಲು!</title><content type='html'>&lt;span style="color: #0b5394;"&gt;&lt;strong&gt;ಅರಕಲಗೂಡು:&lt;/strong&gt;&lt;/span&gt; ಕಳೆದ ಭಾನುವಾರ ಮುಸುವತ್ತೂರು ಗ್ರಾಮದಲ್ಲಿ ಲೈಟ್ ಕಂಬಕ್ಕೆ ಕಟ್ಟಿ ಹಾಕಿ&amp;nbsp;ಥಳಿಸಲ್ಪಟ್ಟ ವ್ಯಕ್ತಿಯ ವಿರುದ್ದ ತಡವಾಗಿ ಮಾನಭಂಗದ ಪ್ರಕರಣ ದಾಖಲಾಗಿದ್ದು ಪ್ರಕರಣ ತಿರುವು ಪಡೆದುಕೊಂಡಿದೆ. &lt;br /&gt;&lt;div style="text-align: justify;"&gt;ಕೂಲಿ ಕೆಲಸಕ್ಕೆ ಬರಲಿಲ್ಲವೆಂಬ ವಿಚಾರಕ್ಕೆ ಭಾನುವಾರ ಸಂಜೆ 3ಗಂಟೆ ಸುಮಾರಿಗೆ ರಾಮಚಂದ್ರ(48) ಎಂಬ ದಲಿತ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಥಳಿಸಲಾಗಿತ್ತು, ಅರೆಪ್ರಜ್ಞಾವಸ್ಥೆ ತಲುಪಿದ ಆತನನ್ನು ಸಂಭಂಧಿಕರು ಬಿಡಿಸಿ ರಾತ್ರಿವೇಳೆಗೆ ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಹಾಗೂ ಆತನನ್ನು ಜಾತಿ ಹೆಸರಿನಿಂದ ನಿಂದಿಸಿ ಹಲ್ಲೆ ನಡೆಸಿದವರ ವಿರುದ್ಧ ಅರಕಲಗೂಡು ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಸೋಮವಾರ ರಾತ್ರಿಯ ವೇಳೆಗೆ ದೌರ್ಜನ್ಯ ನಡೆಸಿದ ಆರೋಪಿಗಳಲ್ಲಿ ಒಬ್ಬರಾದ ಯಶೋದಮ್ಮ , ರಾಮಚಂದ್ರನ ವಿರುದ್ದ ಮಾನಭಂಗ ಪ್ರಯತ್ನದ ದೂರು ದಾಖಲಿಸಿದ್ದಾಳೆ. ತಾನು ದನ ಕಾಯುತ್ತಿದ್ದ ವೇಳೆ ತನ್ನ ಮಾನಭಂಗಕ್ಕೆ ರಾಮಚಂದ್ರ ಯತ್ನಿಸಿದ್ದರಿಂದ ಕೂಗಿಕೊಂಡೆ ಆಗ ನನ್ನ ರಕ್ಷಣೆಗೆ ಬಂದ&amp;nbsp; ರಾಜಣ್ಣ, ಸಣ್ಣಪ್ಪ, ದೊಡ್ಡಪ್ಪ ಮತ್ತು ಮಲ್ಲಪ್ಪ ನನ್ನನ್ನು ಪಾರು ಮಾಡಿದರು ಎಂದು ದೂರಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಹಿನ್ನೆಲೆಯಲ್ಲಿ ಡಿವೈಎಸ್ ಪಿ ಪರಶುರಾಂ ಸ್ಥಳಕ್ಕೆ ಭೇಟಿ ನೀಡಿದ್ದರಾದರೂ ಈ ಬಗ್ಗೆ ಗ್ರಾಮದಲ್ಲಿ ಯಾವುದೇ ಚಕಾರವೆತ್ತಿಲ್ಲ ಅಷ್ಟೇ ಅಲ್ಲ ಘಟನೆಗೆ ಕಾರಣರಾದವರನ್ನು ಬಂದಿಸಿಲ್ಲ ಎನ್ನಲಾಗಿದೆ. ಪ್ರಕರಣವನ್ನು ರಾಜೀ ಮಾಡಿಸುವ ಹಿನ್ನೆಲೆಯಲ್ಲಿ ಕೆಲವು ಮದ್ಯವರ್ತಿಗಳು ಪ್ರತೀ ದೂರು ದಾಖಲಾಗುವಂತೆ ಮಾಡಿದ್ದಾರೆ ಇದನ್ನು ತಾವು ಒಪ್ಪುವುದಿಲ್ಲ, ದೌರ್ಜನ್ಯಕ್ಕೊಳಗಾದ ದಲಿತನಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಬಿಎಸ್ ಪಿ ಮುಖಂಡ ರಾಜೇಶ್ ಎಚ್ಚರಿಸಿದ್ದಾರೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;strong&gt;&lt;span style="color: #38761d;"&gt;ಅರಕಲಗೂಡು:&lt;/span&gt;&lt;/strong&gt; ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಪಂಚಾಯ್ತಿಯ ಪಿಡಿಓ ಹಾಗೂ ಕಾರ್ಯದರ್ಶಿ ಚೆಕ್ ಗಳಿಗೆ ಅಧ್ಯಕ್ಷರಿಂದ ಬಲವಂತದ ಸಹಿ ಹಾಕಿಸುತ್ತಾ ಅನುಮಾನಸ್ಪದವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ವಡ್ಡರಹಳ್ಳಿ ಗ್ರಾ.ಪಂ. ಸದಸ್ಯರುಗಳ ಆರೋಪಿಸಿದ್ದಾರೆ. &lt;/div&gt;&lt;div style="text-align: justify;"&gt;ಪತ್ರಿಕಾ ಪ್ರಕಟಣೆ ನೀಡಿರುವ ಸದಸ್ಯರುಗ ಳಾದ ಎಸ್ ಪಿ ರೇವಣ್ಣ , ಇರ್ಶಾದ್, ಮೋಹನ್ , ಸಾಕಮ್ಮ, ಶಶಿಕಲ, ಉಪೇಂದ್ರ ಪಿಡಿಓ ಮುರುಳಪ್ಪ ಹಾಗೂ ಕಾರ್ಯದರ್ಶಿ ಕೃಷ್ಣೇಗೌಡ, ಪಂಚಾಯ್ತಿಯ ಅಧ್ಯಕ್ಷರಾದ ಸಾವಿತ್ರಮ್ಮನವರಿಗೆ ಬೆದರಿಕೆ ಹಾಕಿ ಬಲವಂತದಿಂದ 1.70ಲಕ್ಷದ ಚೆಕ್ ಗೆ ಸಹಿ ಪಡೆದಿದ್ದಾರೆ. ಸದರಿ ಚೆಕ್ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದುದಾಗಿದೆ ಈ ಬಗ್ಗೆ ಪ್ರಶ್ನಿಸಿದರೆ ಪಿಡಿ ಓ ಮರುಳಪ್ಪ ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ , ಕ್ಯಾಶ್ ಪುಸ್ತಕದಲ್ಲಿ ಈ ಮಾಹಿತಿ ದಾಖಲಾಗಿಲ್ಲ ಆದುದರಿಂದ ಪ್ರಕರಣ ಕುರಿತು ತನಿಖೆ ನಡೆಸಿ ತಪ್ಪಿತ ಸ್ಥ ನೌಕರರ ವಿರುದ್ದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-7214524765041262360?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/7214524765041262360/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=7214524765041262360' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/7214524765041262360'/><link rel='self' type='application/atom+xml' href='http://www.blogger.com/feeds/1587918947517889245/posts/default/7214524765041262360'/><link rel='alternate' type='text/html' href='http://janathamadhyama.blogspot.com/2010/11/blog-post_16.html' title='ದೌರ್ಜನ್ಯಕ್ಕೊಳಗಾದವನ ಮೇಲೆ ಮಾನಭಂಗ ದೂರು ದಾಖಲು!'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-6869830196992165090</id><published>2010-11-15T08:02:00.000-08:00</published><updated>2010-11-15T08:02:35.429-08:00</updated><title type='text'>ಕೂಲಿಗೆ ಬಾರದ ದಲಿತನಿಗೆ ಮರಕ್ಕೆ ಕಟ್ಟಿ ಹೊಡೆದರು!</title><content type='html'>ಅರಕಲಗೂಡು: ಕೂಲಿಗೆ ಬರಲು ನಿರಾಕರಿಸಿದ ದಲಿತನೋರ್ವನಿಗೆ ಸವರ್ಣಿಯರು ಮರಕ್ಕೆ ಕಟ್ಟಿ ಥಳಿಸಿದ ಅಮಾನವೀಯ ಘಟನೆ ತಾಲ್ಲೂಕಿನ ಮುಸುವತ್ತೂರಿನಿಂದ ವರದಿಯಾಗಿದೆ. &lt;br /&gt;&lt;div style="text-align: justify;"&gt;ಮುಸುವತ್ತೂರು ಗ್ರಾಮದ ರಾಮಚಂದ್ರ(48) ಎಂಬಾತನೇ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯಾಗಿದ್ದು ಸಧ್ಯ ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾನೆ. ಮುಸುವತ್ತೂರು ಗ್ರಾಮದ ಸವರ್ಣಿಯರ ಮನೆಗಳ ಹಬ್ಬ ಹರಿದಿನ, ತಿಥಿ ಇತ್ಯಾದಿ ಕಾರ್ಯಕ್ರಮಗಳಿಗೆ&amp;nbsp;ದಲಿತರು &amp;nbsp;ಚಾಕರಿ ಮಾಡಲು ಹೋಗುವುದು ಸಾಮಾನ್ಯ ವಿಚಾರ ,&amp;nbsp;ಆದರೆ ಈಗ್ಯೆ ಕೆಲ ತಿಂಗಳುಗಳಿಂದ ಸವರ್ಣಿಯರ ಮನೆಗಳಿಗೆ ಕೂಲಿ ಹೋಗುವುದನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮದ್ಯಾಹ್ನ 3.30ರಲ್ಲಿ ಜಮೀನಿನಿಂದ ವಾಪಾಸಾಗುತ್ತಿದ್ದ ರಾಮಚಂದ್ರನ ಮೇಲೆ ಕ್ಯಾತೆ ತೆಗೆದ ಮುಸುವತ್ತೂರಿನ ಪಟೇಲರ ಮಗ ರಾಜಣ್ಣ, ಆತನ ಪತ್ನಿ ಯಶೋದಮ್ಮ, ಸಣ್ಣಪ್ಪ, ದೊಡ್ಡಪ್ಪ ಮತ್ತು ಆತನ ಪುತ್ರ ಮಲ್ಲಪ್ಪ ನಿಂದಿಸಿ ಹಲ್ಲೆನಡೆಸಿದರು,ನಂತರ ಲೈಟ್ ಕಂಬಕ್ಕೆ ನನ್ನನ್ನು ಕಟ್ಟಿಹಾಕಿ ಪ್ರಜ್ಞೆ ಕಳೆದುಕೊಳ್ಳುವವರೆಗೂ ಥಳಿಸಿದರು ಎಂದು ಆಸ್ಪತ್ರೆಯಲ್ಲಿದ್ದ ರಾಮಚಂದ್ರ ಪತ್ರಿಕೆಗೆ ತಿಳಿಸಿದರು. ಅದೇ ಸಂಧರ್ಭ ನನ್ನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಲು ಯತ್ನಿಸಿದರು ಎಂದು ರಾಮಚಂದ್ರ ಬಿಕ್ಕಿ ಬಿಕ್ಕಿ ಅಳುತ್ತಾ&amp;nbsp;ಹೇಳಿದರು. ಸಂಜೆಯ ವೇಳೆಗೆ ರಾಮಚಂದ್ರನ ಬಾಂಧವರಾದ ದ್ಯಾವಯ್ಯ, ಕೃಷ್ಣ, ರಂಗಸ್ವಾಮಿ ಬಿಡಿಸಿಕೊಳ್ಳಲು ಹೋದಾಗ ಆರೋಪಿಗಳು ಅವರಿಗೂ ಕೊಲೆ ಬೆದರಿಕೆ ಹಾಕಿದರು ಎಂದು ಅರಕಲಗೂಡು ಪೋಲೀಸರಿಗೆ ದೂರಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.&lt;/div&gt;&lt;div style="text-align: justify;"&gt;&lt;strong&gt;ಬೀಗರ ಔತಣಕ್ಕೆ ಕರೆದು ಹಿಗ್ಗಾ-ಮುಗ್ಗಾ ಥಳಿಸಿದರು&lt;/strong&gt;&lt;/div&gt;&lt;div style="text-align: justify;"&gt;ಅರಕಲಗೂಡು: ಬೀಗರ ಔತಣಕ್ಕೆ ಬಂದ ದಲಿತರು ಸಮಾನ ಪಂಕ್ತಿಯಲ್ಲಿ ಕುಳಿತರು ಎಂದು ಸಿಟ್ಟಿಗೆದ್ದ ಸವರ್ಣಿಯರು ಹಿಗ್ಗಾ-ಮುಗ್ಗಾ ಥಳಿಸಿದ್ದರಿಂದ 6ಮಂದಿ ಗಾಯಗೊಂಡ ಘಟನೆ ಕಳೆದ ಭಾನುವಾರ ಸಂಜೆ ತಾಲೂಕಿನ ಗೊಬ್ಬಳಿ ಗ್ರಾಮದಲ್ಲಿ ನಡೆದಿದೆ.&lt;/div&gt;&lt;div style="text-align: justify;"&gt;ತಾಲ್ಲೂಕಿನ ಗೊಬ್ಬಳಿ ಗ್ರಾಮದ ಸುಂದರಮ್ಮ ಎಂಬುವರ ಮನೆಗೆ ಬೀಗರ ಔತಣಕ್ಕೆ&amp;nbsp;ಸಾಮೂಹಿಕ ಆಹ್ವಾನವಿದ್ದುದರಿಂದ ಸಂಜೆ 5-30ಕ್ಕೆ ತೆರಳಿದ್ದರೆನ್ನಲಾಗಿದೆ. ಈ ಸಂಧರ್ಭದಲ್ಲಿ ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಸವರ್ಣಿಯರ ಸಮಾನ ಪಂಕ್ತಿಯಲ್ಲಿ ಸುರೇಶ,ಜವರಯ್ಯ, ಸಣ್ಣಯ್ಯ, ಸತೀಶ, ಹಲಗಯ್ಯ, ಕುಮಾರ ಮತ್ತಿತರ ದಲಿತರು ಕುಳಿತಾಗ ಜಾತಿಯ ಹೆಸರಿಡಿದು ನಿಂದಿಸಿದ ಸವರ್ಣಿಯರು ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದರು ಎಂದು ಕೊಣನೂರು ಪೋಲೀಸರಿಗೆ ದೂರಲಾಗಿದೆ. ನಂತರ ದಲಿತರ ಕೇರಿಗೂ ನುಗ್ಗಿ ದೊಣ್ಣೆ ಮತ್ತು ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸುಟ್ಟುಹಾಕುವುದಾಗಿ ಬೆದರಿಸಿದರು ಎನ್ನಲಾಗಿದೆ. ನಂತರ ಗಾಯಾಳುಗಳನ್ನು ಕೊಣನೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.&amp;nbsp; ಹಲ್ಲೆ ನಡೆಸಿದವರ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಬಿಎಸ್ ಪಿ ನೇತೃತ್ವದಲ್ಲಿ ದಲಿತರು ಕೊಣನೂರು ಪೋಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಾಗರಾಜು ಪ್ರತಿಭಟನಾ ನಿರತರಿಂದ ಮನಿವಿ ಸ್ವೀಕರಿಸಿ ಕ್ರಮ ಜರುಗಿಸುವ ಭರವಸೆ ನೀಡಿದರು. ಪ್ರತಿಭಟನೆಯ ನೇತೃತ್ವವನ್ನು ಬಿಎಸ್ ಪಿ ಮುಖಂಡ ಬಿ ಸಿ ರಾಜೇಶ್ ವಹಿಸಿದ್ದರು. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಹಾಸನ: ನಗರದಿಂದ ಅರಕಲಗೂಡಿಗೆ ತೆರಳಲು ಸಾರಿಗೆ ಬಸ್ ಗಳ ಕೊರತೆ ಉಂಟಾಗಿದ್ದರಿಂದ ನೂರಾರು ಪ್ರಯಾಣಿಕರು ದಿಢೀರ್ ಪ್ರತಿಭಟನೆ ನಡೆಸಿದ ಪ್ರಸಂಗ ಹಾಸನ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆಯಿತು. &lt;/div&gt;&lt;div style="text-align: justify;"&gt;ಪ್ರತಿನಿತ್ಯ ಹಾಸನದಿಂದ ಅರಕಲಗೂಡು ತಾಲ್ಲೂಕು ಕೇಂದ್ರಕ್ಕೆ 600ಕ್ಕೂ ಹೆಚ್ಚು ಮಂದಿ ಸರ್ಕಾರಿ ನೌಕರರು ತೆರಳುತ್ತಿದ್ದು ಬಹುತೇಕರು ಬಸ್ ಪಾಸ್ ಹೊಂದಿದ್ದಾರೆ, ಬಸ್ ನಲ್ಲಿ ಇವರೇ ತುಂಬಿ ಕೊಂಡರೆ ಕಲೆಕ್ಷನ್ ಆಗುವುದಿಲ್ಲ ಎಂಬ ನೆಪ ಒಡ್ಡಿ&amp;nbsp; ಬಸ್ ಚಾಲಕರು ಮತ್ತು ನಿರ್ವಾಹಕರುಗಳು ಬೆಳಿಗ್ಗೆ 8ಗಂಟೆಯಿಂದ 9-30ರವರೆಗೂ ಬಸ್ ಹೊರಡಿಸುವುದೇ ಇಲ್ಲ ೆಂದು ಪ್ರತಿಭಟನಾಕಾರರು ಆರೋಪಿಸಿದರು. ತಕ್ಷಣ ಪ್ರತಿಭಟನೆಗೆ ಮಣಿದ ನಿಲ್ದಾಣ ವ್ಯವಸ್ಥಾಪಕರು ಹೆಚ್ಚುವರಿ ಬಸ್ ಗಳನ್ನು ಓಡಿಸಿ ಪ್ರತಿಭ ಟನಾನಿರತರನ್ನು ಶಾಂತಗೊಳಿಸಿದರು. ಅರಕಲಗೂಡಿನಿಂದ ಸಂಜೆ 5ಗಂಟೆಯಿಂದ 7ಗಂಟೆಯವರೆಗೂ ಸಾರಿಗೆ ಬಸ್ ಗಳು ಓಡಿಸುವುದಿಲ್ಲ ಹಾಗೆಯೇ ರಾತ್ರಿ 9-30ರ ನಂತರ ಹಾಸನದಿಂದ ಅರಕಲಗೂಡು ತಾಲೂಕಿಗೆ ತೆರಳುವವರಿಗೂ&amp;nbsp; ಸಾರಿಗೆ ಬಸ್ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-6869830196992165090?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/6869830196992165090/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=6869830196992165090' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/6869830196992165090'/><link rel='self' type='application/atom+xml' href='http://www.blogger.com/feeds/1587918947517889245/posts/default/6869830196992165090'/><link rel='alternate' type='text/html' href='http://janathamadhyama.blogspot.com/2010/11/blog-post_15.html' title='ಕೂಲಿಗೆ ಬಾರದ ದಲಿತನಿಗೆ ಮರಕ್ಕೆ ಕಟ್ಟಿ ಹೊಡೆದರು!'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-258587672023406221</id><published>2010-11-13T07:15:00.000-08:00</published><updated>2010-11-14T07:39:27.638-08:00</updated><title type='text'>ಉದ್ಯೋಗ ಖಾತ್ರಿ ಕರ್ಮಕಾಂಡ: ಮಾರ್ಗಸೂಚಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ!!</title><content type='html'>&lt;ul&gt;&lt;li&gt;&lt;div style="text-align: justify;"&gt;&lt;strong&gt;ಅರಕಲಗೂಡು ಜಯಕುಮಾರ್&lt;/strong&gt;&lt;/div&gt;&lt;/li&gt;&lt;/ul&gt;&lt;div style="text-align: justify;"&gt;&lt;span class="Apple-style-span" style="font-size: x-large;"&gt;ಮ&lt;/span&gt;ಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಯ್ದೆ ಸ್ವರೂಪದ ಉತ್ತಮ ಯೋಜನೆ.&amp;nbsp;ಇಂತಹ ಯೋಜನೆಯಲ್ಲಿ ಮಾರ್ಗಸೂಚಿ ಯನ್ವಯಮಾತ್ರವೇ ಕೆಲಸ ಮಾಡಬೇಕು. ಆದರೆತಾಲೂಕಿನಲ್ಲಿ ನಡೆದ ಖಾತ್ರಿ ಅನುಷ್ಠಾನದಲ್ಲಿ ಎಲ್ಲ&amp;nbsp; ನಿಯಮಗಳನ್ನುಗಾಳಿಗೆ ತೂರಲಾಗಿದೆ.ಉದ್ಯೋಗ ಖಾತ್ರಿಯ&amp;nbsp;ಆರಂಭದಲ್ಲಿ 80ರೂಪಾಯಿ ದಿನಗೂಲಿ ಇದ್ದ ವೆಚ್ಚವನ್ನು 100ರೂ.ಗೆ ಏರಿಸಲಾಗಿದೆ.&amp;nbsp;ಉದ್ಯೋಗ ಖಾತ್ರಿ ಯಲ್ಲಿ ಕೆಲಸ ಗಿಟ್ಟಿಸಲು&amp;nbsp; ಸಾರ್ವಜನಿಕವಾಗಿ ಹೆಸರು ನೋಂದಣಿ ಮಾಡಿಸಲು ಅವಕಾಶವಿದೆ, ಹೆಸರು ನೋಂದಾಯಿಸಿದ ಮೇಲೆ 15ದಿನಗಳೊಳಗೆ ಜನಸಂಖ್ಯೆಗನುಗುಣವಾಗಿ ಕಾಮಗಾರಿಯನ್ನು ನಿರ್ದರಿಸಬೇಕು. ಅಂತಹ ಕಾಮಗಾರಿಗೆ ವಾರ್ಡ್ ಸಭೆ ನಡೆಸಿ ಗ್ರಾ.ಪಂ. ನಿರ್ಣಯಿಸಬೇಕು ನಂತರ ಜಿ.ಪ.ಇಂಜಿನಿಯರು ಯೋಜನೆ ತಯಾರಿಸಿ ವೆಚ್ಚವನ್ನು&amp;nbsp; ನಿಗದಿಪಡಿಸಬೇಕು&amp;nbsp; ಈ ಹಂತ ಮುಗಿದ ಮೇಲೆ .ತಾಪಂ. ಕಾರ್ಯ ನಿರ್ವಾಹಕ ಅಧಿಕಾರಿ&amp;nbsp; ಕೆಲಸದ ಆದೇಶ ನೀಡಬೇಕು ಆದರೆ ಜಿಲ್ಲೆಯಾಧ್ಯಂತ ಆಗಿದ್ದೇನು?&amp;nbsp; ಜಿಲ್ಲೆಯ ಯಾವ ತಾಲೂಕುಗಳಲ್ಲೂ ಖಾತ್ರಿ ಅನುಷ್ಠಾನದ ಮಾನದಂಡಗಳನ್ನು ಅನುಸರಿಸಿಲ್ಲ. ಅರಕಲಗೂಡು ತಾಲ್ಲೂಕಿನಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಎಸ್ಟಿಮೇಟುಗಳನ್ನು ಮಾಡಲಾಗಿದೆ,ಕೂಲಿ ಹಣವನ್ನು ರಾಷ್ರ್ಟೀ ಯಬ್ಯಾಂಕುಗಳಲ್ಲಿ ಪಾವತಿಸಬೇಕೆಂಬ ಆದೇಶವಿದ್ದರೂ ಸ್ಥಳೀಯ ಬ್ಯಾಂಕುಗಳಲ್ಲಿ ಕೂಲಿಕಾರರ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಬ್ಯಾಂಕುಸಿಬ್ಬಂದಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡ ಗುತ್ತಿಗೆದಾರು &amp;nbsp;ಕೂ&amp;nbsp;ಲಿಕಾರರ ಹಣವನ್ನು ಅಕ್ರಮವಾ ಗಿ&amp;nbsp;ಡ್ರಾ ಮಾಡಿದ್ದಾರೆ.ಕೂಲಿಕಾರರ ಕಾರ್ಡುಗಳು ಕೂಲಿಕಾರರ ಬಳಿ ಇರದೇ ಗುತ್ತಿಗೆದಾರರ ಬಳಿ ಕೇಂದ್ರೀಕೃತವಾಗಿದೆ. ಇಂಜಿನಿಯರುಗಳು&amp;nbsp; ಮತ್ತುಗ್ರಾ.ಪಂ. ಕಾರ್ಯದರ್ಶಿಗಳು ನಕಲಿ ಎನ್ ಎಂ ಆರ್ ,ಎಸ್ಟೀಮೇಟುಗಳನ್ನು ಲೆಕ್ಕವಿಲ್ಲದಷ್ಟು ಸಂಖ್ಯೆಯ ಲ್ಲಿ ಮಾಡಿದ್ದಾರೆ. ಅಮಾಯಕ ಗುತ್ತಿಗೆದಾರರುಗಳಿಗೆ&amp;nbsp;ಅಕ್ರಮವಾಗಿ ಪಂಚಾಯ್ತಿಗಳಲ್ಲಿ ಅನುಮೋದನೆ ಇಲ್ಲದಿದ್ದರೂ ಕಾರ್ಯದೇಶ ನೀಡಿ ಅನೇಕ ಕೆಲಸಗಳನ್ನು ಮಾಡಿಸಲಾಗಿದೆ. ಆದರೆ ಇಂಜಿನಿಯರುಗಳು ಯೋಜನೆಯಲ್ಲಿ ಲಭ್ಯವಿಲ್ಲದ 125ರೂ ಕೂಲಿಯನ್ನು ನಮೂದಿಸಿ ಸರಕು ಸಾಮಾಗ್ರಿ ಬಿಲ್ , ತೆರಿಗೆ,ಕಮೀಷನ್ ಗಳನ್ನು ಡ್ರಾ ಮಾಡಿಕೊಂಡು ಲೂಟಿ ಮಾಡಿದ್ದಾರೆ. ಗುತ್ತಿಗೆದಾರರು&amp;nbsp; ಗಂಟುಕಳೆದುಕೊಂಡು ಬಾರದ ಕಾಮಗಾರಿ ಬಿಲ್ ಗಳಿಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.&amp;nbsp; ಜಿ.ಪಂ. ಸಿಇಓ ಅಂಜನ್ ಕುಮಾರ್ ಸರ್ಕಾರಕ್ಕೆ ಸಲ್ಲಿಸಿದ &amp;nbsp;ರಹಸ್ಯ ವರದಿಯಲ್ಲಿನ ಮುಖ್ಯಾಂಶಗಳು ಈ ಮುಂದಿನಂತಿವೆ.&lt;/div&gt;&lt;ul&gt;&lt;li style="text-align: justify;"&gt;&amp;nbsp;ಅನುಷ್ಠಾನಾಧಿಕಾರಿಯಾದ ಜಿ.ಪಂ. ಸ.ಕಾ.ಅ. ನಾಗೇಶ ವಾಸ್ತವವಾಗಿ ಕಾರ್ಯ ನಿರ್ವಾಹಕ ಏಜೆನ್ಸಿಯಾಗಿದ್ದು ತಮ್ಮ ಅಧೀನ ಕಾರ್ಯ ನಿರ್ವಾಹಕ ತಾಂತ್ರಿಕ ಸಿಬ್ಬಂದಿಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ವಿಫಲರಾಗಿರುತ್ತಾರೆ.ಐವರು ಇಂಜಿನಿಯರುಗಳ ತಾಂತ್ರಿಕ ಮಾನವ ಸಂಪನ್ಮೂಲ ಇದ್ದಾಗ್ಯೂ ಸಹಾ ಕಿ.ಇಂ. ನಿಂಗೇಗೌಡ ಎಂಬ ಶಾಖಾ ಇಂಜಿನಿಯರ್ ಗೆ ಪೂರ್ಣ ತಾಲೂಕಿಕನ MNREGA ಅನುಷ್ಠಾನ ಸಾಧ್ಯವಾಗದಿರುವುದಕ್ಕೆ ಕಾರಣಕರ್ತರಾಗಿರುತ್ತಾರೆ. ಕಾಮಗಾರಿಗಳ ಕಾರ್ಯನಿರ್ವಹಣೆ ಉಸ್ತುವಾರಿ ಮತ್ತು ದಾಖಲೆಗಳ ನಿರ್ವಹಣೆ ಈ ಎಲ್ಲ ವಿಭಾಗಗಳಲ್ಲಿಯೂ ಸ.ಕಾ.ಇಂ. ಮತ್ತು ಕಿ.ಇಂ. ಇಬ್ಬರು ವಿಫಲರಾಗಿರುತ್ತಾರೆ.ಪರಿಣಾಮಕಾರಿ ಪರಿಶೀಲನೆ ಮಾಡದಿರುವ ಕರ್ತವ್ಯ ಲೋಪ ಎದ್ದು ಕಾಣುತ್ತಿರುತ್ತದೆ.ಕಾಮಗಾರಿಗಳ ಅಳತೆಗಳು ದಿನಾಂಕಗಳಲ್ಲಿ ಸಾಕಷ್ಟು ವ್ಯತ್ಯಯವಿದ್ದು ದಾಖಲೆಗಳು ಕೇವಲ ದಾಖಲೆ ಮಾಡುವ ಹಾಗೂ ಸ್ವ-ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಮಾತ್ರವೇ ಸೃಷ್ಟಿಸಲಾಗಿದೆ. ಸುಮಾರು 20ಕೋಟಿಗೂ ಹೆಚ್ಚು ಮೊತ್ತವುಳ್ಳ ಅಂದಾಜುಗಳ ವಿವಿಧ ಕಾಮಗಾರಿಗಳಿಗೆ ರೂ.284.00ಲಕ್ಷ ಮೊತ್ತದ ಸಾಮಾಗ್ರಿ ಬಿಲ್ಲು ತಯಾರಿಸಿ ಪಾವತಿಸಿದ್ದು ಸೂಕ್ತ ಉಸ್ತುವಾರಿ, ನಿರ್ವಹಣೆ, ಪರಿಶೀಲನೆ, ದಾಖಲೆ ಧೃಢೀಕರಣ ನಿರ್ವಹಿಸಿರುವುದಿಲ್ಲ.&lt;/li&gt;&lt;li style="text-align: justify;"&gt;ಜಿ.ಪಂ. ಕಿ.ಇಂ. ನಿಂಗೇಗೌಡ ರವರು ಅಂದಾಜು ತಯಾರಿಕೆ ಕಾಮಗಾರಿಯ ಕಾರ್ಯ ನಿರ್ವಹಣೆ, ಉಸ್ತುವಾರಿ ಪರಿಶೀಲನೆ, ದಾಖಲೆಗಳ ನಿರ್ವಹಣೆಯನ್ನು ಸರ್ಕಾರದ ನಿಯಮಾವಳಿಯ ರೀತ್ಯಾ ನಿರ್ವಹಿಸದೇ ಮನಬಂದಂತೆ ಬೇಜವಾಬ್ದಾರಿಯಿಂದ ನಿರ್ವಹಿಸುತ್ತಿರುವುದು ಕಂಡು ಬರುತ್ತದೆ. ಅಂದಾಜು ತಯಾರಿಕೆಯನ್ನು ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾಗಿರುವ ಮೊತ್ತಕ್ಕೆ ಮಾಡದೇ ಕ್ರಿಯಾ ಯೋಜನೆಯಲ್ಲಿ ಸೂಚಿಸಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ತಯಾರಿಸಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಕಾರಣರಾಗಿರುತ್ತಾರೆ ಹಾಗೂ ಕೆಲವು ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಇಲ್ಲದಿದ್ದರೂ ಸಹಾ ಅಂದಾಜು ಪಟ್ಟಿಯನ್ನು ತಯಾರಿಸಿ ಮೇಲಧಿಕಾರಿಗಳಿಂದ ಮಂಜೂರು ಮಾಡಿಸಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಕಾರಣಕರ್ತರಾಗಿರುತ್ತಾರೆ. ಈ ರೀತಿಯ ಕಾರ್ಯ ನಿರ್ವಹಣೆಯಲ್ಲಿ ತಾಲ್ಲೂಕಿನ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದು ಕಂಡು ಬರುತ್ತದೆ.&lt;/li&gt;&lt;li style="text-align: justify;"&gt;ಅಳತೆ ಪುಸ್ತಕಗಳಲ್ಲಿ ಕೆಲವು ಸಾಮಾಗ್ರಿ ಬಿಲ್ಲುಗಳಲ್ಲಿ ಅಳತೆಗಳ ನಮೂದು ದಿನಾಂಕಗಳನ್ನು ಖಾಲಿ ಇಟ್ಟುಕೊಂಡು ನಂತರದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಮೂದಿಸಿರುವುದು ಕಂಡು ಬರುತ್ತದೆ.ಅಳತೆ ಪುಸ್ತಕಗಳನ್ವಯ ಅಳತೆ ಪುಸ್ತಕಗಳನ್ವಯ ಅಳತೆ ದಾಖಲೆಯ ದಿನಾಂಕಗಳು ಕ್ರಮಬದ್ದವಾಗಿರುವುದಿಲ್ಲ. ಇದು ಪೂರ್ಣ ಸಂಶಯಕ್ಕೆ ಕಾರಣವಾಗಿದೆ. ಇದಲ್ಲದೇ ಬಹಳಷ್ಟು ಖಾಸಗಿ ಫಲಾನುಭವಿಗಳ ಜಮೀನು ಸಮತಟ್ಟು ಕಾರ್ಯಕ್ರಮಗಳಿಗೆ ಗ್ರಾವೆಲ್ ಮಣ್ಣು ಹಾಕಿ ಸಮತಟ್ಟು ಮಾಡಿರುವುದು ಎಂದು ಬಿಲ್ಲುಗಳಲ್ಲಿ ದಾಖಲಿಸಿ ಟ್ರಾಕ್ಟರ್ ಬಾಡಿಗೆ, ಗ್ರಾವೆಲ್ ಮಣ್ಣು ಸಂಗ್ರಹಣೆಗಾಗಿ ಹಣ ನೀಡಿರುವುದು ಕಂಡು ಬರುತ್ತದೆ. ಇದು ಯೋಜನೆಯ ಫಲಕಾರಿ ಅನುಷ್ಠಾನವಲ್ಲ.&lt;/li&gt;&lt;/ul&gt;&lt;div style="text-align: justify;"&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-258587672023406221?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/258587672023406221/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=258587672023406221' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/258587672023406221'/><link rel='self' type='application/atom+xml' href='http://www.blogger.com/feeds/1587918947517889245/posts/default/258587672023406221'/><link rel='alternate' type='text/html' href='http://janathamadhyama.blogspot.com/2010/11/blog-post_13.html' title='ಉದ್ಯೋಗ ಖಾತ್ರಿ ಕರ್ಮಕಾಂಡ: ಮಾರ್ಗಸೂಚಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ!!'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-3619224158609169913</id><published>2010-11-12T07:29:00.000-08:00</published><updated>2010-11-12T07:29:23.909-08:00</updated><title type='text'>ಉದ್ಯೋಗ ಖಾತ್ರಿ ಅಕ್ರಮ:ಮಾರ್ಗಸೂಚಿ ಲೆಕ್ಕಕ್ಕಿಲ್ಲ  ನೈಜಕೂಲಿಕಾರರಿಗೆ ಕೆಲಸವಿಲ್ಲ!</title><content type='html'>&lt;div style="text-align: justify;"&gt;&lt;/div&gt;&lt;ul&gt;&lt;li&gt;&lt;div style="text-align: justify;"&gt;&lt;strong&gt;ಅರಕಲಗೂಡು ಜಯಕುಮಾರ್&lt;/strong&gt;&lt;/div&gt;&lt;/li&gt;&lt;/ul&gt;&lt;div style="text-align: justify;"&gt;ಅರಕಲಗೂಡು: ಮಹಾತ್ಮ ಗಾಂಧಿ ರಾಷ್ಟ್ರೀಯ ುದ್ಯೋಗ ಖಾತ್ರಿ ಯೋಜನೆ ಕಾಯ್ದೆ ಸ್ವರೂಪದ ಉತ್ತಮ ಯೋಜನೆ.&amp;nbsp;ಇಂತಹ ಯೋಜನೆಯಲ್ಲಿ ಮಾರ್ಗಸೂಚಿ ಯನ್ವಯಮಾತ್ರವೇ ಕೆಲಸ ಮಾಡಬೇಕು. ಆದರೆತಾಲೂಕಿನಲ್ಲಿ ನಡೆದ ಖಾತ್ರಿ ಅನುಷ್ಠಾನದಲ್ಲಿ ಎಲ್ಲ&amp;nbsp; ನಿಯಮಗಳನ್ನುಗಾಳಿಗೆ ತೂರಲಾಗಿದೆ.ಉದ್ಯೋಗ ಖಾತ್ರಿಯ&amp;nbsp;ಆರಂಭದಲ್ಲಿ 80ರೂಪಾಯಿ ದಿನಗೂಲಿ ಇದ್ದ ವೆಚ್ಚವನ್ನು 100ರೂ.ಗೆ ಏರಿಸಲಾಗಿದೆ.&amp;nbsp;ಉದ್ಯೋಗ ಖಾತ್ರಿ ಯಲ್ಲಿ ಕೆಲಸ ಗಿಟ್ಟಿಸಲು ಮಾನದಂಡಗಳಿದ್ದು ಸಾರ್ವಜನಿಕವಾಗಿ ಹೆಸರು ನೋಂದಣಿ ಮಾಡಿಸಲು ಅವಕಾಶವಿದೆ, ಹೆಸರು ನೋಂದಾಯಿಸಿದ ಮೇಲೆ 15ದಿನಗಳೊಳಗೆ ಜನಸಂಖ್ಯೆಗನುಗುಣವಾಗಿ ಕಾಮಗಾರಿಯನ್ನು ನಿರ್ದರಿಸಬೇಕು. ಅಂತಹ ಕಾಮಗಾರಿಗೆ ವಾರ್ಡ್ ಸಭೆ ನಡೆಸಿ ಗ್ರಾ.ಪಂ. ನಿರ್ಣಯಿಸಬೇಕು ನಂತರ ಜಿ.ಪ.ಇಂಜಿನಿಯರು ಯೋಜನೆ ತಯಾರಿಸಿ ವೆಚ್ಚವನ್ನು&amp;nbsp; ನಿಗದಿಪಡಿಸಬೇಕು&amp;nbsp; ಈ ಹಂತ ಮುಗಿದ ಮೇಲೆ .ತಾಪಂ. ಕಾರ್ಯ ನಿರ್ವಾಹಕ ಅಧಿಕಾರಿ&amp;nbsp; ಕೆಲಸದ ಆದೇಶ ನೀಡಬೇಕು ಆದರೆ ಜಿಲ್ಲೆಯಾಧ್ಯಂತ ಆಗಿದ್ದೇನು?&amp;nbsp; ಜಿಲ್ಲೆಯ ಯಾವ ತಾಲೂಕುಗಳಲ್ಲೂ ಖಾತ್ರಿ ಅನುಷ್ಠಾನದ ಮಾನದಂಡಗಳನ್ನು ಅನುಸರಿಸಿಲ್ಲ. ಅರಕಲಗೂಡು ತಾಲ್ಲೂಕಿನಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಎಸ್ಟಿಮೇಟುಗಳನ್ನು ಮಾಡಲಾಗಿದೆ, ಕೂಲಿಕಾರರಿಗೆ ಕೆಲಸ ಕೊಡುವ ಬದಲು ಅನಧಿಕೃತವಾಗಿ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ, ಕೂಲಿ ಹಣವನ್ನು ರಾಷ್ರ್ಟೀ ಯಬ್ಯಾಂಕುಗಳಲ್ಲಿ ಪಾವತಿಸಬೇಕೆಂಬ ಆದೇಶವಿದ್ದರೂ ಸ್ಥಳೀಯ ಬ್ಯಾಂಕುಗಳಲ್ಲ ೂಕೂಲಿಕಾರರ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಬ್ಯಾಂಕುಸಿಬ್ಬಂದಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೂ&amp;nbsp; ಲಿ ಹಣ ಡ್ರಾ ಮಾಡಲಾಗಿದೆ. ಕೂಲಿಕಾರರ ಕಾರ್ಡುಗಳು ಕೂಲಿಕಾರರ ಬಳಿ ಇರದೇ ಗುತ್ತಿಗೆದಾರರ ಬಳಿ ಕೇಂದ್ರೀಕೃತವಾಗಿದೆ. ಇಂಜಿನಿಯರುಗಳು&amp;nbsp; ಮತ್ತುಗ್ರಾ.ಪಂ. ಕಾರ್ಯದರ್ಶಿಗಳು ನಕಲಿ ಎನ್ ಎಂ ಆರ್ ,ಎಸ್ಟೀಮೇಟುಗಳನ್ನು ಲೆಕ್ಕವಿಲ್ಲದಷ್ಟು ಸಂಖ್ಯೆಯ ಲ್ಲಿ ಮಾಡಿದ್ದಾರೆ. ಅಮಾಯಕ ಗುತ್ತಿಗೆದಾರರುಗಳಿಗೆ&amp;nbsp; ಪಂಚಾಯ್ತಿಗಳಲ್ಲಿ ಅನುಮೋದನೆ ಇಲ್ಲದಿದ್ದರೂ ಕಾರ್ಯದೇಶ ನೀಡಿ ಅನೇಕ ಕೆಲಸಗಳನ್ನು ಮಾಡಿಸಲಾಗಿದೆ. ಆದರೆ ಇಂಜಿನಿಯರುಗಳು ಯೋಜನೆಯಲ್ಲಿ ಲಭ್ಯವಿಲ್ಲದ 125ರೂ ಕೂಲಿಯನ್ನು ನಮೂದಿಸಿ ಸರಕು ಸಾಮಾಗ್ರಿ ಬಿಲ್ , ತೆರಿಗೆ,ಕಮೀಷನ್ ಗಳನ್ನು ಡ್ರಾ ಮಾಡಿಕೊಂಡು ಲೂಟಿ ಮಾಡಿದ್ದಾರೆ. ಗುತ್ತಿಗೆದಾರರು&amp;nbsp; ಗಂಟುಕಳೆದುಕೊಂಡು ಬಾರದ ಕಾಮಗಾರಿ ಬಿಲ್ ಗಳಿಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ನೈಜವಾಗಿ ಕಾಮಗಾರಿಗಳನ್ನು ಕೂಲಿಯಾಳುಗಳು ನಿರ್ವಹಿಸದಿದ್ದುದರಿಂದ ಇವ ತ್ತು ಕೂಲಿ ಹಣವನ್ನು ಕೇಳಿಕೊಂ ಡು ಯಾವ ಕಾರ್ಮಿಕನು ಧ್ವನಿಯೆತ್ತುತ್ತಿಲ್ಲ. ಈ ಎಲ್ಲ ಅಂಶಗಳನ್ನು ಸವಿಸ್ತಾರವಾಗಿ ಜಿ.ಪಂ. ಸಿಇಓ ಅಂಜನ್ ಕುಮಾರ್ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ.ಪತ್ರದ ಮುಂದುವರೆದ ಮುಖ್ಯಾಂಶಗಳು ಈ ಮುಂದಿನಂತಿವೆ.&lt;/div&gt;&lt;ul&gt;&lt;li&gt;&lt;div style="text-align: justify;"&gt;ಕ್ರಿಯಾ ಯೋಜನೆ ಮೀರಿ ಅಥವಾ ಕ್ರಿಯಾಯೋಜನೆಯಲ್ಲಿ ಇಲ್ಲದಿದ್ದರೂ ತಮ್ಮ ಅಧೀನ ತಾಂತ್ರಿಕ ಸಿಬ್ಬಂದಿ ತಯಾರಿಸಿರುವ ಅಂದಾಜುಗಳಿಗೆ ಅನುಷ್ಠಾನಾಧಿಕಾರಿ ಜವಾಬ್ದಾರರು. ಕಾರಣ ಅಂತಹ ಕಾಮಗಾರಿಗಳಿಗೂ ಸಾಮಾಗ್ರಿ ಬಿಲ್ಲು ಪಾವತಿಸಿದ್ದಾರೆ, ಸೂಕ್ತ ಪರಿಶೀಲನೆ ನಡೆಸಿದ್ದರೆ ಇಂತಹ ನ್ಯೂನ್ಯತೆಗಳು ಬರುತ್ತಿರಲಿಲ್ಲ. ಸಾಮಾಗ್ರಿ ಸರಬರಾಜು ಬಿಲ್ಲನ್ನು ಸರಬರಾಜು ಗುತ್ತಿಗೆದಾರರುಗಳಿಗೆ ನೇರವಾಗಿ ಅನುಷ್ಟಾನಾಧಿಕಾರಿಗಳೂ ಹಾಗು ಕಾರ್ಯ ನಿರ್ವಾಹಕ ಏಜೆನ್ಸಿ ಸ.ಕಾ.ಇಂ. ನಾಗೇಶ್ ಚೆಕ್ ಮುಖೇನ ಹಣ ಪಾವತಿಸಿರುತ್ತಾರೆ. ಹಣ ಪಾವತಿಸಿದ ಎಲ್ಲ ಸಾಮಾಗ್ರಿಗಳು ಆಯಾ ಕಾಮಗಾರಿಗಳಿಗೆ ಸದ್ಭಳಕೆ ಮಾಡಿರುವ ಬಗ್ಗೆ ಖಾತರಿ ಪಡಿಸಿಕೊಂಡಿರುವುದಿಲ್ಲ.&lt;/div&gt;&lt;/li&gt;&lt;/ul&gt;&lt;br /&gt;&lt;br /&gt;&lt;ul&gt;&lt;li&gt;&lt;div style="text-align: justify;"&gt;ತಾಲ್ಲೋಕಿಗೆ ಉದ್ಯೋಗ ಖಾತ್ರಿ ಕಾರ್ಯ ಹಂಚಿಕೆಯನ್ನು ಒಬ್ಬನೇ ಶಾಖಾ ಇಂಜಿನಿಯರ್ ನಿಂಗೇಗೌಡ ಎಂಬುವವರಿಗೆ ವಹಿಸಿರುತ್ತಾರೆ. ಜೊತೆಗೆ ಹಂಚಿಕೆಯನುಸಾರ ಜಿ.ಪಂ.-ತಾ.ಪಂ.-ಗ್ರಾ.ಪಂ.ವ್ಯಾಪ್ತಿಯ ಹತ್ತಾರು ಲೆಕ್ಕ ಶೀರ್ಷಿಕೆಗಳ ಕಾಮಗಾರಿಗಳನ್ನು ನಿರ್ವಹಿಸಲು ಹಂಚಿಕೆ ಮಾಡಿದ್ದಾರೆ. ಈ ಕಾರ್ಯ ಹಂಚಿಕೆ ತೀರ್ಮಾನ ಅನುಮಾನಕ್ಕೆ ಆಸ್ಪದ ನೀಡಿದೆ.ಹೀಗಾಗಿ ಪರಿಣಾಮಕಾರಿ ಕಾರ್ಯ ನಿರ್ವಹಣೆ ಮತ್ತು ದಾಖಲೆಗಳ ನಿರ್ವಹಣೆ ಸೂಕ್ತವಾಗಿರುವುದಿಲ್ಲ.29ಗ್ರಾ.ಪಂ.ಗಳ ಖಾತ್ರಿ ಕಾರ್ಯ ನಿರ್ವಹಣೆ ಒಬ್ಬ ಇಂಜಿನಿಯರ್ ನಿಂದ ಸಾಧ್ಯವಿಲ್ಲದಾಗಿದ್ದು ಅವ್ಯವಹಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಹೀಗಾಗಿ ಇವರು ಬಹಳಷ್ಟು ಕಾಮಗಾರಿಗಳ ಅಂದಾಜು ಸಿದ್ಧಪಡಿಸಿಲ್ಲ, ಅಳತೆ ಬರೆದಿಲ್ಲ ಸ್ಥಳ ಪರಿಶೀಲನೆ ಮಾಡಿಲ್ಲ, ಅಳತೆ ಪರಿಶೀಲಿಸಿಲ್ಲಸಾಮಾಗ್ರಿ ಬಿಲ್ಲುಗಳು ಹಾಗು ಸರಬರಾಜುದಾರರ ವಿಳಾಸಗಳು ತಿದ್ದಲ್ಪಟ್ಟಿವೆ. &lt;/div&gt;&lt;/li&gt;&lt;/ul&gt;&lt;br /&gt;&lt;ul&gt;&lt;li&gt;&lt;div style="text-align: justify;"&gt;ಕಾಮಗಾರಿಯ ನುಷ್ಠಾನದ ನಂತರದ ಹಂತದಲ್ಲಿ ಕೂಲಿ ಮತ್ತು ಸಾಮಾಗ್ರಿ ಪಾವತಿಗೆ ಕ್ರಮವಾಗಿ ಆದ್ಯತೆ ಇರುತ್ತದೆ ಆದರೆ ಸಾಮಾಗ್ರಿ ಬಿಲ್ಲು ಪಾವತಿಗೆ ಪ್ರಥಮ ಆದ್ಯತೆ ನೀಡಿ ಕೂಲಿಕಾರರಿಗೆ ಹಣ ಪಾವತಿಸದೇ ಇರುವುದು ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ವಿಫಲವಾದಂತೆ ಆಗಿದೆ. ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಲಹೆಗಳನ್ನು ಸೂಚನೆಗಳನ್ನು ಸುತ್ತೋಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಿರುವುದಿಲ್ಲ ಮತ್ತು ತಮ್ಮ ಅಧೀನ ಅಧಿಕಾರಿಗಳಿಗೂ ಸೂಕ್ತ ತಿಳುವಳಿಕೆ ನೀಡಿರುವುದಿಲ್ಲ.ಕಾಮಗಾರಿಗಳ ನಿರ್ವಹಣೆ ಉಸ್ತುವಾರಿ ಹಾಗೂ ದಾಖಲೆಗಳ ನಿರ್ವಹಣೆ ಎಲ್ಲಾ ವಿಭಾಗಗಳಲ್ಲೂ ಸ.ಕಾ.ಇಂ. ಮತ್ತು ಕಿ.ಇಂ. ವಿಫಲರಾಗಿದ್ದು ಪರಿಣಾಮಕಾರಿ ಪರಿಶೀಲನೆ ಮಾಡದಿರುವ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. &lt;/div&gt;&lt;/li&gt;&lt;/ul&gt;&lt;br /&gt;&lt;ul&gt;&lt;li&gt;&lt;div style="text-align: justify;"&gt;ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ುದ್ಯೋಗ ಖಾತ್ರಿ ಕಾಯ್ದೆಯು ಸಾಮಾನ್ಯ ಯೋಜನೆಯಾಗಿರದೇ ಕಾಯ್ದೆಯ ಸ್ವರೂಪ ಹೊಂದಿದ್ದು ಗ್ರಾಮೀಣ ಜನತೆಗೆ ಉದ್ಯೋಗ ೊದಗಿಸುವ ತನ್ಮೂಲಕ ಆಸ್ತಿ ಸೃಷ್ಟಿಸುವ ಅತ್ಯಂತ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಸಮಗ್ರ ಯೋಜನೆಯಾಗಿದೆ. ಹೀಗಾಗಿ ಸದರಿ ಕಾಯ್ದೆ ಅಡಿಯಲ್ಲಿನ ಅನುಷ್ಠಾನ ಮಾರ್ಗಸೂಚಿ ಇತರ ವ್ಯತ್ಯಯಗಳಿಗೆ ಅಧಿಕಾರಿಗಳು ಕಾರಣರಾಗಿದ್ದು ಇದನ್ನು ಕಾಯ್ದೆ ಉಲ್ಲಂಘನೆ ಎಂದು ಪರಿಗಣಿಸಿ ಇದರಿಂದ ುದ್ಭವವಾಗಿರುವ ಅವ್ಯವಹಾರ ದುರುಪಯೋಗದ ಸಂಬಂಧಗಳಿಗೆ ಅಧಿಕಾರಿಗಳು ಮತ್ತು ನೌಕರರು ಸಂಶಯಾತೀತವಾಗಿ ಕಾರಣಕರ್ತರಾಗಿರುತ್ತಾರೆ. ಅಂತೆಯೇ ಉದ್ದೇಶ ಪೂರ್ವಕವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ಕರ್ತವ್ಯ ಲೋಪ ಎಸಗಿದ್ದು ಶಿಸ್ತು ಕ್ರಮಕ್ಕೆ ಅರ್ಹರಾಗಿರುತ್ತಾರೆ.(ಮುಂದುವರೆಯುವುದು)&lt;/div&gt;&lt;/li&gt;&lt;/ul&gt;&lt;div style="text-align: justify;"&gt;&lt;strong&gt;ಅರಕಲಗೂಡು:&lt;/strong&gt; ತಾಲೂಕಿನಲ್ಲಿ ನಿನ್ನೆ ಸುರಿದ ಭಾರಿ&amp;nbsp; ಮಳೆಯಿಂದಾಗಿ 100ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು&amp;nbsp; ಹಲವುಕೆರೆ-ಕಟ್ಟೆ-ನಾ ಲೆಗಳು ಒಡೆದು ಸಾವಿರಾರು ಎಕರೆ ಬೆಳೆ ಜಲಾವೃತ್ತವಾಗಿದೆ. ಗುರುವಾರ ಸಂಜೆ ಸುರಿದ ಮಳೆಗೆ ಮಲ್ಲಿಪಟ್ಟಣದಲ್ 2, ರಾಮನಾಥಪುರದಲ್ಲಿ -36 ಕೊಣನೂರಿನಲ್ಲಿ 32, ಕಸಬ ಹೋಬಳಿಯಲ್ಲಿ 8, ದೊಡ್ಡಮಗ್ಗೆಯಲ್ಲಿ 23 ಮನೆಗಳು ಕುಸಿದಿವೆ ಯಾದರೂ ಯಾವುದೇ ಜೀವಹಾನಿ ಸಂಭವಿಸಿಲ್ಲ. ಕಳೆದ 4ದಿನಗಳಿಂ ದ ತಾಲ್ಲೂಕಿನಾಧ್ಯಂತ ಮಳೆಗೆ 200ಕ್ಕೂ ಹೆಚ್ಚು ಕುಸಿದಿರುವ ವರದಿಯಾಗಿದೆ. ರಾಗಿಬೈಚನಹಳ್ಳಿಯಲ್ಲಿ ಕಲ್ವರ್ಟ್ ಕುಸಿದು ನೂರಾರು ಎಕರೆ ಜಮೀನು ಜಲಾವೃತ್ತವಾಗಿದ್ದರೆ, ಕಾಳೇನಹಳ್ಳಿಯಲ್ಲಿ ಕೆರೆ ಏರಿ ಒಡೆದಿದ, ಕೊಣನೂರು ಹೋಬಳಿಯಲ್ಲಿ ಹಾರಂಗಿ ಬಲದಂಡೆ ನಾಲೆ ಗೋಡೆ&amp;nbsp; ಕುಸಿದಿದೆ, ಮಲ್ಲಿಪಟ್ಟಣದ ಮೊರಾ&amp;nbsp; ರ್ಜಿಶಾಲೆಯಮೇಲ್ಚಾವಣಿ ಕುಸಿದಿದೆ, ಮುತ್ತಿಗೆ ಕೆರೆ ಏರಿ ಒಡೆದ ಪರಿಣಾಮ ಸಾವಿರಾರು ಎಕರೆ ಯಲ್ಲಿದ್ದ ತೆಂಗು,ಅಡಿಕೆ, ಬಾಳೆ, ಶುಂಠಿ, ಜೋಳ ಹಾಗೂ ಭತ್ತದ ಫಸಲು ನಾಶವಾಗಿದೆ. ಗ್ರಾಮೀಣ ಭಾಗದ ಹಲವು ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಸಂ ಚಾರಕ್ಕೆ ವ್ಯತ್ಯಯವಾಗಿದೆ. ಮುದ್ದನಹಳ್ಳಿ ಬಳಿ ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ರಸ್ತೆ ದಾಟಲು ಯತ್ನಿಸಿದ ಗೂಡ್ಸ್ ಆಟೋ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದಾಗ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಆಟೋ ಹಾಗೂ ಚಾಲಕನನ್ನು ರಕ್ಷಿಸಲಾಗಿದೆ.&amp;nbsp; ಗುರುವಾರ ಸಂಜೆ&amp;nbsp; ಸಿಡಿಲಿನಹೊಡೆತಕ್ಕೆ ಸಿ ಲುಕಿಮೃತಪಟ್ಟ ಬಾಲಕಿ ಮೇಘ ಳ&amp;nbsp; ಅಂತ್ಯಕ್ರಿಯೆ ಇಂದು ಜರುಗಿತು. ಗಾಯಗೊಂಡಿದ್ದ ಮತ್ತಬ್ಬ&amp;nbsp; ಬಾಲಕಿ ದೀಪಿಕಾ ಹಾಗೂ ಕಾಳಯ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಮಾದೇಶ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಬೊಮ್ಮೇಗೌಡ, ತಹಸೀಲ್ದಾರ್ ಸವಿತಾ, ಶಾಸಕ ಎ. ಮಂಜು, ಮಾಜಿ ಶಾಸಕ ಎ ಟಿ ರಾಮಸ್ವಾಮಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. &lt;/div&gt;&lt;div style="text-align: justify;"&gt;&lt;strong&gt;ಅರಕಲಗೂಡು &lt;/strong&gt;: ನೆರೆ ಹಾವಳಿ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಚರ್ಚಿಸಲು ಶಾಸಕ ಎ. ಮಂಜು&amp;nbsp; ಶುಕ್ರವಾರತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿದರು.&amp;nbsp; ನೆರೆಹಾವಳಿ ಪ್ರದೇಶಕ್ಕೆ ತಗೆರಳದೇ ನಿರ್ಲಕ್ಷಯ ಧೋರಣೆ ತಳೆದ ಜಿ.ಪಂ. ಇಂಜಿನಿಯರ್ ಈಶ್ವರ್&amp;nbsp; ನ್ನು ಅಮಾನತ್ತುಗೊಳಿಸಲು ಸೂಚಿಸಿದ ಶಾಸಕ ಮಂಜು ಬೆಳೆ ನಷ್ಟ ಕುರಿತು ಸೂಕ್ತ ಮಾಹಿತಿ ನೀಡದ ಸಹಾಯಕ ಕೃಷಿ ನಿರ್ದೇಶಕ ವಾಸುವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 15ದಿನಗಳಿಂದ ಮಳೆ ಸುರಿಯುತ್ತಿದ್ದರೂ ಸಹ ಸ್ಥಳಕ್ಕೆ ಭೇಟಿ ನೀಡದೆ ಮುಗುಮ್ಮಾಗಿದ್ದ ಅಧಿಕಾರಿಯ ವರ್ತನೆಯನ್ನು ಖಂಡಿಸಿದ ಅವರು 3ದಿನದೊಳಗೆ ಸಮಗ್ರ&amp;nbsp;ಮಾಹಿತಿ ನೀಡಲು ಸೂಚಿಸಿದರು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇದ್ದು ಮಳೆ ಹಾನಿ ಕುರಿತ ವರದಿ ಹಾಗೂ ಪರಿಹಾರೋಪಾಯ ಒದಗಿಸುವಂತೆ ಸೂಚಿಸಿದರು. ಸಭೆಯಲ್ಲಿ ನಿನ್ನೆ ಸಿಡಿಲಿನಿಂದ ಮೃತಪಟ್ಟ ಗಂಜಲಗೋಡಿನ ಬಾಲಕಿಯ ಪೋಷಕರಿಗೆ 1ಲಕ್ಷರೂಪಾಯಿಯ ಪರಿಹಾರ ವಿತರಿಸಿದ ಶಾಸಕರು ಅದೇ ಘಟನೆಯಲ್ಲಿ ಗಾಯಗೊಂಡ ಬಾಲಕಿ ದೀಪಿಕಾ ಹಾಗೂ ಕಾಳಯ್ಯ ನ ಮನೆಯವರಿಗೆ 2000ಪರಿಹಾರದ ಚೆಕ್ ನೀಡಿದರು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-3619224158609169913?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/3619224158609169913/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=3619224158609169913' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/3619224158609169913'/><link rel='self' type='application/atom+xml' href='http://www.blogger.com/feeds/1587918947517889245/posts/default/3619224158609169913'/><link rel='alternate' type='text/html' href='http://janathamadhyama.blogspot.com/2010/11/blog-post_12.html' title='ಉದ್ಯೋಗ ಖಾತ್ರಿ ಅಕ್ರಮ:ಮಾರ್ಗಸೂಚಿ ಲೆಕ್ಕಕ್ಕಿಲ್ಲ  ನೈಜಕೂಲಿಕಾರರಿಗೆ ಕೆಲಸವಿಲ್ಲ!'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-1245612979399213041</id><published>2010-11-10T08:09:00.000-08:00</published><updated>2010-11-10T08:09:29.295-08:00</updated><title type='text'>ಉದ್ಯೋಗ ಖಾತ್ರಿ ಕರ್ಮಕಾಂಡ-2</title><content type='html'>&lt;b&gt;&lt;u&gt;ಉದ್ಯೋಗ ಖಾತ್ರಿ ಅಕ್ರಮ ಕುರಿತು ಸರ್ಕಾರಕ್ಕೆ ಸಿಇಓ ಸಲ್ಲಿಸಿದ ರಹಸ್ಯ ವರದಿಯಲ್ಲಿ ಏನಿದೆ?&lt;/u&gt;&lt;/b&gt;&lt;br /&gt;&lt;div style="text-align: justify;"&gt;&lt;/div&gt;&lt;ul&gt;&lt;li&gt;ಅರಕಲಗೂಡು ಜಯಕುಮಾರ್&lt;/li&gt;&lt;/ul&gt;&lt;br /&gt;&lt;div style="text-align: justify;"&gt;ಕೇಂದ್ರ ಸರ್ಕಾರ ಈ ಮೊದಲು ಎಸ್ ಜೆ ಆರ್ ವೈ ಯೋಜನೆಯನ್ನು ಕೂಲಿಗಾಗಿ ಕಾಳು ಹೆಸರಿನಲ್ಲಿ ಜಾರಿಗೆ ತಂದಿತ್ತು . ಈ ಯೋಜನೆಯು ಕೂಡಾ ಅಧಿಕಾರಿಶಾಹಿಯ ಭ್ರಷ್ಟಾಚಾರದಿಂದಾಗಿ ಹಳ್ಳ ಹಿಡಿದಿತ್ತು ಮತ್ತು ಬಡವರಿಗೆ ಕೂಲಿಯ ಜೊತೆಗೆ ವಿತರಣೆಯಾಗ ಬೇಕಾಗಿದ್ದ ಸಾವಿರಾರು ಟನ್ ಅಕ್ಕಿ ವಿದೇಶಕ್ಕೆ ಮಾರಾಟವಾಗಿ 40ಕ್ಕೂ ಹೆಚ್ಚು ಮಂದಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಂಗಳೂರು ಜೈಲಿನಲ್ಲಿ 3ತಿಂಗಳುಗಳ ಕಾಳ ಮುದ್ದೆ ಮುರಿಯುತ್ತಾ ಕಂಬಿ ಎಣಿಸಿದ್ದರು! ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳು ಸಾಬೀತಾದರೆ ಜಿಲ್ಲೆಯಲ್ಲಿಯೂ ಕೆಲವು ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರುಗಳು ಕಂಬಿ ಎಣಿಸುವುದು ಶತಸಿದ್ಧ ಎಂದು ಪತ್ರಿಕೆಯ ವರದಿಯಲ್ಲಿ 10ತಿಂಗಳ ಹಿಂದೆಯೇ ಸ್ಪಷ್ಟವಾಗಿ ಬರೆಯಲಾಗಿತ್ತು. ಆದರೂ ಜಗ್ಗದ ಭ್ರಷ್ಟ ಅಧಿಕಾರಶಾಹಿಯ ಸ್ವೇಚ್ಚಾಚಾರದಿಂದ ಅರಕಲಗೂಡು ತಾಲ್ಲೂಕಿನಲ್ಲಿ 2009ನೇ ಸಾಲಿಗೆ ಉದ್ಯೋಗ ಚೀಟಿಗಳಿಗನುಗುಣವಾಗಿ 22ಕೋಟಿ ಮಾತ್ರ ಕಾಮಗಾರಿಗಳು ನಡೆಯಬೇಕಿತ್ತು ಆದರೆ ಅನಾಮತ್ತು 150ಕೋಟಿ ರೂಪಾಯಿಗಳ ಕಾಮಗಾರಿಗೆ ನಕಲಿ ದಾಖಲೆ ಸೃಷ್ಟಿಸಿ ಕಾಮಗಾರಿಯನ್ನೇ ನಿರ್ವಹಿಸದೇ ಶೇ.40ರ ಸಾಮಾಗ್ರಿ ಬಿಲ್ ಸುಮಾರು 3ಕೋಟಿ ವೆಚ್ಚವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಸದರಿ ಸರಕು-ಸಾಮಾಗ್ರಿ ಬಿಲ್ ಗೆ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಹಣ 35ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕಟ್ಟದೇ ವಂಚಿಸಲಾಗಿದೆ. ವಾಸ್ತವವಾಗಿ ಉದ್ಯೋಗ ಖಾತ್ರಿ ಕೆಲಸವನ್ನು ನಿರ್ವಹಿಸಬೇಕಾದ ಸಂಪೂರ್ಣ ಹೊಣೆಗಾರಿಕೆ ಇರುವುದು ಗ್ರಾ.ಪಂ.ಗಳಿಗೆ ಆದರೆ ಇಲ್ಲಿ ಹಿರಿಯ ಅನುಷ್ಠಾನಾಧಿಕಾರಿಗಳು ಗ್ರಾ.ಪಂ.ಯವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಸ್ವೇಚ್ಚಾಚಾರದಿಂದ ವರ್ತಿಸಿದ್ದಾರೆ. ಈ ಎಲ್ಲಾ ಅಂಶಗಳ ಕುರಿತು ಹಾಸನ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜನಕುಮಾರ್ ಸರ್ಕಾರಕ್ಕೆ ಸಲ್ಲಿಸಿದ ರಹಸ್ಯ ವರದಿ ಪತ್ರಿಕೆಗೆ ಲಭ್ಯವಾಗಿದ್ದು ಅದರ ಮುಖ್ಯಾಂಶಗಳನ್ನು ಆಯ್ದು ಇಲ್ಲಿ ನೀಡಲಾಗಿದೆ.&amp;nbsp;&lt;/div&gt;&lt;div style="text-align: justify;"&gt;&lt;/div&gt;&lt;ul&gt;&lt;li&gt;ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ತಾಲ್ಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ (ಕಾರ್ಯಕ್ರಮ ಅಧಿಕಾರಿ)ಯಾಗಿದ್ದು ತೋಟಗಾರಿಕೆ, ಸಾಮಾಜಿಕ ಅರಣ್ಯ, ಪಂಚಾಯತ್ ರಾಜ್ ಇಂಜಿನಿಯರಿಂಗ್ ,ನೀರಾವರಿ ಹಾಗೂ ಜಲಾನಯನ ಹಾಗೂ ಮುಂತಾದ ಇಲಾಖೆಗಳು ಮಾತ್ರ ಒಳಗೊಂಡಿರುತ್ತದೆ. ಆದರೆ ತಾಲ್ಲೂಕಿನ ಉದ್ಯೋಗಖಾತ್ರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ನಾಗೇಶ್,ಜಿ.ಪಂ.ನ ಸಹಾಯಕ ಕಾರ್ಯಪಾಲಕ ಅಭಿಯಂತರ,ಫಣೀಶ್,ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಜಿ.ಪಂ. ನ ಕಿರಿಯ ಇಂಜಿನಿಯರ್ ನಿಂಗೇಗೌಡ ಇವರುಗಳು ಮಾತ್ರ ಅನುಷ್ಠಾನದಲ್ಲಿ ಪ್ರಮುಖವಾಗಿ ಭಾಗಿಗಳಾಗಿರುವುದು ಕಂಡು ಬಂದಿರುತ್ತದೆ.&amp;nbsp;&lt;/li&gt;&lt;li&gt;ಕಾಮಗಾರಿಗಳಿಗೆ ಸಾಮಾಗ್ರಿ ಬಿಲ್ ಪಾವತಿಯನ್ನು ತ್ವರಿತವಾಗಿ ಪೂರ್ಣಗೊಳಿಸಿರುವ ಅನುಷ್ಠಾನಾಧಿಕಾರಿಗಳು ಇದೇ ಆಸಕ್ತಿಯನ್ನು ಕಾಮಗಾರಿಗಳ ಪೂರ್ಣ ಅನುಷ್ಠಾನದಲ್ಲಿ ತೋರಿಸಿರುವುದಿಲ್ಲ. ತಮಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಪಟ್ಟ ಕಾಮಗಾರಿಗಳ ಅಂದಾಜು ಪರಿಶೀಲನೆಯಿಂದ ಹಿಡಿದು ಕಾಮಗಾರಿ ಉಸ್ತುವಾರಿ ಪರಿಣಾಮಕಾರಿ ಕಾರ್ಯನಿರ್ವಹಣೆ, ಅಳತೆ ಪುಸ್ತಕಗಳ ಸೂಕ್ತ ಪರಿಶೀಲನೆ, ಎನ್ ಎಂಆರ್ ಗಳು ಇತರೆ ದಾಖಲೆಗಳ ಧೃಢೀಕರಣವನ್ನು ಸಹಾ ಅನುಷ್ಠಾನಾಧಿಕಾರಿಯಾದ ಸಹಾಯಕ ಕಾರ್ಯಪಾಲಕ ಅಭಿಯಂತರ ನಿರ್ವಹಿಸಬೇಕಾಗಿತ್ತು ಆದರೆ ಈ ಪ್ರಕ್ರಿಯೆಗಳಿಂದ ಸದರಿ ಅಧಿಕಾರಿಯವರು ಪ್ರಗತಿಯಲ್ಲಿರುವ ಉಳಿದ ಎಲ್ಲಾ ಕಾಮಗಾರಿಗಳ ಶೇ.10ರಷ್ಟು ಕಾಮಗಾರಿಗಳ ಅಳತೆ ಪರಿಶೀಲನೆಯನ್ನು ಸಹಾ ಧೃಢೀಕರಿಸಿಲ್ಲ. ಯೋಜನೆಯ ಹಣ ಇಲ್ಲಿ ನೇರವಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗೇಶ್ ಹೆಸರಿನಲ್ಲಿ ಬಿಡುಗಡೆಯಾಗಿದ್ದು ಅವರೇ ಸಾಮಾಗ್ರಿ ಬಿಲ್ಲು ಪಾವತಿಸಿದ್ದಾರೆ.&lt;/li&gt;&lt;li&gt;ಕ್ರಿಯಾ ಯೋಜನೆ ಮೀರಿ ಅಥವಾ ಕ್ರಿಯಾಯೋಜನೆಯಲ್ಲಿ ಇಲ್ಲದಿದ್ದರೂ ತಮ್ಮ ಅಧೀನ ತಾಂತ್ರಿಕ ಸಿಬ್ಬಂದಿ ತಯಾರಿಸಿರುವ ಅಂದಾಜುಗಳಿಗೆ ಅನುಷ್ಠಾನಾಧಿಕಾರಿ ಜವಾಬ್ದಾರರು. ಕಾರಣ ಅಂತಹ ಕಾಮಗಾರಿಗಳಿಗೂ ಸಾಮಾಗ್ರಿ ಬಿಲ್ಲು ಪಾವತಿಸಿದ್ದಾರೆ, ಸೂಕ್ತ ಪರಿಶೀಲನೆ ನಡೆಸಿದ್ದರೆ ಇಂತಹ ನ್ಯೂನ್ಯತೆಗಳು ಬರುತ್ತಿರಲಿಲ್ಲ. ಸಾಮಾಗ್ರಿ ಸರಬರಾಜು ಬಿಲ್ಲನ್ನು ಸರಬರಾಜು ಗುತ್ತಿಗೆದಾರರುಗಳಿಗೆ ನೇರವಾಗಿ ಅನುಷ್ಟಾನಾಧಿಕಾರಿಗಳೂ ಹಾಗು ಕಾರ್ಯ ನಿರ್ವಾಹಕ ಏಜೆನ್ಸಿ ಸ.ಕಾ.ಇಂ. ನಾಗೇಶ್ ಚೆಕ್ ಮುಖೇನ ಹಣ ಪಾವತಿಸಿರುತ್ತಾರೆ. ಹಣ ಪಾವತಿಸಿದ ಎಲ್ಲ ಸಾಮಾಗ್ರಿಗಳು ಆಯಾ ಕಾಮಗಾರಿಗಳಿಗೆ ಸದ್ಭಳಕೆ ಮಾಡಿರುವ ಬಗ್ಗೆ ಖಾತರಿ ಪಡಿಸಿಕೊಂಡಿರುವುದಿಲ್ಲ.&lt;/li&gt;&lt;li&gt;ತಾಲ್ಲೋಕಿಗೆ ಉದ್ಯೋಗ ಖಾತ್ರಿ ಕಾರ್ಯ ಹಂಚಿಕೆಯನ್ನು ಒಬ್ಬನೇ ಶಾಖಾ ಇಂಜಿನಿಯರ್ ನಿಂಗೇಗೌಡ ಎಂಬುವವರಿಗೆ ವಹಿಸಿರುತ್ತಾರೆ. ಜೊತೆಗೆ ಹಂಚಿಕೆಯನುಸಾರ ಜಿ.ಪಂ.-ತಾ.ಪಂ.-ಗ್ರಾ.ಪಂ.ವ್ಯಾಪ್ತಿಯ ಹತ್ತಾರು ಲೆಕ್ಕ ಶೀರ್ಷಿಕೆಗಳ ಕಾಮಗಾರಿಗಳನ್ನು ನಿರ್ವಹಿಸಲು ಹಂಚಿಕೆ ಮಾಡಿದ್ದಾರೆ. ಈ ಕಾರ್ಯ ಹಂಚಿಕೆ ತೀರ್ಮಾನ ಅನುಮಾನಕ್ಕೆ ಆಸ್ಪದ ನೀಡಿದೆ.ಹೀಗಾಗಿ ಪರಿಣಾಮಕಾರಿ ಕಾರ್ಯ ನಿರ್ವಹಣೆ ಮತ್ತು ದಾಖಲೆಗಳ ನಿರ್ವಹಣೆ ಸೂಕ್ತವಾಗಿರುವುದಿಲ್ಲ.29ಗ್ರಾ.ಪಂ.ಗಳ ಖಾತ್ರಿ ಕಾರ್ಯ ನಿರ್ವಹಣೆ ಒಬ್ಬ ಇಂಜಿನಿಯರ್ ನಿಂದ ಸಾಧ್ಯವಿಲ್ಲದಾಗಿದ್ದು ಅವ್ಯವಹಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಹೀಗಾಗಿ ಇವರು ಬಹಳಷ್ಟು ಕಾಮಗಾರಿಗಳ ಅಂದಾಜು ಸಿದ್ಧಪಡಿಸಿಲ್ಲ, ಅಳತೆ ಬರೆದಿಲ್ಲ ಸ್ಥಳ ಪರಿಶೀಲನೆ ಮಾಡಿಲ್ಲ, ಅಳತೆ ಪರಿಶೀಲಿಸಿಲ್ಲಸಾಮಾಗ್ರಿ ಬಿಲ್ಲುಗಳು ಹಾಗು ಸರಬರಾಜುದಾರರ ವಿಳಾಸಗಳು ತಿದ್ದಲ್ಪಟ್ಟಿವೆ.&amp;nbsp;&lt;/li&gt;&lt;li&gt;ಕಾಮಗಾರಿಯ ನುಷ್ಠಾನದ ನಂತರದ ಹಂತದಲ್ಲಿ ಕೂಲಿ ಮತ್ತು ಸಾಮಾಗ್ರಿ ಪಾವತಿಗೆ ಕ್ರಮವಾಗಿ ಆದ್ಯತೆ ಇರುತ್ತದೆ ಆದರೆ ಸಾಮಾಗ್ರಿ ಬಿಲ್ಲು ಪಾವತಿಗೆ ಪ್ರಥಮ ಆದ್ಯತೆ ನೀಡಿ ಕೂಲಿಕಾರರಿಗೆ ಹಣ ಪಾವತಿಸದೇ ಇರುವುದು ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ವಿಫಲವಾದಂತೆ ಆಗಿದೆ. ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಲಹೆಗಳನ್ನು ಸೂಚನೆಗಳನ್ನು ಸುತ್ತೋಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಿರುವುದಿಲ್ಲ ಮತ್ತು ತಮ್ಮ ಅಧೀನ ಅಧಿಕಾರಿಗಳಿಗೂ ಸೂಕ್ತ ತಿಳುವಳಿಕೆ ನೀಡಿರುವುದಿಲ್ಲ.ಕಾಮಗಾರಿಗಳ ನಿರ್ವಹಣೆ ಉಸ್ತುವಾರಿ ಹಾಗೂ ದಾಖಲೆಗಳ ನಿರ್ವಹಣೆ ಎಲ್ಲಾ ವಿಭಾಗಗಳಲ್ಲೂ ಸ.ಕಾ.ಇಂ. ಮತ್ತು ಕಿ.ಇಂ. ವಿಫಲರಾಗಿದ್ದು ಪರಿಣಾಮಕಾರಿ ಪರಿಶೀಲನೆ ಮಾಡದಿರುವ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.&amp;nbsp;&lt;/li&gt;&lt;li&gt;ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ&amp;nbsp;ುದ್ಯೋಗ ಖಾತ್ರಿ ಕಾಯ್ದೆಯು ಸಾಮಾನ್ಯ ಯೋಜನೆಯಾಗಿರದೇ ಕಾಯ್ದೆಯ ಸ್ವರೂಪ ಹೊಂದಿದ್ದು ಗ್ರಾಮೀಣ ಜನತೆಗೆ ಉದ್ಯೋಗ&amp;nbsp;ೊದಗಿಸುವ ತನ್ಮೂಲಕ ಆಸ್ತಿ ಸೃಷ್ಟಿಸುವ ಅತ್ಯಂತ &amp;nbsp;ಮಹತ್ವಾಕಾಂಕ್ಷೆಯನ್ನು ಹೊಂದಿದೆ ಸಮಗ್ರ ಯೋಜನೆಯಾಗಿದೆ. ಹೀಗಾಗಿ ಸದರಿ ಕಾಯ್ದೆ ಅಡಿಯಲ್ಲಿನ ಅನುಷ್ಠಾನ ಮಾರ್ಗಸೂಚಿ ಇತರ ವ್ಯತ್ಯಯಗಳಿಗೆ &amp;nbsp;ಅಧಿಕಾರಿಗಳು ಕಾರಣರಾಗಿದ್ದು ಇದನ್ನು ಕಾಯ್ದೆ ಉಲ್ಲಂಘನೆ ಎಂದು ಪರಿಗಣಿಸಿ ಇದರಿಂದ&amp;nbsp;ುದ್ಭವವಾಗಿರುವ ಅವ್ಯವಹಾರ ದುರುಪಯೋಗದ ಸಂಬಂಧಗಳಿಗೆ ಅಧಿಕಾರಿಗಳು ಮತ್ತು ನೌಕರರು ಸಂಶಯಾತೀತವಾಗಿ ಕಾರಣಕರ್ತರಾಗಿರುತ್ತಾರೆ. ಅಂತೆಯೇ ಉದ್ದೇಶ ಪೂರ್ವಕವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ಕರ್ತವ್ಯ ಲೋಪ ಎಸಗಿದ್ದು ಶಿಸ್ತು ಕ್ರಮಕ್ಕೆ ಅರ್ಹರಾಗಿರುತ್ತಾರೆ.&lt;b&gt;(ಮುಂದುವರೆಯು&lt;/b&gt;ವುದು).&lt;/li&gt;&lt;/ul&gt;ಅರಕಲಗೂಡು: ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ವ್ಯಾಪಕ ವಾಗಿ ನೀತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಮತ್ತು ದಾಖಲೆಗಳ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಲಾಗಿದೆ ಎಂದು ಜಿ.ಪಂ. ಸಿಇಓ ಒಪ್ಪಿಕೊಳ್ಳುತ್ತಾರೆ ಆದರೆ ಶಿಸ್ತು ಕ್ರಮಕ್ಕೆ ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯನ್ನು ಕಳೆದ 2-3ವರ್ಷಗಳಿಂದ ಬಿಜೆಪಿ ಸರ್ಕಾರ ಕಡೆಗಣಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವರುಗಳ ಬೇಜವಾಬ್ದಾರಿಯೂ ಸಹಾ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಮತ್ತು ಸ್ವೇಚ್ಚಾಚಾರಕ್ಕೆ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಅರ್ಥೈಸಲಾಗುತ್ತಿದೆ. ತಾಲೂಕಿನಲ್ಲಿ ಅನುಷ್ಠಾನವಾದ&amp;nbsp;ುದ್ಯೋಗ ಖಾತ್ರಿಯ ಭ್ರಷ್ಟಾಚಾರವನ್ನು ಪತ್ರಕೆ ಬಯಲಿಗೆಳೆಯುತ್ತಿದ್ದಂತೆ ಸಮಗ್ರ ಮಾಹಿತಿ ಸಂಗ್ರಹಿಸಿ ವಿಧಾನ ಸೌಧದಲ್ಲಿ ಧರಣಿ ಕೂರುವ ಮೂಲಕ ಹೋರಾಟ ಆರಂಭಿಸಿದ ಮಾಜಿ ಶಾಸಕ ಎ ಟಿ ರಾಮಸ್ವಾಮಿ ತಾಲೂಕಿನಾದ್ಯಂತ ಸಂಚರಿಸಿ ಉದ್ಯೋಗ ಖಾತ್ರಿ ಭ್ರಷ್ಟಾಚಾರದ ತೀವ್ರತೆಯನ್ನು ತಿಳಿಸುತ್ತಿದ್ದಾರೆ. ಆರಂಭದಲ್ಲಿ ಖಾತ್ರಿ ಭ್ರಷ್ಟಾಚಾರದ ವಿರುದ್ದ ಜಿಲ್ಲಾ ಮಟ್ಟದಲ್ಲಿ &amp;nbsp;ಧ್ವನಿಯೆತ್ತಿದ &amp;nbsp;ಮಾಜಿ ಸಚಿವ ಬಿ ಶಿವರಾಂ ಈಗ ಮುಗುಮ್ಮಾಗಿರುವುದೇಕೋ ತಿಳಿಯುತ್ತಿಲ್ಲ. ತಾಲೂಕಿನಲ್ಲಿ ನಡೆದಿರುವ ಖಾತ್ರಿ ಭ್ರಷ್ಟಾಚಾರದಿಂದ ಯೋಜನೆಯಡಿ ನೈಜವಾಗಿ ಕಾರ್ಯ ನಿರ್ವಹಿಸಿದ ಸಾವಿರಾರು ಮಂದಿ ಕೂಲಿಕಾರರು 10ತಿಂಗಳಿನಿಂದ ಕೂಲಿ ಸಿಗದೇ ಪರಿತಪಿಸುತ್ತಿದ್ದಾರೆ. ಎರಡು ಮೂರು ಬಾರಿ ಪ್ರತಿಭಟನೆಯನ್ನು ಮಾಡಿದ್ದಾರೆ ಆದರೆ ಪ್ರಯೋಜನವಾಗಿಲ್ಲ. ಮಾಡಿದ ತಪ್ಪನ್ನು ಮುಚ್ಚಿ ಹಾಕುವ ಸಲುವಾಗಿ ಅನೇಕ ದಾಖಲೆಗಳನ್ನು ಅಧಿಕಾರಿಗಳು ತಿದ್ದುಪಡಿ ಮಾಡಿ ಕೆಲವನ್ನು ನಾಶಪಡಿಸಿರುವುದರಿಂದ ಅನೇಕ ಕಾಮಗಾರಿಗಳ ದುಡ್ಡು ಬರುವುದು ಸಾಧ್ಯವೇ ಇಲ್ಲ ಎಂಬಂತಾಗಿದೆ. ಇದರಿಂದಾಗಿ ಕಂಗೆಟ್ಟು ಹೋಗಿರುವ ಅನೇಕರು ಕೂಲಿಯ ಆಸೆಗೆ ಎಳ್ಳು ನೀರು ಬಿಡಬೇಕಾದ ಪರಿಸ್ತಿತಿ ಒದಗಿದೆ. ಈಗಾಗಲೆ ಖಾತ್ರಿ ಅಕ್ರಮದ ಹಿನ್ನೆಲೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ. ನ ಸ.ಕಾ.ಇಂ ಮತ್ತು ಕಿ.ಇಂ. ಅಮಾನತ್ತಾಗಿದ್ದು ಇನ್ನು 6ಮಂದಿ ಕಿ.ಇಂ. ನಿಗಳು ಮತ್ತು ಗ್ರಾ.ಪಂ. ನ 29ಕಾರ್ಯದರ್ಶಿಗಳ ವಿರುದ್ದ ಶಿಸ್ತು ಕ್ರಮವಾಗಬೇಕಿದೆ. ಆದರೆ ಜಿಲ್ಲೆಯ ಹಿರಿಯ ಅಧಿಕಾರಿಗಳೂ ಹಾವು ಏಣಿ ಆಟ ಆಡಿಸುತ್ತಾ ಹುಲಿ ಬಂತು ಹುಲಿ ಎಂಬಂತೆ ನಡೆದು ಕೊಳ್ಳುತ್ತಿರುವುದರಿಂದ ಜಿ.ಪಂ. ನಲ್ಲಿ ಕಿ.ಇಂ. ಗಳು ಮತ್ತು ಗ್ರಾ.ಪಂ. ನಲ್ಲಿ ಕಾರ್ಯದರ್ಶಿಗಳು ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಸ್ಥಳೀಯ ಆಡಳಿತ ವ್ಯವಸ್ಥೆ ಕುಸಿದಿದ್ದು ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಒಂದು ಮೂಲದ ಪ್ರಕಾರ ತಪ್ಪಿತ್ಸ್ಥರನ್ನು ರಕ್ಷಿಸುವ ಭರವಸೆ ನೀಡುತ್ತಿರುವ ಜಿ.ಪಂ. ನ ಹಿರಿಯ ಅಧಿಕಾರಿಗಳು ದೂರು ವಾಪಾಸ್ ಪಡೆಯುವಂತೆ ದೂರುದಾರರ ಮನವೊಲಿಸಲು ಒತ್ತಡ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ. ಒಟ್ಟಾರೆ ಈ ಪ್ರಕರಣ ನಡೆಯಲು ಈ ಹಿಂದೆ ಜಿ.ಪಂ. ಉಪಕಾರ್ಯದರ್ಶಿಯಾಗಿದ್ದ ಬಾಲಕೃಷ್ಣ ಎಂಬಾತನೇ ಕಾರಣಕರ್ತನಾಗಿದ್ದು ನಾವು ಈಗ ನೋವು ಅನುಭವಿಸುವಂತಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ಹೇಳುತ್ತಾರೆ. ಅಷ್ಟೇ ಅಲ್ಲ ಈ ಹಗರಣದ ಲಾಭ ಪಡೆಯಲು &amp;nbsp;ಅಧಿಕಾರಿಗಳು &amp;nbsp;ಹವಣಿಸುತ್ತಿದ್ದಾರೆ. ಜಿಲ್ಲೆಗೆ ಇಂದು ಭೇಟಿ ನೀಡಲಿರುವ ಮುಖ್ಯ ಮಂತ್ರಿ ಯಡಿಯೂರಪ್ಪ ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾದ ನಿರ್ಧಾರ ಪ್ರಕಟಿಸುವುದನ್ನು ಜನತೆ ಎದುರು ನೋಡುತ್ತಿದ್ದಾರೆ. ತಪ್ಪಿದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ಸರ್ಕಾರಕ್ಕೆ ನೊಂದ ಜನರ ಶಾಪ ತಟ್ಟದಿರದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-1245612979399213041?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/1245612979399213041/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=1245612979399213041' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/1245612979399213041'/><link rel='self' type='application/atom+xml' href='http://www.blogger.com/feeds/1587918947517889245/posts/default/1245612979399213041'/><link rel='alternate' type='text/html' href='http://janathamadhyama.blogspot.com/2010/11/2.html' title='ಉದ್ಯೋಗ ಖಾತ್ರಿ ಕರ್ಮಕಾಂಡ-2'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-5466007229850848115</id><published>2010-11-09T08:19:00.000-08:00</published><updated>2010-11-09T08:22:20.233-08:00</updated><title type='text'>ಉದ್ಯೋಗ 'ಖತ್ರಿ' ಅಕ್ರಮ ಕ್ರಿಮಿನಲ್ ಕೇಸು ದಾಖಲಿಸಲು ಜಿ.ಪಂ. ಸಿಇಓ ಮೀನಾಮೇಷ!</title><content type='html'>&lt;div class="separator" style="clear: both; text-align: center;"&gt;&lt;a href="http://4.bp.blogspot.com/_wLii8_c5EdY/TNlWWubj5QI/AAAAAAAAArU/7-NwLv1eYQE/s1600/Paper+Clip2.JPG" imageanchor="1" style="margin-left: 1em; margin-right: 1em;"&gt;&lt;img border="0" height="260" px="true" src="http://4.bp.blogspot.com/_wLii8_c5EdY/TNlWWubj5QI/AAAAAAAAArU/7-NwLv1eYQE/s320/Paper+Clip2.JPG" width="320" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/_wLii8_c5EdY/TNlWZAS1Y0I/AAAAAAAAArY/HogMx15xris/s1600/Paper+Clip1.JPG" imageanchor="1" style="margin-left: 1em; margin-right: 1em;"&gt;&lt;img border="0" height="320" px="true" src="http://4.bp.blogspot.com/_wLii8_c5EdY/TNlWZAS1Y0I/AAAAAAAAArY/HogMx15xris/s320/Paper+Clip1.JPG" width="308" /&gt;&lt;/a&gt;&lt;/div&gt;&lt;ul&gt;&lt;li&gt;&lt;div class="separator" style="clear: both; text-align: center;"&gt;&lt;strong&gt;ಅರಕಲಗೂಡು ಜಯಕುಮಾರ್&lt;/strong&gt;&lt;/div&gt;&lt;/li&gt;&lt;/ul&gt;&lt;div style="text-align: justify;"&gt;&lt;span style="font-size: x-large;"&gt;ದೇ&lt;/span&gt;ಶದಲ್ಲಿನ ಗ್ರಾಮೀಣ ಪ್ರದೇಶದ &amp;nbsp;ಬಡವರಿಗೆ ತುತ್ತಿನ ಚೀಲ ತುಂಬಿಸುವ, ದುಡಿಯಲು ಕೆಲಸ ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹಲವು ದಶಕಗಳಿಂದಲೂ ಮಾಡುತ್ತಲೇ ಬಂದಿದೆ. ಆದರೆ ಯೋಜನೆಗಳ ಅನುಷ್ಠಾನದ ಹಂತದಲ್ಲಿ ನಡೆಯುವ ಭ್ರಷ್ಟಾಚಾರ ಯೋಜನೆಗಳ ಗುರಿಯನ್ನು ಮಸುಕಾಗಿಸುತ್ತದೆ. ಸರ್ಕಾರ ಜಾಣ ಕುರುಡು ಪ್ರದರ್ಶಿಸಿ ಮತ್ತೆ ಮತ್ತೆ ಅಂತಹುದೇ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ ಅದು ರಾಜಕಾರಣಿಗಳು ಮತ್ತು ಆಢಳಿತಶಾಹಿಗಳ ಹಿತ ಕಾಪಾಡಲು ಎಂದರೆ ತಪ್ಪಾಗಲಾರದೇನೋ. ಇದಕ್ಕೆ ಸಧ್ಯದ ಜ್ವಲಂತ ನಿದರ್ಶನವೆಂದರೆ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ'.ಸದರಿ ಯೋಜನೆ ಗ್ರಾಮೀಣ&amp;nbsp;ಜನರಿಗೆ ಉದ್ಯೋಗ ಕಲ್ಪಿಸುವ ಬದಲಿಗೆ ಅಧಿಕಾರಶಾಹಿಗಳಿಗೆ ಮತ್ತು ಗುತ್ತಿಗೆದಾರರಿಗೆ ಹಣ ದೋಚುವ 'ಅಕ್ಷಯ ಪಾತ್ರೆ'ಯಾಗಿದ್ದು ಈಗ ಇತಿಹಾಸ!&lt;/div&gt;&lt;div style="text-align: justify;"&gt;&amp;nbsp;&amp;nbsp;&amp;nbsp;&amp;nbsp; ಕಳೆದ 10ತಿಂಗಳ ಹಿಂದೆಯೇ ಪತ್ರಿಕೆ ಉದ್ಯೋಗ ಖಾತ್ರಿಯ ಅಕ್ರಮಗಳನ್ನು ದಾಖಲೆಗಳ ಸಮೇತ 'ುದ್ಯೋಗ ಖಾತ್ರಿಯಲ್ಲಿ ದುಡ್ಡೇ ದುಡ್ಡು:ತಿನ್ನದವನೇ ಪರಮ ಪಾಪಿ' ಹಾಗೂ 'ಹುಚ್ಚುಮುಂಡೆ ಮದ್ವೇಲಿ ಉಂಡೋನೆ ಜಾಣ:ುದ್ಯೋಗ ಖಾತ್ರಿ ಜಾತ್ರೆ' ಶೀರ್ಷಿಕೆಯಲ್ಲಿ ಬಯಲಿಗೆಳೆಯಲಾಗಿತ್ತು. ಆದರೆ ಯೋಜನೆಯಲ್ಲಿ ದುಡ್ಡು ಮಾಡಿಕೊಳ್ಳಲು ಮುಂದಾಗಿದ್ದ ದುಷ್ಟ ಹಿತಾಸಕ್ತಿಗಳು ಜನವರಿ 29ರಂದು ಪತ್ರಿಕಾ ವರದಿಯ ವಿರುದ್ದ ಸಾರ್ವಜನಿಕ ಪ್ರತಿಭಟನೆ ನಡೆಸಿದ್ದವು. ಆದರೆ ಪತ್ರಿಕೆಯು ಅಂದು ಬರೆದ ಪ್ರತೀ ಅಕ್ಷರವೂ ಸತ್ಯಕ್ಕೆ ಹತ್ತಿರವಾಗಿದ್ದು ಹಾಸನ ಜಿ.ಪಂ. ಸಿಇಓ ಅಂಜನಕುಮಾರ್ ಸ್ವತ: ಸರ್ಕಾರಕ್ಕೆ ಬರೆದಿರುವ ರಹಸ್ಯ ಪತ್ರದಲ್ಲಿ ಉದ್ಯೋಗ ಖಾತ್ರಿಯಲ್ಲಿ ಆಗಿರುವ ಭ್ರಷ್ಟಾಚಾರ ಹಾಗೂ ಅಕ್ರಮಗಳು ನಿಜವೆಂದು ದಾಖಲಿಸಿದ್ದು ಮದ್ಯಂತರ ವರದಿಯನುಸಾರ&amp;nbsp;ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿ ಸೆ.4ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ವರದಿಯನ್ನು ಆಧರಿಸಿ ಅಕ್ಟೋಬರ್ 10ರಂದು ಸಚಿವಾಲಯದಿಂದ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ ರವಿಕುಮಾರ್,&amp;nbsp;ಜಿ.ಪಂ ಸಿಇಓ ಗೆ ತುರ್ತು ಆದೇಶ ಲಿಖಿತ ಪತ್ರ&amp;nbsp;ರವಾನಿಸಿದ್ದು ಲಭ್ಯವಿರುವ ದಾಖಲೆಗಳನ್ನು ಆಧರಿಸಿ ತಕ್ಷಣವೇ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲು ಸೂಚಿಸಿದ್ದಾರೆ. ಸದರಿ ಮದ್ಯಂತರ ವರದಿ ಹಾಗೂ ಸಾಮಾಜಿಕ ವರದಿಯನ್ನು ಪರಿಶೀಲಿಸಿದಾಗ ರಾಮನಾಥಪುರ, ಹುಲಿಕಲ್, ಹಂಡ್ರಂಗಿ, ದೊಡ್ಡಮಗ್ಗೆ, ಕತ್ತಿಮಲ್ಲೇನಹಳ್ಳಿ, ಮಲ್ಲಿಪಟ್ಟಣ, ಬೈಚನಹಳ್ಳಿ, ವಿಜಾಪುರ ಅರಣ್ಯ, ಯಲಗತವಳ್ಳಿ, ಸಂತೆಮರೂರು, ದೊಡ್ಡಬೆಮ್ಮತ್ತಿ, ಹೊನ್ನವಳ್ಳಿ, ಗಂಜಲಗೋಡು,ಹೊಳಲಗೋಡು, ಚಿಕ್ಕಹಳ್ಳಿ, ಲಕ್ಕೂರು, ವಡ್ಡರಹಳ್ಳಿ ಮತ್ತು ಹೆಬ್ಬಾಲೆ ಗ್ರಾಮ ಪಂಚಾಯಿತಿಗಳಲ್ಲಿ ತೀವ್ರ ಲೋಪವಾಗಿದೆಯೆಂದು ತಿಳಿಸಿರುವ ಹಿನ್ನೆಲೆಯಲ್ಲಿ ತಕ್ಷಣವೇ ಸದರಿ ತಪ್ಪಿತಸ್ಥರ ವಿರುದ್ದ ದುರುಪಯೋಗವಾಗಿರುವ ಮೊತ್ತವನ್ನು ವಸೂಲಿ ಮಾಡಲು ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಲು ಮತ್ತು ಅವಶ್ಯಕ ಕ್ರಮ ಜರುಗಿಸಲು ಸದರಿ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಶಿಸ್ತುಕ್ರಮಕ್ಕೆ ಸೂಚಿಸಿರುವ ಪತ್ರ ಬಂದು ಇಂದಿಗೆ ಒಂದು ತಿಂಗಳು ಕಳೆದಿದೆ ಆದರೆ ಹಾಸನ ಜಿ.ಪಂ ಸಿಇ ಓ ಅಂಜನಕುಮಾರ್ ಮರುಪರಿಶೀಲನೆಗೆ ಸ್ಥಳೀಯ ಅಧಿಕಾರಿಗಳನ್ನು ಅದರಲ್ಲೂ ಮುಖ್ಯವಾಗಿ ಅಕ್ರಮದಲ್ಲಿ ಸಂಪೂರ್ಣವಾಗಿ ಪಾಲುದಾರರಾದ ಜಿ.ಪಂ. ಇಂಜಿನಿಯರುಗಳು ಮತ್ತು ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿದ್ದಾರೆ. ಈ ತಂಡ ಪ್ರತೀ ಗ್ರಾಮ ಪಂಚಾಯ್ತಿಗಳಿಗೆ ತೆರಳಿ ಉದ್ಯೋಗ ಖಾತ್ರಿಯ ಅಕ್ರಮಗಳನ್ನು ಪರಿಶೀಲಿಸುದಂತೆ! ಕಳೆದವಾರ ತಾಲೂಕಿಗೆ ತರಾತುರಿಯಲ್ಲಿ ಭೇಟಿ ನೀಡಿ ಸಿಎಂ ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 10ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಅಷ್ಟೇ ಅಲ್ಲ ತಪ್ಪಿ ತಸ್ಥ ಅಧಿಕಾರಿಗಳು, ಮುಖ್ಯವಾಗಿ ಜಿ.ಪಂ. ಇಂಜಿನಿಯರುಗಳು ಮತ್ತು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಿ ಕ್ರಿಮಿನಲ್ ಕೇಸು ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಈ ನಿಲುವಿನ ಹಿಂದೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಂಜನ್ ಕುಮಾರ್ ಏನು ಹುನ್ನಾರ ನಡೆಸಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಷ್ಟಕ್ಕೂ ತಾನೇ ಅಕ್ರಮಗಳ ಕುರಿತು ಸರ್ಕಾರಕ್ಕೆ ರಹಸ್ಯ ವರದಿ ನೀಡಿದ್ದು ಕ್ರಮ ಕೈಗೊಳ್ಳಲು ಹಿಂದೇಟು ಏಕೆ ಎಂಬ ಪ್ರಶ್ನೆಯ ಬೆನ್ನಲ್ಲೇ ಸಿಇಓ ಪರೋಕ್ಷವಾಗಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ನಡೆಸಿದ್ದಾರೆಂಬ ಅನುಮಾನವೂ ಇದೆ. ಸಿಇಓ ಅಂಜನಕುಮಾರ್ ಬರೆದ ರಹಸ್ಯ ಪತ್ರದಲ್ಲಿ ಏನಿದೆ?(ಮುಂದುವರೆಯುವುದು)&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-5466007229850848115?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/5466007229850848115/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=5466007229850848115' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/5466007229850848115'/><link rel='self' type='application/atom+xml' href='http://www.blogger.com/feeds/1587918947517889245/posts/default/5466007229850848115'/><link rel='alternate' type='text/html' href='http://janathamadhyama.blogspot.com/2010/11/blog-post_09.html' title='ಉದ್ಯೋಗ &apos;ಖತ್ರಿ&apos; ಅಕ್ರಮ ಕ್ರಿಮಿನಲ್ ಕೇಸು ದಾಖಲಿಸಲು ಜಿ.ಪಂ. ಸಿಇಓ ಮೀನಾಮೇಷ!'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_wLii8_c5EdY/TNlWWubj5QI/AAAAAAAAArU/7-NwLv1eYQE/s72-c/Paper+Clip2.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-3704510833025788353</id><published>2010-11-04T06:46:00.000-07:00</published><updated>2010-11-04T06:46:27.767-07:00</updated><title type='text'>ಅಕ್ರಮ ಮರಳುಗಾರಿಕೆಗೆ ಕಡಿವಾಣ ಬೀಳದಿದ್ದರೆ ಪ್ರತಿಭಟನೆ:ಶಾಸಕ ಎ. ಮಂಜು</title><content type='html'>&lt;div class="separator" style="clear: both; text-align: center;"&gt;&lt;a href="http://3.bp.blogspot.com/_wLii8_c5EdY/TNK0UgDU3eI/AAAAAAAAArE/XXRSL7dihzU/s1600/IN20_ILLEGAL_130756f.jpg" imageanchor="1" style="margin-left: 1em; margin-right: 1em;"&gt;&lt;img border="0" height="239" src="http://3.bp.blogspot.com/_wLii8_c5EdY/TNK0UgDU3eI/AAAAAAAAArE/XXRSL7dihzU/s320/IN20_ILLEGAL_130756f.jpg" width="320" /&gt;&lt;/a&gt;&lt;/div&gt;"ಮಾಮೂಲಿ ಎಷ್ಟು ವಸೂಲಿ ಮಾಡ್ತಿದೀರಾ? ಬಡ್ಡಿ ಮಕ್ಕಳಾ ದುಡ್ಡು ಮಾಡ್ಕೊಂಡು ಸುಮ್ನಿರ್ತೀರಾ?ಜನ ಬಯ್ಯೋದು ನಮ್ಗೆ", ಎಷ್ಟು ಫಿಕ್ಸ್ ಮಾಡ್ಕಂಡಿದೀರಾ ಗಾಡಿಗೆ? ಹೀಗೆ ಮುಂದುವರೆದರೆ ಲೋಕಾಯುಕ್ತರಿಗೆ ನಾನೇ ದೂರು ಕೊಡ್ತೀನಿ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಾರಿಗೆ ಅಧಿಕಾರಿಗಳಿಗೆ ಎಚ್ಚರಿಸಿದ್ದು ಶಾಸಕ ಎ. ಮಂಜು.&lt;br /&gt;&lt;div style="text-align: justify;"&gt;&amp;nbsp;ತಾಲ್ಲೂಕಿನಾಧ್ಯಂತ ಅವ್ಯಾಹತವಾಗಿ ನಡೆಯುತ್ತಿರುವ &amp;nbsp;ಮರಳುದಂಧೆಯಿಂದ ತಾಲ್ಲೂಕಿನ ಪ್ರಮುಖ ರಸ್ತೆಗಳೆಲ್ಲ ಸಂಪೂರ್ಣವಾಗಿ ಹಾಳಾಗಿದ್ದು ರಾಮನಾಥಪುರ ಸೇತುವೆ ಕುಸಿದು ಬಿದ್ದಿದೆ ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ,ಕಂದಾಯ,ಲೋಕೋಪಯೋಗಿ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕೊಣನೂರಿನಲ್ಲಿ ನಡೆಸಿದ ಶಾಸಕ ಎ. ಮಂಜು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಹರೀಶ ಎಂಬಾತನಿಗೆ ಚುರುಕು ಮುಟ್ಟಿಸಿದ ಶಾಸಕ ಮಂಜು ಇದಕ್ಕೆಲ್ಲಾ ತಡೆಬೀಳಬೇಕು ಎಂದು ತಾಕೀತು ಮಾಡಿದರು. ಆರ್ ಟಿ ಓ ಅಧಿಕಾರಿಗಳಿಗೆ ತಾಲೂಕಿನಲ್ಲಿ ಎಷ್ಟು ಕಡೆ ಮರಳು ತೆಗೆಯಲು ಟೆಂಡರು ಆಗಿದೆಯೆಂಬುದೇ ತಿಳಿದಿಲ್ಲ ಈ ವಿಚಾರದಲ್ಲಿ ಅಧಿಕಾರಿಗಳಿಗೆ ಸಮನ್ವಯದ ಕೊರತೆಯಿದೆ ಇಂತಹದ್ದನ್ನೆಲ್ಲ ನಾನು ಸಹಿಸುವುದಿಲ್ಲ, ತಾಲೂಕಿನ ರಸ್ತೆಗಳಲ್ಲಿ ಅಧಿಕ ಭಾರದ ಲಾರಿಗಳು ಓಡಾಡುತ್ತಿವೆ ನಿಗದಿತ ಮಿತಿಗಿಂತ ಅಧಿಕ ಪ್ರಮಾಣದ ಮರಳನ್ನು ಸಾಗಾಣಿಕೆ ಮಾಡಲಾಗುತ್ತಿದೆ ಇದಕ್ಕೆ ತಕ್ಷಣವೇ ಕಡಿವಾಣ ಹಾಕಿ ಎಂದು ನುಡಿದ ಅವರು ಪೋಲೀಸ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿಯನ್ನು ಕುರಿತು "ಪ್ರಾಮಾಣಿಕರಂತೆ ಮಾತನಾಡ ಬೇಡಿ ನಿಮ್ಮ ಇಲಾಖೆಯ ಪೇದೆ ಪರಮೇಶ ಪ್ರತೀ ಮರಳು ಲಾರಿಯಿಂದ 300ರೂಪಾಯಿಗಳನ್ನು ವಸೂಲು ಮಾಡುತ್ತಿದ್ದಾನೆಂಬ ದೂರಿದೆ ಅದನ್ನು ತಕ್ಷಣವೇ ನಿಲ್ಲಿಸಿ ಎಂದರು. ತಾಲೂಕಿನಲ್ಲಿ ಈ ವರೆಗೆ ಕೇವಲ 15ಲಾರಿಗಳನ್ನು ಮಾತ್ರ ಹಿಡಿಯಲಾಗಿದೆ, ಪ್ರತಿ ನಿತ್ಯ ನೂರಾರು ಲಾರಿಗಳು ನಿಯಮ ಉಲ್ಲಂಘಿಸಿ ಮರಳು ಸಾಗಿಸುತ್ತಿವೆ ಇದು ಹೀಗೆ ಮುಂದುವರೆದರೆ ಲೋಕಾಯುಕ್ತರಿಗೆ ದೂರು ನೀಡಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿ ನಂತರ ಹೊರಬಂದ ವಿವಿಧ ಇಲಾಖೆಗಳ ಅಧಿಕಾರಿಗಳು ನಿಯಮ ಉಲ್ಲಂಘಿಸಿದ ಲಾರಿ ಹಿಡಿದರೆ ಜನಪ್ರತಿನಿಧಿಗಳೇ ಫೋನು ಮಾಡುತ್ತಾರೆ ನಮಗೆ ಒತ್ತಡವಿಲ್ಲದೇ ಕೆಲಸ ನಿರ್ವಹಿಸಲು ಬಿಡುತ್ತಿಲ್ಲ ಎಂದು ಪತ್ರಕರ್ತರೊಂದಿಗೆ ಅಸಮಧಾನ ಪ್ರದರ್ಶಿಸಿದರು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-3704510833025788353?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/3704510833025788353/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=3704510833025788353' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/3704510833025788353'/><link rel='self' type='application/atom+xml' href='http://www.blogger.com/feeds/1587918947517889245/posts/default/3704510833025788353'/><link rel='alternate' type='text/html' href='http://janathamadhyama.blogspot.com/2010/11/blog-post.html' title='ಅಕ್ರಮ ಮರಳುಗಾರಿಕೆಗೆ ಕಡಿವಾಣ ಬೀಳದಿದ್ದರೆ ಪ್ರತಿಭಟನೆ:ಶಾಸಕ ಎ. ಮಂಜು'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_wLii8_c5EdY/TNK0UgDU3eI/AAAAAAAAArE/XXRSL7dihzU/s72-c/IN20_ILLEGAL_130756f.jpg' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-7285554543297061714</id><published>2010-10-21T07:41:00.001-07:00</published><updated>2010-10-21T07:41:25.166-07:00</updated><title type='text'>ಉದ್ಯೋಗ ಖಾತ್ರಿ ಅಕ್ರಮ ಸಾಬೀತು:18ಗ್ರಾ.ಪಂ.ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಸೂಚನೆ</title><content type='html'>ಅರಕಲಗೂಡು:ತಾಲೂಕಿನ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ವ್ಯಾಪಕ ಅಕ್ರಮ ಎಸಗಿದ್ದ 18ಗ್ರಾಮಪಂಚಾಯ್ತಿ ಗಳ ಕಾರ್ಯದರ್ಶಿಗಳು ಹಾಗೂ ಮೂವರು ಅಧಿಕಾರಿಗಳ ವಿರುದ್ದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ತಕ್ಷಣವೇ ಕ್ರಿಮಿನಲ್ ಕೇಸು ದಾಖಲಿಸಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶ ನೀಡಿದ್ದಾರೆ.&lt;br /&gt;&lt;div style="text-align: justify;"&gt;ಈ ಬಗ್ಗೆ ವಾರದ ಹಿಂದೆಯೇ ಪ್ರಧಾನ ಕಾರ್ಯದರ್ಶಿಯವರು ಬರೆದಿರುವ ಪತ್ರ ಆದೇಶ ಸಂಖ್ಯೆ:ಗ್ರಾ.ಅ.ಪ.ಇ/24/ಉ.ಖಾ.ಯೋ-08, ದಿ:8-10-2010ರಲ್ಲಿ ತಾಲೂಕಿನಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಅಕ್ರಮ ದೃಢಪಟ್ಟಿದ್ದು ಈಗಾಗಲೇ ಅಮಾನತು ಗೊಂಡಿರುವ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ.ನ ಸಹಾಯಕ ಕಾರ್ಯಪಾಲಕ ಅಭಿಯಂತರ ಮತ್ತು ಕಿರಿಯ ಅಭಿಯಂತರ ಸೇರಿದಂತೆ 18ಗ್ರಾ.ಪಂ.ಗಳ ಕಾರ್ಯದರ್ಶಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚಿಸಲಾಗಿದೆ. ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಖುದ್ದು ತಾಲೂಕಿಗೆ ಆಗಮಿಸಿದ್ದ ಪ್ರಧಾನ ಕಾರ್ಯದರ್ಶಿಯವರು ಹೆಚ್ಚಿನ ತನಿಖೆಗಾಗಿ ತನಿಖಾ ತಂಡಗಳನ್ನು ರಚಿಸಿದ್ದರು. ಸದರಿ ತನಿಖಾ ತಂಡ ಮತ್ತ ಸಾಮಾಜಿಕ ಲೆಕ್ಕ ಪರಿಶೋಧನಾ ತಂಡಗಳು ತನಿಖೆ ನಡೆಸಿ ಸರ್ಕಾರಕ್ಕೆ ಸಲ್ಲಿಸಿದ್ದ ಮದ್ಯಂತರ ವರದಿ ಹಾಗೂ ಹಾಸನ ಜಿ.ಪಂ. ಮುಖ್ಯ ನಿರ್ವಾಹಕ ಅಧಿಕಾರಿ ಅಂಜನಕುಮಾರ್ ನೀಡಿದ ಮೇಲು ವರದಿಯನುಸಾರ ತಾಲೂಕಿನ ರಾಮನಾಥಪುರ, ಹುಲಿಕಲ್, ಹಂಡ್ರಂಗಿ, ದೊಡ್ಡಮಗ್ಗೆ, ಕತ್ತಿಮಲ್ಲೇನಹಳ್ಳಿ, ಮಲ್ಲಿಪಟ್ಟಣ, ಬೈಚನಹಳ್ಳಿ, ವಿಜಾಪುರ ಅರಣ್ಯ, ಯಲಗತವಳ್ಳಿ, ಸಂತೆಮರೂರು, ದೊಡ್ಡಬೆಮ್ಮತ್ತಿ, ಹೊನ್ನವಳ್ಳಿ, ಗಂಜಲಗೋಡು, ಹೊಳಲಗೋಡು, ಚಿಕ್ಕಳ್ಳಿ, ಲಕ್ಕೂರು, ವಡ್ಡರಹಳ್ಳಿ ಮತ್ತು ಹೆಬ್ಬಾಲೆ ಗ್ರಾಮ ಪಂಚಾಯ್ತಿಗಳಲ್ಲಿ ಅಕ್ರಮ ಮತ್ತು ಭ್ರಷ್ಠಾಚಾರಗಳು ಕಂಡುಬಂದಿದ್ದು ಯೋಜನಾನುಷ್ಠಾನದಲ್ಲಿ ತೀವ್ರ ಲೋಪವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಕಾರ್ಯದರ್ಶಿಗಳು ಮತ್ತು ಅಮಾನತುಗೊಂಡಿರುವ ಅಧಿಕಾರಿಗಳ ವಿರುದ್ದ ತಕ್ಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದುರುಪಯೋಗವಾಗಿರುವ ಮೊತ್ತವನ್ನು ವಸೂಲಿ ಮಾಡಿ ಅವಶ್ಯಕ ಕ್ರಮ ಜರುಗಿಸಲು ಆದೇಶದಲ್ಲಿ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಉಳಿದ 11ಗ್ರಾಮ ಪಂಚಾಯ್ತಿಗಳಲ್ಲಿನ ಯೋಜನಾನುಷ್ಠಾನ ಕುರಿತು ತನಿಖೆ ಪ್ರಗತಿಯಲ್ಲಿದ್ದು ಸದರಿ ಪಂಚಾಯ್ತಿ ಕಾರ್ಯದರ್ಶಿಗಳ ವಿರುದ್ದವೂ ಕ್ರಮ ಜರುಗಿಸುವ ಸಾಧ್ಯತೆ ಇದೆ. ಅಕ್ರಮದಲ್ಲಿ ಹಣ ಬಿಡುಗಡೆ ಮಾಡಲು ಕಾರ್ಯದರ್ಶಿಗಳ ಜೊತೆ ಜಂಟಿ ಖಾತೆಗೆ ಸಹಿ ಹಾಕಿರುವ ಹಿಂದಿನ ಗ್ರಾ.ಪಂ ಅಧ್ಯಕ್ಷರುಗಳ ವಿರುದ್ದವೂ ಸಹಾ ಕ್ರಮ ಜರುಗಿಸುವ ನಿರೀಕ್ಷೆಯಿದೆ.&lt;/div&gt;&lt;div style="text-align: justify;"&gt;ಅರಕಲಗೂಡು: ಕ್ಷೇತ್ರದ ಶಾಸಕ ಎ. ಮಂಜು ಕಾಂಗ್ರೆಸ್ ತೊರೆಯುವುದಿಲ್ಲ ಈ ಬಗ್ಗೆ ಬರುತ್ತಿರುವ ಸುದ್ದಿಗಳು ಸುಳ್ಳು ಎಂದು ತಾಲೂಕು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಎ. ಮಂಜು ಪಕ್ಷ ತೊರೆದು ಬಿಜೆಪಿ ಸೇರುತ್ತಾರೆ ಎಂಬ ದಟ್ಟ ಸುದ್ದಿಗಳ ಹಿನ್ನೆಲೆಯಲ್ಲಿ &amp;nbsp;ಕಳವಳಕ್ಕೀಡಾದ ಸ್ಥಳೀಯ ಮುಖಂಡರಾದ ಕಬ್ಬಳಿಗೆರೆ ಬೈರೇಗೌಡ, ಬ್ಲಾಕ್ ಕಾಂಗೈ ಅಧ್ಯಕ್ಷ ಕೀರ್ತಿರಾಜು ಮತ್ತಿತರರು ದಿಡೀರ್ ಪತ್ರಿಕಾ ಗೋಷ್ಠಿ ನಡೆಸಿದರು. ಶಾಸಕ ಮಂಜು ಜೊತೆ ಕಾಂಗ್ರೆಸ್ ಪಕ್ಷದ ಮಖಂಡರುಗಳು ನಿರಂತರ ಸಂಪರ್ಕದಲ್ಲಿದ್ದು ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಮಾದ್ಯಮಗಳಲ್ಲಿ ಬರುತ್ತಿರುವ ಸುದ್ದಿ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಅವರು ಹೇಳಿದ್ದಾರೆಂದು ಪಕ್ಷದ ಅಧ್ಯಕ್ಷ ಕೀರ್ತಿರಾಜ್ ಸ್ಪಷ್ಠಪಡಿಸಿದರು. ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ &amp;nbsp;ಸಾರಿರುವ ಸಮರದಲ್ಲಿ ಮಂಚೂಣಿಯಲ್ಲಿರುವ ನಮ್ಮ ನಾಯಕ ಮಂಜು ವಿರುದ್ದ ಆಗದವರು ಗಾಳಿ ಸುದ್ದಿ ಹಬ್ಬಿಸಿದ್ದಾರೆ, ಕಾರ್ಯಕರ್ತರಲ್ಲಿ ಶಂಕೆ ಹುಟ್ಟುವಂತೆ ಮಾಡಿದ್ದಾರೆ ಆದರೆ ಇದನ್ನೆಲ್ಲಾ ನಂಬಬಾರದೆಂದು ಅವರು ಮನವಿ ಮಾಡಿದರು. ಕಬ್ಬಳಿಗೆರೆ ಬೈರೇಗೌಡ ಮಾತನಾಡಿ ರೆಸಾರ್ಟ್ ರಾಜಕೀಯ ಬಿಜೆಪಿಯಿಂದ ಆರಂಭವಾಗಿದೆ, ಎ. ಮಂಜು ಪಕ್ಷ ತೊರೆಯುತ್ತೇನೆಂದು ಎಲ್ಲಿಯೂ ಹೇಳಿಲ್ಲ ಪಕ್ಷಕ್ಕೆ ಸೆಳೆಯುವ ದುರುದ್ದೇಶದಿಂದ ಬಿಜೆಪಿ ಕುತಂತ್ರ ನಡೆಸಿದೆ ಎಂದು ಕಿಡಿಕಾರಿದ ಅವರು ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರ ಅತೀಭ್ರಷ್ಠ ಹಾಗೂ ಅತೀ ಕೆಟ್ಟ ಸರ್ಕಾರ ಇದನ್ನು ತೊಲಗಿಸುವುದೇ ನಮ್ಮ ಗುರಿಯಾಗಿದೆ ಆದ್ದರಿಂದ ಶಾಸಕ ಮಂಜು ನೇತೃತ್ವದಲ್ಲಿ ಇದೇ. ಅ.23ರಂದು ಸಾರ್ವಜನಿಕವಾಗಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಯುವ ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ ಬಿಜೆಪಿ ಪಕ್ಷ ಮುಳುಗುತ್ತಿರುವ ಹಡಗು ಅಲ್ಲಿಗೆ ಎ. ಮಂಜು ಹೋಗಲು ಸಾಧ್ಯವಿಲ್ಲ ಆರಂಭದಲ್ಲೇ ಬಿಜೆಪಿ ಆಮಿಷವೊಡ್ಡಿ ಸೆಳೆಯಲು ಯತ್ನಿಸಿತ್ತು ಆದರೆ ಮಂಜು ಆಮಿಷಕ್ಕೆ ಬಲಿಯಾಗಲಿಲ್ಲ ಮುಂದಿನ ದಿನಗಳಲ್ಲೂ ಇದಕ್ಕೆಲ್ಲ ಸೊಪ್ಪುಹಾಕುವುದಿಲ್ಲ ಎಂದರು. ಗೋಷ್ಠಿಯಲ್ಲಿ ಮುಖಂಡರಾದ ಚೌಡೇಗೌಡ,ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಮೇಶ್ ಮುತ್ತಿಗೆ,ಯುವ ಕಾಂಗೈ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಅನ್ಸರ್ ಪಾಶ ಹಾಜರಿದ್ದರು&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-7285554543297061714?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/7285554543297061714/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=7285554543297061714' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/7285554543297061714'/><link rel='self' type='application/atom+xml' href='http://www.blogger.com/feeds/1587918947517889245/posts/default/7285554543297061714'/><link rel='alternate' type='text/html' href='http://janathamadhyama.blogspot.com/2010/10/18.html' title='ಉದ್ಯೋಗ ಖಾತ್ರಿ ಅಕ್ರಮ ಸಾಬೀತು:18ಗ್ರಾ.ಪಂ.ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಸೂಚನೆ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-4079409293379514674</id><published>2010-10-20T08:29:00.000-07:00</published><updated>2010-10-20T08:29:31.097-07:00</updated><title type='text'>ಕೋಟಿ ಬಹುಮಾನದ ಆಮಿಷಕ್ಕೆ ಮರುಳಾಗದಿರಿ..</title><content type='html'>&lt;div class="separator" style="clear: both; text-align: center;"&gt;&lt;a href="http://2.bp.blogspot.com/_wLii8_c5EdY/TL8B81nKtWI/AAAAAAAAArA/ZQRvA-wNJ20/s1600/Lottery.JPG" imageanchor="1" style="margin-left: 1em; margin-right: 1em;"&gt;&lt;img border="0" height="240" src="http://2.bp.blogspot.com/_wLii8_c5EdY/TL8B81nKtWI/AAAAAAAAArA/ZQRvA-wNJ20/s320/Lottery.JPG" width="320" /&gt;&lt;/a&gt;&lt;/div&gt;&lt;br /&gt;&lt;ul&gt;&lt;li&gt;&lt;span class="Apple-style-span" style="color: #494949; font-family: arial; font-size: small;"&gt;&lt;span class="Apple-style-span" style="font-size: 12px;"&gt;ಅರಕಲಗೂಡು ಜಯಕುಮಾರ್&lt;/span&gt;&lt;/span&gt;&lt;/li&gt;&lt;/ul&gt;&lt;br /&gt;&lt;span class="Apple-style-span" style="color: #494949; font-family: arial; font-size: 12px;"&gt;TO REDEEM YOUR PRIZE IS FREE OF CHARGE!!&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;Your E-ID was selected online in this week''s AWARD PROMO BRITISH CANADIAN&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;LOTTERY BC-49 05 07 14 20 32 34 06 Your draw has a total value of&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;$1,000,000.00 USD&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;And your Winning No:05 07 14 20 32 34 06. Please acknowledge the receipt of&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;this mail&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&amp;nbsp;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;with the details below to our claim agent.&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;Contact Agent: Mr.Tross Brian.&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;E-mail: onlinepromo_7171yahoo.com.hk&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;Claims Requirements&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;span class="Apple-style-span" style="color: #494949; font-family: arial; font-size: 12px;"&gt;&lt;br /&gt;&lt;/span&gt;&lt;br /&gt;&lt;div style="text-align: justify;"&gt;ಹೀಗೊಂದು ಈ ಮೇಲ್ ಅಥವಾ ಮೊಬೈಲ್ ಎಸ್ ಎಂ ಎಸ್ ನಿಮಗೂ ಬಂದಿರಬಹುದು. ಜೋಕೆ ಇಂಥಹದ್ದಕ್ಕೆಲ್ಲ ಮರುಳಾಗಿ ನಿಮ್ಮ ಸಂಪೂರ್ಣ ಮಾಹಿತಿ ನೀಡಿ ಒಮ್ಮೆ ಸಂಪರ್ಕಿಸಿದಿರೋ ನಿಮ್ಮನ್ನು ಪೂರಾ ಸುಲಿದು ಬಿಡಲು ಅಪರಾಧಿಗಳು ಸಜ್ಜಾಗಿರುತ್ತಾರೆ. ಕಳೆದ ಒಂದೆರೆಡು ವರ್ಷಗಳಿಂದಲೂ ಇಂಥಹದ್ದೊಂದು ದಂಧೆ ಜಾಗೃತಾವಸ್ಥೆಯಲ್ಲಿದೆ. ಅಂತರ್ಜಾಲದಲ್ಲಿ ಜಾಹಿರಾತು ಆಕರ್ಷಣೆಗಳು ಬೇಡವೆಂದರೂ ನಾನಾ ನಮೂನೆಯ ಮೇಲ್ ಗಳು ಮೊಬೈಲ್ ಗೆ ಎಸ್ ಎಂ ಎಸ್ ಗಳು ಬರುವುದು ಸಹಜ. ಅದೊಮ್ಮೆ ನನ್ನ ಮೇಲ್ ಗೆ ಪದೇ ಪದೇ ಬಂದು ಬೀಳುತ್ತಿದ್ದ ಅಪರಿಚಿತ ಆಗಂತುಕನ ಮೇಲ್ ಅನ್ನು ಕುತೂಹಲದಿಂದ ತೆರೆದು ನೋಡಿದೆ. ''ನಾನು ಉಗಾಂಡ ದೇಶದ ರಾಜಮನೆತನದ ಗಣ್ಯ ವ್ಯಕ್ತಿ, ಅಲ್ಲಿನ ಆಂತರಿಕ ಕಲಹಗಳಿಂದ ದೇಶಾಂತರ ಬಂದಿದ್ದೇನೆ. ರಾಯಭಾರ ಕಛೇರಿಯಲ್ಲಿ ನಿಮ್ಮ ಈ ಮೇಲ್ ವಿಳಾಸ ತಿಳಿಯಿತು, ದೇಶ ಬಿಟ್ಟು ಬರುವಾಗ ಅಪಾರ ಮೊತ್ತದ ಹಣವನ್ನು ತಂದಿದ್ದೇನೆ. ನಿಮ್ಮಲ್ಲಿ ವಿಶ್ವಾಸವಿಟ್ಟು ಯಾವುದಾದರೂ ವ್ಯವಹಾರದಲ್ಲಿ ನಿಮ್ಮ ಹೆಸರಿನಲ್ಲಿ ಹಣ ಹೂಡುವವನಿದ್ದೇನೆ. ಬಂದ ಲಾಭಾಂಶದಲ್ಲಿ ಅರ್ಧಕ್ಕರ್ಧ ಹಂಚಿಕೊಳ್ಳೋಣ ಈ ವಿಚಾರ ನಮ್ಮ ನಡುವೆ ಮಾತ್ರ ಇರಲಿ ಸಧ್ಯಕ್ಕೆ ನಿಮ್ಮ ವ್ಯಕ್ತಿ ವಿವರವನ್ನು ಕಳುಹಿಸಿ ಎಂದಿತ್ತು. ಪರವಾಗಿಲ್ವೇ ಮನೆ ಬಾಗಿಲಿಗೆ ಅದೃಷ್ಠ ಒದ್ಕೊಂಡು ಬಂದಿದೆ ಅಂತ ವಿವರ ಕಳುಹಿಸಿದರೆ ನನ್ನಲ್ಲಿರುವ ದಶಲಕ್ಷ ಹಣವನ್ನು ನಿಮ್ಮ ಅಕೌಂಟಿಗೆ ಹಾಕಬೇಕು ನಿಮ್ಮ ಬ್ಯಾಂಕ್ ಖಾತೆ ನಂಬರು ಕಳುಹಿಸಿ ಎಂಬ ಪತ್ರ ಬಂತು, ಆತನ ಮನವಿಯಂತೆ ಅಕೌಂಟ್ ನಂಬರು ಕಳುಹಿಸಿದರೆ ಹಣವನ್ನು ನನ್ನ ಖಾತೆಗೆ ವರ್ಗಾಯಿಸಲು ಇಂತಿಷ್ಟು ವಿನಿಮಯ ಹಣ ಕಟ್ಟಿ ಎಂದು ಆತನ ಬ್ಯಾಂಕ್ ಖಾತೆ ನಂಬರು ಬಂತು, ಅಲ್ಲಿಗೆ ಇದು ಟೋಪಿ ಸ್ಕೀಮು ಅಂತ ಖಾತ್ರಿ ಆಯ್ತು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದೆ. ಆದರೆ ನಿಮ್ಮ ಮೊಬೈಲು ನಂಬರನ್ನು ಲಕ್ಕಿ ಡ್ರಾದಲ್ಲಿ 250ಲಕ್ಷ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಅಭಿನಂದನೆಗಳು ನಿಮ್ಮ ವಿವರ ಕಳುಹಿಸಿ ಎಂದು ಲಕ್ಷಾಂತರ ಮಂದಿಗೆ ಇಂದಿಗೂ ಮೆಸೆಜುಗಳು ಬರುತ್ತಲೇ ಇವೆ ಆದರೆ ಅಮಾಯಕ ಜನ ಇಂಟರ್ ನೆಟ್ ಪಾರ್ಲರ್ ಗಳಿಗೆ ತೆರಳಿ ಮಾಹಿತಿ ನೀಡುವುದು, ಪದೇ ಪದೇ ಪತ್ರ ವ್ಯವಹಾರ ಮಾಡುವುದು, ಬ್ಯಾಂಕ್ ಗಳಲ್ಲಿ ಹಣ ಜಮಾವಣೆ ಮಾಡುವುದು ಇಂದಿಗೂ ನಡೆದಿದೆ. ಹಾಸನ ಜಿಲ್ಲೆಯಲ್ಲಿ ಅನೇಕ ಮಂದಿ ಇಂಥ ಮೋಸದ ಬಹುಮಾನಗಳಿಗೆ ಬಲಿಯಾಗಿದ್ದಾರೆ. ದುಡ್ಡು ಕಳೆದುಕೊಂಡ ಎಷ್ಟೋ ಮಂದಿ ಮೋಸ ಹೋದದ್ದನ್ನು ಹೇಳಿಕೊಳ್ಳಲಾಗದೇ ಸಂಕಟಪಡುತ್ತಿದ್ದಾರೆ. ಜನರನ್ನು ಸುಲಭ ರೀತಿಯಲ್ಲಿ ಆಕರ್ಷಿಸುವ ಸಲುವಾಗಿ ವಿವಿಧ ನಮೂನೆಯ ಕಟ್ಟುಕಥೆಗಳನ್ನು ಹೆಣೆಯುವ ಮಂದಿ ದೆಹಲಿ,ಮುಂಬೈ ಇಲ್ಲವೇ ಕೊಲ್ಲಿ ರಾಷ್ಟ್ರಗಳನ್ನು ಕಾರಾಸ್ಥಾನವಾಗಿ ಮಾಡಿಕೊಂಡು ಟೋಪಿ ಹಾಕುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಅವರ ಮಾತನ್ನು ನಂಬಿ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಮುಗಿಯಿತು ಅದು ಮತ್ತೆ ಸಂಪರ್ಕಕ್ಕೆ ಸಿಗುವುದಿಲ್ಲ ಆದರೆ ಸದರಿ ಕ್ರಿಮಿನಲ್ ಗಳು ಸುಲಭವಾಗಿ ಮೋಬೈಲ್ ನಲ್ಲಿ ಸಿಕ್ಕುತ್ತಾರೆ.ಅಮೇರಿಕನ್ ಆಕ್ಸೆಂಟ್ ನಲ್ಲಿ ಮಾತನಾಡುತ್ತಾರೆ ನಂಬಿಕೆ ಬರುವ ರೀತಿ ವ್ಯವಹರಿಸುತ್ತಾರೆ. ಇನ್ನೇನು ಮುಂದಿನ ವಾರ ಕೋಟಿ ರೂಪಾಯಿಗಳ ಬಹುಮಾನದ ಮೊತ್ತ ಬಂದೆ ಬಿಡುತ್ತೆ ಎಂಬಷ್ಟರ ಮಟ್ಟಿಗೆ ಅವರು ಆಮಿಷ ಒಡ್ಡುತ್ತಾರೆ.ಕೆಲವು ಸ್ಥಳೀಯರೊಂದಿಗೆ ಸೇರಿ ವಿದೇಶಿ ಕ್ರಿಮಿನಲ್ ಗಳು ಇಂಥಹ ದಂಧೆಗೆ ಇಳಿದಿದ್ದಾರೆ. ಈ ಬಗ್ಗೆ ಆಗಾಗ್ಯೆ ಸೈಬರ್ ಠಾಣೆಗಳಲ್ಲಿ ದೂರು ದಾಖಲಾಗುತ್ತಿದೆ ಆದರೆ ಅಪರಾಧಿಗಳು ಸಿಕ್ಕಿರುವ ಪ್ರಕರಣಗಳು ಅತ್ಯಂತ ಕಡಿಮೆ. ಹೆಸರು ಹೇಳಲು ಇಚ್ಚಿಸದ ಪತ್ರಿಕೆಯ ಓದುಗರೊಬ್ಬರು ಇಂತಹ ವಂಚನೆಗೆ ಬಲಿಯಾಗಿದ್ದಾರೆ. ಬಹುಮಾನದ ಆಸೆಗೆ ಅತ್ತ ಕಡೆಯಿಂದ ಹೇಳಿದಷ್ಟು ದುಡ್ಡನ್ನು ಹಂತ ಹಂತವಾಗಿ ಅನಾಮತ್ತು 2ಲಕ್ಷರೂ ವರೆಗೆ ಕಟ್ಟಿದ್ದಾರೆ. ಇದಾಗಿ 7-8ತಿಂಗಳ ನಂತರವೂ ವಂಚಕ ಅವರ ಮೋಬೈಲಿಗೆ ವಂಚಕ ದಹಲಿಯಿಂದ ಫೋನಾಯಿಸುತ್ತಿದ್ದಾನೆ. ಬಹುಮಾನದ ಮೊತ್ತವನ್ನು ಪಾವತಿಸಲು ಅಂತಿಮವಾಗಿ ಇನ್ನೂ ಹೆಚ್ಚುವರಿ 20ಸಾವಿರ ಕಟ್ಟಿ ಅನ್ನುತ್ತಿದ್ದಾನೆ. ಆತನನ್ನು ಹುಡುಕಿಕೊಂಡು ಒಂದೆರೆಡುಬಾರಿ ದೆಹಲಿಗೆ ಹೋಗಿ ಬಂದದ್ದಾಗಿದೆ ಆದರ ಆತ ಕಣ್ಣಾಮುಚ್ಚಾಲೆ ಆಟ ಆಡುತ್ತಾ ತಪ್ಪಿಸಿಕೊಂಡಿದ್ದಾನೆ ನಂಬುವಂತಹ ಸಬೂಬು ಹೇಳಿದ್ದಾನೆ. ವಂಚನೆಗೊಳಗಾದ ಓದುಗ ತನಗಾದ ವಂಚನೆಯಿಂದ ಪರಿತಪಿಸುತ್ತಿದ್ದಾನೆ. ಇದೇ ರೀತಿ ಬಹುಮಾನದ ಆಸೆಗೆ ಬಿದ್ದ ಹಲವು ಮಂದಿ ಇಂದಿಗೂ ಇಂತ ಮೆಸೇಜುಗಳಿಗೆ ಬಲಿ ಬೀಳುತ್ತಿದ್ದಾರೆ. ಈ ಪೈಕಿ ಸರ್ಕಾರಿ ನೌಕರರು, ವ್ಯವಹಾರಸ್ಥರು, ವಿದ್ಯಾರ್ಥಿಗಳು ಇದ್ದಾರೆ. ಅಷ್ಟೆ ಏಕೆ ಜಿಲ್ಲೆಯ ಕೆಲವು ಪೋಲೀಸರು ಮತ್ತಿ ಎಸ್ ಐ ಗಳು ಕೂಡ ಇಂತ ಆಮಿಷಕ್ಕೆ ತುತ್ತಾಗಿ ಪಿಗ್ಗಿ ಬಿದ್ದಿದ್ದಾರೆ. ಸುಲಭ ಮಾರ್ಗದಲ್ಲಿ ದುಡ್ಡು ಸಿಗುತ್ತದೆ ಎಂದರೆ ಯಾರಿಗಾದರೂ ಆಸೆ ಸಹಜವೇ ಆದರೆ ಅದನ್ನು ಪರಿಗ್ರಹಿಸಿ ನೋಡುವ ಗುಣ ಬೆಳೆಯಬೇಕಿದೆ. ಆಧುನಿಕ ಜಗತ್ತಿನಲ್ಲಿ ವಂಚನೆಗೆ ನೂರು ದಾರಿಗಳಿವೆ ಬಣ್ಣ ಬಣ್ಣದ ಆಕರ್ಷಣೆ ಒಡ್ಡಿ ವಂಚಿಸುವ ಮೋಸಗಾರರಿದ್ದಾರೆ ಆದರೆ ನಾಗರೀಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. &amp;nbsp;&amp;nbsp;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-4079409293379514674?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/4079409293379514674/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=4079409293379514674' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/4079409293379514674'/><link rel='self' type='application/atom+xml' href='http://www.blogger.com/feeds/1587918947517889245/posts/default/4079409293379514674'/><link rel='alternate' type='text/html' href='http://janathamadhyama.blogspot.com/2010/10/blog-post_20.html' title='ಕೋಟಿ ಬಹುಮಾನದ ಆಮಿಷಕ್ಕೆ ಮರುಳಾಗದಿರಿ..'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_wLii8_c5EdY/TL8B81nKtWI/AAAAAAAAArA/ZQRvA-wNJ20/s72-c/Lottery.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-8443191146529364713</id><published>2010-10-18T09:06:00.000-07:00</published><updated>2010-10-18T09:06:16.959-07:00</updated><title type='text'>ರಾಗಿ,ಅವರೇಕಾಯಿಗೆ ಹಸಿರು ಹುಳು ಕಾಟ!</title><content type='html'>&lt;div class="separator" style="clear: both; text-align: center;"&gt;&lt;a href="http://4.bp.blogspot.com/_wLii8_c5EdY/TLxple0PZYI/AAAAAAAAAq4/I-wFq4NRbEo/s1600/DSCF0468.JPG" imageanchor="1" style="margin-left: 1em; margin-right: 1em;"&gt;&lt;img border="0" height="240" src="http://4.bp.blogspot.com/_wLii8_c5EdY/TLxple0PZYI/AAAAAAAAAq4/I-wFq4NRbEo/s320/DSCF0468.JPG" width="320" /&gt;&lt;/a&gt;&lt;/div&gt;&lt;div style="text-align: justify;"&gt;ಅರಕಲಗೂಡು: ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆದ ರೈತ ನಿರೀಕ್ಷಿಸಿದ ಫಸಲು ಬರದೇ ಕಂಗೆಟ್ಟು ಹೋಗಿರುವಾಗಲೇ ಪ್ರಮುಖ ಆಹಾರ ಬೆಳೆಯಾದ ರಾಗಿ ಬೆಳೆಗೆ ಹಸಿರು ಹುಳುವಿನ ಕಾಟ ಉಂಟಾಗಿದ್ದು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ತಾಲೂಕಿನ ರಾಮನಾಥಪುರ ಮತ್ತು ಕೊಣನೂರು ಹೋಬಳಿಗಳ ರಾಗಿ,ಅವರೇಕಾಳು, ತಡಣಿಕಾಳು ಬೆಳೆಗೆ ಹಸಿರು ಹುಳುವಿನ ಕಾಟ ದಟ್ಟವಾಗಿ ಹರಡಿದ್ದು 2-3ದಿನಗಳಲ್ಲೆ ಫಸಲನ್ನು ಹಾಳುಮಾಡುತ್ತಿವೆ. ತಾಲೂಕಿನಲ್ಲಿ ಮೊದಲ ಭಾರಿಗೆ ಈ ಮಾಹಿತಿ ಅನುಸರಿಸಿ ರಾಮನಾಥಪುರ ಹೋಬಳಿಯ ಮಲ್ಲಾಪುರ, ಗಂಗೂರು, ರಾಗಿಮರೂರು, ಲಕ್ಕೂರು ಮತ್ತಿತರ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿದ್ದ ಅರಕಲಗೂಡು ಪೊಟ್ಯಾಟೋ ಕ್ಲಬ್ ನ ಯೋಗಾರಮೇಶ್ ಈ ಆಘಾತಕಾರಿ ಅಂಶವನ್ನು ಬೆಳಕಿಗೆ ತಂದಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದನೆ ಮತ್ತು ಕೃಷಿ ಮಾಹಿತಿಗಾಗಿ ತಾಲೂಕಿನಲ್ಲಿ ಸ್ಥಾಪಿತವಾಗಿರುವ ಪೊಟ್ಯಾಟೋ ಕ್ಲಬ್ ಗೆ ಬಂದ ಮಾಹಿತಿ ಅನುಸರಿಸಿ ಗ್ರಾಮಗಳಿಗೆ ಕೃಷಿ ತಜ್ಞರೊಂದಿಗೆ ಭೇಟಿ ನೀಡಿದ ಅವರು ರೈತರ ಸಮಸ್ಯೆಗಳನ್ನು ಆಲಿಸಿ ಕೃಷಿ ತಜ್ಞರಾದ ಡಾ|| ರಾವುಲ್, ಡಾ|| ಅರುಣಕುಮಾರ್ ಅವರನ್ನು ಸಂಪರ್ಕಿಸಿ ಹಸಿರು ಹುಳು ನಿವಾರಣೆಗೆ ಪರಿಹಾರೋಪಾಯ ಸೂಚಿಸಿದರು. ಈ ಹಿಂದೆ ಟೊಬ್ಯಾಕೋ, ಶುಂಠಿ ಮತ್ತಿತರ ವಾಣಿಜ್ಯ ಬೆಳೆಗಳನ್ನು ಬೆಳೆದ ಭೂಮಿಯಲ್ಲಿ ರಾಗಿ ಬೆಳೆದಾಗ ಇಂತಹ ಸಮಸ್ಯೆ ಕಂಡು ಬಂದಿದೆ ಎನ್ನಲಾಗುತ್ತಿದೆ. ಈ ಭಾಗದ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ರಾಗಿ ಬೆಳೆ ಹಸಿರು ಹುಳುವಿನ ಕಾಟಕ್ಕೆ ತುತ್ತಾಗಿದೆ. ಪ್ರತೀ ಎಲೆಯ ಮೇಲೂ 3-4ಹುಳುಗಳೂ ಹರಿದಾಡುತ್ತಿದ್ದು 3-4ದಿನದಲ್ಲಿ ಬುಡಸಮೇತ ಬೆಳೆಯನ್ನು ತಿಂದು ಹಾಕುತ್ತಿವೆ. ರೇಷ್ಮೇ ಹುಳುವಿನ ಮಾದರಿಯಲ್ಲಿ ರೂಪಾಂತರ ಹೊಂದುತ್ತಿರುವ ಇದು ಅಂತಿಮ ಹಂತದಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಹುಳುಗಳ ನಿವಾರಣೆಗೆ ರೈತರು ತಮಗೆ ತೋಚಿದ ರೀತಿಯಲ್ಲಿ ಔಷಧ ಸಿಂಪಡಿಸಿದ್ದಾರಾದರೂ ಹುಳುವಿನ ಹತೋಟಿ ಆಗಿಲ್ಲ. ಆದರೆ ಪೊಟ್ಯಾಟೋ ಕ್ಲಬ್ ನ ಕೃಷಿ ತಜ್ಞರಾದ ಡಾ|| ರಾವುಲ್ ಗೊಬ್ಬರದ ಅಂಗಡಿಗಳಲ್ಲಿ ದೊರೆಯುವ ಕ್ರಿಮಿನಾಶಕಗಳಾದ ಲ್ಯಾನೆಟ್ ಪೌಡರಿನೊಂದಿಗೆ ನಿರ್ದಿಷ್ಠ ಪ್ರಮಾಣದ ನೀರನ್ನು ಸೇರಿಸಿ ಸಿಂಪರಣೆ ಮಾಡಬಹುದು ಅದೇ ರೀತಿ ಆವಂತ್ 1ಲಿ. ಗೆ 0.5ಗ್ರಾಂ ನೀರು ಬೆರೆಸಿ ಸಿಂಪರಣೆ ಮಾಡಿದಲ್ಲಿ ಹುಳುವಿನ ನಿವಾರಣೆ ಆಗುವುದು ಎಂದು ತಿಳಿಸಿದ್ದಾರೆ. ಎಲ್ಲ ಕ್ರಿಮಿನಾಶಕ ಮಾರಾಟದ ಅಂಗಡಿಗಳಲ್ಲೂ ಈ ಕ್ರಿಮಿನಾಶಕಗಳು ಲಭ್ಯವಿದೆ ರೈತರಿಗೆ ಹೆಚ್ಚಿನ ಮಾಹಿತಿ ಬೇಕಾದರೆ ಪೊಟ್ಯಾಟೋ ಕ್ಲಬ್ ನ ಮೊಬೈಲ್ ಸಂಖ್ಯೆ 9141573331ಕ್ಕೆ ಕರೆ ಮಾಡಬಹುದು ಎಂದು ಯೋಗಾರಮೇಶ್ ಹೇಳಿದ್ದಾರೆ. ಕ್ರಿಮಿನಾಶಕ ಮಾರಾಟಗಾರರಾಗಲು ನಿರ್ದಿಷ್ಠವಾಗಿ ತಿಳುವಳಿಕೆ ಇರುವಂತೆ ಕೃಷಿ ಪಧವೀಧರರಿಗೆ ಮಾತ್ರ ಲೈಸೆನ್ಸ್ ನೀಡಿದರೆ ರೈತರಿಗೂ ಅನುಕೂಲವಾಗುತ್ತದೆ ಎಂದು ಯೋಗಾರಮೇಶ್ ಅಭಿಪ್ರಾಯಪಟ್ಟರು.&lt;/div&gt;&lt;div style="text-align: justify;"&gt;ಕೃಷಿಅಧಿಕಾರಿಗಳ ಭೇಟಿ: ಪೊಟ್ಯಾಟೋ ಕ್ಲಬ್ ನ ತಂಡ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿದ ಮೇಲೆ ಎಚ್ಚೆತ್ತುಕೊಂಡಿರುವ ತಾಲೂಕು ಕೃಷಿ ಅಧಿಕಾರಿಗಳ ತಂಡ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕೆಲ ತಜ್ಞರೊಂದಿಗೆ ಹಸಿರು ಹುಳು ಕಾಟವಿರುವ ಕೃಷಿ ಜಮೀನುಗಳಿಗೆ ಭೇಟಿ ನೀಡಿತ್ತು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-8443191146529364713?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/8443191146529364713/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=8443191146529364713' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/8443191146529364713'/><link rel='self' type='application/atom+xml' href='http://www.blogger.com/feeds/1587918947517889245/posts/default/8443191146529364713'/><link rel='alternate' type='text/html' href='http://janathamadhyama.blogspot.com/2010/10/blog-post_18.html' title='ರಾಗಿ,ಅವರೇಕಾಯಿಗೆ ಹಸಿರು ಹುಳು ಕಾಟ!'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_wLii8_c5EdY/TLxple0PZYI/AAAAAAAAAq4/I-wFq4NRbEo/s72-c/DSCF0468.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-8685909242163152973</id><published>2010-10-13T07:23:00.001-07:00</published><updated>2010-10-13T07:23:32.040-07:00</updated><title type='text'>Arkalgud Dasara</title><content type='html'>&lt;a href="http://thatskannada.oneindia.in/festivals/dasara/2008/1007-arakalgud-dasara-communal-harmony.html"&gt;http://thatskannada.oneindia.in/festivals/dasara/2008/1007-arakalgud-dasara-communal-harmony.html&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-8685909242163152973?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/8685909242163152973/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=8685909242163152973' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/8685909242163152973'/><link rel='self' type='application/atom+xml' href='http://www.blogger.com/feeds/1587918947517889245/posts/default/8685909242163152973'/><link rel='alternate' type='text/html' href='http://janathamadhyama.blogspot.com/2010/10/arkalgud-dasara.html' title='Arkalgud Dasara'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-1144696944633811865</id><published>2010-10-12T08:21:00.000-07:00</published><updated>2010-10-12T09:03:56.896-07:00</updated><title type='text'>ಖಾತ್ರಿ ಅನುಷ್ಠಾನ ತಡೆ ನಿವಾರಣೆಗೆ 'ಹಗಲು ವೇಷ'ದ ತಂಡ !</title><content type='html'>&lt;div align="justify"&gt;ಅರಕಲಗೂಡು: ಕುರಿ ಕಾಯಲು ತೋಳ ಬಿಟ್ಟರೆ ಹೇಗಿರುತ್ತೆ? ಹೌದು ಇಂತಹುದೇ ಪರಿಸ್ಥಿತಿ ಈಗ ತಾಲೂಕಿನಲ್ಲಿ ನಿರ್ಮಾಣವಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಹಾಗೂ ಕೂಲಿ ಬಿಡುಗಡೆ ಗೊಳಿಸುವ ಉದ್ದೇಶದಿಂದ ಸ್ಥಳಕ್ಕೆ ತೆರಳಿ ಕಾಮಗಾರಿ ಪರಿಶೀಲಿಸಿ ವರದಿ ನೀಡಲು ತಾಲ್ಲೂಕು ಮಟ್ಟದ ಅಧಿಕಾರಿಗಳ ನೇತೃತ್ವದ 5ತಂಡಗಳನ್ನು ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮಿನರಸಯ್ಯ ರಚಿಸಿದ್ದಾರೆಂದು ತಿಳಿದು ಬಂದಿದೆ..ತಮಾಷೆಯ ಸಂಗತಿಯೆಂದರೆ ಉದ್ಯೋಗ ಖಾತ್ರಿಯ ಎಬಿಸಿಡಿ ಗೊತ್ತಿಲ್ಲದ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ಈಗಾಗಲೇ ನಡೆದಿರುವ ಖಾತ್ರಿ ಅಕ್ರಮದ ಪಾಲುದಾರರಾಗಿರುವ ಆರೋಪ ಹೊತ್ತಿರುವ ಜಿ.ಪಂ. ಇಂಜಿನಿಯರುಗಳನ್ನು ತಾಂತ್ರಿಕ ಸಲಹೆಗಾರರನ್ನಾಗಿ ಮಾಡಲಾಗಿದೆ ಮತ್ತು ಅಕ್ರಮದ ನೇರ ಪಾಲುದಾರರಾದ ಪಂಚಾಯ್ತಿ ಕಾರ್ಯದರ್ಶಿಗಳು ಮತ್ತು ಕೆಲವು ಪಿಡಿಓಗಳು ಈ ತಂಡದ ಮಾರ್ಗದರ್ಶಕರಾಗಿರುವುದು ದುರಂತವೇ ಸರಿ.ಸದರಿ ಕೆಲಸ ನಿರ್ವಹಿಸಲು ಪ್ರತೀ ತಾಲೂಕುಗಳಲ್ಲು ಸಾಮಾಜಿಕ ಲೆಕ್ಕಪರಿಶೋಧಕರುಗಳಿದ್ದಾರೆ ಹಾಗೂ ಪ್ರಾಮಾಣಿಕವಾಗಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ ಆದರೆ ತಾಲೂಕು ಹೊರತು ಪಡಿಸಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾತ್ರಿ ಯೋಜನೆಯ ುಸ್ತುವಾರಿ ಹೊತ್ತ ಅಧಿಕಾರಿಗಳೇ ಲೆಕ್ಕಪರಿಶೋಧಕರುಗಳನ್ನು ಬೆದರಿಸಿ ಮಟ್ಟಹಾಕುವ ಪ್ರಯತ್ನ ನಡೆಸಿರುವುದರಿಂದ ಅಕ್ರಮ ಖಾತ್ರಿಯ ಮಹಾತ್ಮೆ ತಿಳಿಯುತ್ತಿದೆ.    ಮಹಾತ್ಮಗಾಂಧಿ ರಾಷ್ಟ್ರೀಯ ುದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ ಈಗ ಗುಟ್ಟಾಗಿ ಉಳಿದಿಲ್ಲ, ನಿಗದಿತ ಕೂಲಿಕಾರರ ಸಂಖ್ಯೆಗಿಂತ ದುಪ್ಪಟ್ಟು ಕಾಮಗಾರಿಗಳ ನಿರ್ವಹಣೆ, ಬೋಗಸ್ ದಾಖಲೆಗಳು, ಕೆಲಸವೇ ನಡೆಯದೇ ಬಿಲ್ ಪಡೆದಿರುವುದು, ಒಂದೇ ಕೆಲಸಕ್ಕೆ 3-4ಬಿಲ್ ಗಳನ್ನು ಪಡೆದಿರುವುದು, ನಕಲಿ ಎನ್ ಎಂ ಆರ್ ಹೀಗೆ ಒಂದೇ ಎರಡೇ. ಈ ಎಲ್ಲ ಕರ್ಮಕಾಂಡಗಳ ಕುರಿತು ರಾಜ್ಯ ಮಟ್ಟದ ತನಿಖಾ ಸಮಿತಿ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ, ಇದೇ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜನ್ ಕುಮಾರ್ ಸಹಾ ಅಕ್ರಮಗಳು ನಡೆದಿರುವುದನ್ನು ಪ್ರಮಾಣಿಕರಿಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ, ವರದಿಯನುಸಾರ ಇಬ್ಬರು ಇಂಜಿನಿಯರುಗಳು ಮತ್ತು ಒಬ್ಬ ಕಾರ್ಯನಿರ್ವಾಹಕ ಅಧಿಕಾರಿ ಅಮಾನತ್ತುಗೊಂಡಿದ್ದಾರೆ. ಇದೀಗ ರಚನೆ ಆಗಿರುವ ಹೊಸ ತಂಡದ ಉದ್ದೇಶವೇ ಸಾರ್ವಜನಿಕ ವಲಯದಲ್ಲಿ ಶಂಕೆಗೆ ಕಾರಣವಾಗಿದೆ. ಸಾಮಾಜಿಕ ಲೆಕ್ಕ ಪರಿಶೋಧಕರ ವರದಿಗಿಂತ ಭಿನ್ನವಾಗಿ ಈ ತಂಡ ವರದಿ ನೀಡಿತೇ ಎಂಬುದು ಈಗ ಪ್ರಶ್ನೆಯಾಗಿದೆ. ಅಧಿಕಾರಿಗಳು ಮಾಡಿದ ತಪ್ಪುಗಳು ಮತ್ತು ಹಣದ ಲೂಟಿಯಿಂದ ನೈಜವಾಗಿ ಕೆಲಸವಾಗಿರುವ ಕಡೆಯೂ ದುಡ್ಡು ಬಾರದೇ ನಿಂತು ಹೋಗಿದೆ, ಜನಪ್ರತಿನಿಧಿಗಳ ಮಾತುಕೇಳಿ ದಾಖಲೆಯಲ್ಲಿ ಇಲ್ಲದ ಜಿ.ಪಂ ಸೆಲ್ಫ್ ಕೆಲಸಗಳನ್ನು ಬೇಕಾಬಿಟ್ಟಿಯಾಗಿ ಸೇರಿಸಿದ್ದರಿಂದಾಗಿ ಕೆಲಸ ನಡೆದರೂ ತಾಲೂಕಿನ ಹಲವೆಡೆ ಕ್ರಿಯಾ ಯೋಜನೆ ಅನುಮೋದನೆ ಇಲ್ಲದಿರುವುದರಿಂದ ಕೂಲಿಕಾರರ ದುಡ್ಡು ನಿಂತುಹೋಗಿದೆ. ಇದೆಲ್ಲಾ ಹೋಗಲಿ ಎಂದರೆ ಕೂಲಿಕಾರರು ಮಾಡಿದ ಕೆಲಸಕ್ಕಿಂತ 100ಪಟ್ಟು ಹೆಚ್ಚು ಬೋಗಸ್ ಕಾಮಗಾರಿಗಳನ್ನು ತೋರಿಸಿ ರಾಜಾರೋಷವಾಗಿ 2.80ಕೋಟಿ ಸರಕು-ಸಾಮಾಗ್ರಿ ಹಣವನ್ನು ಇಂಜಿನಿಯರುಗಳು ಕೊಳ್ಳೆ ಹೊಡೆದಿದ್ದಾರೆ. ಅಧಿಕೃತ ದಾಖಲೆಗಳೊಂದಿಗೆ ಕೂಲಿಕಾರರಿಗೆ ವಂಚನೆಯಾಗಿರುವ ಕುರಿತು ಕ್ಷೇತ್ರದ ಶಾಸಕ ಎ ಟಿ ರಾಮಸ್ವಾಮಿ ಮತ್ತು ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ನೇತೃತ್ವದಲ್ಲಿ  ಹೋರಾಟ ನಡೆಯುತ್ತಿದೆ. ಒಂದು ವಿಶ್ವಸನೀಯ ಮೂಲದ ಪ್ರಕಾರ ತಾಲೂಕಿನ ಎಲ್ಲಾ 29 ಪಂಚಾಯ್ತಿಗಳಲ್ಲೂ ಅಕ್ರಮಗಳು ಕಣ್ಣಿಗೆ ಕಟ್ಟುವಂತೆ ನಡೆದಿದ್ದು ಹಲವುಮಂದಿ ಸರ್ಕಾರಿ ನೌಕರರು ಕಂಬಿ ಹಿಂದೆ ಹೋಗುವ ಲಕ್ಷಣಗಳಿವೆ.ಆದರೆ ಯೋಜನೆಯ ಮೇಲೆ ದುಷ್ಪರಿಣಾಮ ಉಂಟಾಗಿ ಕೇಂದ್ರ ಸರ್ಕಾರ ಅನುದಾನ ಸ್ಥಗಿತವಾಗುತ್ತದೆಂಬ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ತಡವಾಗುತ್ತಿದೆ ಎಂದು ತಿಳಿದು ಬಂದಿದೆ, ಹಂತ ಹಂತವಾಗಿ ತಪ್ಪಿತಸ್ಥರನ್ನು ಬಲಿಹಾಕುವ ನಿಟ್ಟಿನಲ್ಲಿ  ರಾಜ್ಯ ಸರ್ಕಾರ ಇಡೀ ಪ್ರಕರಣವನ್ನು ಸಿಓಡಿಗೆ ವಹಿಸಲು ಚಿಂತನೆ ನಡೆಸಿದೆ. ಮತ್ತೊಂದು ಬೆಳವಣಿಗೆಯಲ್ಲಿ ಇಡೀ ಪ್ರಕರಣ ರಾಜ್ಯ ಲೋಕಾಯುಕ್ತದ ಸುಪರ್ದಿಗೆ ಬಂದರೂ ಅಚ್ಚರಿ ಏನಿಲ್ಲ. ಇವೆಲ್ಲಾ ಬೆಳವಣಿಗೆಯ ನಡುವೆಯೇ ಜಿ.ಪಂ. ಸಿಇಓ ವರದಿಯ ಹಿನ್ನೆಲೆಯಲ್ಲಿ ಸರಕು-ಸಾಮಾಗ್ರಿ ಬಿಲ್ ಪಾವತಿಯಾಗಿದ್ದರೂ ಕಾಮಗಾರಿಗಳು ನಡೆಯದಿಲ್ಲದಿರುವುದರಿಂದ ಸ್ಟಾಕ್ ಪರಿಶೀಲನೆಗೆ ಕ್ಷಿಪ್ರ ಜಾಗೃತ ದಳ ಧಾಳಿ ನಡೆಸಲಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಕೆಂದ್ರ ತಂಡವೂ ಸಹಾ ಜಿಲ್ಲೆಯ ಒಟ್ಟು ಅಕ್ರಮ ಪರಿಶೀಲನೆಗೆ ಮುಂದಿನ ತಿಂಗಳು ಆಗಮಿಸುವ ನಿರೀಕ್ಷೆ ಇದೆಯೆಂದು ತಿಳಿದುಬಂದಿದೆ.  &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-1144696944633811865?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/1144696944633811865/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=1144696944633811865' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/1144696944633811865'/><link rel='self' type='application/atom+xml' href='http://www.blogger.com/feeds/1587918947517889245/posts/default/1144696944633811865'/><link rel='alternate' type='text/html' href='http://janathamadhyama.blogspot.com/2010/10/blog-post_12.html' title='ಖಾತ್ರಿ ಅನುಷ್ಠಾನ ತಡೆ ನಿವಾರಣೆಗೆ &apos;ಹಗಲು ವೇಷ&apos;ದ ತಂಡ !'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-5941263385131914063</id><published>2010-10-04T08:59:00.000-07:00</published><updated>2010-10-04T09:32:14.750-07:00</updated><title type='text'>ಉದ್ಯೋಗ ಖಾತ್ರಿ ಕೂಲಿ ಬಡುಗಡೆಗೆ ಪ್ರತಿಭಟನಾ ಧರಣಿ</title><content type='html'>&lt;a href="http://2.bp.blogspot.com/_wLii8_c5EdY/TKoBf4gWdDI/AAAAAAAAAoo/8S0NlpNN2a4/s1600/Arkalgud+4.JPG"&gt;&lt;img id="BLOGGER_PHOTO_ID_5524229540178981938" style="WIDTH: 400px; CURSOR: hand; HEIGHT: 198px" alt="" src="http://2.bp.blogspot.com/_wLii8_c5EdY/TKoBf4gWdDI/AAAAAAAAAoo/8S0NlpNN2a4/s400/Arkalgud+4.JPG" border="0" /&gt;&lt;/a&gt;&lt;br /&gt;&lt;div align="justify"&gt;&lt;/div&gt;&lt;br /&gt;&lt;div align="justify"&gt;ಅರಕಲಗೂಡು:ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ತಕ್ಷಣವೇ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ತಾಲ್ಲೂಕು ಕಛೇರಿ ಎದುರು ಧರಣಿ ನಡೆಸಿದರು. ಜಡಿಎಸ್ ಮುಖಂಡ ಬೊಮ್ಮೇಗೌಡ ಮಾತನಾಡಿ ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ನಡೆಸಲಾಗಿದೆ ಕಳೆದ 10ತಿಂಗಳಿನಿಂದ ಕೂಲಿ ವೆಚ್ಚ ನೀಡಿಲ್ಲ, ಬದಲಾಗಿ ಸರಕು ಸಾಮಗ್ರಿ ಬಿಲ್ ಗಳನ್ನು ಪಾವತಿಸಲಾಗಿದೆ, ಅಧಿಕಾರಿಗಳು ಕೂಲಿ ಹಣವನ್ನು ಪಾವತಿಸದೇ ವಂಚಿಸಿದ್ದಾರೆ ಅವರಿಗೆ ಅಮಾನತ್ತು ಶಿಕ್ಷೆಯಲ್ಲ, ಜೈಲಿಗೆ ಅಟ್ಟಿ ಹಣವನ್ನು ವಸೂಲಿ ಮಾಡಿ ಎಂದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾ.ಪಂ ಅಧ್ಯಕ್ಷ ಎಚ್ ಮಾದೇಶ್ ಮಾತನಾಡಿ ಕ್ರಿಯಾಯೋಜನೆಯಲ್ಲಿ ಸೇರದ ಕೆಲಸಗಳಿಗೆ ಸರಕು ಸಾಮಾಗ್ರಿ ಬಿಲ್ ಗಳನ್ನು ತಯಾರಿಸಿ 3ಕೋಟಿ ಗೂ ಹೆಚ್ಚು ಹಣವನ್ನು ಲೂಟಿ ಮಾಡಿದ ಅಧಿಕಾರಿಗಳು ಅಮಾನತ್ತಿನ ನೆವದಲ್ಲಿ ಹೆಂಡತಿ ಮಕ್ಕಳ ಜೊತೆ ಮೋಜಿನ ಪ್ರವಾಸ ಕೈಗೊಂಡಿದ್ದಾರೆ, ಕೆಲಸ ಮಾಡಿದ ಕೂಲಿಕಾರರು ಕೂಲಿಗೂ ಗತಿಯಿಲ್ಲದೇ ಪರಿತಪಿಸುತ್ತಿದ್ದಾರೆ ಇಂತಹ ಸ್ಥಿತಿಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ದ ತಕ್ಷಣವೇ ಸೂಕ್ತ ಕ್ರಮ ಜರುಗಿಸಿ ಹಣವಸೂಲಿಗೆ ಕ್ರಮ ಜರುಗಿಸಬೇಕು ಎಂದರು. ಜಿ.ಪಂ. ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ ಯೋಜನೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿದೆ ಪರಿಣಾಮವಾಗಿ ಅಭಿವೃದ್ದಿ ಕಾರ್ಯಗಳಿಗೆ ಹಿನ್ನೆಡೆ ಆಗಿದೆ, ಜನ ಕೂಲಿ ಇಲ್ಲದೇ ಪರಿತಪಿಸುತ್ತಿದ್ದಾರೆ ಆದ್ದರಿಂದ ತಕ್ಷಣವೇ ಹಣ ಬಿಡುಗಡೆಗೆ ಸರ್ಕಾರ ಗಮನಹರಿಸಬೇಕು ಎಂದರು. ಜಿ.ಪಂ ಸದಸ್ಯ ಎಚ್ ಎಸ್ ಶಂಕರ್ ಮಾತನಾಡಿ ಅಧಿಕಾರಿಗಳು ಯೋಜನೆಯನ್ನು ದಿಕ್ಕು ತಪ್ಪಿಸಿದ್ದಾರೆ, ತಕ್ಷಣ ಕೂಲಿ ಬಿಡುಗಡೆ ಮಾಡಿ ಅಕ್ರಮದಲ್ಲಿ ಪಾಲ್ಗೊಂಡವರ ವಿರುದ್ದ ಕ್ರಮವಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು. ಜಿ.ಪಂ. ಸದಸ್ಯರಾದ ಬಿ ಜೆ ಅಪ್ಪಣ್ಣ, ನೀರುಬಳಕೆದಾರರ ಮಹಾಮಂಡಲದ ಮಾಜಿ ಅಧ್ಯಕ್ಷ ದೊಡ್ಡೇಗೌಢ, ಮುಖಂಡರಾದ ಜನಾರ್ಧನಗುಪ್ತ, ಮತ್ತಿತರರು ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ಹಾಗೂ ಮುಖಂಡರಾದ ಕೇಶವಮೂರ್ತಿ ವಹಿಸಿದ್ದರು. ಪ್ರತಿಭಟನಾಕಾರರು ಮನವಿ ಪತ್ರವನ್ನು ತಹಸೀಲ್ದಾರ್ ಸವಿತಾ ಅವರಿಗೆ ಸಲ್ಲಿಸಿದರು. &lt;/div&gt;&lt;br /&gt;&lt;div align="justify"&gt;&lt;/div&gt;&lt;br /&gt;&lt;div align="justify"&gt;ಅರಕಲಗೂಡು:ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಅ.5ರಂದು ಬೆಳಿಗ್ಗೆ 11ಗಂಟೆಗೆ ಕರೆಯಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ತಾಲ್ಲಕು ಪಂಚಾಯ್ತಿ ಅಧ್ಯಕ್ಷ ಮಾದೇಶ್ ಸಭೆಯ ಅಧ್ಯಕ್ಷತೆ ವಹಿಸುವರು. &lt;/div&gt;&lt;br /&gt;&lt;div align="justify"&gt;ಪ್ರತಿಭಟನೆ: ಕೊಣನೂರು ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಪರಿವರ್ತಿಸುವವರೆಗೆ ಸಾರ್ವಜನಿಕ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ವಿವಿಧ ಪಕ್ಷಗಳ ಮುಖಂಡರು ತೀರ್ಮಾನಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಅ.5ರಿಂದ ಗ್ರಾಮ ಪಂಚಾಯ್ತಿ ಎದರು ಅನಿರ್ಧಿಷ್ಠಾವದಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಮತ್ತು ಯಾರೂ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಹೋರಾಟ ಸಮಿತಿಯ ಮುಖಂಡ ಕಬ್ಬಳಿಗೆರೆ ಬೈರೇಗೌಡ ಹೇಳಿದ್ದಾರೆ. ಇಂದು ಕೋಟೆ ಕೋಡಿ ಅಮ್ಮನ ದೇಗುಲದಲ್ಲಿ ನಡೆದ ಸರ್ವಪಕ್ಷದ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿ.ಪಂ. ಸದಸ್ಯ ಅಪ್ಪಣ್ಣ, ಮುಖಂಡರಾದ ಚೌಡೇಗೌಡ,ತಾ.ಪಂ. ಸದಸ್ಯ ಶ್ರೀನಿವಾಸ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-5941263385131914063?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/5941263385131914063/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=5941263385131914063' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/5941263385131914063'/><link rel='self' type='application/atom+xml' href='http://www.blogger.com/feeds/1587918947517889245/posts/default/5941263385131914063'/><link rel='alternate' type='text/html' href='http://janathamadhyama.blogspot.com/2010/10/blog-post_04.html' title='ಉದ್ಯೋಗ ಖಾತ್ರಿ ಕೂಲಿ ಬಡುಗಡೆಗೆ ಪ್ರತಿಭಟನಾ ಧರಣಿ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_wLii8_c5EdY/TKoBf4gWdDI/AAAAAAAAAoo/8S0NlpNN2a4/s72-c/Arkalgud+4.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-1994083654180308469</id><published>2010-10-03T05:50:00.000-07:00</published><updated>2010-10-03T07:14:30.882-07:00</updated><title type='text'>ಬಾಳೆ ಬೆಳೆದು ನೆಮ್ಮದಿಯ ಬದುಕು ಸಾಗಿಸಿ:ಡಾ. ರವೋಫ್</title><content type='html'>&lt;div style="text-align: justify;"&gt;&lt;b&gt;ಅರಕಲಗೂಡು:&lt;/b&gt; ರೈತರಿಗೆ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಬೆಳೆ ನಷ್ಟ ಹೊಂದಿ ಸಂಕಟಕ್ಕೆ ಸಿಲುಕುತ್ತಿದ್ದಾರೆ, ಆದರೆ ಸರಿಯಾದ ಕ್ರಮಗಳನ್ನು ಶ್ರದ್ದೆಯಿಂದ ಅನುಸರಿಸಿದರೆ ರೈತರು ನೆಮ್ಮದಿಯ ಬದುಕನ್ನು ಕಾಣಬಹುದು ಎಂದು ಪ್ರಗತಿಪರ ಕೃಷಿಕ ಡಾ|| ರವೂಫ್ ಹೇಳಿದ್ದಾರೆ. ಪಟ್ಟಣದ ಶಿಕ್ಷಕರ ಭವನದಲ್ಲಿ ಪೋಟ್ಯಾಟೋ ಕ್ಲಬ್ ವತಿಯಿಂದ ನಡೆದ ಮಾಸಿಕ ಸಭೆಯಲ್ಲಿ 'ಬಾಳೆ ಒಂದು ಮುಖ್ಯ ಬೆಳೆ ಹಾಗೂ ಉಪಬೆಳೆ' ಕುರಿತು ಮಾಹಿತಿ ನೀಡಿ ಸಂವಾದ ನಡೆಸಿದ ಅವರು ಮಳೆ ಹಾಗೂ ವಾತಾವರಣ ಕೈಕೊಟ್ಟರೆ ರೈತರು ಸಹಜವಾಗಿ ವಾಣಿಜ್ಯ ಬೆಳೆ ಗಳಲ್ಲಿ ನಷ್ಟ ಹೊಂದುತ್ತಾರೆ ಆದರೆ ಬೆಳೆಗಳನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಿಕೊಂಡು ಕೃಷಿ ಮಾಡಿದರೆ ಯಾವುದೇ ರೀತಿಯ ತೊಂದರೆಯೂ ಎದುರಾಗದು ಎಂದರು. ರೈತರು ಟೊಮ್ಯಾಟೋ, ಮೆಣಸಿನಕಾಯಿ, ಆಲೂಗಡ್ಡೆ ಇತ್ಯಾದಿಗಳನ್ನು ಬೆಳೆದು ಸೂಕ್ತ ಬೆಲೆಯು ಸಿಗದೆ ತೊಂದರೆ ಅನುಭವಿಸುತ್ತಾರೆ ಆದರೆ ಬಾಳೆ ಬೆಳೆದ ರೈತ ನಷ್ಟಹೊಂದಿದ ಉದಾಹರಣೆ ಸಿಗಲು ಸಾಧ್ಯವಿಲ್ಲ, ನಾನು ಒಂದು ಎಕರೆಯಲ್ಲಿ 3-4ಲಕ್ಷದವರೆಗೆ ಆದಾಯ ಪಡೆದಿದ್ದೇನೆ ನೀವು ಕೂಡ ಅಂತಹದ್ದನ್ನು ಸಾಧಿಸಲು ಸಾಧ್ಯವಿದೆ, ಪ್ರಯತ್ನ ಮತ್ತು ಶ್ರದ್ದೇ ಮಾತ್ರ ನಿಮ್ಮ ಕೈ ಹಿಡಿಯುತ್ತದೆ ಎಂದರು. ಕಡಿಮೆ ಖರ್ಚಿನಲ್ಲಿ ಬೆಳೆಯಲ್ಪಡುವ ಬಾಳೆಯನ್ನು ಅಗತ್ಯ ಪ್ರಮಾಣದಲ್ಲಿ ಪೂರೈಸಲು ಸಾಧ್ಯವಾಗುತ್ತಿಲ್ಲ, ಇಲ್ಲಿನ ಉತ್ಪಾದನೆ ಸಾಲದೆ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂದ್ರಪ್ರದೇಶ,ಕೇರಳ ಮತ್ತು ಮಹಾರಾಷ್ಟ್ರಗಳಿಂದ ಬಾಳೆಹಣ್ಣನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ರವೂಫ್ ನುಡಿದರು. ಆಸಕ್ತ ರೈತರು ನನ್ನ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಬಹುದು, ಬಾಳೆ ಬೆಳೆಗೆ ಬೇಕಾದ ಮಾರ್ಗದರ್ಶನವನ್ನು ನೀಡಲು ಸದಾ ಸಿದ್ದನಿರುತ್ತೇನೆ, ಹಾಗೆಯೇ ಆಸಕ್ತ ರೈತರು ಮುಂದೆ ಬಂದರೆ 5000ಬಾಳೆ ಗಿಡಗಳನ್ನು ಉಚಿತವಾಗಿ ನೀಡುತ್ತೇನೆ ಎಂದು ಘೋಷಿಸಿದರು. ನಾನು ಬಾಳೆ ಬೆಳೆ ಜೊತೆಗೆ ಅನಾನಸ್ ಹಾಗೂ ಇತರೆ ವಾಣಿಜ್ಯ ಬೆಳೆಗಳನ್ನು ಸಹಾ ಬೆಳೆಯುತ್ತಿದ್ದೇನೆ, ಸಾವಯವ ಗೊಬ್ಬರನ್ನು  ತಯಾರಿಸಿಕೊಂಡು ಬಳಕೆ ಮಾಡುತ್ತಿರುವುದರಿಂದ ಹೆಚ್ಚಿನ ಇಳುವರಿ ಪಡೆಯಲಾಗುತ್ತಿದೆ ಎಂದರು. ಕೃಷಿ ತಜ್ಞ ದತ್ತಾತ್ರೇಯ ಮಾತನಾಡಿ ಕೃಷಿ ಸಂಸ್ಕೃತಿ ಮರೆಯಬಾರದು, ಕೃಷಿ ನಿಂತ ನೀರಲ್ಲ ಅದು ಸದಾ ಚಲನೆಯುಳ್ಳದ್ದು ಜನರಿಗೆ ಬದುಕು ಕೊಡುವ ಪ್ರಯತ್ನವನ್ನು ಅದು ಮಾಡುತ್ತದೆ ಎಂದರು. ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಯೋಗಾರಮೇಶ್ ಮಾತನಾಡಿ ರೈತರು ಆರ್ಥಿಕವಾಗಿ ಸಧೃಢವಾಗಬೇಕಾದರೆ ವಿವೇಚನಾಯುಕ್ತವಾದ ಕೃಷಿ ಮಾಡಬೇಕು. ನಷ್ಟದ ಬೆಳೆಗಳನ್ನು ಬೆಳೆದು ಶ್ರಮ-ಹಣ ಎರಡನ್ನೂ ಪೋಲು ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಬೇಡಿ, ಹೆಚ್ಚಿನ ವೆಚ್ಚವಿಲ್ಲದೇ ಬೆಳೆಯಬಹುದಾದ ಬೆಳೆಗಳ ಮಾಹಿತಿ ಪಡೆದು ಅದರ ಪ್ರಯೋಜನ ಪಡೆಯಿರಿ ಎಂದರು. ಬಾಳೆ ಬೆಳೆಗೆ ಅಗತ್ಯವಿರುವ ಪ್ರೋತ್ಸಾಹದಾಯಕವಾದ ಸಾಲ ಸೌಲಭ್ಯ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಲಭ್ಯವಿದೆ ಅಗತ್ಯಕ್ಕನುಸಾರವಾಗಿ ಅದನ್ನು ಬಳಸಿಕೊಳ್ಲಿ ಎಂದು ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ತಜ್ಞರಾದ ಅರುಣ್ ಕುಮಾರ್, ಸೂರ್ಯನಾರಾಯಣ ಮಾತನಾಡಿದರು. ಪ್ರಗತಿ ಪರ ರೈತರಾದ ಹೆಮ್ಮಿಗೆ ಮೋಹನ್, ಹೆದ್ದಾರಿ ಉಪವಿಭಾಗದ ಅಭಿಯಂತರ ಸೋಮಶೇಖರ್, ಮುಖಂಡರಾದ ಜಯಪ್ಪ, ಕಾಂತರಾಜು, ಸತ್ಯನಾರಾಯಣ,ಆರ್ ಕೆ ಮಂಜುನಾಥ್, ಸಾದಿಕ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಅರಕಲಗೂಡು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ವಹಿಸಲಾಗಿರುವ ಕಾಮಗಾರಿಗಳಿಗೆ ಕೂಲಿ ಹಣವನ್ನು ತಕ್ಷಣವೆ ಬಿಡುಗಡೆ ಮಾಡಬೇಕು ಎಂದು ಅ.4 ರಂದು ಪಟ್ಟಣದಲ್ಲಿ ಜಾತ್ಯತೀತ ಜನತಾದಳದ ವತಿಯಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಈಗಾಗಲೇ 150ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ ಎಂದು ಮಾಹಿತಿ ನೀಡಿರುವ ಅಧಿಕಾರಿಗಳು ಸರಕು ಸರಬರಾಜು ವೆಚ್ಚವನ್ನು ಪಡೆದಿದ್ದಾರೆ ಆದರೆ ಕಳೆದ 10ತಿಂಗಳಿನಿಂದ ಕೂಲಿಕಾರರಿಗೆ ಕೂಲಿ ಪಾವತಿಸದೇ ವಂಚನೆ ಮಾಡುತ್ತಿದ್ದಾರೆ ಅಲ್ಲದೇ ಅಕ್ರಮದಲ್ಲಿ ಸಿಲುಕಿ ಅಮಾನತ್ತುಗೊಂಡಿದ್ದಾರೆ ಕೂಲಿಕಾರ ಕೂಲಿ ಇಲ್ಲದೇ ಪರಿತಪಿಸುವಂತಾಗಿದೆ ಆದ್ದರಿಂದ ತಕ್ಷಣವೇ ಕೂಲಿ ಹಣ ಬಿಡುಗಡೆ ಮಾಡಬೇಕು ಇಲ್ಲದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿರುವ ಮಾದೇಶ್, ಕೂಲಿಕಾರರ ಹಿತ ಕಾಯುವ ದಿಸೆಯಲ್ಲಿ ಸ್ಥಳೀಯ ಸಂಸ್ಥೆಗಳ ಜಿ.ಪಂ ಸದಸ್ಯರುಗಳು, ತಾ.ಪಂ. ಸದಸ್ಯರುಗಳು ಹಾಗೂ ಗ್ರಾ.ಪಂ ಸದಸ್ಯರುಗಳ ನೇತೃತ್ವದಲ್ಲಿ ಕೂಲಿಕಾರರೊಂದಿಗೆ ತಾಲ್ಲೂಕು ಕಛೇರಿ ಮುಂದೆ ಬೆಳಿಗ್ಗೆ 11ಗಂಟೆಯಿಂದ ಪ್ರತಿಭಟನಾ ಧರಣಿ ನಡೆಸಲಾಗುವುದುಎಂದು ತಿಳಿಸಿದ್ದಾರೆ.&lt;/div&gt;&lt;div style="text-align: justify;"&gt;&lt;b&gt;ರೈತ ಸಂಘದ ಪ್ರತಿಭಟನೆ&lt;/b&gt;: ಬಿಜೆಪಿ ಸರ್ಕಾರ ರೈತರ ಬಗ್ಗೆ ತಳೆದಿರುವ ಧೋರಣೆ, ಬೆಳೆನಷ್ಟ, ನಕಲಿ ರಸಗೊಬ್ಬರ, ನಕಲಿ ಬೀಜ ಹಾಗು ಕೃಷಿ ಉತ್ನ್ನಕ್ಕೆ  ಸೂಕ್ತ ಬೆಲೆ ಮತ್ತು ಮಾರುಕಟ್ಟೆ  ಒದಗಿಸದ ಸರ್ಕಾರದ ವಿರುದ್ದ ಬೆಳಿಗ್ಗೆ 11ಗಂಟೆಗೆ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡ ಹೊ.ತಿ ಹುಚ್ಚಪ್ಪ ತಿಳಿಸಿದ್ದಾರೆ. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;b&gt;ಅರಕಲಗೂಡು:&lt;/b&gt; ತಾಲೂಕಿನ ಕೊಣನೂರು ಗ್ರಾ.ಪಂ.ಗೆ ಇದೇ ಅ.24ರಂದು ನಡೆಯಲಿರುವ ಚುನಾವಣೆಯನ್ನು ಬಹಿಷ್ಕರಿಸಲು ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ. ತಾಲೂಕಿನಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಗ್ರಾಮವಾಗಿರುವ ಕೊಣನೂರು ಈಗ ಗ್ರಾಮ ಪಂಚಾಯ್ತಿ ಆಡಳಿತವನ್ನು ಹೊಂದಿದೆ. 25ಸದಸ್ಯ ಬಲವಿರುವ ಈ ಪಂಚಾಯ್ತಿಗೆ ಅತೀ ಹೆಚ್ಚು ಕಂದಾಯವೂ ಸಂಗ್ರಹವಾಗುತ್ತಿದೆ, ಮೂರು ಹಳ್ಳಿಗಳ ವ್ಯಾಪ್ತಿಯನ್ನೂ ಸಹಾ ಇದು ಹೊಂದಿದೆ. ಆದರೆ ಗ್ರಾ.ಪಂ ಆಗಿರುವುದರಿಂದ ಬರುತ್ತಿರುವ ಅಭಿವೃದ್ದಿ ಅನುದಾನ ಸಾಲದೇ ಅಗತ್ಯ ಅಭಿವೃದ್ದಿ ಕಾಮಗಾರಿಗಳಿಂದ ಗ್ರಾಮದ ಜನತೆ ವಂಚಿತರಾಗಿದ್ದಾರೆ. ಕಳೆದ ಬಜೆಟ್ ನಲ್ಲಿ ತಾಲೂಕು ಕೇಂದ್ರದ ಪ.ಪಂ. ಯನ್ನು ಪುರಸಭೆ ಮಾಡಿ ಕೊಣನೂರಿನ ಗ್ರಾ.ಪಂ. ಯನ್ನು ಪ.ಪಂ. ಮಾಡುವ ಪ್ರಸ್ತಾವನ್ನು ಬಿಜೆಪಿ ಸರ್ಕಾರ ಮಾಡಿತ್ತು ಆದರೆ ಕೊಟ್ಟ ಮಾತು ಉಳಿಸಿಕೊಳ್ಳದ ಸಿಎಂ ಯಡಿಯೂರಪ್ಪ ನಿಲುವಿನಿಂದ ಸ್ಥಳೀಯ ಸಂಸ್ಥೆಗಳು ಯಥಾ ಸ್ಥಿತಿಯಲ್ಲೆ ಉಳಿಯುವಂತಾಗಿದೆ. ಇದರಿಂದ ಬೇಸತ್ತಿರುವ ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ಪತ್ರಿಕೆಯೊಂದಿಗೆ ಮಾತನಾಡಿ ಪಂಚಾಯ್ತಿಯನ್ನು ಮೇಲ್ದರ್ಜೆಗೇರಿಸಿ ಪ.ಪಂ. ಮಾಡದಿದ್ದರೆ ಅ.24ರಂದು ನಡೆಯುವ ಸಾರ್ವಜನಿಕ ಚುನಾವಣೆಯನ್ನು ಬಹಿಸಷ್ಕರಿಸುತ್ತೇವೆ ಈ ಕುರಿತು ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಮನವಿ ಮಾಡಲಾಗುವುದು ಎಂದರು.  &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;b&gt;ಗಾಂಧೀ ತತ್ವಾದರ್ಶ ಅನುಕರಣೀಯವಾಗಬೇಕು-ಎಟಿಆರ್&lt;/b&gt; &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;b&gt;ಅರಕಲಗೂಡು: &lt;/b&gt;ಪ್ರಸಕ್ತ ಸಂಧರ್ಭದಲ್ಲಿ ಮಹಾತ್ಮ ಗಾಂಧಿಯವರ ತತ್ವಾದರ್ಶ ಅನುಕರಣೀಯವಾಗಬೇಕು ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹೇಳಿದ್ದಾರೆ. ಪಟ್ಟಣದ ನೂತನ ಮಹಾತ್ಮಗಾಂಧಿ ಬಡಾವಣೆ, ನಾಗೇಂದ್ರಶ್ರೇಷ್ಠಿ ಉದ್ಯಾನವನ, ಗಾಂಧಿ ಸೇವಾ ಸಂಘವನ್ನು ಉದ್ಗಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಆದರ್ಶಗಳು ಮರೆಯಾಗಿವೆ, ಭ್ರಷ್ಟಾಚಾರ ಮೇರೆ ಮೀರಿದೆ ಇದು ಪ್ರಜಾ ತಾಂತ್ರಿಕ ವ್ಯವಸ್ಥೆ ಸುಲಲಿತವಾಗಿ ನಡೆಯಲು ಅಡ್ಡಿಯಾಗಿದೆ ಎಂದರು. ಗಾಂಧಿ ಹುಟ್ಟಿದ ಈ ನಾಡಿನಲ್ಲಿ ನ್ಯಾಯ-ನೀತಿ ಇನ್ನೂ ಉಳಿದುಕೊಂಡಿದೆ ಎಂಬುದಕ್ಕೆ ದೇಶದ ನ್ಯಾಯಾಂಗ ವ್ಯವಸ್ಥೆ ಅತ್ಯುತ್ತಮ ಸಾಕ್ಷಿಯಾಗಿದೆ, ಅಯೋಧ್ಯೆ ತೀರ್ಪು ಸರ್ವಸಮ್ಮತವಾಗಿ ಪ್ರಕಟಗೊಳ್ಳುವ ಮೂಲಕ ನ್ಯಾಯಾಂಗದ ಸುಭದ್ರತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದರು. ಇವತ್ತಿನ ದಿನಗಳಲ್ಲಿ ನಮ್ಮೆದುರು ಕಠಿಣ ಸನ್ನಿವೇಶಗಳಿವೆ, ಆಂತರಿಕ ವ್ಯವಸ್ಥೆಯಲ್ಲಿ ಅನುಕೂಲಕ್ಕೆ ತಕ್ಕಂತೆ ಅಧಿಕಾರಗಳನ್ನು ಬಳಸಿಕೊಳ್ಲುತ್ತಿರುವುದರಿಂದ ಕ್ಷುಲ್ಲುಕ ವಿಚಾರಗಳು ಪ್ರಾಧಾನ್ಯತೆ ಪಡೆಯುತ್ತಿರುವುದರಿಂದ ಸಾಧನೆಗಳೆಲ್ಲ ಮಂಕಾಗುತ್ತಿವೆ ಎಂದು ವಿಷಾಧಿಸಿದರು. ಜಗತ್ತಿನ ಬಹುದೊಡ್ಡ ಪ್ರಜಾತಾಂತ್ರಿಕ ರಾಷ್ಟ್ರವೆಂಬ ಹೆಗ್ಗಳಿಕೆಯ ಭಾರತದ ಮಾನ ಕಾಮನ್ ವೆಲ್ತ್ ಗೇಮ್ ಸಂಘಟಿಸುವಲ್ಲಿನ ಭ್ರಷ್ಟಾಚಾರದ ಮೂಲಕ ಹರಾಜಾಗಿದೆ ಇದು ದುರಾದೃಷ್ಟಕರ, ಗಾಂಧಿ ಹುಟ್ಟಿದ ಈ ದೇಶದಲ್ಲಿ ದುರಾಸೆಗೆ, ಸ್ವಾರ್ಥಕ್ಕೆ ಅವಕಾಶ ಕಲ್ಪಿಸಬಾರದು. ದುರಾಸೆಯನ್ನು ಮೆಟ್ಟಿ ನಿಲ್ಲುವ ಮೂಲಕ ಪಾವಿತ್ರ್ಯತೆಯನ್ನು ತರಬೇಕಾಗಿದೆ ಎಂದರು. ರಾಜ್ಯದಲ್ಲಿ ಬಡವರು ಹಾಗೂ ರೈತರ ಹೆಸರಿನಲ್ಲಿ ಸರ್ಕಾರದ ಸಚಿವರೆ ನಕಲಿ ಕಂದಾಯ ದಾಖಲೆಗಳನ್ನು ಸೃಷ್ಟಿಸಿ ಕೋಟಿಗಟ್ಟಲೆ ಹಣ ನುಂಗಿದ್ದಾರೆ ಈ ಬಗ್ಗೆ ನಾನು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ ಈಗ ಅವೆಲ್ಲ ಬಹಿರಂಗವಾಗುತ್ತಿವೆ, ತಪ್ಪು ಮಾಡಿದವರಿಗೆ ತಡವಾಗಿಯಾದರೂ ಶಿಕ್ಷೆಯಾಗಲೇ ಬೇಕು ಆ ಮೂಲಕ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದರು. ಕಾರ್ಯಕ್ರಮದಲ್ಲಿ ಚಿಲುಮೆ ಮಠದ ಶ್ರೀ ಜಯದೇವಸ್ವಾಮಿಜಿ, ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅರೆಮಾದನಹಳ್ಳಿ ಮಠದ ಶ್ರೀ ಗುರುಶಿಸುಜ್ಞಾನ ಸ್ವಾಮಿಜಿ, ಕಾಗಿನೆಲೆ ಗುರುಪೀಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿ,ಆಶೀರ್ವಚನ ನೀಡಿದರು. ರಾಜ್ಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಹಾಗೂ ಜಿಲ್ಲಾ ಮಟ್ಟದ  ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಂಚೀರಾಯ ಪ್ರೌಢಶಾಲೆಯ ಶಿಕ್ಷಕ ಕೆ ಗಂಗಾಧರಯ್ಯ  ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಮಾದೇಶ್, ಪ.ಪಂ. ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷ ರಮೇಶ್, ಸದಸ್ಯ ಶಂಕರಯ್ಯ, ಶಶಿಕುಮಾರ್, ಜನಾರ್ಧನಗುಪ್ತ, ಎ. ಜಿ ರಾಮನಾಥ್ ಉಪಸ್ಥಿತರಿದ್ದರು. ಗಾನಕಲಾ ಸಂಘದ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. &lt;/div&gt;&lt;div style="text-align: justify;"&gt;  &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-1994083654180308469?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/1994083654180308469/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=1994083654180308469' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/1994083654180308469'/><link rel='self' type='application/atom+xml' href='http://www.blogger.com/feeds/1587918947517889245/posts/default/1994083654180308469'/><link rel='alternate' type='text/html' href='http://janathamadhyama.blogspot.com/2010/10/blog-post_03.html' title='ಬಾಳೆ ಬೆಳೆದು ನೆಮ್ಮದಿಯ ಬದುಕು ಸಾಗಿಸಿ:ಡಾ. ರವೋಫ್'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>1</thr:total></entry><entry><id>tag:blogger.com,1999:blog-1587918947517889245.post-206007594486271627</id><published>2010-10-02T01:50:00.000-07:00</published><updated>2010-10-02T02:03:10.542-07:00</updated><title type='text'>141st Gandhi Jayanthi Celebration at Arkalgud KARAVE</title><content type='html'>&lt;a href="http://1.bp.blogspot.com/_wLii8_c5EdY/TKbz1pA2lXI/AAAAAAAAAoY/ZHPyM6pggqU/s1600/Arkalgud2.JPG"&gt;&lt;img id="BLOGGER_PHOTO_ID_5523370095884539250" style="WIDTH: 400px; CURSOR: hand; HEIGHT: 265px" alt="" src="http://1.bp.blogspot.com/_wLii8_c5EdY/TKbz1pA2lXI/AAAAAAAAAoY/ZHPyM6pggqU/s400/Arkalgud2.JPG" border="0" /&gt;&lt;/a&gt;&lt;br /&gt;&lt;div&gt;&lt;a href="http://3.bp.blogspot.com/_wLii8_c5EdY/TKbzHJEyO9I/AAAAAAAAAoQ/4E3sgdncvg0/s1600/Arkalgud+1.JPG"&gt;&lt;img id="BLOGGER_PHOTO_ID_5523369297037114322" style="WIDTH: 400px; CURSOR: hand; HEIGHT: 267px" alt="" src="http://3.bp.blogspot.com/_wLii8_c5EdY/TKbzHJEyO9I/AAAAAAAAAoQ/4E3sgdncvg0/s400/Arkalgud+1.JPG" border="0" /&gt;&lt;/a&gt; &lt;/div&gt;&lt;div&gt;1) Gandhi Jayanthi Celebration held at Arkalgud Pet Bypass Road Councilor Ramanna, Leaders Tajim Pasha, Kanchenahally Srinivas, Sadiq Saab and others were seen on the picture. &lt;/div&gt;&lt;div&gt;2)Gandhi Jayanthi programme celeberation held at Arkalgud, Minority Leader Sadiq Saab presiding the function Senior Advocate Janardhana Gupta, ANV College Trustee A G Ramanath, Karave Leader Bhaskar, Councillor Shankaraiah and Tajim Pasha were seen the picture.&lt;/div&gt;&lt;br /&gt;&lt;div&gt;&lt;br /&gt;&lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-206007594486271627?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/206007594486271627/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=206007594486271627' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/206007594486271627'/><link rel='self' type='application/atom+xml' href='http://www.blogger.com/feeds/1587918947517889245/posts/default/206007594486271627'/><link rel='alternate' type='text/html' href='http://janathamadhyama.blogspot.com/2010/10/141st-gandhi-jayanthi-celebration-at.html' title='141st Gandhi Jayanthi Celebration at Arkalgud KARAVE'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_wLii8_c5EdY/TKbz1pA2lXI/AAAAAAAAAoY/ZHPyM6pggqU/s72-c/Arkalgud2.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-3151425003992334683</id><published>2010-10-01T08:10:00.000-07:00</published><updated>2010-10-01T09:30:30.033-07:00</updated><title type='text'>ಅರಕಲಗೂಡು:ಅಭಿವೃದ್ದಿಗೆ ಕಿರಿಕಿರಿ ಇಲ್ಲಿ ಹೊಸತೇನಲ್ಲ!</title><content type='html'>&lt;ul&gt;&lt;li&gt;ಅರಕಲಗೂಡುಜಯಕುಮಾರ್&lt;/li&gt;&lt;/ul&gt;&lt;p align="justify"&gt;ಅರಕಲಗೂಡು: ಅಕ್ಕಿಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅನ್ನೋ ಗಾದೆ ಮಾತಿದೆ, ಹಾಗೇ ಇಲ್ಲಿನ ಜನಕ್ಕೆ ಅಭಿವೃದ್ದಿ ಬೇಕು ಆದರೆ ಅಭಿವೃದ್ದಿಗೆ ಇರುವ ಅಡಚಣೆ ನಿವಾರಣೆ ಬೇಡ. ಹಾಗಂತ ಬಹುಸಂಖ್ಯೆಯ ಜನ ಹೀಗಿದ್ದಾರೆ ಅಂತಲ್ಲ, ಎಲ್ಲೋ 10ಪರ್ಸೆಂಟಿನಷ್ಟು ಜನ ಇಂತಹ ಕ್ರಿಯೆಗೆ ಮುಂದಾಗುತ್ತಾರಾದ್ದರಿಂದ ಒಟ್ಟು ಅಭಿವೃದ್ದಿಯೋಜನೆಗೆ ಅಡ್ಡಿ ಆತಂಕ ಉಂಟಾಗುತ್ತಲೇ ಇರುತ್ತದೆ. ಹಾಗಾಗಿ ಇವತ್ತಿಗೂ ಪೂರ್ಣ ಪ್ರಮಾಣದಲ್ಲಿ ಪಟ್ಟಣದ ಸಮರ್ಪಕ ಅಭಿವೃದ್ದಿ ಸಾಧ್ಯವಾಗಿಲ್ಲ. ಇಂತಹ ಕ್ರಿಯೆಗೆ ಕೆಲವೊಮ್ಮೆ ರಾಜಕೀಯ ಪ್ರತಿಷ್ಟೆಯೂ  ಜೊತೆಯಲ್ಲೇ ಬರುತ್ತೆ. ಹಾಸನ ಜಿಲ್ಲೆಯಲ್ಲಿ ಅರಕಲಗೂಡು ಅಭಿವೃದ್ದಿಯ ದೃಷ್ಟಿಯಿಂದ ಹಿಂದುಳಿದ ತಾಲೂಕು ಕೇಂದ್ರ. ಇದನ್ನರಿಯಲು ತಾಲೂಕು ಸಂಚಾರ ಮಾಡಬೇಕಿಲ್ಲ, ಕೇಂದ್ರ ಸ್ಥಾನವಾದ ಅರಕಲಗೂಡಿಗೆ ಬಂದರೆ ಸಾಕು ಅದರ ದರ್ಶನವಾಗುತ್ತದೆ. ನಂಜುಂಡಪ್ಪ ಆಯೋಗದ ವರದಿಯಲ್ಲಿ ಅರಕಲಗೂಡಿನ ಉಲ್ಲೇಖವಿದೆ, ಬಿಜೆಪಿ ಸರ್ಕಾರ ಬಂದ ಮೇಲೆ ಆಯೋಗದ ವರದಿಯನುಸಾರ ಹೆಚ್ಚಿನ ಅನುದಾನ ಅಭಿವೃದ್ದಿ ಸಲುವಾಗಿಯೇ ಹರಿದು ಬಂದಿದೆ. ಅದರೆ ಅದರ ಬಳಕೆ ಮಾತ್ರ ವಿಳಂಬವಾಗಿದೆ. ಇದಕ್ಕೆ ಅಧಿಕಾರಸ್ಥರ ಇಚ್ಚಾಶಕ್ತಿಯೂ ಕಾರಣವೆಂದರೆ ತಪ್ಪಾಗಲಾರದು. ಪಟ್ಟಣವನ್ನು ಸುಂದರವಾಗಿ ಮಾಡಬೇಕು ಎಂದು ಇಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಗಳೂ ಆಶಿಸುತ್ತಾರೆ, ಹಾಗೂ ಆ ದಿಸೆಯಲ್ಲಿ ತಕ್ಕಮಟ್ಟಿಗೆ ಕೆಲಸವೂ ಆಗುತ್ತಿದೆ. ರಸ್ತೆ ಆಗಿದೆ, ಕ್ರೀಡಾಂಗಣ ನಿರ್ಮಾಣವಾಗುತ್ತಿದೆ, ಸುಸಜ್ಜಿತ ಬಸ್ ನಿಲ್ದಾಣ ಪೂರ್ಣಗೊಳ್ಳುತ್ತಿದೆ, ಸಾರ್ವಜನಿಕ ಈಜುಕೊಳದ ಪ್ರಸ್ತಾವನೆ ಇದೆ. ಪಟ್ಟಣದ ಮುಖ್ಯ ಭಾಗಗಳಲ್ಲಿ ಹೈಮಾಸ್ಟ್ ದೀಪಗಳು ಬಂದಿವೆ ಆದರೆ ಹದಗೆಟ್ಟ ಸಂಚಾರಿ ವ್ಯವಸ್ಥೆ,ಬೇಕಾಬಿಟ್ಟಿಯಾಗಿ ನಿಲ್ಲುವ ಖಾಸಗಿ ವಾಹನಗಳು, ಪಟ್ಟಣದ ಮುಖ್ಯ ರಸ್ತೆಯಲ್ಲಿ ಜನಸಂದಣಿ ಇರುವ ಕಡೆ ವೇಗವಾಗಿ ಸಾಗುವ ವಾಹನಗಳು ರಸ್ತೆ ದಾಟುವವರನ್ನು, ಪಾದಚಾರಿಗಳನ್ನು ಬೆಚ್ಚಿ ಬೀಳಿಸುತ್ತವೆ. ಹೊಳೆನರಸೀಪುರಕ್ಕೆ ಸಾಗುವ ರಸ್ತೆಯಲ್ಲಿ ರಸ್ತೆಯನ್ನೇ ಆಕ್ರಮಿಸಿರುವ ಖಾಸಗಿ ವಾಹನಗಳು ಅನಧಿಕೃತವಾಗಿ ಫುಟ್ ಪಾತ್ ಆಕ್ರಮಿಸಿ ಬೋರ್ಡನ್ನು ತಗುಲಿಸಿಕೊಂಡು ಬಿಟ್ಟಿವೆ. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲುವ ವಾಹನಗಳ ಬಗ್ಗೆ ಸ್ಥಳೀಯ ಪೋಲೀಸರನ್ನ ಪ್ರಶ್ನಿಸಿದರೆ ಅವರಿಗೆ ಪಾರ್ಕಿಗ್ ಜಾಗ ಕೊಟ್ಟರೆ ಸ್ಥಳಾಂತರಿಸಬಹುದು ಪಟ್ಟಣ ಪಂಚಾಯ್ತಿಯವರು ಜಾಗ ಕೊಡಲಿ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ರಸ್ತೆ ಸುರಕ್ಷತೆಗಾಗಿ ಪಟ್ಟಣ ಪಂಚಾಯ್ತಿ ವತಿಯಿಂದ ಉಚಿತವಾಗಿ ಫಲಕಗಳನ್ನು ಪೋಲೀಸರಿಗೆ ನೀಡಲಾಗಿದೆ, ಪೋಲೀಸ್ ಚೌಕಿಗಳನ್ನು ನಿಗದಿತ ಸ್ಥಳದಲ್ಲಿ ಹಾಕಲು ಸಿದ್ದಪಡಿಸಿಟ್ಟು ಕೊಳ್ಳಲಾಗಿದೆಯಾದರೂ ಅವುಗಳನ್ನು ನಿಗದಿತ ಸ್ಥಳದಲ್ಲಿ ಹಾಕಿ ಸಂಚಾರಿ ವ್ಯವಸ್ಥೆ ಸುಧಾರಿಸಲು ಇನ್ನೂ ಕಾಲ ಕೂಡಿಬಂದಿಲ್ಲದಿರುವುದು ದುರಾದೃಷ್ಟಕರ ಸಂಗತಿ. ದಕ್ಷಿಣ ವಲಯ ಐಜಿಪಿ ಎ ಎಸ್ ಎನ್ ಮೂರ್ತಿ ಮತ್ತು ಎಸ್ಪಿ ಶರತ್ ಚಂದ್ರ ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿ ಸಾರ್ವಜನಿಕ ಅಹವಾಲುಗಳನ್ನು ಕೇಳಿ ಹೋದರೆ ವಿನಹ ಕನಿಷ್ಠ ಸುಧಾರಣೆಯೂ ಸಹಾ ಆಗಿಲ್ಲ. ಪಟ್ಟಣದ ಮುಖ್ಯ ರಸ್ತೆ ಗಳನ್ನು ಪುನರ್ ನಿರ್ಮಾಣ ಮಾಡುವಾಗ ಪೇಟೆ ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸಿ ನಿರ್ಮಿಸುವ ಪ್ರಸ್ತಾವನೆಯೂ ಇತ್ತು ಆದರೆ ಅಡ್ಡಿ ಎದುರಾಗಿದ್ದರಿಂದ ಸ್ಥಗಿತವಾಗಿತ್ತು. ಇತ್ತೀಚೆಗೆ ಪಟ್ಟಣ ಪಂಚಾಯ್ತಿಯಲ್ಲಿ ಶಾಸಕ ಎ ಮಂಜು ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಯಾರಿಗೂ ತೊಂದರೆಯಾಗದಂತೆ ಪೇಟೆ ಮುಖ್ಯ ರಸ್ತೆಯನ್ನು ನಿರ್ಮಿಸುವ ಬಗ್ಗೆ ತೀರ್ಮಾನಿಸಲಾಯಿತು. ಸಧ್ಯ ಒಂದು ಕಿಮಿ ಇರುವ ರಸ್ತೆಗೆ 93ಲಕ್ಷದ ಕ್ರಿಯಾ ಯೋಜನೆ ತಯಾರಿಸಿರುವ ಪ.ಪಂ. ರಸ್ತೆ ಅಗಲೀಕರಣದ ತೀರ್ಮಾನ ಕೈಗೊಂಡಿರುವುದರಿಂದ ಇನ್ನೂ ಹೆಚ್ಚಿನ ಅನುದಾನವನ್ನು ನಿರೀಕ್ಷಿಸುತ್ತಿದೆ. ಹಾಗಾಗಿ ಟೆಂಡರು ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ. ರಸ್ತೆ ಅಗಲೀಕರಣದ ವೇಳೆ ಪಂಚಾಯ್ತಿ ಕಛೇರಿ ಮುಂದೆ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಉಳಿಸಿಕೊಂಡು ಮುಂದಕ್ಕೆ ಎರಡೂ ಬದಿಯಲ್ಲಿ ಅಗತ್ಯ ಜಾಗ ಪಡೆಯುವ ಪ್ರಕ್ರಿಯೆಗೆ ನಿರ್ದರಿಸಲಾಗಿದೆ. ಆದರೆ ಕೆಲ ದಶಕಗಳ ಹಿಂದೆ ಪೇಟೆಯ ಒಳಗೆ ಹೆದ್ದಾರಿ ಹಾದು ಹೋಗುತ್ತದೆ ಎಂದು ಆತಂಕಗೊಂಡ ಜನ ಅವರವರ ಶಕ್ತ್ಯಾನುಸಾರ ಹಣ, ಜಾಗ ಎರಡನ್ನೂ ನೀಡಿ ಪಟ್ಟಣದಿಂದ ಕೊಣನೂರಿಗೆ ಬೈಪಾಸ್ ರಸ್ತೆ ನಿರ್ಮಾಣವಾಗಲು ಸಹಕರಿಸಿದ್ದರು. ಈಗ ಮತ್ತೆ ಹಳೆ ಜಾಗದಲ್ಲೇ ಅಂದರೆ ಪೇಟೆಯ ಒಳಗೆ ರಸ್ತೆ ಅಗಲೀಕರಣವಾಗುತ್ತಿರುವುದು ಕೆಲವು ಕುಟುಂಬಗಳಿಗೆ ಆತಂಕಗೊಳ್ಳುವಂತೆ ಮಾಡಿದೆ, ಆದರೆ ಬಹುತೇಕ ಮಂದಿ ರಸ್ತೆ ಅಗಲೀಕರಣವನ್ನು ಬೆಂಬಲಿಸುತ್ತಿದ್ದಾರೆ. ಅಷ್ಟೇ ಅಲ್ಲ ವಾಣಿಜ್ಯ ಮಳಿಗೆ ರಿಯಾಯ್ತಿ ಬೇಡೆ ತೆಗೆಯುವುದಿದ್ದರೆ ಅಗತ್ಯವಿರುವ ಎಲ್ಲಾ ಕಟ್ಟಡಗಳನ್ನು ಒಡೆಯಿರಿ ಎಂಬ ಅಭಿಪ್ರಾಯ ಬಂದಿದೆ ಎನ್ನಲಾಗಿದೆ, ಈ ಸಲುವಾಗಿ ಪಟ್ಟಣಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ದಿ ಅಧಿಕಾರಿಗಳು ಎಲ್ಲರಿಗೂ ಸರ್ವಸಮ್ಮತವಾಗುವಂತೆ ವಾಣಿಜ್ಯ ಮಳಿಗೆಗಳನ್ನು ಒಡೆದು ಬೇರೆ ಕಡೆ ಅವಕಾಶ ಕಲ್ಪಿಸಿ ಮುಂದುವರೆಯಲು ಸೂಚನೆ ನೀಡಿದ್ದಾರೆ.ಲಬ್ಯ ಮಾಹಿತಿ ಪ್ರಕಾರ ಈಗಿರುವ ರಸ್ತೆಯ ಮದ್ಯದಿಂದ ಎರಡೂ ಬದಿಗೂ ತಲಾ 30ಅಡಿ ವಿಸ್ತರಿಸುವ ಪ್ರಸ್ತಾವವಿದೆ. 40ಅಡಿ ರಸ್ತೆ, 5 ಅಡಿ ರಸ್ತೆ ವಿಭಜಕ, 10ಅಡಿ ಚರಂಡಿಗೆ ಬಾಕಿ ಎಂಟು ಅಡಿ ಪಾದಚಾರಿ ರಸ್ತೆ,ವಿದ್ಯತ್ ಕಂಬ ಹಾಗೂ ಯುಜಿಡಿಗೆ ಬಳಸುವ ಯೋಜನೆ ಇದೆ. ಲೋಕೋಪಯೋಗಿ ಸದರಿ ರಸ್ತೆ ನಿರ್ಮಾಣಕ್ಕೆ ಮಾತ್ರ ಪ.ಪಂ.ಗೆ ಅನುಮತಿನೀಡಲಿದ್ದು ಅದನ್ನು ಕಾಯಲಾಗುತ್ತಿದೆ. ಈ ವರ್ಷದ ದಸರೆಗೆ ಕೊರಕಲು ಬಿದ್ದಿರುವ ಪೇಟೆ ರಸ್ತೆಯನ್ನು ತಕ್ಕಮಟ್ಟಿಗೆ ಸಜ್ಜುಗೊಳಿಸಿ ನಂತರ ರಸ್ತೆ ನಿರ್ಮಾಣದ ಕಾರ್ಯ ಆರಂಭವಾಗಲಿದೆ ಎನ್ನುತ್ತಾರೆ ಪ.ಪಂ ಸದಸ್ಯ ರವಿಕುಮಾರ್.ಪಟ್ಟಣದ ನಿರ್ವಸಿತರಿಗೆ ಹಂಚಿಕೆಗೆ ಬಾಕಿ ಉಳಿದಿರುವ 300 ನಿವೇಶನಗಳನ್ನು ಹಂಚುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ, ಹಲವು ಬಾರಿ ಮುಂದೂಡಲ್ಪಟ್ಟಿದ್ದ ಸಭೆ ಕಳೆದ ವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದಿದ್ದು ಫಲಾನುಭವಿಗಳ ಮುಖದಲ್ಲಿ ಹರ್ಷ ಮೂಡಿಸಿದೆ. ಪಟ್ಟಣದಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಹಾಗೂ ಹುಚ್ಚು ಹಿಡಿದ ನಾಯಿಗಳನ್ನು ಕೊಲ್ಲುವ ಕ್ರಿಯೆಗೆ ಚಾಲನೆ ಸಿಕ್ಕಿದೆ. ಪ.ಪಂ. 2.50ಕೋಟಿ ರೂಗಳ ಅನುದಾನದಲ್ಲಿ ಎಲ್ಲ ವಾರ್ಡ್ ಗಳಿಗೂ ಅಭಿವೃದ್ದಿ ಕ್ರಿಯಾಯೋಜನೆ ಅನುಮೋದನೆ ದೊರೆತಿದ್ದು ಶಾಸಕ ಎ.ಮಂಜು ಹಾಗುಅಧ್ಯಕ್ಷೆ ಯಶೋಧಮ್ಮ ಉಪಾಧ್ಯಕ್ಷ ರಮೇಶ್, ಪುರ ಪ್ರತಿನಿಧಿಗಳು ಉತ್ಸಾದಿಂದ ಚಾಲನೆ ನೀಡಿದ್ದಾರೆ. ಕುಡಿಯುವ ನೀರಿನ ಅಭಿವೃದ್ದಿ ಯೋಜನೆ ಮಂಜೂರಾಗಿದ್ದರು ಅನುಷ್ಠಾನ ಕುಂಟುತ್ತಾ ಸಾಗಿದೆ. ಪಟ್ಟಣದ ಜನತೆಯ ಬಹುದಿನಗಳ ಕನಸು ಯುಜಿಡಿ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ. ಪಟ್ಟಣದ ಕೆಲವು ವಾರ್ಡಗಳಲ್ಲಿ ಈಗಾಗಲೇ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದ್ದರೂ ಜೈಬೀಮ್ ನಗರ, ಕೆಇಬಿ ರಸ್ತೆಯ ವಸತಿ ಪ್ರದೇಶ, ಅನಕೃ ಬಡಾವಣೆ, ಸಾಲಗೇರಿ ಮತ್ತಿತರೆಡೆಗಳಲ್ಲಿ ಹೈ ಮಾಸ್ಟ್ ಅಳವಡಿಕೆಯಾಗಬೇಕಿದೆ. ಆದರೆ ಜನ ವಸತಿ ವಿರಳವಾಗಿರುವ ಬಸವೇಶ್ವರ ಸರ್ಕಲ್ ನಲ್ಲಿ ಹೈಮಾಸ್ಟ್ ದೀಪ ಅಳವಡಿಕೆಗೆ ಪ.ಪಂ. ಆದ್ಯತೆ ನೀಡಿದ ಔಚಿತ್ಯ ತಿಳಿಯುತ್ತಿಲ್ಲ. ಪ.ಪಂ. ಕೋಟೆ ಪ್ರದೇಶದಲ್ಲಿ ಖರೀದಿಸಿರುವ ರುದ್ರಭೂಮಿ ಜಾಗದ ಅಭಿವೃದ್ದಿಗೆ ಗ್ರೀನ್ ಸಿಗ್ನಲ್ ದೊರಕಿದ್ದು ಮುಂದಿನ ಕ್ರಮಕ್ಕೆ ಸಿದ್ದತೆ ನಡೆಯುತ್ತಿದೆ. ತ್ಯಾಜ್ಯ ವಿಲೇವಾರಿಗೆ ದೇವರಹಳ್ಳಿ ಬಳಿ ಇರುವ ಜಾಗದ ಜೊತೆಗೆ ಇನ್ನೂ ಎರಡು ಎಕರೆ ಜಾಗ ಅವಶ್ಯವಿರುವುದರಿಂದ ಪ್ರಸ್ತಾವನೆ ಸಲ್ಲಿಸಲು ಪ.ಪಂ. ಚಿಂತನೆ ನಡೆಸಿದೆ. ಅಂದುಕೊಂಡ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ನಡೆದರೆ ಪ.ಪಂ. ಜನಮನ್ನಣೆಗೆ ಪಾತ್ರವಾಗುತ್ತದೆ ಆದರೆ ಇವತ್ತಿಗೂ ಸಾರ್ವಜನಿಕರಿಂದ ಉಪೇಕ್ಷೆಗೆ ಒಳಗಾಗುವ ವಿಚಾರವೆಂದರೆ ಪ.ಪಂ. ಇದುವರೆಗೂ ತನ್ನ ಆಸ್ತಿಯನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ವಿಫಲವಾಗಿರುವುದು, ಹಲವೆಡೆ ಒತ್ತುವರಿಯಾಗಿದ್ದರೂ ಅದು ಜಾಣ ಮೌನವನ್ನು ತಾಳಿದೆ. ಪಟ್ಟಣದ ಜನತೆಗೆ ಇದ್ದ ಟೌನ್ ಹಾಲ್ ಅನ್ನು ಅಕ್ರಮಿಸಿಕೊಂಡಿರುವ ಪ.ಪಂ. ತನ್ನ ಮೂಲ ಸ್ಥಾನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ದುಡ್ಡು ಮಾಡುವ ದಾರಿ ಕಂಡುಕೊಂಡಿದೆ, ಮತ್ತು ಟೌನ್ ಹಾಲ್ ಜಾಗದಲ್ಲಿ ಮನಸ್ಸಿಗೆ ಬಂದಂತೆ ಹೊಸ ಕಟ್ಟಡಗಳನ್ನು ನಿರ್ಮಿಸುತ್ತಿದೆ ಆ ಮೂಲಕ ಪಟ್ಟಣದ ಜನತೆಗೆ ಸಭೆ-ಸಮಾರಂಭ ನಡೆಸಲು ಅಡ್ಡ ಉಂಟಾಗಿದೆ. ಈಗ ಖಾಲಿ ಉಳಿದಿರುವ ಶಿಕ್ಷಕರ ಭವನದ ಎದುರಿಗಿರುವ ಜಾಗದ ಮೇಲೆ ಕಣ್ಣು ಹಾಕಿರುವ ಪ.ಪಂ. ಅಲ್ಲಿಗೆ ತನ್ನ ವಾಸ್ತವ್ಯ ಬದಲಿಸುವ ಆಲೋಚನೆ ಜೊತೆಗೆ 50ಕ್ಕೂ ಹೆಚ್ಚು ವಾಣಿಜ್ಯ ಮಳಿಗೆ ನಿರ್ಮಿಸುವ ಉದ್ದೇಶ ಹೊಂದಿರುವ ಮಾಹಿತಿ ಇದೆ. ಆದರೆ ಸದರಿ ಜಾಗ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ್ದು ಇನ್ನೂ ಆ ಬಗ್ಗೆ ಕಾಲವೇ ನಿರ್ಣಯಿಸಬೇಕಾಗಿದೆ. &lt;/p&gt;&lt;p align="justify"&gt;ಅರಕಲಗೂಡು: ಪಟ್ಟಣದ ಸಂತೆಮರೂರು ರಸ್ತೆಯಲ್ಲಿರುವ ನೂತನ ವಸತಿ ಲೇಔಟ್ ಗೆ ಮಹಾತ್ಮಗಾಂಧಿ ಬಡಾವಣೆ ಎಂದು ನಾಮಕರಣ ಮಾಡಲಾಗುವುದು ಎಂದು ಹಿರಿಯ ವಕೀಲ ಜನಾರ್ಧನ ಗುಪ್ತ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ಗಾಂಧಿ ಜಯಂತಿಯ ಅಂಗವಾಗಿ ಕಾರ್ಯಕ್ರಮವನ್ನು ಮದ್ಯಾಹ್ನ 2ಗಂಟೆಗೆ ನೂತನ ವಸತಿ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿದೆ. ನಾಮಫಲಕ ಅನಾವರಣ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಶ್ರೀ ಗುರುಶಿವಸುಜ್ಞಾನ ಮೂರ್ತಿ, ಶ್ರೀ ಶಿವಾನಂದಪುರಿ ಸ್ವಾಮಿ, ಶ್ರೀ ಜಯದೇವ ಸ್ವಾಮಿ, ಶ್ರೀ ನಯಾಜ್ ಅಹಮದ್, ಫಾ ಜಾಯ್ ವರ್ಗೀಸ್, ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹಾಗೂ ಜಿಲ್ಲಾ ನ್ಯಾಯಾಧೀಶ ಹಾಲಪ್ಪ ಮತ್ತಿತರ ಗಣ್ಯರು ಪಾಲ್ಗೋಳ್ಳುವರು ಎಂದು ತಿಳಿಸಿದ್ದಾರೆ. &lt;/p&gt;&lt;p align="justify"&gt;ಅರಕಲಗೂಡು: ಪೊಟ್ಯಾಟೋ ಕ್ಲಬ್ ವತಿಯಿಂದ ಬಾಳೆ ಬೆಳೆ ಬೇಸಾಯ ಕ್ರಮದ ಬಗ್ಗೆ ಸಂವಾದ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಅ.3ರಂದು ಶಿಕ್ಷಕರ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕ್ಲಬ್ ನ ಅಧ್ಯಕ್ಷ ಯೋಗಾರಮೇಶ್ ತಿಳಿಸಿದ್ದಾರೆ. 'ಬಾಳೆ ಒಮದು ಮುಖ್ಯ ಬೆಳೆ ಹಾಗೂ ಉಪಬೆಳೆ ಎಂಬ ಕುರಿತು ಪ್ರಗತಿ ಪರ ರೈತ ಡಾ ರವೂಫ್ ಮಾತನಾಡುವರು, ಪರಿಸರವಾದಿ ಹೆಮ್ಮಿಗೆ ಮೋಹನ್, ತಜ್ಞ ಡಾ ಬಿ ಸಿ ಸೂರ್ಯನಾರಾಯಣ, ರೈತ ಪಾಲಾಕ್ಷ, ಎಸ್ ದತ್ತಾತ್ರಿ ಮಾಹಿತಿ ಹಾಗೂ ವಿಚಾರಗೋಷ್ಟಿಯಲ್ಲಿ ಪಾಲ್ಗೊಂಡು ರೈತರಿಗೆ ಉಪಯುಕ್ತ ಸಲಹೆಗಳನ್ನು ನೀಡುವರು, ಆಸಕ್ತ ರೈತರು ಸಭೆಯ ಸದುಪಯೋಗ ಪಡೆಯುವಂತೆ ಕೋರಲಾಗಿದೆ.   &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-3151425003992334683?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/3151425003992334683/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=3151425003992334683' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/3151425003992334683'/><link rel='self' type='application/atom+xml' href='http://www.blogger.com/feeds/1587918947517889245/posts/default/3151425003992334683'/><link rel='alternate' type='text/html' href='http://janathamadhyama.blogspot.com/2010/10/blog-post.html' title='ಅರಕಲಗೂಡು:ಅಭಿವೃದ್ದಿಗೆ ಕಿರಿಕಿರಿ ಇಲ್ಲಿ ಹೊಸತೇನಲ್ಲ!'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-3960880095306706487</id><published>2010-09-21T07:25:00.000-07:00</published><updated>2010-09-21T08:00:42.557-07:00</updated><title type='text'>ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢಶಾಲೆ ಮಾನ್ಯತೆ ರದ್ದು</title><content type='html'>ಅರಕಲಗೂಡು: ಪಟ್ಟಣದ ಪ್ರತಿಷ್ಟಿತ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಮಾನ್ಯತೆಯನ್ನು ರದ್ದು ಪಡಿಸಲಾಗಿದ್ದು ಮುಂದಿನ ಪರ್ಯಾಯ ಕ್ರಮಗಳಿಗಾಗಿ ಪೋಷಕರ ತುರ್ತು ಸಭೆಯನ್ನು ಸೆ.23ರಂದೆಉ ಕರೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;br /&gt;&lt;div align="justify"&gt;       ಶ್ರೀ ಸೀತಾ ರಾಘವ ಎಜುಕೇಶನ್ ಸೊಸೈಟಿ(ರಿ) ವತಿಯಿಂದ ನಡೆಯುತ್ತಿರುವ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢಶಾಲೆಯನ್ನು ಇಲಾಖೆಯ ಅನುಮತಿಯಿಲ್ಲದೇ ಬೇರೆಡೆಗೆ ಸ್ಥಳಾಂತರಿಸಿರುವುದರಿಂದ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ತಕ್ಷಣದಿಂದ ಶಾಲೆಯ ಮಾನ್ಯತೆಯನ್ನು ಹಿಂಪಡೆದಿದ್ದಾರೆ. ಆದ್ದರಿಂದ ಸದರಿ ಶಾಲೆಯನ್ನ ತಕ್ಷಣದಿಂದ ಜಾರಿಗೆ ಬ ರುವಂತೆ ಮುಚ್ಚಲಾಗುತ್ತದೆ. ಶಾಲೆಯಲ್ಲಿ 8,9,10ನೇ ತರಗತಿ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಹತ್ತಿರದ ಬೇರೆ ಶಾಲೆಗಳಿಗೆ ದಾಖಲಿಸುವಂತೆ ಸೂಚಿಸಲಾಗಿದೆ, ಹಾಗೂ ಈ ಬಗ್ಗೆ ಕ್ರಮ ವಹಿಸಲು ಸೆ.23 ರಂದು ಬೆಳಿಗ್ಗೆ 10ಗಂಟೆಗೆ ಮಕ್ಕಳ ಪೋಷ ಕರಸಭೆಯನ್ನು ಶಾಲೆಯ ಸಭಾಂಗಣದಲ್ಲಿ ಕರೆಯಲಾಗಿದ್ದು ತಪ್ಪದೇ ಸಭೆಗೆ ಹಾಜರಾಗಲು ಪೋಷಕರನ್ನು ಕೋರಲಾಗಿದೆ. &lt;/div&gt;&lt;div align="justify"&gt;ಆಕ್ಷೇಪ: ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ಫಣೀಶ್ ಶಿಸ್ತಿನ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ, ಆದರೆ ಅವರನ್ನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮವೆಸಗಿದ್ದಾರೆಂದು ಅಮಾನತುಗೊಳಿಸಿರುವುದು ವಿಷಾಧನೀಯಕರ ಸಂಗತಿ ಎಂದು ನೌಕರ ಸಂಘದ ಅಧ್ಯಕ್ಷ ವೆಂಕಟೇಶ್ ಹೇಳಿದ್ದಾರೆ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-3960880095306706487?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/3960880095306706487/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=3960880095306706487' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/3960880095306706487'/><link rel='self' type='application/atom+xml' href='http://www.blogger.com/feeds/1587918947517889245/posts/default/3960880095306706487'/><link rel='alternate' type='text/html' href='http://janathamadhyama.blogspot.com/2010/09/blog-post_21.html' title='ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢಶಾಲೆ ಮಾನ್ಯತೆ ರದ್ದು'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-7866010565547033990</id><published>2010-09-19T02:16:00.000-07:00</published><updated>2010-09-19T03:29:23.097-07:00</updated><title type='text'>ಉದ್ಯೋಗ ಖಾತ್ರಿ ಕೂಲಿ ಬಿಡುಗಡೆಗೆ ಎಟಿಆರ್ ಆಗ್ರಹ</title><content type='html'>ಅರಕಲಗೂಡು/ಕೊಣನೂರು: ತಾಲ್ಲೂಕಿನಲ್ಲಿ ಅನುಷ್ಠಾನಗೊಂಡಿರುವ ಉದ್ಯೋಗ ಖಾತ್ರಿ ಕಾಮಗಾರಿ ಕೂಲಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಆಗ್ರಹಿಸಿದ್ದಾರೆ.&lt;br /&gt;&lt;div align="justify"&gt;ಕೊಣನೂರಿನಲ್ಲಿ ಶನಿವಾರ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ತಾಲೂಕಿನಲ್ಲಿ 150ಕೋಟಿ ರೂಪಾಯಿಗಳಿಗೆ ಅಕ್ರಮವಾಗಿ ಎಂಬಿ ಬರೆದು ಕ್ರಿಯಾ ಯೋಜನೆ ಅನುಮೋದನೆ ಪಡೆಯದೇ ಸಪ್ಲೈ ಬಿಲ್ ಪಡೆದಿರುವ ಅಧಿಕಾರಿಗಳು ಮಸ್ಟರ್ ರೋಲ್ ತಯಾರಿಸಲು ಹಿಂದೇಟು ಹಾಕುತ್ತಿದ್ದಾರೆ,  ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿರುವ ಕೂಲಿಕಾರರಿಗೆ ಕಳೆದ 6-7ತಿಂಗಳಿನಿಂದ ಕೂಲಿ ಪಾವತಿಯಾಗದೇ ಪರದಾಡುವಂತಾಗಿದೆ.ಅಧಿಕಾರಿಗಳು ಎಂಬಿ ಬರೆದು ಸಪ್ಲೈ ಬಿಲ್ ಪಡೆದುಕೊಂಡ ಮೇಲೆ ಕೂಲಿಕಾರರ ವೇತನವೂ ಪಾವತಿಯಾಗ ಬೇಕಲ್ಲವೇ ? ಎಂದು ಪ್ರಶ್ನಿಸಿದ ಅವರು ಅಧಿಕಾರಿಗಳು ತಕ್ಷಣವೇ 150ಕೋಟಿಗೆ ಎಂಬಿ ಬರೆದಂತೆ ಮಸ್ಟರ್ ರೋಲ್ ಕೂಡ ತಯಾರಿಸಿ ಕೂಲಿಕಾರರಿಗೆ ಹಣ ಕೊಡಿಸಬೇಕು ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದರು. ಜಾಬ್ ಕಾರ್ಡಿಗೆ ಅನುಗುಣವಾಗಿ ಕಾಮಗಾರಿ ನಿರ್ವಹಿಸಿದಲ್ಲಿ ಕೇವಲ 22.80ಕೋಟಿ ವೆಚ್ಚ ಮಾಡಲು ಸಾಧ್ಯ. ಹೀಗಿರುವಾಗ 150ಕೋಟಿ ಅಂದಾಜ ಪಟ್ಟಿ ತಯಾರಿಸಿರುವ ಅಧಿಕಾರಿಗಳು 'ಅಭಿವೃದ್ದಿ' ಯನ್ನು ಚೆನ್ನಾಗಿಯೇ ಮಾಡಿದ್ದಾರೆ, ಕೆಲಸ ನಿರ್ವಹಿಸಿರುವ ಕೂಲಿ ಕಾರ್ಮಿಕರು ಮಾತ್ರ ಕೂಲಿ ಇಲ್ಲದೇ ನಿರಾಶರಾಗಿದ್ದಾರೆ ಎಂದು ಕಟಕಿಯಾಡಿದರು. ಅದಿಕಾರಿಗಳು ಮಾಡಿರುವ ತಪ್ಪಿನಿಂದ ಉದ್ಯೋಗ ಖಾತ್ರಿ ಹಣ ನಿಂತಿದೆ ಎಂಬ ಆರೋಪ ಕೇಳಿ ಬರುತ್ತಿದೆ, ಹಣ ನಿಲ್ಲಿಸಿ ಎಂದು ನಾನು ಹೇಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು ಕಳೆದ ಡಿಸೆಂಬರ್ ನಲ್ಲೆ ಕೇಂದ್ರ ಸರ್ಕಾರ ನಿಗದಿತ ಸಂಖ್ಯೆಗಿಂತ ದುಪ್ಪಟ್ಟಾಗಿದ್ದ ಉದ್ಯೋಗ ಚೀಟಿ ಹಾಗೂ ಅನಿಯಂತ್ರಿತ ವೆಚ್ಚ ಕುರಿತು ಅಧಿಕಾರಿಗಳಿಗೆ  2ಬಾರಿ ನೋಟೀಸ್ ನೀಡಿದೆ, ಅಕ್ರಮ ಮನದಟ್ಟಾಗುತ್ತಿದ್ದಂತೆ ಜನವರಿಯಿಂದ ಹಣ ಬಿಡುಗಡೆ ಮಾಡದಂತೆ ರಾಜ್ಯ ಸರ್ಕಾರವೂ ಸೂಚಿಸಿದೆ ಆದರೂ ಸ್ವೇಚ್ಚಾಚಾರದಿಂದ ವರ್ತಿಸಿರುವ ಅಧಿಕಾರಿಗಳು ಹಣ ನಿಲುಗಡೆಗೆ  ಕಾರಣರಾಗಿದ್ದಾರೆ ಈ ಕುರಿತು ಪ್ರತೀ ಹೋಬಳಿಗಳಲ್ಲೂ ಸಭೆ ನಡೆಸಿ ಜನರನ್ನು ಜಾಗೃತಗೊಳಿಸಲಾಗುವುದು ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್ ಎಸ್ ಶಂಕರ್ ಮಾತನಾಡಿ ಶಾಸಕರಿಗೆ ಹೊಲ ಉತ್ತಿದ್ದರೆ ಕೂಲಿ ಕಾರರ ಕಷ್ಟ ತಿಳಿಯುತ್ತಿತ್ತು, ಸುಮ್ಮನೆ ಚಂಗಲು ಹೊಡೆದುಕೊಂಡು ಎಂಎಲ್ ಎ ಆಗಿದ್ರೆ ಏನು ಪ್ರಯೋಜನ? ಜೆಡಿಎಸ್ ಮುಖಂಡರ ವಿರುದ್ದ ಕರಪತ್ರ ಹೊರಡಿಸುವ ಮೂಲಕ ಷಂಡತನದ ರಾಜಕೀಯ ಮಾಡುತ್ತಿದ್ದಾರೆ, ಎಟಿಆರ್ ತಮ್ಮ ಆಸ್ತಿ ಕುರಿತು ಲೋಕಾಯುಕ್ತಕ್ಕೆ ಮಾಹಿತಿ ನೀಡುತ್ತಿದ್ದಾರೆ ಇದೀಗ ಸಾರ್ವಜನಿಕವಾಗಿಯೂ ನೀಡುತ್ತಿದ್ದಾರೆ ಎಂದು. ಹಿರಿಯ ರಾಜಕಾರಣಿ ಎ. ಮಂಜು ಭಾವ ಎಚ್ ಎನ್  ನಂಜೇಗೌಡರೇ, ಎ ಟಿ ರಾಮಸ್ವಾಮಿಯವರ ಪ್ರಾಮಾಣಿಕತೆ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಹೀಗಿರುವಾಗ ಶಾಸಕರು ಅನಗತ್ಯವಾಗಿ ಕೆಸರೆರಚುವ ಕೆಲಸ ಮಾಡುತ್ತಿದ್ದಾರೆ, ಉದ್ಯೋ ಗಖಾತ್ರಿ ಅನುಷ್ಠಾನ ಮಾಡುವಾಗ ಅಧಿಕಾರಿಗಳನ್ನು ಹೆದರಿಸಿ ಕೆಲಸ ಮಾಡಿಸಿದ್ದಾರೆ ಆದರೆ ದುಡ್ಡುಕೊಡಿಸುವ ಯೋಗ್ಯತೆ ಇವರಿಗಿಲ್ಲ ಎಂದು ಕಿಡಿಕಾರಿದರು. ಕಾಮಗಾರಿ ನಿರ್ವಹಿಸಿದವರಿಗೆ ಕೆಲಸ ಕೊಡಬೇಡಿ ಅಂತ ಹೇಳಿಲ್ಲ, ಕರಪತ್ರ ಹಂಚಿದವರು ಏನು ಮಾಡಿದ್ದಾರೆ ಎಂಬುದು ತಿಳಿದಿದೆ ಸಾರ್ವತ್ರಿಕ ಚುನಾವಣೆ ಯನಂತರ ಪಕ್ಷದ ಬಲವರ್ಧನೆಗೊಂಡಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಹೇಳಿದರು. ಮುಖಂಡ ಬೊಮ್ಮೇಗೌಡ ಮಾತನಾಡಿ ಸಾರ್ವಜನಿಕರ ಸಮಸ್ಯೆ ಕುರಿತು ಜನಸಾಮಾನ್ಯರ ಅಭಿಪ್ರಾಯಕ್ಕೆ ಮಾದ್ಯಮಗಳ ಸ್ಪಂದನೆಯಿಲ್ಲ, ಮುಖಂಡರುಗಳು ಮಾತನಾಡಿದರೆ ಮಾತ್ರ ಸುದ್ದಿ ಆಗುತ್ತಿದೆ ಇದು ಶೋಚನೀಯ ಎಂದರು.  ಮುತ್ತಿಗೆ ರಾಜೇಗೌಡ ಮಾತನಾಡಿ ಎಟಿಆರ್ ಅನಾಮಧೇಯ ಪತ್ರಕ್ಕೆ ಬೆಲೆ ಕೊಡಬೇಕಾದ ಅಗತ್ಯ ಇರಲಿಲ್ಲ, ಎಟಿಆರ್ ಛಲದಿಂದಾಗಿ ಉದ್ಯೋಗ ಖಾತ್ರಿ ಯ ಅಕ್ರಮ ಬಯಲಿಗೆ ಬಂದಿದೆ ಎಂದರಲ್ಲದೇ ನೈಜವಾಗಿ ಕೆಲಸವಾಗಿದ್ದರೆ ಕೂಲಿಕಾರರ ವೇತ ನಬಿಡುಗಡೆ ಮಾಡಲಿ ಎಂದರು. ಮುಖಂಡರಾದ ಸಾದಿಕ್ ಸಾಬ್ ಮಾತನಾಡಿ ತಾಲೂಕಿನಲ್ಲಿ ಕೆಲವು ದಿನಗಳಿಂದ ಪಟ್ಟಭದ್ರ ಹಿತಾಸಕ್ತಿಯೊಂದು ಕಾರ್ಯನಿರ್ವಹಿಸುತ್ತಿದೆ, ಅಕ್ರಮವಾಗಿ ಸಂಪತ್ತು ಕ್ರೋಢೀಕರಿಸಿಕೊಂಡ ವ್ಯಕ್ತಿಯೋರ್ವ ರೈತರ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಅಂತಹವರ ಕುಯುಕ್ತಿಗೆ ಯಾರೂ ಬಲಿಯಾಗಬಾರದು ಎಂದರು. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-7866010565547033990?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/7866010565547033990/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=7866010565547033990' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/7866010565547033990'/><link rel='self' type='application/atom+xml' href='http://www.blogger.com/feeds/1587918947517889245/posts/default/7866010565547033990'/><link rel='alternate' type='text/html' href='http://janathamadhyama.blogspot.com/2010/09/blog-post_19.html' title='ಉದ್ಯೋಗ ಖಾತ್ರಿ ಕೂಲಿ ಬಿಡುಗಡೆಗೆ ಎಟಿಆರ್ ಆಗ್ರಹ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-8541581649443199686</id><published>2010-09-18T08:27:00.000-07:00</published><updated>2010-09-18T09:34:59.117-07:00</updated><title type='text'>ಭ್ರಷ್ಟಾಚಾರದ ವಿರುದ್ದ ಧ್ವನಿಯೆತ್ತಿದರೆ ಅದು ಅಭಿವೃದ್ದಿ ವಿರೋಧ ಹೇಗೆ? -ಎಟಿಆರ್</title><content type='html'>&lt;a href="http://3.bp.blogspot.com/_wLii8_c5EdY/TJTmvq7K-zI/AAAAAAAAAng/U7NS37bqBQQ/s1600/Ark+03.JPG"&gt;&lt;img id="BLOGGER_PHOTO_ID_5518289150086413106" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 264px; TEXT-ALIGN: center" alt="" src="http://3.bp.blogspot.com/_wLii8_c5EdY/TJTmvq7K-zI/AAAAAAAAAng/U7NS37bqBQQ/s400/Ark+03.JPG" border="0" /&gt;&lt;/a&gt;&lt;br /&gt;&lt;div&gt;&lt;a href="http://2.bp.blogspot.com/_wLii8_c5EdY/TJTbFl6F9gI/AAAAAAAAAnY/1sw4c4iZGYE/s1600/Ark+02.JPG"&gt;&lt;img id="BLOGGER_PHOTO_ID_5518276332557301250" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 266px; TEXT-ALIGN: center" alt="" src="http://2.bp.blogspot.com/_wLii8_c5EdY/TJTbFl6F9gI/AAAAAAAAAnY/1sw4c4iZGYE/s400/Ark+02.JPG" border="0" /&gt;&lt;/a&gt;&lt;br /&gt;&lt;br /&gt;&lt;div align="justify"&gt;&lt;a href="http://3.bp.blogspot.com/_wLii8_c5EdY/TJTa-uOGbdI/AAAAAAAAAnQ/df-GkRVEZ9s/s1600/Ark+01.JPG"&gt;&lt;img id="BLOGGER_PHOTO_ID_5518276214529617362" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 265px; TEXT-ALIGN: center" alt="" src="http://3.bp.blogspot.com/_wLii8_c5EdY/TJTa-uOGbdI/AAAAAAAAAnQ/df-GkRVEZ9s/s400/Ark+01.JPG" border="0" /&gt;&lt;/a&gt;&lt;br /&gt;'ನಾನು ಜನರ ಕೂಲಿ ದುಡ್ಡು ನಿಲ್ಲಿಸಿ ಎಂದು ಹೇಳುತ್ತಿಲ್ಲ,ಅಭಿವೃದ್ದಿಗೆ ಅಡ್ಡಗಾಲಾಗುತ್ತಿಲ್ಲ ಆದರೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರ ದುಡ್ಡು ಲೂಟಿ ಮಾಡಿದ ಇಂಜಿನಿಯರುಗಳಿಗೆ ಬುದ್ದಿಕಲಿಸಿ, ತಿಂದ ಹಣ ವಸೂಲಿ ಮಾಡಿ ಎಂದು ಹೇಳುತ್ತಿದ್ದೇನೆ ಹೀಗೆ ಕೇಳುವುದು ತಪ್ಪಾ? ಜನರ ದುಡ್ಡು ಕೋಟಿ ಕೋಟಿಗಳಲ್ಲಿ ಲೂಟಿಯಾಗುತ್ತಿದ್ದರೆ ನೋಡಿಕೊಂಡು ಸುಮ್ಮನೆ ಕೂರಬೇಕಾ?ಎಂದು ಪ್ರಶ್ನಿಸಿದ್ದು ಮಾಜಿ ಶಾಸಕ ಹಾಗೂ ಅಕ್ರಮ ಭೂ ಒತ್ತುವರಿ ಜಂಟಿ ಸದನ ಸಮಿತಿಯ ಮಾಜಿ ಅಧ್ಯಕ್ಷ ಎ ಟಿ ರಾಮಸ್ವಾಮಿ. ತಾಲೂಕಿನ ಕೊಣನೂರಿನಲ್ಲಿ ನಡೆದ ಜೆಡಿಎಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ದಿಗೆ-ಶಿಕ್ಷಣಕ್ಕೆ-ಮೂಲಭೂತ ಸೌಕರ್ಯಾಭಿವೃದ್ದಿಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು ಅಂದು ಮಂಜೂರಾದ ಕಾಮಗಾರಿಗಳು ಈಗಲೂ ನಡೆಯುತ್ತಿವೆ. ಪ್ರಸಕ್ತ ಸಂಧರ್ಭದಲ್ಲಿ ನಾವು ವಿರೋಧ ಪಕ್ಷವಾಗಿದ್ದೇವೆ, ಇಂತಹ ಸನ್ನಿವೇಶದಲ್ಲಿ ನಮ್ಮ ಜವಾಬ್ದಾರಿ ಏನು?ಬಡವರ ಸಾರ್ವಜನಿಕರ ಹಣ ದುರುಪಯೋಗವಾಗದಂತೆ ಗಮನ ನೀಡಬೇಕಾಗಿದೆ ಜನರಿಗೆ ನ್ಯಾಯ ಒದಗಿಸಬೇಕಾಗಿದೆ ಅದಕ್ಕಾಗಿ ಪಕ್ಷದ ಸಂಘಟನೆಯನ್ನು ಭದ್ರ ಪಡಿಸುವ ಕೆಲಸ ಮಾಡಬೇಕಾಗಿದೆ ಆ ಮೂಲಕ ಸಾರ್ವನಿಕರ ಹಿತ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಹೀಗಿರುವಾಗ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಡವರ-ಕೂಲಿ ಕಾರ್ಮಿಕರ ಹಿತ ಕಾಪಾಡುವ ಸಲುವಾಗಿ ಅನುಷ್ಟಾನ ವಾಗಬೇಕಾಗಿದೆ ಆದರೆ ಸದರಿ ಯೋಜನೆಯನ್ನು ಅಧಿಕಾರಿಗಳು ಹಳ್ಳ ಹಿಡಿಸಿದ್ದಾರೆ ಕೆಲಸ ಮಾಡಿದ ಕೂಲಿ ಕಾರ್ಮಿಕರನ್ನು ವ್ಯವಸ್ಥಿತವಾಗಿ ವಂಚಿಸಿದ್ದಾರೆ ಇದನ್ನು ಪ್ರಶ್ನಿಸಿದರೆ ಭ್ರಷ್ಟಾಚಾರವನ್ನು ಬೆಂಬಲಿಸುವ ಪಟ್ಟಭದ್ರ ಹಿತಾಸಕ್ತಿಗಳು ಕೂಲಿ ಕಾರರ ಹೆಸರಿನಲ್ಲಿ ನಮ್ಮ ವಿರುದ್ದ ಅಪಪ್ರಚಾರದ ಕರಪತ್ರ ಹೊರಡಿಸುವ ನೀಚ ಕೆಲಸ ಮಾಡುತ್ತಾರೆ, ಒಂದು ರೀತಿಯಲ್ಲಿ ಇದು ನನಗೆ ಒಳ್ಳೆಯದೇ ಆಗಿದೆ. ವ್ಯಕ್ತಿಗತವಾಗಿ ನನ್ನ ವಿರುದ್ದ ಮಾಡಿರುವ ಆರೋಪಗಳಿಗೆ ನಾನು ಸ್ಪಷ್ಟ ಉತ್ತರವನ್ನು ಹೇಳುತ್ತೇನೆ, ನಾನು ರಾಜಕೀಯ ಪ್ರವೇಶಿಸುವ ಮುನ್ನವೇ ನನ್ನ ಸಾರ್ವಜನಿಕ ವ್ಯವಹಾರ-ವಹಿವಾಟುಗೆ ತಿಲಾಂಜಲಿ ಹೇಳಿ ಪ್ರಾಮಾಣಿಕವಾಗಿ ಜನಸೇವೆ ಮಾಡುವ ಬದ್ದತೆ ಇಟ್ಟುಕೊಂಡಿದ್ದೇನೆ. ಅಕ್ರಮವಾಗಿ ಆಸ್ತಿಪಾಸ್ತಿ ಮಾಡುವ, ಸ್ವಜನ ಪಕ್ಷಪಾತ ಮಾಡುವ ದರ್ದು ನನಗಿಲ್ಲ, ಪಾಪದ ಅನ್ನ ಉಂಡು ನನ್ನ ರಕ್ತದಲ್ಲಿ ಸೇರಿಲ್ಲ, ನನಗೆ ನೈತಿಕತೆ ಇದೆ ಎಂದು ನುಡಿದ ಅವರು ವಿರೋಧಿಗಳು ಆಪಾದಿಸುವಂತೆ ನಾನು ಯಾವುದೇ ತೋಟ ಮಾಡುವುದರಲ್ಲಿ ಬೇರೆಯವರೊಂದಿಗೆ ಪಾಲುದಾರಿಕೆ ಹೊಂದಿಲ್ಲ, ರಸ್ತೆ ಕೆಲಸದ ಕಂಟ್ರಾಕ್ಟಿನಲ್ಲಿ ಪಾಲಿಲ್ಲ, ಬೆಂಗಳೂರಿನಲ್ಲಿ ಯಾವುದೇ ಅಕ್ರಮ ಲೇಔಟ್ ವ್ಯವಹಾರದಲ್ಲಿ ಶಾಮೀಲಾಗಿಲ್ಲ ಆದರೆ ರಾಜಕೀಯ ದ್ವೇಷ, ಅಸೂಯೆ ಹೊಟ್ಟೆಕಿಚ್ಚಿನಿಂದ ನನ್ನ ವಿರುದ್ದ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂದರು. ಉದ್ಯೋಗ ಖಾತ್ರಿಯಲ್ಲಿ ಜನ ಕೆಲಸ ಮಾಡಿ ದುಡ್ಡು ತಿಂದಿದ್ದರೆ ನಾನು ಕೇಳುತ್ತಿರಲಿಲ್ಲ ಆದರೆ ಜನರ ಹೆಸರಿನಲ್ಲಿ ಬೋಗಸ್ ದಾಖಲೆ ಸೃಷ್ಟಿಸಿ ವ್ಯವಸ್ಥೆಯನ್ನೆ ಕತ್ತಲಲ್ಲಿಟ್ಟು ದುಡ್ಡು ಹೊಡೆದಿದ್ದಾರಲ್ಲ ಅಧಿಕಾರಿಗಳು ಅವರನ್ನೇನು ಮಾಡಬೇಕ್ರಿ ? 50ಕೋಟಿಗೂ ಹೆಚ್ಚು ವೆಚ್ಚವನ್ನು ಮಣ್ಣಿಗೆ ಹಾಕಿದ್ದೇವೆಂದು ಹೇಳುತ್ತಾರಲ್ಲ ಯಾವ ಮಣ್ಣಿಗೆ ದುಡ್ಡು ಕೊಟ್ಟಿದ್ದಾರೆ ಅಧಿಕಾರಿಗಳು, ಒಂದೆ ಕೆಲಸಕ್ಕೆ 3-4ಬಿಲ್ಲುಗಳನ್ನು ಮಾಡಿಕೊಂಡು ಲೂಟಿ ಹೊಡೆದಿದ್ದಾರಲ್ಲ ಅವರನ್ನ ಕೇಳೋದು ಬೇಡವೇನ್ರಿ ?100ಮಂದಿಯ ಜಾಬ್ ಕಾರ್ಡಿಗೆ 10ಲಕ್ಷ ವೆಚ್ಚ ಮಾಡಲು ಸಾಧ್ಯ ಆದರೆ 1.50ಕೋಟಿಯ ಬಿಲ್ ತೋರಿಸುತ್ತಾರೆ ಇದು ಹೇಗೆ ಸಾಧ್ಯ?ಕೆಲಸವೇ ಆಗದೆ ಬಿಲ್ಲುಗಳನ್ನು ನೀಡಿದ್ದಾರೆ, 23ಕೋಟಿ ನಿಗದಿಯಾಗಿದ್ದರೂ ಅಕ್ರಮವಾಗಿ 150ಕೋಟಿಗೆ ಎಷ್ಟಿಮೇಟ್ ತಯಾರಿಸಿ ಸಪ್ಲೈ ಬಿಲ್ಲು ಪಡೆದಿದ್ದಾರೆ ಹೀಗಿರುವಾಗ ತಪ್ಪು ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನೇ ಕೂತಿದ್ದರೆ ಅದನ್ನು ತಪ್ಪು ಎನ್ನುತ್ತೀರಿ ತಪ್ಪನ್ನು ಎತ್ತಿ ತೋರಿಸಿದರೆ ರಾಮಸ್ವಾಮಿಯಿಂದ ುದ್ಯೋಗ ಖಾತ್ರಿ ದುಡ್ಡು ನಿಂತಿದೆ ಎನ್ನುತ್ತೀರಿ ಹಾಗಾದರೆ ನಾನು ಏನು ಮಾಡಬೇಕು ನೀವೆ ಹೇಳಿ ಎಂದು ಪ್ರಶ್ನಿಸಿದ ಅವರು ತಪ್ಪನ್ನು ಪ್ರಶ್ನಿಸಲು ಹತಾಶ ಪರಿಸ್ಥಿತಿ ನಿರ್ಮಾಣವಾಗಬಾರದು ಹಾಗಾದರೆ ಅದು ಪ್ರಜಾತಾಂತ್ರಿಕ ವ್ಯವಸ್ಥೆಯ ಕಗ್ಗೊಲೆ ಆಗುತ್ತದೆ ಆದ್ದರಿಂದ ಜನರು ಜಾಗೃತರಾಗಬೇಕು ಪಕ್ಷದ ಕಾರ್ಯ ಕರ್ತರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಈ ಬೃಹತ್ ಆಂಧೋಲನ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಎಚ್ ಮಾದೇಶ್ ಉದ್ಯೋಗ ಖಾತ್ರಿ ಅಕ್ರಮ ನಡೆಸಿದ ಖದೀಮರುಗಳು ಒಟ್ಟಾಗಿ ತಮ್ಮ ವಿರುದ್ದ ಅಪ್ಪ-ಅಮ್ಮ ಇಲ್ಲದ ಕರಪತ್ರ ಹೊರಡಸಿದ್ದಾರೆ, ಅಂತಹವರು ತಾಯಿಯ ಎದೆ ಹಾಲು ಕುಡಿದು ಜನಿಸಿದ್ದರೆ ಎದುರಿಗೆ ಬಂದು ಮಾತನಾಡಲಿ ಎಂದು ಸವಾಲು ಹಾಕಿದ ಅವರು ಉದ್ಯೋಗ ಖಾತ್ರಿ ಅಕ್ರಮ ಪ್ರಶ್ನಿಸಿದ್ದು ವಿರೋಧಿಗಳಿಗೆ ನುಂಗಲಾರದ ತುತ್ತಾಗಿದೆ ಎಂದರು. ತಮ್ಮ ವಿರುದ್ದ ಮಾಡಲಾಗಿರುವ ಆರೋಪ ಹುರುಳಿಲ್ಲದ್ದು ಜೈಲಿಗೆ ಹೋಗಿ ಬಂದವನ್ನನ್ನು ತಾ.ಪಂ. ಅಧ್ಯಕ್ಷನನ್ನಾಗಿ ಮಾಡಲಾಗಿದೆ ಎಂದು ದೂರಲಾಗಿದೆ. ನಾನು ಪ್ರಕರಣವೊಂದರಲ್ಲಿ ವ್ಯವಸ್ಥೆಯ ತಪ್ಪು ತಿಳುವಳಿಕೆಯಿಂದ ಜೈಲಿಗೆ ಹೋಗಿದ್ದು ನಿಜ, ಸದರಿ ವಿಚಾರವಾಗಿ ವಿಚಾರಣೆ ನಡೆದು ನ್ಯಾಯಾಲಯ ನನ್ನನ್ನು ದೋಷ ಮುಕ್ತ ಗೊಳಿಸಿದೆ ಆದರೆ ರಾಜಕೀಯ ದುರುದ್ದೇಶದಿಂದ ತಿಳಿಗೇಡಿಗಳು ಅಪಪ್ರಚಾರ ನಡೆಸಿದ್ದಾರೆ ಇಂತಹ ಅಪ ಪ್ರಚಾರಗಳಿಗೆ ನಾನು ಅಂಜುವುದಿಲ್ಲ ಭ್ರಷ್ಠಾಚಾರದ ವಿರುದ್ದ ನನ್ನ ಹೋರಾಟ ಮುಂದುವರೆಸುತ್ತೇನೆ ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಿ ಲೂಟಿಆಗಿರುವ ಸಾರ್ವಜನಿಕರ ಹಣ ಕಕ್ಕಿಸುವವರೆಗೂ ವಿಶ್ರಮಿಸುವುದಿಲ್ಲ ಎಂದರು. ಭ್ರಷ್ಟಾಚಾರ ಪ್ರಶ್ನಿಸಿದರೆ ಅಭಿವೃದ್ದಿಗೆ ಅಡ್ಡಗಾಲಾಗಿದ್ದಾರೆ ಎಂದು ಆರೋಪಿಸುವ ಕ್ಷೇತ್ರದ ಶಾಸಕರು ತಾಲೂಕಿನ ಜನ ಸಾಂಕ್ರಾಮಿಕ ರೋಗಕ್ಕೆ ಸಿಲುಕಿದಾಗ ಜನರ ಕಷ್ಟಸುಖ ಕೇಳಲು ಬರಲಿಲ್ಲ ಬದಲಿಗೆ ಯಾವ ಯಾವ ಯೋಜನೆಯಲ್ಲಿ ಎಷ್ಟು ಹಣ ಬಂದಿದೆ ? ಹಣ ಬಂದ ವಿಚಾರ ನನಗೇಕೆ ತಿಳಿಸಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಾ ಬಳ್ಳಾರಿಗೆ ಪಾದಯಾತ್ರೆ ಹೋಗಿದ್ದರು ಇಂತಹವರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಹೊನ್ನವಳ್ಳಿ ಸತೀಶ್, ಕುಮಾರಸ್ವಾಮಿ ಜಿ.ಪಂ ಸದಸ್ಯರಾದ ಶಂಕರ್, ಮುಖಂಡರಾದ ಬೊಮ್ಮೇಗೌಡ, ಮುತ್ತಿಗೆ ರಾಜೇಗೌಡ, ದೊಡ್ಡೇಗೌಡ, ಸಾದಿಕ್ ಸಾಬ್ ಮಾತನಾಡಿದರು. &lt;/div&gt;&lt;br /&gt;&lt;div align="justify"&gt;&lt;/div&gt;&lt;strong&gt;ಧೃಢೀಕೃತ ಬಿತ್ತನೆ ಬೀಜ ದಿಂದ ರೋಗಮುಕ್ತ ಬಂಪರ್ ಬೆಳೆ:ಪೊಟ್ಯಾಟೋ ಕ್ಲಬ್&lt;/strong&gt;&lt;/div&gt;&lt;div&gt;ಅರಕಲಗೂಡು: ಪೊಟ್ಯಾಟೋ ಕ್ಲಬ್ ವತಿಯಿಂದ ತಾಲೂಕಿನ ವಿವಿದೆಡೆ ವಿತರಿಸಲಾಗಿರುವ ಧೃಡೀಕೃತ ಬಿತ್ತನೆ ಬೀಜದಿಂದ ಬೆಳೆಯಲಾಗಿರುವ ಆಲೂಗಡ್ಡೆ ಜಮೀನುಗಳಿಗೆ ಭೇಟಿ ನೀಡಿದ ತೋಟಗಾರಿಕೆ ಅಧಿಕಾರಿಗಳು ಅತ್ಯುತ್ತಮ ಬೆಳೆ ಬಂದಿರುವುದನ್ನು ಧೃಢೀಕರಿಸಿದ್ದಾರೆ.&lt;/div&gt;&lt;div align="justify"&gt;      ಕ್ಲಬ್ ವತಿಯಿಂದ ಸುಮಾರು 600ಟನ್ ಗಳಷ್ಟು ಧೃಢೀಕೃತ ಾಲೂ ಬಿತ್ತನೆ ಬೀಜವನ್ನು ಪಂಜಾಬ್ ನಿಂದ ತರಿಸಿ ರೈತರಿಗೆ ನೀಡಲಾಗಿತ್ತು ಹಾಗೂ ಅವುಗಳ ಕೃಷಿ ಪದ್ದತಿಯನ್ನು ಕಾಲಾನುಕಾಲಕ್ಕೆ ಗಮನಿಸಲಾಗಿತ್ತು ಅಗತ್ಯ ಸಂಧರ್ಭದಲ್ಲಿ ಉಚಿತವಾಗಿ ಔಷಧಿಗಳನ್ನು ಸಹಾ ನೀಡಲಾಗಿತ್ತು. ಪರಿಣಾಮವಾಗಿ ತಾಲೂಕಿನ ಕಸಬಾ ಹೋಬಳಿಯ ಕಳ್ಳಿಮುದ್ದನಹಳ್ಳಿ, ದೇವೀಪುರ ಮತ್ತಿತರೆಡೆಗಳಲ್ಲಿ ಪ್ರತೀ ಎಕರೆಗೆ 14-15ಟನ್ ಆಲೂಗಡ್ಡೆ ದೊರೆತಿದೆ. ಪ್ರತೀ ಗಿಡದಲ್ಲೂ 8-10ಆಲೂಗಡ್ಡೆ ಫಸಲು ಬಿಟ್ಟಿದೆ ಅಷ್ಟೆ ಅಲ್ಲ ಯಾವುದೇ ರೋಗವು ಬೆಳೆಯನ್ನು ಭಾದಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ್ದ ತೋಟಗಾರಿಕೆ ಅಧಿಕಾರಿ ನವೀನ್ ಹಾಗೂ ದೊಡ್ಡೇಗೌಡ ಪತ್ರಿಕೆಯೊಂದಿಗೆ ಮಾತನಾಡಿ ತಾಲೂಕಿನಾದ್ಯಂತ ಈ ಭಾರಿ ಒಟ್ಟಾರೆಯಾಗಿ 1500ಹೆಕ್ಟೇರುಗಳಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ, ಕಳೆದ ವರ್ಷಕ್ಕಿಂತ 300ಹೆಕ್ಟೇರು ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ಇದೆ. ಆದರೆ ರೈತರ ನಿರ್ಲಕ್ಷ್ಯದಿಂದ ತಾಲೂಕಿನಾದ್ಯಂತ ಶೇ.70ರಷ್ಟು ಬೆಳೆ ಕಾಯಿಲೆಯಿಂದ ಹಾಳಾಗಿದೆ, ಇಲಾಖೆಯಿಂದ ಸೂಚಿಸಿದ ಮಾರ್ಗಸೂಚಿಯನ್ವಯ ಕೃಷಿ ಕೆಲಸ ನಿರ್ವಹಿಸಿಲ್ಲ ಎಂದರು. ಸಾಧಾರಣವಾಗಿ ಪ್ರತಿ ಹೆಕ್ಟೇರಿಗೆ 10ಟನ್ ಆಲೂಗಡ್ಡೆ ಸಿಗುತ್ತದೆ ಆದರೆ ಕ್ಲಬ್ ವತಿಯಿಂದ ನಿರ್ವಹಿಸಿರುವ ಪ್ರದೇಶದಲ್ಲಿ ಉತ್ತಮ ಫಸಲು ಇಳುವರಿ ದೊರೆತಿದೆ ಎಂದರು. ತಾಲೂಕಿನಲ್ಲಿ ಈ ಭಾರಿ ಪೆಪ್ಸಿ ಆಲೂಬೀಜ ಬಿತ್ತನೆ ಆಗಿಲ್ಲ ಬದಲಿಗೆ ಉತ್ತಮ ಇಳುವರಿ ನೀಡುವ ಕುಫ್ರಿ ಜ್ಯೋತಿ ತಳಿ ಬಿತ್ತನೆ ಮಾಡಲಾಗಿದೆ ಇದು ಇಲ್ಲಿನ ಹವಾಗುಣ ಮತ್ತು ಮಣ್ನಿಗೆ ಹೊಂದಾಣಿಕೆಯಾಗಿದೆ ಎಂದರು. ಕಳ್ಳಿಮುದ್ದನಹಳ್ಳಿ ಲೋಕೇಶ್ ಅವರ ಜಮೀನಿಗೆ ಅಧಿಕಾರಿಗಳು ಭೇಟಿ ನೀಡಿದ ಸಂಧರ್ಭದಲ್ಲಿ ಪೊಟ್ಯಾಟೋ ಕ್ಲಬ್ ಉಪಾಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು. &lt;br /&gt;&lt;/div&gt;&lt;div align="justify"&gt;&lt;br /&gt;&lt;br /&gt;&lt;/div&gt;&lt;div align="justify"&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-8541581649443199686?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/8541581649443199686/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=8541581649443199686' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/8541581649443199686'/><link rel='self' type='application/atom+xml' href='http://www.blogger.com/feeds/1587918947517889245/posts/default/8541581649443199686'/><link rel='alternate' type='text/html' href='http://janathamadhyama.blogspot.com/2010/09/blog-post_18.html' title='ಭ್ರಷ್ಟಾಚಾರದ ವಿರುದ್ದ ಧ್ವನಿಯೆತ್ತಿದರೆ ಅದು ಅಭಿವೃದ್ದಿ ವಿರೋಧ ಹೇಗೆ? -ಎಟಿಆರ್'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_wLii8_c5EdY/TJTmvq7K-zI/AAAAAAAAAng/U7NS37bqBQQ/s72-c/Ark+03.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-2560494611694787997</id><published>2010-09-10T03:46:00.000-07:00</published><updated>2010-09-12T08:34:31.573-07:00</updated><title type='text'>ಉದ್ಯೋಗ ಖಾತ್ರಿ ಅಕ್ರಮ: ಅಧಿಕಾರಿಗಳ ಅಮಾನತ್ತಿಗೆ ಸ್ವಾಗತ</title><content type='html'>&lt;a href="http://4.bp.blogspot.com/_wLii8_c5EdY/TIzr3m4HDbI/AAAAAAAAAnI/9H0fqyVsZ0g/s1600/DSC_1024.JPG"&gt;&lt;img id="BLOGGER_PHOTO_ID_5516042984183238066" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 268px; TEXT-ALIGN: center" alt="" src="http://4.bp.blogspot.com/_wLii8_c5EdY/TIzr3m4HDbI/AAAAAAAAAnI/9H0fqyVsZ0g/s400/DSC_1024.JPG" border="0" /&gt;&lt;/a&gt; &lt;strong&gt;ಸೋಮನಹಳ್ಳಿಗೆ ನೂತನ ಸಾರಿಗೆ ಮಾರ್ಗಕ್ಕೆ ನಿಶಾನೆ&lt;/strong&gt;&lt;br /&gt;&lt;div align="justify"&gt;ಅರಕಲಗೂಡು: ತಾಲೂಕಿನ ಸೋಮನಹಳ್ಳಿ ಗ್ರಾಮಕ್ಕೆ ನೂತನ ಸಾರಿಗೆ ಸಂಪರ್ಕ ವ್ಯವಸ್ಥೆಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್ ಮಾದೇಶ್ ಶನಿವಾರ ಚಾಲನೆ ನೀಡಿದರು.ಸೋಮನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮೀಣ ಭಾಗದ ಅಭಿವೃದ್ದಿಗೆ ಸಂಪರ್ಕ ವ್ಯವಸ್ಥೆ ಅತ್ಯವಶ್ಯಕವಾಗಿದೆ, ಸರ್ಕಾರ ಹಲವು ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳ ಮೂಲಬೂತ ಸೌಕರ್ಯಾಭಿವೃದ್ದಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕೈಗೊಂಡಿದೆ, ಈ ಹಿಂದಿನ ದಶಕಗಳಿಗಿಂತ ಇತ್ತಿಚಿನ ದಿನಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ ಆದ್ದರಿಂದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಸಹಾಯವಾಗಿದೆ ಮುಖ್ಯವಾಗಿ ರೈತರು, ವಿದ್ಯಾರ್ಥಿಗಳಿಗೆ ಈ ಮಾರ್ಗದ ಪ್ರಯೋಜನವಾಗಲಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಅರಕಲಗೂಡು ಡಿಪೋ ವ್ಯವಸ್ಥಾಪಕ ರವೀಂದ್ರ ಮಾತನಾಡಿ ಅರಕಲಗೂಡಿನಿಂದ ಸೋಮನಹಳ್ಳಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ ಬೆಳಿಗ್ಗೆ 8-30ಕ್ಕೆ ಅರಕಲಗೂಡಿನಿಂದ ಹೊರಡಲಿದೆ, ಅದೇ ರೀತಿ ಸಂಜೆ 4-30ಕ್ಕೆ ಮತ್ತೆ ಅದೇ ಮಾರ್ಗವಾಗಿ ಸಂಚರಿಸಲಿದೆ ಎಂದರು. ಈ ಮಾರ್ಗದ ಸಾರಿಗೆ ಸಂಪರ್ಕಕ್ಕಾಗಿ ಕರವೇ ಮುಖಂಡ ತಾಜೀಂ ಪಾಶ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲೆಯ ಹಿರಿಯ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸದ್ದರು, ಇದನ್ನು ಪುರಸ್ಕರಿಸಿದ ಅಧಿಕಾರಿಗಳು ಗೌರಿ-ಗಣೇಶ ಹಬ್ಬದಂದೇ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದ್ದಾರೆ.ಬಸ್ ಗ್ರಾಮಕ್ಕೆ ಬರುತ್ತಿದ್ದಂತೆ ಜನರು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಸಾರಿಗೆ ಸೌಲಭ್ಯದ ಸ್ವಾಗತ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಈರೇಗೌಡ, ಸದಸ್ಯರಾದ ಸುರೇಶ್, ಅನ್ವರ್, ತಾಲೂಕು ಕರವೇ ಗೌರವಾಧ್ಯಕ್ಷ ಕೃಷ್ಣೇಗೌಡ,ಮುಖಂಡರಾದ ಅಜೀಂ ಸಾಬ್, ಸಾದಿಕ್ ಸಾಬ್, ಸಂಚಾರ ನಿಯಂತ್ರಕ ನಿತ್ಯಾನಂದ ಹಾಜರಿದ್ದರು.&lt;br /&gt;&lt;strong&gt;ಉದ್ಯೋಗ ಖಾತ್ರಿ ಅಮಾನತ್ತು ಸ್ವಾಗತ&lt;/strong&gt;&lt;/div&gt;&lt;div align="justify"&gt;ಅರಕಲಗೂಡು: 'ಉದ್ಯೋಗ ಖಾತ್ರಿ' ಅಕ್ರಮದಲ್ಲಿ ಭಾಗಿಯಾಗಿರುವ ಜಿಲ್ಲಾ ಪಂಚಾಯ್ತಿ ಇಂಜಿನಿಯರುಗಳು ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ಅಮಾನತ್ತು ಮಾಡಿರುವ ಸರ್ಕಾರದ ಕ್ರಮವನ್ನು ಭಾರತೀಯ ಜನತಾ ಪಕ್ಷದ ರೈತ ಘಟಕದ ಅಧ್ಯಕ್ಷ ವಸಂತಕುಮಾರ್ ಸ್ವಾಗತಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಧಿಕಾರಿಗಳು ಸ್ವೇಚ್ಚಾಚಾರದಿಂದ ಉದ್ಯೋಗ ಖಾತ್ರಿ ಕೆಲಸವನ್ನು ನಿರ್ವಹಿಸಿದ್ದು ಕೂಲಿಕಾರರಿಗೆ ವಂಚನೆ ಮಾಡಿದ್ದಾರೆ, ನಕಲಿ ಜಾಬ್ ಕಾರ್ಡು, ಎಸ್ಟಿಮೇಟು ಹಾಗೂ ಬಿಲ್ಲುಗಳನ್ನು ತಯಾರಿಸಿ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆ ಈ ನಿಟ್ಟಿನಲ್ಲಿ ಇಲಾಖೆಯ ಸಚಿವರಾದ ಜಗದೀಶ್ ಶೆಟ್ಟರ್ ಅಕ್ರಮ ಸಾಬಿತಾಗಿರುವುದರಿಂದ ಅಧಿಕಾರಿಗಳನ್ನು ಅಮಾನತ್ತು ಪಡಿಸಿದ್ದಾರೆ, ಇನ್ನೂ ಹಲವು ಮಂದಿ ಇಂಜಿನಿಯರುಗಳು ಮತ್ತು ಪಂಚಾಯ್ತಿ ಕಾರ್ಯದರ್ಶಿಗಳು ಉದ್ಯೋಗ ಖಾತ್ರಿ ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ ಅವರುಗಳನ್ನು ಸಹಾ ಅಮಾನತ್ತು ಗೊಳಿಸಿ ಯೋಜನೆಯ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯ ಬೇಕೆಂದು ಮನವಿ ಮಾಡಿರುವ ಅವರು ರಾಜ್ಯ ಸರ್ಕಾರ ಬಡಜನರ ಹಿತಾಸಕ್ತಿಯಿಂದ ಇಂತಹ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ ಅದನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.&lt;/div&gt;&lt;br /&gt;&lt;br /&gt;&lt;div align="justify"&gt;&lt;/div&gt;&lt;br /&gt;&lt;br /&gt;&lt;div align="justify"&gt;&lt;strong&gt;&lt;/strong&gt;&lt;/div&gt;&lt;br /&gt;&lt;br /&gt;&lt;div align="justify"&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-2560494611694787997?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/2560494611694787997/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=2560494611694787997' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/2560494611694787997'/><link rel='self' type='application/atom+xml' href='http://www.blogger.com/feeds/1587918947517889245/posts/default/2560494611694787997'/><link rel='alternate' type='text/html' href='http://janathamadhyama.blogspot.com/2010/09/blog-post_10.html' title='ಉದ್ಯೋಗ ಖಾತ್ರಿ ಅಕ್ರಮ: ಅಧಿಕಾರಿಗಳ ಅಮಾನತ್ತಿಗೆ ಸ್ವಾಗತ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_wLii8_c5EdY/TIzr3m4HDbI/AAAAAAAAAnI/9H0fqyVsZ0g/s72-c/DSC_1024.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-5396716589338923603</id><published>2010-09-06T08:53:00.000-07:00</published><updated>2010-09-06T20:56:01.521-07:00</updated><title type='text'>ಉದ್ಯೋಗ 'ಅಕ್ರಮ' ಖಾತ್ರಿ,ಮೂವರು ಅಧಿಕಾರಿಗಳು ಅಮಾನತ್ತು</title><content type='html'>&lt;div align="justify"&gt;ಹಾಸನ/ಅರಕಲಗೂಡು: ಜಿಲ್ಲೆಯಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಅಕ್ರಮಕ್ಕಾಗಿ ತಾಲೂಕಿನ ಮೂವ್ವರು ಅಧಿಕಾರಿಗಳು ಮೊದಲ ಬಾರಿಗೆ ಅಮಾನತ್ತಾಗಿದ್ದಾರೆ. ಆ ಮೂಲಕ ಉದ್ಯೋಗ ಖಾತ್ರಿ ಅಕ್ರಮದ ಖಾತೆ ತೆರೆದಂತಾಗಿದ್ದು ಇನ್ನೂ ಹಲವು ಮಂದಿ ಅಧಿಕಾರಿಗಳು ಹಾಗೂ ನೌಕರರು ಅಮಾನತ್ತಿಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ತಾಲ್ಲೂಕಿನಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲಾ ತಾಲೂಕುಗಳಲ್ಲು ಉದ್ಯೋಗ 'ಅಕ್ರಮ' ಖಾತ್ರಿ ಇದೆ ಆದ್ದರಿಂದ ಇಡೀ ಯೋಜನೆಗೆ ಕೇಂದ್ರದ ಸ್ವಾಮ್ಯದ ಸ್ವತಂತ್ರ ಸಂಸ್ಥೆ ಸಮಗ್ರ ತನಿಖೆ ನಡೆಸದಲ್ಲಿ ಹಲವು ಮಂದಿ ನೌಕರರು/ಅಧಿಕಾರಿಗಳು ಮನೆಗೆ ಹೋಗುವುದು ಗ್ಯಾರಂಟಿಯಾಗಲಿದೆ. ಕೆಲ ವರ್ಷಗಳ ಹಿಂದೆ ಕೂಲಿಗಾಗಿ ಕಾಳು ಯೋಜನೆಯಲ್ಲಿನ ಅಕ್ರಮದಿಂದ 39ಮಂದಿ ಗೆಜೆಟೆಡ್ ದರ್ಜೆಯ ಅಧಿಕಾರಿಗಳು ಮಂಗಳೂರು ಜೈಲಿನಲ್ಲಿ ಮುದ್ದೆ ಮುರಿಯುತ್ತಾ 3ದಿಂಗಳ ಕಾರಾಗೃಹ ವಾಸ ಕಂಡಿದ್ದರು, ಈಗ ಅದು ಪುನರಾವರ್ತನೆಯಾಗಲಿದೆಯೇ ಕಾದು ನೋಡಬೇಕು.&lt;br /&gt;&lt;/div&gt;&lt;div align="justify"&gt;ಪತ್ರಿಕೆಗೆ ಈ ಮಾಹಿತಿ ನೀಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್ ಮಾದೇಶ್ ಉದ್ಯೋಗ ಖಾತ್ರಿ ಅಕ್ರಮದ ವಿರುದ್ದ ನಮ್ಮ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ ಇದನ್ನು ನಾವು ಸ್ವಾಗತಿಸುತ್ತೇವೆ ಎಂದರು. ಸೆ.1 ರಿಂದಲೇ ಅನ್ವಯವಾಗುವಂತೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಫಣೀಶ್, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗೇಶ್ ಮತ್ತು ಕಿರಿಯ ಅಭಿಯಂತರ ನಿಂಗೇಗೌಡ ಮೊದಲ ಹಂತದಲ್ಲಿ ಅಮಾನತ್ತಾದ ಅಧಿಕಾರಿಗಳಾಗಿದ್ದಾರೆ ಎಂದು ಅವರು ತಿಳಿಸಿದರು. ಇಂದು ಜಿ.ಪಂ. ನಲ್ಲಿ ನಡೆದ ಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ಇಡೀ ಜಿಲ್ಲೆಗೆ 150ಕೋಟಿ ರೂಗಳ ಕ್ರಿಯಾ ಯೋಜನೆಯನ್ನು ಅನುಮೋದನೆ ನೀಡಲಾಗಿದೆ, ಸದರಿ ಕ್ರಿಯಾ ಯೋಜನೆಯ ಕೆಲಸ ಜನವರಿಯಲ್ಲೇ ಮುಗಿದಿದೆ ಎಂದು ನುಡಿದ ಅವರು ಅರಕಲಗೂಡಿನಲ್ಲಿ ಕಳೆದ ವರ್ಷ 22.80ಕೋಟಿ ರೂಗೆ ಕ್ರಿಯಾ ಯೋಜನೆ ವೆಚ್ಚ ನಿಗದಿ ಯಾಗಿತ್ತಾದರೂ ಅಧಿಕಾರಿಗಳು 150ಕೋಟಿ ರೂಗಳ ಕ್ರಿಯಾ ಯೋಜನೆ ತಯಾರಿಸಿದ್ದಲ್ಲದೇ ಜಿಲ್ಲಾ ಪಂಚಾಯ್ತಿಯ ಇಂಜಿನಿಯರುಗಳು ಶೇ.40 ಸಪ್ಲೈ ಬಿಲ್ ಗಳನ್ನು ಪಡೆದಿದ್ದರು ಆದರೆ ಕೂಲಿ ಕಾರರ ಹಣ ಬಿಡುಗಡೆ ಆಗಿರಲಿಲ್ಲ, ನಕಲಿ ಜಾಬ್ ಕಾರ್ಡು, ನಕಲಿ ಎಸ್ಟಿಮೇಟ್, ಸುಳ್ಳು ಎಂಬಿಗಳನ್ನು ವ್ಯಾಪಕವಾಗಿ ಬರೆಯಲಾಗಿದೆ ಇದನ್ನೆಲ್ಲ ಗಮನಿಸಿದ ಕೇಂದ್ರದ ಅಧಿಕಾರಿಗಳು ಡಿಸೆಂಬರ್ ನಲ್ಲೇ ವ್ಯತ್ಯಾಸದ ಕುರಿತು ನೋಟೀಸ್ ನೀಡಿ ವಿವರ ಕೇಳಿದ್ದರು ಆದರೆ ತಪ್ಪಿಗೆ ಸಿಕ್ಕಿ ಬಿದ್ದ ಅಧಿಕಾರಿಗಳು ಜನರಿಗೆ ತಪ್ಪು ಮಾಹಿತಿ ನೀಡಿ ತಾಲ್ಲೂಕಿನಿಂದಲೇ ತರಾತುರಿಯಲ್ಲಿ ವರ್ಗಾವಣೆ ಮಾಡಿಸಿ ಕೊಂಡಿದ್ದರು, ಈ ಹಂತದಲ್ಲಿ ಮಾಜಿ ಶಾಸಕ ಎ ಟಿ ರಾಮಸ್ವಾಮಿ ವಿಧಾನ ಸೌಧದಲ್ಲಿ ಪ್ರತಿಭಟನೆ ನಡೆಸಿ ಇಲಾಖೆಗೆ ದೂರು ನೀಡಿದ ಪರಿಣಾಮ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಾಲ್ಲೂಕಿಗೆ ಭೇಟಿ ನೀಡಿದ್ದರು. ಅಕ್ರಮ ಧೃಢವಾಗುತ್ತಿದ್ದಂತೆ ಮುಂದಿನ ತನಿಖೆ ಕಾಯ್ದಿರಿಸಿ ತಾ.ಪಂ. ಇ ಓ , ಇಂಜಿನಿಯರುಗಳನ್ನು ಅಮಾನತ್ತು ಗೊಳಿಸಿದ್ದಾರೆ ಈ ಅಕ್ರಮದಲ್ಲಿ ಹಿರಿಯ ಅಧಿಕಾರಿಗಳು ಸಹಾ ಪಾಲ್ಗೊಂಡಿರುವುದರಿಂದ ಅವರ ಮೇಲೂ ಕ್ರಮವನ್ನು ನಿರೀಕ್ಷಿಸಲಾಗುತ್ತಿದೆ ಎಂದರು. ಇಡೀ ಪ್ರಕರಣ ಸಮಗ್ರವಾಗಿ ತನಿಖೆಯಾಗಬೇಕು ತಪ್ಪಿತಸ್ಥರೆನಿಸಿದ ಎಲ್ಲಾ ನೌಕರರು ಮತ್ತು ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಮತ್ತು ಕೂಲಿಕಾರರನ್ನು ವಂಚಿಸಿದ ಹಣವನ್ನು ಅವರಿಂದ ಕಕ್ಕಿಸಬೇಕು ಎಂದರು ಮಾದೇಶ್ ನುಡಿದರು. ಮಾಜಿ ಶಾಸಕ ಎ ಟಿ ರಾಮಸ್ವಾಮಿ ನೇತೃತ್ವದಲ್ಲಿ ನಡೆಸಿ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ತೆಗೆದುಕೊಂಡಿದೆ ಮುಂದೆಯೂ ಹೀಗೆ ಕಾರ್ಯ ನಿರ್ವಹಿಸಿ ತಪ್ಪಿತಸ್ಥರನ್ನು ಬಲಿಹಾಕಲಿ, ಇದು ಅಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಲಿ ಎಂದು ಹೇಳಿದ ಅವರು ಅದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸುತ್ತೇವೆ ಎಂದರು. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-5396716589338923603?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/5396716589338923603/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=5396716589338923603' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/5396716589338923603'/><link rel='self' type='application/atom+xml' href='http://www.blogger.com/feeds/1587918947517889245/posts/default/5396716589338923603'/><link rel='alternate' type='text/html' href='http://janathamadhyama.blogspot.com/2010/09/blog-post_06.html' title='ಉದ್ಯೋಗ &apos;ಅಕ್ರಮ&apos; ಖಾತ್ರಿ,ಮೂವರು ಅಧಿಕಾರಿಗಳು ಅಮಾನತ್ತು'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-2130132569112926089</id><published>2010-09-04T07:15:00.000-07:00</published><updated>2010-09-04T09:11:56.676-07:00</updated><title type='text'>ನೈತಿಕ ಬೆಂಬಲ ನೀಡಿದರೆ ಭ್ರಷ್ಟಾಚಾರದ ವಿರುದ್ದ ಹೋರಾಟ</title><content type='html'>&lt;div align="justify"&gt;ಅರಕಲಗೂಡು: ಸರ್ಕಾರದ ಸಂವಿದಾನ ಬದ್ದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರ ಭ್ರಷ್ಟಾಚಾರದಿಂದಾಗಿ ಸಾರ್ವಜನಿಕ ಸಂಸ್ಥೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಂಡಿವೆ ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ವಿಷಾಧಿಸಿದ್ದಾರೆ. ಪಟ್ಟಣದಲ್ಲಿ ಏರ್ಪಾಡಾಗಿದ್ದ ಜೆಡಿಎಸ್ ಪಕ್ಷದ ಸಭೆ ಯಲ್ಲಿ ಮಾತನಾಡಿದ ಅವರು  ಭ್ರಷ್ಟಾಚಾರ ನಿಯಂತ್ರಿಸಲಾಗದಷ್ಟು ಮಟ್ಟಿಗೆ ವ್ಯಾಪಿಸಿದೆ, ಈ ವ್ಯವಸ್ಥೆಯ ಸುಧಾರಣೆಗೆ ನೈತಿಕ ಬೆಂಬಲ ನೀಡಿದರೆ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸುತ್ತೇನೆ ಎಂದು ನುಡಿದ ಅವರು ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕು, ತಾಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಪಕ್ಷದ ಬಲ ವೃದ್ದಿಸಿದೆ, ಗ್ರಾ.ಪಂ ಚುನಾಯಿತ ಪ್ರತಿನಿಧಿಗಳನ್ನು ಗೌರವಿಸುವ ಸಲುವಾಗಿ ಇಂದು ಕಾರ್ಯಕ್ರಮ ನಡೆಸುತ್ತಿದ್ದೇವೆ 15ದಿನಗಳ ಮುಂಚೆಯೇ ಕಾರ್ಯಕ್ರಮಕ್ಕಾಗಿ ಶಿಕ್ಷಕರ ಭವನವನ್ನು ಅಧಿಕೃತವಾಗಿ ಪಡೆಯಲಾಗಿದೆ ಆದರೆ ಇಂತಹ ಕಾರ್ಯಕ್ರಮಕ್ಕೂ ಅಧಿಕಾರ ಶಾಹಿ ಅಡ್ಡಿ ಪಡಿಸಿತು ಎಂದರು. ಶಿಕ್ಷಕ ಸಮುದಾಯದ ಸಹಕಾರದಿಂದ ಅಡ್ಡಿ ನಿವಾರಣೆಯಾಗಿದೆ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ ಎಂದು ನುಡಿದರು. &lt;/div&gt;&lt;div align="justify"&gt;ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳ ಕುರಿತು ಮಾತನಾಡಿದ ಅವರು ತಾಲೂಕಿನಲ್ಲಿ ನನ್ನಿಂದಾಗಿ ಕೂಲಿಕಾರರ ಹಣ ನಿಂತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಇದು ಸರಿಯಲ್ಲ, ಕಣ್ಣೆದುರಿಗೆ ಅಕ್ರಮ ನಡೆಯುತ್ತಿದ್ದರೆ ನೋಡಿಕೊಂಡು ಕುಳಿತಿರಲು ಸಾಧ್ಯವಿಲ್ಲ. ಜನರ ತೆರಿಗೆ ದುಡ್ಡನ್ನು ಇಂಜಿನಿಯರುಗಳು ಲೂಟಿ ಮಾಡುತ್ತಿದ್ದರೆ ಸಹಿಸುವುದು ಹೇಗೆ ಎಂದು ಪ್ರಶ್ನಿಸಿದ ಅವರು ಇಂಜಿನಿಯರುಗಳಿಗೆ ಅನ್ನ ತಿನ್ನಿ ಎಂದರೆ ಭ್ರಷ್ಟಾಚಾರ ನಡೆಸುವ ಮೂಲಕ ಮಣ್ಣುತಿನ್ನುವ ಕೆಲಸ ಮಾಡಿದ್ದಾರೆ, ಇಂತಹದ್ದನ್ನು ಪ್ರಶ್ನೆ ಮಾಡಲು ಹತಾಶ ಸ್ಥಿತಿ ಬರಬಾರದು, ಅಂತಹ ಸ್ಥಿತಿ ಎದುರಾದರೆ ಪ್ರಜಾಪ್ರಭುತ್ವದ ಕಗ್ಗೊಲೆ ಆದಂತೆ ಆಗುತ್ತದೆ ಇದಕ್ಕೆ ಅವಕಾಶ ಮಾಡಬೇಡಿ ಎಂದು ಮನವಿ ಮಾಡಿದರು.ಉದ್ಯೋಗ ಖಾತ್ರಿ ಯೋಜನೆಗೆ ಯಾವ ಪುಣ್ಯಾತ್ಮ ಮಹಾತ್ಮ ಗಾಂಧಿ ಹೆಸರಿಟ್ಟನೋ ಗೊತ್ತಿಲ್ಲ ಇದಕ್ಕೆ ಚಂಬಲ್ ಕಣಿವೆಯ ಡಕಾಯಿತರ ಹೆಸರನ್ನು ಇಲ್ಲವೇ ವೀರಪ್ಪನ್ ಹೆಸರನ್ನಿಟ್ಟಿದ್ದರೆ ಚೆನ್ನಾಗಿತ್ತು, ಯೋಜನೆಗೆ ಮಹಾತ್ಮ ಗಾಂಧಿ ಹೆಸರನ್ನಿಟ್ಟು ಅಪಮಾನವೆಸಗಲಾಗಿದೆ, ವ್ಯಾಪಕ ಅಕ್ರಮದ ತವರು ಉದ್ಯೋಗ ಖಾತ್ರಿ ಯೋಜನೆಯಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮತ್ತು ಇಂಜಿನಿಯರುಗಳು ಇಡೀ ತಾಲೂಕಿನ ಜನಸಾಮಾನ್ಯರಿಗೆ ಮಣ್ಣುತಿನ್ನಿಸಿದ್ದಾರೆ, ಜನಸಂಖ್ಯೆಗನುಗುಣವಾಗಿ ಕ್ರಿಯಾ ಯೋಜನೆಗಳು ತಯಾರಾಗಬೇಕು ಮತ್ತು ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆಗೊಳ್ಳಬೇಕು ಆದರೆ ಆ ಪ್ರಕ್ರಿಯೆಗಳು ನಡೆದಿಲ್ಲ, ಇಡೀ ಯೋಜನೆಯಲ್ಲಿ ಹೆಜ್ಜೆ ಹೆಜ್ಜೆಗೂ ಅಕ್ರಮದ ಸಾಕ್ಷ್ಯ ಇದೆ ಪ್ರಜಾ ರಾಜ್ಯದಲ್ಲಿ ಇಂಜಿನಿಯರುಗಳು ಮನಸ್ಸೊ ಇಚ್ಚೆ ವರ್ತಿಸುವ ಮೂಲಕ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆ ಎಂದರು. ತಾಲೂಕಿಗೆ ನಿಗದಿಯಾದ ಅನುದಾನಕ್ಕಿಂತ ಹೆಚ್ಚಿಗೆ ಅಂದರೆ 150ಕೋಟಿ ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿ 3ಕೋಟಿ ಸಪ್ಲೈ ಬಿಲ್ ಗಳನ್ನು ಡ್ರಾ ಮಾಡಲಾಗಿದೆ, ಕೆರೆ-ಕಟ್ಟೆಗಳ ಕೆಲಸವನ್ನು ಪೂರ್ಣಗೊಳಿಸದೇ ಎಂಬಿ ಬರೆಯಲಾಗಿದೆ, ನಕಲಿ ಜಾಬ್ ಕಾರ್ಡುಗಳನ್ನು ಸೃಷ್ಟಿಸಲಾಗಿದೆ ಆ ಮೂಲಕ ಅಮಾಯಕ ಜನರನ್ನು ವಂಚಿಸಲಾಗಿದೆ ಇದನ್ನು ಪ್ರಶ್ನಿಸಿದ್ದು ತಪ್ಪೇ? ಪ್ರಶ್ನಿಸಿದರೆ ಅಭಿವೃದ್ದಿ ನಿಂತು ಹೋಗುತ್ತಾ? ವಿಧಾನ ಸಭೆಯಲ್ಲಿ ಹಗಲು ರಾತ್ರಿ ಪ್ರತಿಭಟನೆ ಮಾಡಿದರಲ್ಲ, ಆಗ ಅಭಿವೃದ್ದಿ ನಿಂತು ಹೋಗಿತ್ತಾ ಎಂದು ಹಾಲಿ ಶಾಸಕರನ್ನು ಪರೋಕ್ಷವಾಗಿ ಚುಚ್ಚಿದ ಎಟಿಆರ್ ನನ್ನ ಹೋರಾಟದ ಉದ್ದೇಶ ಹಾಗೂ ಕಳಕಳಿಯನ್ನು ಅರಿಯಿರಿ ಎಂದರು. ನನ್ನ ಅಣ್ಣನ ಮಗನೇ ಬನ್ನೂರಿನಲ್ಲಿ ಅಧ್ಯಕ್ಷನಾಗಿದ್ದಾನೆ ಅಲ್ಲಿಂದಲೇ ಅಕ್ರಮಗಳ ತನಿಖೆ ಆರಂಭವಾಗಲಿ ಸಂತೋಷಿಸುತ್ತೇನೆ, ಪಟ್ಟಾಭಿರಾಮ ಶಾಲೆಯ ುದ್ಯೋಗ ಖಾತ್ರಿ ಕೆಲಸದ ಬಗ್ಗೆ ಕೇಳಬೇಕಿತ್ತು ಎಂದು ಹೇಳುವವರು ತಾವೇ ಅ ಬಗ್ಗೆ ಪ್ರಶ್ನಿಸಬಹುದಿತ್ತಲ್ಲವೇ ? ತಪ್ಪು ಯಾರು ಮಾಡಿದರೂ ತಪ್ಪೇ, ನಾನು ಆ ಪಾರ್ಟಿ ಈ ಪಾರ್ಟಿ ಎಂದು ಎಲ್ಲೂ ಹೇಳಿಲ್ಲ ಆದರು ನನ್ನ ಬಗ್ಗೆ ಸಣ್ಣತನದ ಆರೋಪ ಮಾಡಲಾಗಿದೆ ಸಣ್ಣತನ ನನ್ನ ಜಾಯಮಾನದಲ್ಲೇ ಇಲ್ಲ ನೈತಿಕತೆ ಇದ್ದರೆ ಅದನ್ನು ಅರಿತುಕೊಳ್ಳಲಿ ಎಂದರು. ಮಾನವೀಯತೆ ದೃಷ್ಟಿಯಿಂದ ತಾಳಿಬಾಳಿ ಹೋಗುತ್ತಿದ್ದೇನೆ, ಇತ್ತೀಚೆಗೆ ರಾಮನಾಥಪುರದಲ್ಲಿ ಸಿಕ್ಕಿಬಿದ್ದ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ ದೇಶದ್ರೋಹಿಯನ್ನು  ಜೊತೆಗಿಟ್ಟುಕೊಂಡು ಓಡಾಡುವ ಇವರಿಂದ ನಾನು ಕಲಿಯಬೇಕಾದುದೇನಿಲ್ಲ, ನನ್ನಲ್ಲಿ ಪಾಪದ ರಕ್ತವಿಲ್ಲ ಶುದ್ಧ ರಕ್ತವಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆಯ ಅಕ್ರಮದ ತೀವ್ರತೆ ಎಷ್ಟಿದೆ ಎಂದರೇ ಗ್ರಾಮ ಪಂಚಾಯ್ತಿಯೊಂದರ ಮಹಿಳಾ ಕಾರ್ಯದರ್ಶಿಯೋರ್ವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಪರಿಶೀಲನೆಗೆ ಬಂದಿದ್ದಾಗ ಖಾತ್ರಿ ಯೋಜನೆಯಲ್ಲಿ ಶೇ.1ರಷ್ಟು ಕೆಲಸವೂ ಆಗಿಲ್ಲ, ನಾನು ಆತ್ಮಹತ್ಯೆ ಮಾಡ್ಕೋತೀನಿ ಎಂದರು ಇದಕ್ಕಿಂತ ಹೆಚ್ಚಿಗೆ ಬೇರೇನೂ ಹೇಳಲು ಸಾಧ್ಯ ಎಂದರು.&lt;/div&gt;&lt;div align="justify"&gt;ಇದಕ್ಕೂ ಮುನ್ನ ಮಾತನಾಡಿದ ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ಜಿಲ್ಲಾ ಪಂಚಾಯ್ತಿಯ ಉಪಕಾರ್ಯದರ್ಶಿ ಬಾಲಕೃಷ್ಣ ತಾಲೂಕಿನ ಅಧಿಕಾರಿಗಳಿಗೆ ಟೋಪಿ ಹಾಕಿದ್ದಾರೆ ಆ ಮೂಲಕ ಜನತೆಯನ್ನು ವಂಚಿಸಿದ್ದಾರೆ ಎಂದರು. ತಾಲೂಕಿನಲ್ಲಿ ಕಳೆದ ವರ್ಷಕ್ಕೆ 22.80ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ಮಾಡಬೇಕಿತ್ತು ಆದರೆ ಬಾಲಕೃಷ್ಣರ ಕುಮ್ಮಕ್ಕಿನಿಂದ 300ಕೋಟಿಗೆ ಬೇಕಾಬಿಟ್ಟಿ ಕ್ರಿಯಾ ಯೋಜನೆ ಮಾಡಲಾಗಿದೆ 15ಒಕೋಟಿಗೆ ಅನುಮೋದನೆ ನೀಡಿ 3ಕೋಟಿ ಸಪ್ಲೈ ಬಿಲ್ ಪಡೆಯಲಾಗಿದೆ ಈ ಕುರಿತು ಕೇಂದ್ರ ಸರ್ಕಾರ ಡಿಸೆಂಬರ್ ಅಂತ್ಯದಲ್ಲೇ ನೋಟೀಸ್ ನೀಡಿ ಉದ್ಯೋಗ ಚೀಟಿ 1:6 ಆಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ಯೋಜನೆಯನ್ನು ಸ್ಥಗಿತಗೊಳಿಸಿತ್ತು ಆದರೆ ಇದನ್ನು ಸರಿಪಡಿಸಲಾಗದ ಅಧಿಕಾರಿಗಳು ಸಾಮೂಹಿಕ ವರ್ಗಾವಣೆಗೆ ಸಂಚು ರೂಪಿಸಿದ್ದರು ಈ ಮಾಹಿತಿ ತಿಳಿದ ಮಾಜಿ ಶಾಸಕ ಎ ಟಿ ರಾಮಸ್ವಾಮಿ ಜುಲೈ ತಿಂಗಳಿನಲ್ಲಿ ದೂರು ನೀಡಿದರು ಆಗ ಇಂಜಿನಿಯರುಗಳ ಅಕ್ರಮ ಬೆಳಕಿಗೆ ಬಂದಿದೆ ಎಂದರು. ಆದರೆ ರಾಮಸ್ವಾಮಿ ಯೋಜನೆಯ ದುಡ್ಡು ನಿಲ್ಲಿಸಿದ್ದಾರೆ ಎಂಬ ಆರೋಪ ಸರಿಯಾದುದಲ್ಲ ಜನರಿಗೆ ದಕ್ಕಬೇಕಾಗಿದ್ದ ಯೋಜನೆಯಲ್ಲಿ ಹಣ ಲೂಟಿ ಆಗುತ್ತಿದ್ದರೆ ನೋಡಿಕೊಂಡು ಕೂರಲು ಸಾಧ್ಯವೇ ಇಲ್ಲ ಇಂಜಿನಿಯರುಗಳಿಂದ ಜನರ ಕೂಲಿ ಹಣ ನಿಂತಿದೆ ಅವರನ್ನು ಶಿಕ್ಷಿಸಬೇಕು ಮತ್ತು ಹಣ ವಸೂಲು ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ರಾಜ್ಯಸಭಾ ಸದಸ್ಯ ಜವರೇಗೌಡ, ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ,ಮತ್ತಿತರ ಮುಖಂಡರು ಮಾತನಾಡಿದರು. &lt;/div&gt;&lt;div align="justify"&gt;ಆರೋಪ: ತಾಲೂಕು ಕಛೇರಿ ಆವರಣದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಭಾಗವಹಿಸದೇ ಸ್ಥಳೀಯ ಸಂಸ್ಥೆಯ ಜೆಡಿಎಸ್ ಪ್ರತಿನಿಧಿಗಳು ಜನರಿಗೆ ವಂಚನೆ ಮಾಡಿದ್ದಾರೆ ಎಂದು ಪ.ಪಂ ಸದಸ್ಯ ರವಿಕುಮಾರ್ ಆರೋಪಿಸಿದ್ದಾರೆ. ಜೆಡಿಎಸ್ ಸದಸ್ಯರುಗಳಿಗೆ ಜನರ ಸಮಸ್ಯೆಗಳಿಗಿಂತ ಪಕ್ಷದ ಸಭೆ ಮುಖ್ಯವಾಗಿದೆ ಎಂದು ಟೀಕಿಸಿದ್ದಾರೆ.  &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-2130132569112926089?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/2130132569112926089/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=2130132569112926089' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/2130132569112926089'/><link rel='self' type='application/atom+xml' href='http://www.blogger.com/feeds/1587918947517889245/posts/default/2130132569112926089'/><link rel='alternate' type='text/html' href='http://janathamadhyama.blogspot.com/2010/09/blog-post_04.html' title='ನೈತಿಕ ಬೆಂಬಲ ನೀಡಿದರೆ ಭ್ರಷ್ಟಾಚಾರದ ವಿರುದ್ದ ಹೋರಾಟ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-3197570248827276536</id><published>2010-09-03T07:49:00.000-07:00</published><updated>2010-09-03T08:26:57.382-07:00</updated><title type='text'>ನೈಮತುಲ್ಲಾ ಷರೀಫ್ ಗೆ ಅಮೇರಿಕಾ ವಿ.ವಿ ಪಿಎಚ್ ಡಿ</title><content type='html'>&lt;a href="http://3.bp.blogspot.com/_wLii8_c5EdY/TIELsVMuUnI/AAAAAAAAAmg/acdVRXVhlBc/s1600/Image0017.JPG"&gt;&lt;img id="BLOGGER_PHOTO_ID_5512700275110859378" style="DISPLAY: block; MARGIN: 0px auto 10px; WIDTH: 356px; CURSOR: hand; HEIGHT: 400px; TEXT-ALIGN: center" alt="" src="http://3.bp.blogspot.com/_wLii8_c5EdY/TIELsVMuUnI/AAAAAAAAAmg/acdVRXVhlBc/s400/Image0017.JPG" border="0" /&gt;&lt;/a&gt;&lt;br /&gt;&lt;div align="justify"&gt;ಅರಕಲಗೂಡು: ಇಲ್ಲಿಗೆ ಸಮೀಪದ ಗೊರೂರು ಎ ಎನ್ ವಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ನೈಮತುಲ್ಲಾ ಷರೀಫ್ ಗೆ ಅಮೇರಿಕ ದೇಶದ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಿದೆ.&lt;/div&gt;&lt;div align="justify"&gt;ನೈಮತುಲ್ಲಾ ಷರೀಫ್ ಎ ಎನ್ ವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಪಕರಾಗಿದ್ದು "ಇಂಡೋ ಪರ್ಶಿಯನ್ ಸಿಂಥಸಿಸ್ ಡ್ಯೂರಿಂಗ್ ಮೆಡೀವಲ್ ಪೀರಿಯಡ್(1206 ಎಡಿ ನಿಂದ 1707 ಎಡಿ) ಎ ಕ್ರಿಟಿಕಲ್ ಸ್ಟಡಿ" ಎಂಬ ಮಹಾ ಪ್ರಬಂಧವನ್ನು ಅಮೇರಿಕಾ ದೇಶದ ಗೋಲ್ಡನ್ ಗೇಟ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ವಿಶ್ವ ವಿದ್ಯಾಲಯವು ಅವರ ಪ್ರಬಂಧಕ್ಕೆ ಮಾನ್ಯತೆ ನೀಡಿ ಪಿಎಚ್ ಡಿ ಪದವಿ ನೀಡಿದೆ. ಡಾಡಬ್ಲ್ಯೂ.ಪಿ. ಮಾರ್ಟಿನ್ ಪ್ರಬಂದ ರಚನೆಗೆ ಮಾರ್ಗದರ್ಶನ ನೀಡಿದ್ದರು. &lt;/div&gt;&lt;div align="justify"&gt;&lt;strong&gt;ಶ್ರಾವಣ ಪೂಜೆ:&lt;/strong&gt; ಪಟ್ಟಣದ ವಾಸವಿ ವನಿತಾ ಸಂಘದ ವತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಛತ್ರದಲ್ಲಿ ಲಕ್ಷ್ಮೀ ವೆಂಕಟೇಶ್ವರಮಣ ಸ್ವಾಮಿ ಹಾಗೂ 7ಬೆಟ್ಟದ ಪೂಜೆಯನ್ನು ಲೋಕಕಲ್ಯಾಣಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಪಿ ಎಸ್ ಎನ್ ಪ್ರಸಾದ್ ತಿಳಿಸಿದ್ದಾರೆ. &lt;/div&gt;&lt;div align="justify"&gt;&lt;strong&gt;ಶಿಕ್ಷಕರ ದಿನಾಚರಣೆ: &lt;/strong&gt;ತಾಲೂಕಿನಲ್ಲಿ  ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ಎಲ್ಲಾ ಶಿಕ್ಷಕರೂ ಕಡ್ಡಾಯವಾಗಿ ಹಾಜರಿರುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಂ ಮನವಿ ಮಾಡಿದ್ದಾರೆ. ಪಟ್ಟಣದ ಶಿಕ್ಷಕರ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿರುವ  ಕಾರ್ಯಕ್ರಮಕ್ಕೆ ಖ್ಯಾತ ರಂಗಕರ್ಮಿ ಹಾಗೂ ಚಿತ್ರನಟ ಪ್ರೊಪೆಸರ್ ಪಿ.ಎಸ್. ಲೋಹಿತಾಶ್ವ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ಎ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. &lt;/div&gt;&lt;div align="justify"&gt;&lt;strong&gt;ಜನಸಂಪರ್ಕ ಸಭೆ&lt;/strong&gt; : ತಾಲೂಕು ಕಸಬಾ ಹೋಬಳಿ ಮಟ್ಟದ ಜನಸ್ಪಂದನ ಸಭೆಯನ್ನು ಸೆ.4 ರಂದು ಬೆಳಿಗ್ಗೆ 11ಗಂಟೆಗೆ ತಾಲ್ಲೂಕು ಕಛೇರಿ ಆವರಣದಲ್ಲಿ ನಡೆಯಲಿದೆ. ಈ ಸಂಬಂಧ ಪ್ರಕಟಣೆ ನೀಡಿರುವ ತಹಸೀಲ್ದಾರ್ ಸವಿತಾ ಜನಸ್ಪಂದನ ಸಭೆಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸ ಬೇಕೆಂದು ಮನವಿ ಮಾಡಿದ್ದಾರೆ.&lt;/div&gt;&lt;div align="justify"&gt;&lt;strong&gt;ನೂತನ ಕಟ್ಟಡ ನಿರ್ಮಾಣದ ಭರವಸೆ&lt;/strong&gt;&lt;/div&gt;&lt;div align="justify"&gt;&lt;strong&gt;ಅರಕಲಗೂಡು:&lt;/strong&gt; ಗೊರೂರು ಗ್ರಾಮ ಪಂಚಾಯಿತಿಗೆ ನೂತನ ಕಟ್ಟಡವನ್ನು ತಮ್ಮ ಅವಧಿಯಲ್ಲೆ ನಿರ್ಮಿಸುವ ಬದ್ದತೆಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ದ್ಯಾವೇಗೌಡ ಹೇಳಿದ್ದಾರೆ. ಇಂದು ಗೊರೂರು ಗ್ರಾಮಕ್ಕೆ ಅಧಿಕೃತ ಭೇಟಿ ನೀಡಿದ್ದ ಅವರು ಪಂಚಾಯ್ತಿ ವ್ಯಾಪ್ತಿಯ ಅಭಿವೃದ್ದಿಯನ್ನು ಪರಿಶೀಲಿಸಿದರು, ಇದೇ ಸಂಧರ್ಭದಲ್ಲಿ ಕಾರ್ಯ ನಿರ್ವಹಿಸಲು ಅತ್ಯಂತ ಕಿರಿದಾಗಿದ್ದ ಪಂಚಾಯ್ತಿ ಕಟ್ಟಡವನ್ನು ಗಮನಿಸಿ ತಮ್ಮ ಅವಧಿಯಲ್ಲಿಯೇ ಗೊರೂರು ಗ್ರಾಮ ಪಂಚಾಯ್ತಿಗೆ ನೂತನ ಕಟ್ಟಡ ನಿರ್ಮಿಸಿಕೊಡಲಾಗುವುದು ಎಂದರು. ಉಪಾಧ್ಯಕ್ಷರ ಜೊತೆ ಹಾಸನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಅನಂತರಾಜು, ಗ್ರಾ.ಪಂ. ಅಧ್ಯಕ್ಷೆ ಕಮಲಮ್ಮ, ಉಪಾಧ್ಯಕ್ಷ ಪ್ರಶಾಂತ್ ಮತ್ತು ಪಂಚಾಯ್ತಿ ಸದಸ್ಯರುಗಳು ಹಾಗೂ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಮಣಿ ಇದ್ದರು. &lt;/div&gt;&lt;div&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-3197570248827276536?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/3197570248827276536/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=3197570248827276536' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/3197570248827276536'/><link rel='self' type='application/atom+xml' href='http://www.blogger.com/feeds/1587918947517889245/posts/default/3197570248827276536'/><link rel='alternate' type='text/html' href='http://janathamadhyama.blogspot.com/2010/09/blog-post_03.html' title='ನೈಮತುಲ್ಲಾ ಷರೀಫ್ ಗೆ ಅಮೇರಿಕಾ ವಿ.ವಿ ಪಿಎಚ್ ಡಿ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_wLii8_c5EdY/TIELsVMuUnI/AAAAAAAAAmg/acdVRXVhlBc/s72-c/Image0017.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-8700591586614802190</id><published>2010-09-02T06:29:00.000-07:00</published><updated>2010-09-02T08:30:36.201-07:00</updated><title type='text'>ಅರಕಲಗೂಡಿನಲ್ಲಿ ರಾಧಾ-ಕೃಷ್ಣರ ಸಮಾವೇಶ</title><content type='html'>&lt;a href="http://3.bp.blogspot.com/_wLii8_c5EdY/TH_DC-g6LkI/AAAAAAAAAmY/L_cxp6LYr5k/s1600/55555.JPG"&gt;&lt;img id="BLOGGER_PHOTO_ID_5512338924832960066" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 264px; TEXT-ALIGN: center" alt="" src="http://3.bp.blogspot.com/_wLii8_c5EdY/TH_DC-g6LkI/AAAAAAAAAmY/L_cxp6LYr5k/s400/55555.JPG" border="0" /&gt;&lt;/a&gt;&lt;br /&gt;&lt;div align="justify"&gt;&lt;/div&gt;&lt;br /&gt;&lt;div align="justify"&gt;ಅರಕಲಗೂಡು: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಟ್ಟಣದಲ್ಲಿ ರಾಧಾ-ಕೃಷ್ಣ ವೇಷದಾರಿಗಳ ಸಮಾವೇಶ ನಿವೇದಿತಾ ಶಾಲೆಯ ಆಶ್ರಯದಲ್ಲಿ ಏರ್ಪಾಟಾಗಿತ್ತು. ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆದ ಸಮಾವೇಶದಲ್ಲಿ 100ಕ್ಕೂ ಅಧಿಕ ರಾಧಾ-ಕೃಷ್ಣರ ವೇಷಧಾರಿ ಮಕ್ಕಳು ಪಾಲ್ಗೊಂಡಿದ್ದರು. 1ರಿಂದ 7ನೇ ತರಗತಿಯವರೆಗಿನ ಮಕ್ಕಳು ವಿವಿಧ ರೀತಿಯ ಉಡುಗೆ ಧರಿಸಿ ರಾಧ-ಕೃಷ್ಣರಾಗಿ ಕಂಗೊಳಿಸಿದರು, ಮುಸಲ್ಮಾನ ಭಾಂಧವರ ಮಕ್ಕಳು ಸಹಾ ಕೃಷ್ಣ-ರಾಧೆಯ ವೇಷಧರಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು. ಇದೇ ಸಂಧರ್ಭದಲ್ಲಿ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಸಹಾ ಏರ್ಪಾಟಾಗಿತ್ತು. ಸಮಾವೇಶವನ್ನು ವಾಸವಿ ಮಹಿಳಾ ಸಮಾಜದ ಪದ್ಮಾವತಮ್ಮ ಉದ್ಘಾಟಿಸಿದರು. ರಾಗಿಣಿ-ಅಕ್ಷತಾ ಪ್ರಾರ್ಥಿಸಿ, ನಂದಿನಿ ಸ್ವಾಗತಿಸಿದರು, ಲತಾ ವಂದಿಸಿ ರಂಜಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕೃಷ್ಣ ವೇಷಧಾರಿ ವಿಜೇತರ ವಿವರ: ತೇಜಸ್ ಎಸ್ ಕಶ್ಯಪ್ (ಪ್ರಥಮ) ಜ್ಯೋತಿ ಆಂಗ್ಲಶಾಲೆ, ಶ್ರೀರಾಂ(ದ್ವಿತಿಯ) ನಿವೇದಿತಾ ಶಾಲೆ, ಪೃಥ್ವಿ (ತೃತೀಯ). ರಾಧೆ ವೇಷಧಾರಿ ವಿಜೇತರು: ಪರ್ವಿತ(ಪ್ರಥಮ), ಮಾನ್ಯ ಎಚ್. ಎಂ(ದ್ವಿತಿಯ), ಮೇಘ(ತೃತೀಯ). ಭಗವದ್ಗೀತೆ ಕಂಠಪಾಠ ವಿಜೇತರು: ಮೇಘನಾ(ಪ್ರಥಮ),ಅನುಕೌಶಿಕ್(ದ್ವಿತಿಯ)ಸುರಭಿ ಎಂ(ತೃತಿಯ). &lt;/div&gt;&lt;br /&gt;&lt;div align="justify"&gt;ಅರಕಲಗೂಡು: ಜಾತ್ಯಾತೀತ ಜನತಾದಳದ ಕಾರ್ಯಕರ್ತರ ಸಭೆ ಸೆಪ್ಟಂಬರ್ 4ರಂದು ಬೆಳಿಗ್ಗೆ 11ಗಂಟೆಗೆ ಶಿಕ್ಷಕರ ಭವನದಲ್ಲಿ ಏರ್ಪಾಟಾಗಿದೆ ಎಂದು ಜೆಡಿಎಸ್ ಮುಖಂಡ ತಾಲೂಕು ಪಂಚಾಯ್ತಿ ಅಧ್ಯಕ್ಷ ಎಚ್ ಮಾದೇಶ್ ತಿಳಿಸಿದ್ದಾರೆ. ಅಂದಿನ ಸಭೆಗೆ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ರಾಜ್ಯ ಸಭಾ ಸದಸ್ಯ ಎಚ್ ಕೆ ಜವರೇಗೌಡ, ಕೃಷಿಕ ಸಮಾಜದ ಅಧ್ಯಕ್ಷ ಎಂ ಸಿ ರಂಗಸ್ವಾಮಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮುತ್ತಿಗೆ ರಾಜೆಗೌಡ, ಮತ್ತಿತರ ಜೆಡಿಎಸ್ ಮುಖಂಡರು ಭಾಗವಹಿಸುವರು, ಮಾಜಿ ಶಾಸಕ ಎ ಟ ರಾಮಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದ್ದಾರೆ.&lt;/div&gt;&lt;br /&gt;&lt;div align="justify"&gt;&lt;strong&gt;ಗೋಹತ್ಯೆ ಪ್ರತಿಭಟನೆ:&lt;/strong&gt; ಗೋ ಹತ್ಯೆ ಕಾಯ್ದೆಗೆ ಅಂಕಿತಾ ಹಾಕುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ಘಟಕ ಸೆ.3ರಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಮುಖಂಡ ಕೇಶವೇಗೌಡ ತಿಳಿಸಿದ್ದಾರೆ. &lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-8700591586614802190?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/8700591586614802190/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=8700591586614802190' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/8700591586614802190'/><link rel='self' type='application/atom+xml' href='http://www.blogger.com/feeds/1587918947517889245/posts/default/8700591586614802190'/><link rel='alternate' type='text/html' href='http://janathamadhyama.blogspot.com/2010/09/blog-post.html' title='ಅರಕಲಗೂಡಿನಲ್ಲಿ ರಾಧಾ-ಕೃಷ್ಣರ ಸಮಾವೇಶ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_wLii8_c5EdY/TH_DC-g6LkI/AAAAAAAAAmY/L_cxp6LYr5k/s72-c/55555.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-9158765567334604685</id><published>2010-08-27T08:05:00.000-07:00</published><updated>2010-08-27T08:50:42.398-07:00</updated><title type='text'>ಅಂಗಮಾರಿಯಿಂದ ಮುಕ್ತ ಆಲೂಗಡ್ಡೆ ಬೆಳೆ, ರೈತರ ಮೊಗದಲ್ಲಿ ಮೂಡಿದ ಹರ್ಷ</title><content type='html'>&lt;a href="http://2.bp.blogspot.com/_wLii8_c5EdY/THfUivRyA-I/AAAAAAAAAmQ/lF2CQKou4tw/s1600/DSC_7294.jpg"&gt;&lt;img id="BLOGGER_PHOTO_ID_5510106362382779362" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 266px; TEXT-ALIGN: center" alt="" src="http://2.bp.blogspot.com/_wLii8_c5EdY/THfUivRyA-I/AAAAAAAAAmQ/lF2CQKou4tw/s400/DSC_7294.jpg" border="0" /&gt;&lt;/a&gt;&lt;br /&gt;&lt;div align="justify"&gt;ಅರಕಲಗೂಡು: ಜಿಲ್ಲೆಯ ವಿವಿದೆಡೆ ಬೆಳೆಯಲಾಗಿರುವ ಆಲೂಗಡ್ಡೆ ಬೆಳೆ ಅಂಗಮಾರಿಗೆ ಸಿಲುಕಿದ್ದು ರೈತರು ಸಂಕಷ್ಟದಲ್ಲಿದ್ದಾರೆ . ಆದರೆ ತಾಲೂಕಿನಲ್ಲಿ ಪೊಟ್ಯಾಟೋ ಕ್ಲಬ್ ವತಿಯಿಂದ ವಿತರಿಸಲಾಗಿರುವ ಧೃಢೀಕೃತ ಆಲೂಗಡ್ಡೆ ಬಿತ್ತಿದ ರೈತರ ಬೆಳೆ ಅಂಗಮಾರಿಯಿಂದ ಮುಕ್ತವಾಗಿದ್ದು ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.ಇಂತಹದ್ದೊಂದು ಹರ್ಷಕ್ಕೆ ಕಾರಣವಾಗಿದ್ದು ತಾಲ್ಲೂಕಿನಲ್ಲಿ ರೈತರ ಹಿತಾಸಕ್ತಿಗಾಗಿ ಸ್ಥಾಪಿತವಾಗಿರುವ ಪೊಟ್ಯಾಟೋ ಕ್ಲಬ್!. ಪಂಜಾಬ್ ರಾಜ್ಯದಿಂದ ಸುಮಾರು 5ಲಾರಿ ಲೋಡು ಧೃಢೀಕೃತ ಆಲೂಗಡ್ಡೆಯನ್ನು ಕ್ಲಬ್ ವತಿಯಿಂದ ತರಿಸಿ 600ಚೀಲ ಆಲೂಗಡ್ಡೆಯನ್ನು ಪ್ರಾಯೋಗಿಕವಾಗಿ ರೈತರಿಗೆ ನೀಡಿತ್ತು. &lt;/div&gt;&lt;div align="justify"&gt;ಕಳೆದ 2ವರ್ಷಗಳಿಂದ ಜಿಲ್ಲೆಯ ಸುಮಾರು 40ಸಾವಿರ ಹೆಕ್ಟೇರುಗಳಲ್ಲಿ ಬೆಳೆದಿದ್ದ ಆಲೂಗಡ್ಡೆ ಅಂಗಮಾರಿಗೆ ತುತ್ತಾಗಿ ನೂರಾರು ಕೋಟಿರೂ  ನಷ್ಟ ಸಂಭವಿಸಿತ್ತು. ಬೆಳೆ ಕಳೆದುಕೊಂಡ ರೈತರಿಗೆ ಬೆಳೆಗೆ ಕಟ್ಟಿದ ವಿಮಾ ಹಣವಾಗಲಿ ಸರ್ಕಾರದ ಪರಿಹಾರ ಧನವಾಗಲಿ ದೊರೆಯದೇ ಹಲವು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ರಾಜ್ಯ ಸರ್ಕಾರ ಕೂಡ ಜಿಲ್ಲೆಯ ರೈತರ ಸಂಕಷ್ಟಕ್ಕೆ ಸ್ಪಂದಿಸಿರಲಿಲ್ಲ. ಕರ್ನಾಟಕ ರಾಜ್ಯ ಬೀಜ ನಿಗಮ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದರೂ ಸಹಾ ಆಲೂಗಡ್ಡೆ ಬಿತ್ತನೆ ಬೀಜ ನಮ್ಮ ರೈತರಿಗೆ ಧೃಢೀಕೃತವಾಗಿ ಲಭ್ಯವಿರಲಿಲ್ಲ, ಪರಿಣಾಮ ರೈತನ ಗೋಳು ಕೇಳುವವರು ದಿಕ್ಕಿಲ್ಲದಂತಾಗಿತ್ತು. ಈ ಸಂಧರ್ಭದಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ರೈತರ ಸಹಕಾರದಿಂದ ಯೋಗಾರಮೇಶ್   ಪೊಟ್ಯಾಟೋ ಕ್ಲಬ್ ಗೆ ಚಾಲನೆ ನೀಡಿದರ. ಕ್ಲಬ್   ವತಿಯಿಂದ ಆಲೂ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳ ಚಿಂತನ-ಮಂಥನ ನಡೆಯಿತು. ಆಲೂಬೆಳೆ ಹಾಗೂ ಬಿತ್ತನೆ ಬೀಜದ ಪ್ರಾತ್ಯಕ್ಷಿಕೆ ಅರಿಯಲು ತಾಲೂಕಿನ ರೈತರನ್ನು ಕ್ಲಬ್ ವತಿಯಿಂದ ಪಂಜಾಬ್ ಗೆ ಕಳುಹಿಸಲಾಯಿತು. ಅಷ್ಟೇ ಅಲ್ಲ,  ಅಲ್ಲಿ ಆಲೂ ಬಿತ್ತನೆ ಬೀಜ ಉತ್ಪಾದಿಸುವ ದೊಡ್ಡ ರೈತರನ್ನು , ತಜ್ಞರನ್ನು ತಾಲೂಕಿಗೆ ಕರೆಸಿ ಸ್ಥಳೀಯ ಕೃಷಿ ಅಧಿಕಾರಿಗಳ ಸಹಾಯದೊಂದಿಗೆ ದೃಶ್ಯರೂಪದ ಪ್ರಾತ್ಯಕ್ಷಿಕೆ ಮತ್ತು ರೈತರಿಗೆ ಬೆಳೆಯಲ್ಲಿ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ದೇಶದ ಪ್ರಸಿದ್ದ ಕೀಟ ಶಾಸ್ತ್ರಜ್ಞ ಡಾ ರಾವುಲ್ ಮತ್ತು ವಿಜ್ಞಾನಿಗಳ ತಂಡವೂ ಕಾಲಾನುಕಾಲಕ್ಕೆ ರೈತರ ಜಮೀನುಗಳಿಗೆ ತೆರಳಿ ಬೆಳೆಯನ್ನು ಪರಿಶೀಲಿಸಿದ್ದರಲ್ಲದೇ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ತೋರಿಸಕೊಟ್ಟಿದ್ದರು. ಕ್ಲಬ್ ವತಿಯಿಂದ ಧೃಢೀಕೃತ ಆಲೂಗಡ್ಡೆ ಪಡೆದ ರೈತರಿಗೆ ಉಚಿತ ಔಷದ ಹಾಗೂ ಸ್ಪ್ರೇಯರ್ ಗಳನ್ನು ಸಹಾ ನೀಡಲಾಗಿತ್ತು. ಆಲೂಬಿತ್ತನೆ ಮಾಡುವಾಗ ಬೀಜೋಪಚಾರದಿಂದ ಹಿಡಿದು ಬೆಳೆ ಬರುವವರೆಗೂ ರೈತರು,  ತಜ್ಞರು ಸೂಚಿಸಿದ ಕ್ರಮಗಳನ್ನೇ ಅನುಸರಿಸಿದ್ದರು. ಪರಿಣಾಮವಾಗಿ ಧೃಢೀಕೃತ ಬಿತ್ತನೆಯ ಆಲೂಗಡ್ಡೆ ಬೆಳೆಯ ಗಿಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ದಪ್ಪ ಸೈಜಿನ ಆಲೂಗಡ್ಡೆ ಬಿಟ್ಟಿದೆ. ಇಳುವರಿ ಅತ್ಯುತ್ತಮವಾಗಿದ್ದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ನಿರೀಕ್ಷೆಯಲ್ಲಿರುವಾಗಲೇ ಇಲ್ಲಿ ನ ಆಲೂಗಡ್ಡೆಯನ್ನು ಕೊಳ್ಳಲು ಪಂಜಾಬ್ ರಾಜ್ಯದಿಂದ ಬೇಡಿಕೆ ಬಂದಿದೆ ಎನ್ನುತ್ತಾರೆ ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಯೋಗಾರಮೇಶ್.  ಈಗಾಗಲೇ ಆಲೂಗಡ್ಡೆಯನ್ನು ಸ್ಯಾಂಪಲ್ ಆಗಿ ಪಂಜಾಬ್ ಗೆ ಕಳುಹಿಸಲಾಗಿದೆ. ಚಿಪ್ಸ್ ತಯಾರಿಸುವ ಕಂಪನಿಗಳು ಈ ಆಲೂಗಡ್ಡೆ ಕೊಳ್ಳಲು ಒಲವು ವ್ಯಕ್ತಪಡಿಸಿವೆ ಎನ್ನುತ್ತಾರೆ ಕ್ಲಬ್ ನ ಮುಖಂಡ ರಾಜೇಂದ್ರ. ಪ್ರಮಾಣೀಕರಿಸಿದ ಬೀಜದ ಆಲೂಗಡ್ಡೆ ಬೆಳೆಯ ಪಕ್ಕದಲ್ಲೇ ಪ್ರಮಾಣೀಕರಿಸದ ಕಡಿಮೆ ಬೆಲೆಯ ಆಲೂಗಡ್ಡೆ ಯನ್ನು ಇತರೆ ರೈತರು ಬೆಳೆದಿದ್ದು ಅದು ಅಂಗಮಾರಿಗೆ ತುತ್ತಾಗಿದೆ ಹಾಗೂ ಕೆಲವೆಡೆ ಕರಿಕಡ್ಡಿ ರೋಗದ ಭಾಧೆಗೆ ಬೆಳೆ ಸಿಲುಕಿದೆ. ಜಿಲ್ಲಾ ಆಡಳಿತವೂ ಸಹಾ ಈ ಬಾರಿ ಪ್ರಮಾಣೀಕೃತ/ಪ್ರಮಾಣೀಕರಿಸದ ಆಲೂಗಡ್ಡೆ ಬಿತ್ತನೆ ಬೀಜಕ್ಕೆ ವ್ಯವಸ್ಥೆ ಮಾಡಿತ್ತಾದರೂ ಹೆಚ್ಚಿನ ಮಂದಿ ಕಡಿಮೆ ಬೆಲೆಗೆ ಸಿಗುವ ಸಾಧಾರಣ ಬಿತ್ತನೆ ಬೀಜವನ್ನೆ ಪಡೆದಿದ್ದರೂ ಹಾಗೂ ಕ್ರಮಬದ್ದ ಬೇಸಾಯ ವಿಧಾನವನ್ನು ಅನುಸರಿಸದಿದ್ದುದರಿಂದ ಅಂತಹ ಬೆಳೆಗಳು ಅಂಗಮಾರಿ ಮತ್ತು ಕರಿಕಡ್ಡಿ ರೋಗಕ್ಕೆ ತುತ್ತಾಗಿವೆ. ಈ ನಡುವೆ ಪೊಟ್ಯಾಟೋ ಕ್ಲಬ್ ನ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು ಮುಂದಿನ ಭಾರಿ ರೈತರನ್ನು ಮತ್ತುಷ್ಟು ಜಾಗೃತಿ ಗೊಳಿಸಿ ಸಂಕಷ್ಟದಿಂದ ಪಾರುಮಾಡಲು ಯತ್ನಿಸಲಾಗುವುದು ಹಾಗೂ ರೈತರ ಸಹಕಾರದಿಂದ ಸೂಕ್ತ ಮಾರುಕಟ್ಟೆ ವ್ಯವಸ್ಥೆಗೂ ಪ್ರಯತ್ನಿಸಲಾಗುವುದು ಎನ್ನುತ್ತಾರೆ ಕ್ಲಬ್ ನ ಅಧ್ಯಕ್ಷ ಯೋಗಾರಮೇಶ್.&lt;/div&gt;&lt;div align="justify"&gt; &lt;/div&gt;&lt;div align="justify"&gt;ಅರಕಲಗೂಡು: ತಾಲೂಕಿನಲ್ಲಿ ಬಾಕಿ ಉಳಿದಿರುವ ವೃದ್ದಾಪ್ಯ ವೇತನ/ವಿಧವಾ ವೇತನ/ಅಂಗವಿಕಲರ ವೇತನಗಳ ಕಡತವನ್ನು ವಾರದೊಳಗೆ ವಿಲೇ ಮಾಡಲಾಗುವುದೆಂದು ಕಂದಾಯಾಧಿಕಾರಿಗಳು ತಿಳಿಸಿದ್ದಾರೆಂದು ಪಟ್ಟಣ ಪಂಚಾಯ್ತಿ ಸದಸ್ಯ ರಾಮಣ್ಣ ಹೇಳಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಪಿಂಚಣಿ ವೇತನಗಳ ಅರ್ಜಿಗಳು ಬಾಕಿ ಉಳಿದಿದ್ದು ಕಂದಾಯ ಇಲಾಖೆ ನೌಕರರು ಅವುಗಳನ್ನು ವಿಲೇ ಮಾಡಲು ಸಾರ್ವಜನಿಕರನ್ನು ಸತಾಯಿಸುತ್ತಿರುವ ಬಗ್ಗೆ ದೂರುಗಳಿತ್ತು ಈ ಹಿನ್ನೆಲೆಯಲ್ಲಿ ಪ.ಪಂ ಉಪಾಧ್ಯಕ್ಷ ರಮೇಶ್, ಸದಸ್ಯರಾದ ಮುನ್ನಾ, ಶಂಕರಯ್ಯ ಮತ್ತಿತರರು ಶುಕ್ರವಾರ ತಹಸೀಲ್ದಾರ್ ಸವಿತಾರನ್ನು ಭೇಟಿ ಆಗಿದ್ದೆವು. ಈ ಸಂಧರ್ಭದಲ್ಲಿ ಅವರು ಬಾಕಿ ಉಳಿದಿದ್ದ 800ಕಡತಗಳನ್ನು ವಿಲೇ ಮಾಡಲಾಗಿದೆ ಇನ್ನುಳಿದ 200ರಷ್ಟು ಕಡತಗಳಿಗೆ ಈ ತಿಂಗಳ ಅಂತ್ಯದೊಳಗೆ ವಿಲೇ ಮಾಡಲಾಗುವುದು, ಯಾವುದೇ ದೂರುಗಳಿದ್ದರೂ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ್ದಾರೆ ಎಂದರು. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-9158765567334604685?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/9158765567334604685/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=9158765567334604685' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/9158765567334604685'/><link rel='self' type='application/atom+xml' href='http://www.blogger.com/feeds/1587918947517889245/posts/default/9158765567334604685'/><link rel='alternate' type='text/html' href='http://janathamadhyama.blogspot.com/2010/08/blog-post_27.html' title='ಅಂಗಮಾರಿಯಿಂದ ಮುಕ್ತ ಆಲೂಗಡ್ಡೆ ಬೆಳೆ, ರೈತರ ಮೊಗದಲ್ಲಿ ಮೂಡಿದ ಹರ್ಷ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_wLii8_c5EdY/THfUivRyA-I/AAAAAAAAAmQ/lF2CQKou4tw/s72-c/DSC_7294.jpg' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-1198034065350988726</id><published>2010-08-24T08:17:00.000-07:00</published><updated>2010-08-24T09:00:17.709-07:00</updated><title type='text'>ರಕ್ಷಾ ಸಮಿತಿ ಸಭೆಯಲ್ಲಿ ಬಯಲಾದ ಸಾರ್ವಜನಿಕ ಆಸ್ಪತ್ರೆ ಹುಳುಕು</title><content type='html'>ಅರಕಲಗೂಡು: ಕಳೆದ 4ತಿಂಗಳಿನಿಂದಲೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳಿಗೆ ಆಹಾರ ಒದಗಿಸದೇ ನಿರ್ಲಕ್ಷ್ಯ ವಹಿಸಿರುವುದು, ಅಸಮರ್ಪಕ ಸ್ವಚ್ಚತೆ ಕೆಲಸ, ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮಕ್ಕೆ ಫಿಜಿಶಿಯನ್ ಗಳ ಅಸಹಕಾರ ಹೀಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಲವು ವೈಫಲ್ಯಗಳು ಇಂದು ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತಲ್ಲದೇ ಕೆಲ ಸಿಬ್ಬಂದಿಗಳ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಲಾಯಿತು.&lt;br /&gt;&lt;div align="justify"&gt;        ಹಲವು ದಿನಗಳಿಂದ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯಕ್ಕೆ ಒಳಗಾಗಿದ್ದ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದ ಶಾಸಕ ಎ ಮಂಜು ಆಸ್ಪತ್ರೆ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಸಂಧರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಶೀತಲ್ ಕುಮಾರ್ ಕೆಟ್ಟಿರುವ ಎಕ್ಸ್ ರೇ ಯಂತ್ರವನ್ನು 2ತಿಂಗಳೊಳಗಾಗಿ ಸರಿಪಡಿಸಲಾಗುವುದು, ನೂತನ ಕಟ್ಟಡವನ್ನು 15ದಿನಗಳೊಳಗಾಗಿ ವಶಕ್ಕೆ ಪಡೆಯಲಾಗುವುದು, ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ತಿಂಗಳಿಗೊಮ್ಮ ನಡೆಸಲಾಗುವುದು ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಔಷಧ ಮಾತ್ರೆ, ಅಂಬ್ಯುಲೆನ್ಸ್ ಸೇವೆ ಒದಗಿಸಿದರೆ ಎಪಿಎಲ್ ಕಾರ್ಡು ದಾರರಿಗೆ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಪ್ರತಿ ಕಿಮಿಗೆ 1ರೂ. ಪಟ್ಟಣದಿಂದ ಹಳ್ಳಿಗೆ ಅಂಬ್ಯುಲೆನ್ಸ್ ಸೇವೆ ಒದಗಿಸಿದರೆ ಪ್ರತಿ ಕಿಮಿಗೆ 4ರೂ ದರ ಪಡೆಯಲಾಗುವುದು ಎಂದರು. ಆಸ್ಪತ್ರೆಗೆ ವಾರ್ಷಿಕವಾಗಿ 8.86ಲಕ್ಷರೂಪಾಯಿ ವೆಚ್ಚದಲ್ಲಿ ಔಷಧ ಮಾತ್ರೆ ಖರೀದಿಗೆ ಅವಕಾಶವಿದೆ ಈ ವರ್ಷ ಸದರಿ ವೆಚ್ಚವನ್ನು ಬಳಸಲಾಗಿದೆ ಎಂದರು. ಆಗ ಮದ್ಯೆ ಪ್ರವೇಶಿಸಿ ಮಾತನಾಡಿ ಶಾಸಕ ಎ ಮಂಜು ಸಾರ್ವಜನಿಕರಿಗೆ ಮಾಹಿತಿಯನ್ನು ಫಲಕದ ಮೇಲೆ ಪ್ರಕಟಿಸಬೇಕು, ರೋಗಿಗಳಿಗೆ ತೊಂದರೆಯಾಗದಂತೆ ಆರೋಗ್ಯ ಸೇವೆ ಒದಗಿಸಲು ಕಾಳಜಿ ವಹಿಸಬೇಕು ಯಾವುದೇ ಕಾರಣಕ್ಕೂ ಸೂಜಿ-ಮಾತ್ರೆಗಳಿಗೆ ಖಾಸಗಿ ಅಂಗಡಿಗಳಿಗೆ ಚೀಟಿ ಬರೆಯಬಾರದು ಈ ಬಗ್ಗೆ ದೂರುಗಳು ಬಂದರೆ ಅದನ್ನು ತಾವು ಸಹಿಸುವುದಿಲ್ಲ ಎಂದು ವೈದ್ಯರುಗಳಿಗೆ ಎಚ್ಚರಿಸಿದರು. ರಕ್ಷಾ ಸಮಿತಿಯ ಸದಸ್ಯರುಗಳು  ಆಸ್ಪತ್ರೆಯ ಸ್ವಚ್ಚತೆ ಬಗಗ ಕಿಡಿ ಕಾರಿದಾಗ ಆಗಿರುವ ಲೋಪವನ್ನು ಸ್ವಚ್ಚತೆ ಉಸ್ತವಾರಿ ಪಡೆದಿರುವ ಕೃಷ್ಣ ಎಂಟರ್ ಪ್ರೈಸಸ್ ನ ಉಮೇಶ್ ಒಪ್ಪಿಕೊಂಡರು. ಸ್ವಚ್ಚತಾ ಕಾಮಗಾರಿಯ ಲೋಪಗಳಿಗೆ ಅಸಹನೆ ವ್ಯಕ್ತಪಡಿಸಿದ ಶಾಸಕರು ಕಡ್ಡಾಯವಾಗಿ ಬೆಳಿಗ್ಗೆ 7ಮಂದಿ ಮತ್ತು ರಾತ್ರಿ 2ಮಂದಿ ಕಾರ್ಯ ನಿರ್ವಹಿಸಬೇಕು ಮತ್ತು ಸದರಿ ಕೆಲಸಗಾರರು ಗುರುತು ಪತ್ರ ಹೊಂದಿರಬೇಕು ಅವರಿಗೆ ಸರ್ಕಾರದಿಂದ ನಿಗದಿಯಾಗಿರುವ 2300ರೂ ಸಂಬಳವನ್ನು ನೀಡಬೇಕು ಎಂದು ಟೆಂಡರುದಾರನಿಗೆ ತಾಕೀತು ಮಾಡಿದರು. ಆತ ಇದುವರೆಗೂ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಹೋಗುವ ಭರವಸೆ ನೀಡಿ ಕ್ಷಮೆಯಾಚಿಸಿದರು. ಆಸ್ಪತ್ರೆಯ ವೈದ್ಯರುಗಳಾದ ಡಾ ಶಂಕರಪ್ಪ, ಡಾ ಯೋಗೇಶ್ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗುತ್ತಿದ್ದಾರೆ, ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಶಾಸಕರು ಸದರಿ ವೈದ್ಯರುಗಳಿಗೆ ತಪ್ಪನ್ನು ತಿದ್ದಿಕೊಳ್ಳುವಂತೆ ತಿಳಿ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ದಂತ ವೈದ್ಯರುಗಳಿದ್ದು ಅವರನ್ನು ಕೊಣನೂರಿನ ಸರ್ಕಾರಿ ಆಸ್ಪತ್ರೆಗೆ ತಲಾ 3ದಿನ ನಿಯೋಜನೆ ಕಳುಹಿಸುವಂತೆ ಸೂಚಿಸಲಾಯಿತು. ಇದೇ ಸಂಧರ್ಭದಲ್ಲಿ ಮಾತನಾಡಿದ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ ಸ್ವಾಮಿಗೌಡ ಸರ್ಕಾರದ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯ ಅನುಷ್ಠಾನಕ್ಕೆ ಆಸ್ಪತ್ರೆಯ ಫಿಜಿಶಿಯನ್ಗಳು ಮತ್ತು ದಂತ ವೈದ್ಯರುಗಳು ಸಹಕರಿಸುತ್ತಿಲ್ಲ ಇದರಿಂದಾಗಿ ತಾಲ್ಲೂಕಿನ 4530ಮಕ್ಕಳಿಗೆ ಅನ್ಯಾಯ ಮಾಡಿದಂತಾಗಿದೆ ಈ ಬಗ್ಗೆ ಸದರಿ ವೈದ್ಯರುಗಳಿಗೆ ಸೂಚನೆ ನೀಡಬೇಕೆಂದು ಶಾಸಕರಿಗೆ ಮನವಿ ಮಾಡಿದರು. ಕಳೆದ ಫೆಬ್ರುವರಿ ತಿಂಗಳಿನಲ್ಲೆ ಟೆಂಡರು ಆಗಿದ್ದರು ಸಹಾ ಆಡಳಿತಾತ್ಮಕ ಮಂಜೂರಾತಿಯ ನೆಪದಲ್ಲಿ ಕಳೆದ 4-5ತಿಂಗಳಿನಿಂದ ಆಸ್ಪತ್ರೆಯ ರೋಗಿಗಳಿಗೆ ಆಹಾರ ಒದಗಿಸದೇ ವಂಚಿಸಲಾಗಿದೆ ಈ ಹಿನ್ನೆಲೆಯಲ್ಲಿ ಸದರಿ ಲೋಪಕ್ಕೆ ಕಾರಣಕರ್ತನಾಗಿರುವ ಆಸ್ಪತ್ರೆಯ ಗುಮಾಸ್ತ ರಾಕಿ ಜೇಕಬ್ ನ್ನು ತರಾಟೆಗೆ ತೆಗೆದುಕೊಂಡ ಶಾಸಕ ಮಂಜು ಆತನ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಲು ಸೂಚಿಸಿದರು. ಕಳೆದ ತಿಂಗಳು ಆಸ್ಪತ್ರೆಯಲ್ಲಿ ಕುಡಿದು ಗಲಾಟೆ ಮಾಡಿದ ಡಿ ಗ್ರೂಪ್ ನೌಕರ ದೇವರಾಜು ವಿರುದ್ದವೂ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲು ಶಾಸಕರು ಸೂಚಿಸಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಮಾದೇಶ್, ಜಿಲ್ಲಾ ವೈದ್ಯಾಧಿಕಾರಿ ಭೀಷ್ಮಾಚಾರ್, ತಹಸೀಲ್ದಾರ್ ಸವಿತಾ, ತಾಲೂಕು ಆಡಳಿತಾಧಿಕಾರಿ ಡಾಸ್ವಾಮಿಗೌಡ, ರಕ್ಷಾ ಸಮಿತಿಯ ಸದಸ್ಯರಾದ ಮಾಜಿ ಜಿ.ಪಂ. ಸದಸ್ಯ ಶೆಟ್ಟಿಗೌಡ, ಪಿಎಸ್ಎನ್ ಪ್ರಸಾದ್, ಗುಂಡಣ್ಣ, ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಮತ್ತಿತರರು ಉಪಸ್ತಿತರಿದ್ದರು. &lt;/div&gt;&lt;div align="justify"&gt;&lt;strong&gt;ಅರಕಲಗೂಡು:&lt;/strong&gt; ಮಿನಿಟ್ರಕ್ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ತೀವ್ರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಪಟ್ಟಣದ ಕೋಟೆಯಲ್ಲಿ ನಡೆಯಿತು. &lt;/div&gt;&lt;div align="justify"&gt;      ಹಾಸನದಿಂದ ಅರಕಲಗೂಡು ಪಟ್ಟಣಕ್ಕೆ ಬರುತ್ತಿದ್ದ 407ಮಿನಿಟ್ರಕ್ ಗೆ ಅರಕಲಗೂಡು ಕೋಟೆ ಮಿನಿ ವಿಧಾನಸೌಧದೆದುರು ದಿಢೀರನೇ ರಸ್ತೆಯ ಬಲಬದಿಗೆ ಚಲಿಸಿದ ಬೈಕ್ ಡಿಕ್ಕಿ ಹೊಡೆಯಿತು. ಆಗ ಬೈಕ್ ಸವಾರ ರುದ್ರಪಟ್ಟಣದ ಜಯಣ್ಣ(50) ತೀವ್ರವಾಗಿ ಗಾಯಗೊಂಡರು, ಹಿಂಬದಿಯ ಸವಾರನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಇಬ್ಬರನ್ನು ಹಾಸನದ ಆಸ್ಪತ್ರೆಗೆ ಕಳುಹಿಸಲಾಗಿದೆ. ಅರಕಲಗೂಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-1198034065350988726?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/1198034065350988726/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=1198034065350988726' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/1198034065350988726'/><link rel='self' type='application/atom+xml' href='http://www.blogger.com/feeds/1587918947517889245/posts/default/1198034065350988726'/><link rel='alternate' type='text/html' href='http://janathamadhyama.blogspot.com/2010/08/blog-post_24.html' title='ರಕ್ಷಾ ಸಮಿತಿ ಸಭೆಯಲ್ಲಿ ಬಯಲಾದ ಸಾರ್ವಜನಿಕ ಆಸ್ಪತ್ರೆ ಹುಳುಕು'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-662668722412400687</id><published>2010-08-23T07:25:00.000-07:00</published><updated>2010-08-23T07:55:04.338-07:00</updated><title type='text'>ಅತಿಥಿ ಉಪನ್ಯಾಸಕರ ಸಂದರ್ಶನ ಇಂದು</title><content type='html'>&lt;div style="text-align: justify;"&gt;ಅರಕಲಗೂಡು: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಆ.24ರಂದು ಸಂದರ್ಶನ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಚಲುವಯ್ಯ ತಿಳಿಸಿದ್ದಾರೆ.  ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಕನ್ನಡ-1,ಇಂಗ್ಲೀಷ್-2,ಅರ್ಥಶಾಸ್ತ್ರ-2,ಸಮಾಜ ಶಾಸ್ತ್ರ-3,ವಾಣಿಜ್ಯ ಶಾಸ್ತ್ರ-9,ಇತಿಹಾಸ-1 ಮತ್ತು ಪರಿಸರ ಅಧ್ಯಯನ-1 ತಾತ್ಕಾಲಿಕ ಉಪನ್ಯಾಸಕ ಹುದ್ದೆಗಳು ಖಾಲಿ ಇದ್ದು ವಿವಿ ನಿಯಮಾನುಸಾರ NET,SLET,PhD., ಆದವರಿಗೆ ಆದ್ಯತೆ ನೀಡಲಾಗುವುದು. ಅರ್ಹರು ಆ.24ರಂದು ಮದ್ಯಾಹ್ನ ಕಾಲೇಜಿನಲ್ಲಿ ಸಂದರ್ಶನ ನಡೆಯಲಿದೆ, ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ತಿಳಿಸಿದ್ದಾರೆ. &lt;/div&gt;&lt;div style="text-align: justify;"&gt;&lt;b&gt;ದಸಂಸ ನೂತನಸಮಿತಿ:&lt;/b&gt; ತಾಲ್ಲೂಕಿನ ದಲಿತ ಸಂಘರ್ಷ ಸಮಿತಿಯನ್ನು ಪುನರ್ ರಚಿಸಲಾಗಿದೆ. ದಸಂಸ ಮುಖಂಡ ಡಿ ಇ ಜನಾರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮುಂದಿನಂತೆ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಟಿ ವಿ ಶಿವರಾಮಯ್ಯ-ಸಂಚಾಲಕರು, ಮಗ್ಗೆಸಣ್ಣಸ್ವಾಮಿ,ಎ ಸಿ ಮಂಜುನಾಥ,ಸುರೇಶ-ಸಂಘಟನಾ ಸಂಚಾಲಕರುಗಳು ಗಿರೀಶ್-ಖಜಾಂಚಿ, ಪ್ರವೀಣ್ ಕುಮಾರ್,ಜೆ ಸ್ವಾಮಿ,ಚನ್ನಕೇಶವ, ಡಿ ಜೆ ಸಾಗರ್ - ಸಲಹಾ ಸಮಿತಿ ನಿರ್ದೇಶಕರುಗಳು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-662668722412400687?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/662668722412400687/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=662668722412400687' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/662668722412400687'/><link rel='self' type='application/atom+xml' href='http://www.blogger.com/feeds/1587918947517889245/posts/default/662668722412400687'/><link rel='alternate' type='text/html' href='http://janathamadhyama.blogspot.com/2010/08/blog-post_23.html' title='ಅತಿಥಿ ಉಪನ್ಯಾಸಕರ ಸಂದರ್ಶನ ಇಂದು'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-3723087804222904093</id><published>2010-08-20T06:05:00.000-07:00</published><updated>2010-08-20T08:17:10.077-07:00</updated><title type='text'>ಅರಕಲಗೂಡು ಪ.ಪಂ. ಅಧ್ಯಕ್ಷೆಯಾಗಿ ಯಶೋಧಮ್ಮ,ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_wLii8_c5EdY/TG5-LN10KEI/AAAAAAAAAls/_UUo7PRkExM/s1600/Town+Panchayath.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 266px;" src="http://1.bp.blogspot.com/_wLii8_c5EdY/TG5-LN10KEI/AAAAAAAAAls/_UUo7PRkExM/s400/Town+Panchayath.JPG" border="0" alt="" id="BLOGGER_PHOTO_ID_5507478125479733314" /&gt;&lt;/a&gt;&lt;div style="text-align: justify;"&gt;ಅರಕಲಗೂಡು: ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಯಶೋಧಮ್ಮ ಹಾಗೂ ಎ ಪಿ ರಮೇಶ್ ಆಯ್ಕೆಯಾಗಿದ್ದಾರೆ. ಯಶೋಧಮ್ಮ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದುರಮೇಶ್ ಪಕ್ಷೇತರ ಸದಸ್ಯರಾಗಿ ಜೆಡಿಎಸ್ ಬೆಂಬಲದಿಂದ ಆಯ್ಕೆಯಾಗಿದ್ದಾರೆ. ಈಗ 30ತಿಂಗಳ ಅದಿಕಾರಾವಧಿ ಉಳಿದಿದ್ದು 15ತಿಂಗಳು ಅಧಿಕಾರ ಹಂಚಿಕೆ ಆಗಿದೆ. ಆ ನಂತರದ ಅವಧಿಗೆ ಮತ್ತೆ ಬೇರೆ ಆಯ್ಕೆ ನಡೆಯಲಿದೆ ಎಂದು ಶಾಸಕ ಎ ಮಂಜು ಹೇಳಿದ್ದಾರೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಅರಕಲಗೂಡು: ಪಟ್ಟಣದ ರಿಲಾಯನ್ಸ್ ಶೋ ರೂಂ ಮಳಿಗೆಯ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ಕೇವಲ ಒಂದು ತಿಂಗಳ ಅಂತರದಲ್ಲಿ ನಡೆದಿರುವ 2ನೇ ಕಳ್ಳತನ ಇದಾಗಿದೆ. ಪಟ್ಟಣದ ಕೋಟೆಯಲ್ಲಿ ನೂತನವಾಗಿ ಆರಂಭಗೊಂಡಿದ್ದ ರಿಲಾಯನ್ಸ್ ಶೋರೂಂ ನ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು 10ಸಾವಿರ ನಗದು ಹಾಗೂ ಹಲವು ಮೊಬೈಲ್ ಸೆಟ್ ಗಳನ್ನು ಕದ್ದೊಯ್ದಿದ್ದಾರೆ ಎಂದು ಮಾಲೀಕ ನಾಗೇಶ್ ಅರಕಲಗೂಡು ಪೊಲೀಸರಿಗೆ ದೂರು ನೀಡಿದ್ದಾರೆ.  &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-3723087804222904093?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/3723087804222904093/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=3723087804222904093' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/3723087804222904093'/><link rel='self' type='application/atom+xml' href='http://www.blogger.com/feeds/1587918947517889245/posts/default/3723087804222904093'/><link rel='alternate' type='text/html' href='http://janathamadhyama.blogspot.com/2010/08/blog-post_20.html' title='ಅರಕಲಗೂಡು ಪ.ಪಂ. ಅಧ್ಯಕ್ಷೆಯಾಗಿ ಯಶೋಧಮ್ಮ,ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_wLii8_c5EdY/TG5-LN10KEI/AAAAAAAAAls/_UUo7PRkExM/s72-c/Town+Panchayath.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-692255087884172935</id><published>2010-08-19T08:21:00.000-07:00</published><updated>2010-08-19T08:48:24.547-07:00</updated><title type='text'>ಅರಕಲಗೂಡು ಪ.ಪಂ. ಅಧ್ಯಕ್ಷೆಯಾಗಿ ಯಶೋಧಮ್ಮ,ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ</title><content type='html'>&lt;div style="text-align: justify;"&gt;ಅರಕಲಗೂಡು: ಪಟ್ಟಣ ಪಂಚಾಯ್ತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕ್ರಮವಾಗಿ ಕಾಂಗ್ರೆಸ್ ನ ಯಶೋಧಮ್ಮ ಅಧ್ಯಕ್ಷರಾಗಿ  ಹಾಗೂ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿತ್ತು ಕಾಂಗ್ರೆಸ್ ನಿಂದ ಯಶೋಧಮ್ಮ ಏಕಮಾತ್ರ ಅಭ್ಯರ್ಥಿಯಾಗಿದ್ದರು,ಜೆಡಿಎಸ್ ನಲ್ಲಿ ಈ ವರ್ಗದಿಂದ ಯಾವ ಸದಸ್ಯರೂ ಇಲ್ಲದಿದ್ದುದರಿಂದ ಯಶೋಧಮ್ಮ ಅವರ ಆಯ್ಕೆ ಸುಗಮವಾಗಿ ಮುಗಿಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ರವಿಕುಮಾರ್ ಹಾಗೂ ಜೆಡಿಎಸ್ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿ ರಮೇಶ್ ಸ್ಪರ್ದಿಸಿದರು. ಆದ್ದರಿಂದ ಚುನಾವಣೆ ಅನಿವಾರ್ಯವಾಗಿ ಎರಡು ಅಭ್ಯರ್ಥಿಗಳ ಪರ ಬೆಂಬಲಿಗರ ಕೈ ಎತ್ತಿಸುವ ಮೂಲಕ ಮತ ಎಣಿಕೆ ಮಾಡಲಾಯಿತು. ಇಬ್ಬರು ಅಭ್ಯರ್ಥಿಗಳಿಗೂ ಸಮಾನ ಮತಗಳು ಬಂದಿದ್ದರಿಂದ ಲಾಟರಿ ಎತ್ತಲಾಯಿತು. ಅಂತಿಮವಾಗಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ರಮೇಶ್ ಅವರಿಗೆ ವಿಜಯಲಕ್ಷ್ಮಿ ಒಲಿಯಿತು. ನಂತರ ಮಾತನಾಡಿದ ಉಪಾಧ್ಯಕ್ಷ ರಮೇಶ್ ಸಂತಸದ ಭಾವೋದ್ವೇಗ ತಡೆಯಲಾರದೇ ಗಳಗಳನೆ ಅತ್ತರಲ್ಲದೇ ಅವರ ಗೆಲುವನ್ನು ಮತದಾರರಿಗೆ ಸಮರ್ಪಿಸುವುದಾಗಿ ತಿಳಿಸಿದರು. ನಿರ್ಗಮಿತ ಅಧ್ಯಕ್ಷ ಲೋಕೇಶ್ ಮಾತನಾಡಿ ತನ್ನ ಅವಧಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ ಮುಂದೆಯೂ ಅದೇ ರೀತಿ ಅಧಿಕಾರ ನಿರ್ವಹಿಸಿ ಎಂದರು, ಪರಾಜಿತ ಅಭ್ಯರ್ಥಿ ರವಿಕುಮಾರ್ ಮಾತನಾಡಿ ಅಭಿವೃದ್ದಿ ಕೆಲಸಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು. ಚುನಾವಣೆಯಲ್ಲಿಯೂ ಭಾಗವಹಿಸಿ ಮಾತನಾಡಿದ ಶಾಸಕ ಎ ಮಂಜು ಮಾತನಾಡಿ ಗೆಲ್ಲುವವರೆಗೂ ಪಕ್ಷ ರಾಜಕಾರಣ, ಗೆದ್ದ ಮೇಲೆ ಯಾವುದೇ ಪಕ್ಷ ರಾಜಕಾರಣ ಮಾಡದೇ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಕೊಂಡು ಹೋಗಿ, ಹಿಂದಿನ ಎಂ ಎಲ್ ಎ ಸದಸ್ಯರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಾವೇ ನಿರ್ದಾರ ತೆಗೆದುಕೊಂಡು ಸರ್ಕಾರದಿಂದ ಬಂದ ಹಣವನ್ನು ವಿನಿಯೋಗಿಸುತ್ತಿದ್ದರು ಆದರೆ ನಾನು ಹಾಗೆ ಮಾಡದೇ ಎಲ್ಲರನ್ನು ಕೇಳಿ ಆಗಬೇಕಾದ ಕೆಲಸಗಳ ಕಡೆ ಹೆಚ್ಚಿನ ಒತ್ತು ನೀಡಿದ್ದೇನೆ, ಪಟ್ಟಣಕ್ಕೆ ಯುಜಿಡಿ ಕಾಮಗಾರಿ ಆಗಬೇಕೆನ್ನುವುದು ನನಗೆ ದಶಕಗಳ ಕನಸು ಅದು ಈಗ ಮಂಜೂರಾಗಿದೆ, ಈ ಹಿಂದಿನ ಅವಧಿಯಲ್ಲಿ ಆರಂಭಿಕ ಮೊತ್ತ ಕಟ್ಟದಿದುದರಿಂದ ಯೋಜನೆ ವಿಳಂಬವಾಗಿತ್ತು ಎಂದು ಆರೋಪಿಸಿದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಸವಿತಾ ಕಾರ್ಯ ನಿರ್ವಹಿಸಿದರು. ಪ.ಪಂ. ಮುಖ್ಯಾಧಿಕಾರಿ ವಾಸುದೇವ್ ಸಭೆಯಲ್ಲಿ ಹಾಜರಿದ್ದರು. &lt;/div&gt;&lt;div&gt;&lt;b&gt;ಅರಕಲಗೂಡು&lt;/b&gt;:ಅನಗತ್ಯವಾಗಿ ಮಾಜಿ ಶಾಸಕ ಎ ಟಿ ರಾಮಸ್ವಾಮಿಯವರ ಮೇಲೆ ಆರೋಪ ಹೊರಿಸುತ್ತಿರುವ ಶಾಸಕ ಎ. ಮಂಜು ಇದುವರೆಗೂ ಎಷ್ಟು ಬಾರಿ ಪಟ್ಟಣದ ವಾರ್ಡುಗಳಿಗೆ ಭೇಟಿ ನೀಡಿದ್ದಾರೆಂಬುದನ್ನು ಹೇಳಲಿ ಎಂದು ಪ.ಪಂ ಮಾಜಿ ಅಧ್ಯಕ್ಷ ಲೋಕೇಶ್ ಸವಾಲು ಹಾಕಿದ್ದಾರೆ.&lt;/div&gt;&lt;div style="text-align: justify;"&gt;          ಪ.ಪಂ. ನ ಜೆಡಿಎಸ್ ಸದಸ್ಯರೊಂದಿಗೆ ಪತ್ರಿಕಾ ಗೋಷ್ಠಿ ನಡೆಸಿದ ಅವರು ಶಾಸಕ ಮಂಜು ಜವಾಬ್ಧಾರಿಯುತವಾಗಿ ಮಾತನಾಡಬೇಕೆ ವಿನಹ ಸಲ್ಲದ ಮಾತುಗಳನ್ನು ಆಡಬಾರದು, ಮಾಜಿ ಶಾಸಕರು ಹಿಂದಿನ ಆಡಳಿತಾವಧಿಯಲ್ಲಿ ಪ್ರತೀ ವಾರ್ಡುಗಳಿಗೂ ಭೇಟಿ ನೀಡಿ ಸಮಸ್ಯೆಯನ್ನು ಮನಗಂಡಿದ್ದರು ಹಾಘೂ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಿದ್ದಾರೆ, ಅದೇ ರೀತಿ ಯುಜಿಡಿ ಕುರಿತು ಶಾಸಕ ಎ ಮಂಜು ಹೇಳಿಕೆ ಸರಿಯಲ್ಲ, ಜೆಡಿಎಸ್ ಅಧಿಕಾರದಲ್ಲಿದ್ದಾಗ ಯುಜಿಡಿ ಆರಂಭಕ್ಕೆ ಆರಂಭಿಕ ಮೊತ್ತವನ್ನು ಪಾವತಿಸಲಾಗಿತ್ತು ಆದರೆ ಸರ್ಕಾರದ ಆಡಳಿತಾತ್ಮಕ ಕಾರಣಗಳಿಂದ  ತಡವಾಗಿದೆ ಅದನ್ನು ಸಾರ್ವಜನಿಕರು ಅರಿಯಬೇಕು ಎಂದರು. ಪಕ್ಷೇತರ ಅಭ್ಯರ್ಥಿ ರಮೇಶ್ ಜೆಡಿಎಸ್ ಪಕ್ಷ ಸೇರಿದ್ದಾರೆ ಆದ್ದರಿಂದ ಅವರನ್ನು ಬೇಷರತ್ತಾಗಿ ಬೆಂಬಲಿಸಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು. ಗೋಷ್ಠಿಯಲ್ಲಿ ಸದಸ್ಯರಾದ ರಮೇಶ್, ಶಂಕರಯ್ಯ, ಮುನ್ನಾ, ಅಲೀಂ, ರಾಮಣ್ಣ ಮತ್ತಿತರರು ಇದ್ದರು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-692255087884172935?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/692255087884172935/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=692255087884172935' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/692255087884172935'/><link rel='self' type='application/atom+xml' href='http://www.blogger.com/feeds/1587918947517889245/posts/default/692255087884172935'/><link rel='alternate' type='text/html' href='http://janathamadhyama.blogspot.com/2010/08/blog-post_19.html' title='ಅರಕಲಗೂಡು ಪ.ಪಂ. ಅಧ್ಯಕ್ಷೆಯಾಗಿ ಯಶೋಧಮ್ಮ,ಉಪಾಧ್ಯಕ್ಷರಾಗಿ ರಮೇಶ್ ಆಯ್ಕೆ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-1559770038535080381</id><published>2010-08-17T07:49:00.001-07:00</published><updated>2010-08-17T07:56:50.894-07:00</updated><title type='text'>INDEPENDENCE DAY VISUALS 2010</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_wLii8_c5EdY/TGqiGvTe6oI/AAAAAAAAAlk/iAu4lzS3pp8/s1600/Nagarika+Vedike.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 234px;" src="http://1.bp.blogspot.com/_wLii8_c5EdY/TGqiGvTe6oI/AAAAAAAAAlk/iAu4lzS3pp8/s400/Nagarika+Vedike.JPG" border="0" alt="" id="BLOGGER_PHOTO_ID_5506391731074951810" /&gt;&lt;/a&gt;1. ನಾಗರಿಕ ವೇದಿಕೆ ಆಯೋಜಿಸಿದ್ದ ಸ್ವಾತಂತ್ರ್ಯಓಟದಲ್ಲಿ ಯೋಗಾರಮೇಶ್&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_wLii8_c5EdY/TGqiBlOoQkI/AAAAAAAAAlc/cH8uVJw5tdA/s1600/Main+Function.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 265px;" src="http://3.bp.blogspot.com/_wLii8_c5EdY/TGqiBlOoQkI/AAAAAAAAAlc/cH8uVJw5tdA/s400/Main+Function.JPG" border="0" alt="" id="BLOGGER_PHOTO_ID_5506391642470892098" /&gt;&lt;/a&gt;2. ಅರಕಲಗೂಡು ಕಾಲೇಜು ಮೈದಾನದಲ್ಲಿ ನಡೆದ ಮುಖ್ಯ ಸಮಾರಂಭದಲ್ಲಿ ಶಾಸದ ಎ ಮಂಜು ಮತ್ತಿತರರು&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_wLii8_c5EdY/TGqh69_5m1I/AAAAAAAAAlU/3knwi2rLI_M/s1600/Kote+High+School.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 266px;" src="http://1.bp.blogspot.com/_wLii8_c5EdY/TGqh69_5m1I/AAAAAAAAAlU/3knwi2rLI_M/s400/Kote+High+School.JPG" border="0" alt="" id="BLOGGER_PHOTO_ID_5506391528860916562" /&gt;&lt;/a&gt;3. ಅರಕಲಗೂಡು ಕೋಟೆ ಹೈಸ್ಕೂಲ್ ನಲ್ಲಿ ಶಾಸಕ ಎ ಮಂಜು ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಿದರು&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_wLii8_c5EdY/TGqh1LCxHEI/AAAAAAAAAlM/XjA6py2uzbo/s1600/Kote+HPS+School.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 266px;" src="http://2.bp.blogspot.com/_wLii8_c5EdY/TGqh1LCxHEI/AAAAAAAAAlM/XjA6py2uzbo/s400/Kote+HPS+School.JPG" border="0" alt="" id="BLOGGER_PHOTO_ID_5506391429283388482" /&gt;&lt;/a&gt;4. ಅರಕಲಗೂಡು ಕೋಟೆ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಎ ಮಂಜು ನೋಟ್ ಪುಸ್ತಕ ವಿತರಿಸಿದರು&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_wLii8_c5EdY/TGqhv8x-cSI/AAAAAAAAAlE/VAgxONTFeuc/s1600/Suvarna+Arogya+Chaitanya.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 267px;" src="http://2.bp.blogspot.com/_wLii8_c5EdY/TGqhv8x-cSI/AAAAAAAAAlE/VAgxONTFeuc/s400/Suvarna+Arogya+Chaitanya.JPG" border="0" alt="" id="BLOGGER_PHOTO_ID_5506391339555516706" /&gt;&lt;/a&gt;5. ಪಟ್ಟಣದಲ್ಲಿ ನಡೆದ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಎಚ್ ಮಾದೇಶ್ ಮಾತನಾಡಿದರು.&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_wLii8_c5EdY/TGqhqByrYGI/AAAAAAAAAk8/fli93cP_Rag/s1600/Madiga+Dandora.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 267px;" src="http://4.bp.blogspot.com/_wLii8_c5EdY/TGqhqByrYGI/AAAAAAAAAk8/fli93cP_Rag/s400/Madiga+Dandora.JPG" border="0" alt="" id="BLOGGER_PHOTO_ID_5506391237821423714" /&gt;&lt;/a&gt;6. ಅರಕಲಗೂಡಿನಲ್ಲಿ ನಡೆದ ಮಾದಿಗ ದಂಡೋರ ಜಾಗೃತಿ ಕಾರ್ಯಕ್ರಮದಲ್ಲಿ ಮುಖಂಡ ಪಾವಗಡ ಪ್ರಕಾಶ್ ಮಾತನಾಡಿದರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-1559770038535080381?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/1559770038535080381/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=1559770038535080381' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/1559770038535080381'/><link rel='self' type='application/atom+xml' href='http://www.blogger.com/feeds/1587918947517889245/posts/default/1559770038535080381'/><link rel='alternate' type='text/html' href='http://janathamadhyama.blogspot.com/2010/08/independence-day-visuals-2010.html' title='INDEPENDENCE DAY VISUALS 2010'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_wLii8_c5EdY/TGqiGvTe6oI/AAAAAAAAAlk/iAu4lzS3pp8/s72-c/Nagarika+Vedike.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-6072699897801977628</id><published>2010-08-13T08:10:00.000-07:00</published><updated>2010-08-13T09:03:14.361-07:00</updated><title type='text'>ದೇಶದ್ರೋಹಿ ವಿನಯ್ ನ ಅಂತರಂಗ-ಬಹಿರಂಗ!</title><content type='html'>&lt;div style="text-align: justify;"&gt;ಅರಕಲಗೂಡು: ಕನ್ನಡದ ಹೆಸರಾಂತ ಕಾದಂಬರಿಕಾರ ಅನಕೃ ಹೆಸರಿನಿಂದಾಗಿ ಗುರುತಿಸಲ್ಪಡುತ್ತಿದ್ದ ಅರಕಲಗೂಡು ಇದೀಗ ಉಗ್ರಗಾಮಿ ಚಟುವಟಿಕೆಗೆ ಸಹಕರಿಸಿ ದೇಶದ್ರೋಹಿ ಚಟುವಟಿಕೆ ನಡೆಸುಯತ್ತಿದ್ದ ವಿನಯ್ ಕುಮಾರ್ ಬಂಧನದಿಂದಾಗಿ ರಾಷ್ಟಾಧ್ಯಂತ ಮತ್ತೊಮ್ಮೆ ಗಮನ ಸೆಳೆದಿರುವುದು ದುರಂತದ ಸಂಗತಿ.&lt;/div&gt;&lt;div style="text-align: justify;"&gt; ಅರಕಲಗೂಡು ತಾಲೂಕಿನ ರಾಮನಾಥಪುರ ಕೊಡಗು ಗಡಿಯಂಚಿನಲ್ಲಿದ್ದು ಜಿಲ್ಲಾ ಕೇಂದ್ರದಿಂದ 50ಕಿಮಿ ಹಾಗೂ ತಾಲ್ಲೂಕು ಕೇಂದ್ರದಿಂದ 20ಕಿಮಿ ದೂರದಲ್ಲಿದೆ. ರಾಷ್ಟಕೂಟರು-ಹೊಯ್ಸಳರ ಶೈಲಿಯ ಶಿಲ್ಪ ಕಲೆಯ ದೇಗುಲಗಳ ಸಮುಚ್ಚಯ ಹಾಗೂ ಕಾವೇರಿ ಹೊಳೆ ಇಲ್ಲಿ ಹರಿಯುವುದರಿಂದ ಇದು ಪ್ರಮುಖ ಧಾರ್ಮಿಕ ಕ್ಷೇತ್ರವೂ ಹೌದು. ಅಡಿಕೆ-ಭತ್ತ-ತಂಬಾಕು ಬೆಳೆಯುವ ಮೂಲಕ ಅತ್ಯಂತ ಸಮೃದ್ದಿ ಹಾಗೂ ಸಿರಿತನವೂ ಇಲ್ಲಿದೆಯಾದರೂ ಗ್ರಾಮೀಣ ಪ್ರದೇಶವಾದ ಇಲ್ಲಿ ಆಧುನಿಕತೆಯ ಸೋಂಕು ಇಲ್ಲ .ಇಂತಹ ರಾಮನಾಥಪುರಕ್ಕೆ ವಿನಯ್ ಅಲಿಯಾಸ್ ವಿನಯಕುಮಾರ್(30) ಕುಟುಂಬ ಕಳೆದ 15-20ವರ್ಷಗಳ ಹಿಂದೆ ಕೊಡಗಿನಿಂದ ವಲಸೆ ಬಂದು  ಗ್ರಾಮದಲ್ಲಿ ನೆಲೆಸಿತ್ತು. ತಂದೆ ಇಲ್ಲದ ವಿನಯ್ ತನ್ನ ತಾಯಿ ಮಡಿಕೆರಿಯಮ್ಮ ಮತ್ತು ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಿದ್ದ. ತಾರುಣ್ಯದ ಆರಂಭದಲ್ಲಿ ಶ್ರಮವಿಲ್ಲದೇ ದುಡ್ಡು ಸಂಪಾದಿಸುವ ಹಪಾಹಪಿಗೆ ಬಿದ್ದ ಈತ ರೈಸ್ ಪುಲ್ಲಿಂಗ್, 20ಕಾಲುಗಳ ಆಮೆ, 2ತಲೆ ಬಿಳಿ ಹಾವು ಇತ್ಯಾಧಿಗಳ ಬೆನ್ನು ಹತ್ತಿ ತಮಿಳುನಾಡು ,ಕೇರಳ ಹಾಗೂ ಆಂಧ್ರಪ್ರದೇಶಗಳಿಗೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ನಂತರ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರು ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಲೈವ್ ಬ್ಯಾಂಡ್ ನಲ್ಲೂ ಕೆಲ ಕಾಲ ಭೌನ್ಸ್ರರ್ ಆಗಿದ್ದ ಎಂದು ಹೇಳಲಾಗುತ್ತಿದೆ. ಈ ಮದ್ಯೆ ಈತನ ಸಹೋದರಿಯರ ಮದುವೆಯಾಗಿದ್ದು, ತಾಯಿ ಸುಬ್ರಹ್ಮಣ್ಯೇಶ್ವರ ಧೇಗುಲದೆದರುರು ಹೂವು-ಹಣ್ಣು ಮಾರಾಟ ಮಾಡಿ ಜೀವನ ಸಾಕುತ್ತಾರೆ. ಆದರೆ ವಿನಯ್ ಶ್ರೀಮಂತಿಕೆ ಮತ್ತು ಸುಖದ ಜೀವನದ ಹಂಬಲಕ್ಕೆ ಬಿದ್ದು ಅಪಹರಣ, ವಂಚನೆಯಂತಹ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಮತ್ತು ಹಾಸನದ ಪೋಲೀಸ್ ಪೇದೆಯೊಬ್ಬರ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ ಈತನ ಅಸಲಿಯತ್ತು ತಿಳಿದ ಮೇಲೆ ಆಕೆ 2ವರ್ಷಗಳ ಹಿಂದೆ ಈತನನ್ನು ತೊರೆದಿದ್ದಾಳೆ. ಒಂದೂವರೆವರ್ಷಗಳ ಹಿಂದೆ ಮಂಗಳೂರಿನಲ್ಲಿದ್ದ ಕೇರಳ ಮೂಲಕ ಉದ್ಯಮಿಯೊಬ್ಬರನ್ನು ತನ್ನ ತಂಡದೊಂದಿಗೆ ಅಪಹರಿಸಿ ರಾಮನಾಥಪುರದ ತನ್ನ ಮನೆಯಲ್ಲಿ ಕೂಡಿಹಾಕಿ ಒತ್ತೆ ಹಣಕ್ಕೆ ಬೆದರಿಕೆ ಇಟ್ಟಿದ್ದ, ಮೂರು ತಿಂಗಳ ನಂತರ ಕೇರಳ-ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒತ್ತೆ ಬಿಡಿಸಿ ವಿನಯ್ ನನ್ನು ಜೈಲಿಗಟ್ಟಿದ್ದರು. ಜೈಲಿನಿಂದ ಹಿಂತಿರುಗಿದ ಈತ ಹಳ್ಳಿಯಲ್ಲಿ ಜನರ ವಿಶ್ವಾಸ ಬೆಳೆಸಿ ಹಲವು ಚೀಟಿಗಳನ್ನು ಹಾಕಿದ್ದ ಮತ್ತು ಬೇರೆ ಬೇರೆ ಮಾದರಿಯ ಕಾರುಗಳನ್ನು ತಂದು ಶೋಕಿ ಜೀವನ ನಡೆಸುತ್ತಿದ್ದ. ಗ್ರಾಮದಲ್ಲಿ ಸಭ್ಯನಂತೆ ಬದುಕುತಿದ್ದ ಈತನನ್ನು ಬೆಂಗಳೂರಿನ ಪೋಲೀಸರು ಕಳೆದ ಬುಧವಾರವೇ ಬಂಧಿಸಿ ಕರೆದೊಯ್ದಿದ್ದರು. ಇದೀಗ ವಿನಯನ ದೇಶದ್ರೋಹಿ ಪಾತಕಗಳು ಬಯಲಾಗಿದ್ದು ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ. ಆತನ ಮನೆಯಿಂದಲೂ ಪೋಲೀಸರು ಹಲವು ಮುಖ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ , ಆತನ ಮನೆಗೀಗ ಬೀಗ ಜಡಿಯಲಾಗಿದೆ ಆತನ ತಾಯಿ ಹಾಗೂ ಸಂಬಂಧಿಕರು ಸಂಪರ್ಕ ಸದ್ಯಕ್ಕೆ ಲಭ್ಯವಾಗಲಿಲ್ಲ.   &lt;/div&gt;&lt;div style="text-align: justify;"&gt;&lt;b&gt;ಅರಕಲಗೂಡು&lt;/b&gt;: ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ದಿ ಕಾರ್ಯಗಳನ್ನು ಸಹಿಸದೇ ಮಾಜಿ ಶಾಸಕ ಎ ಟಿ ರಾಮಸ್ತಾಮಿ ವೈಯುಕ್ತಿಕ ಹಿತಾಸಕ್ತಿಯಿಂದ ಉದ್ಯೋಗ ಖಾತ್ರಿ ಯೋಜನೆ ಕುರಿತು ದೂರುನೀಡುವ ಮೂಲಕ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಶಾಸಕ ಎ ಮಂಜು ಹೇಳಿದ್ದಾರೆ. ಕತ್ತಿಮಲ್ಲೇನಹಳ್ಲಿ ಏತ ನೀರಾವರಿ ಬಳಿಯ ಛಾನೆಲ್ ಗೆ ನೀರು ಹರಿಸುವ ಹಾಗೂ ಭಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು, ನಿನ್ನೆ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಪರಿಶೀಲಿಸಿರುವುದು ಗಮನಕ್ಕೆ ಬಂದಿದೆ, ತಪ್ಪು ಕಂಡು ಬಂದರೆ ಕ್ರಮ ಜರುಗಿಸಲಿ ಅದಕ್ಕೆ ತಮ್ಮ ಅಭ್ಯಂತರವಿಲ್ಲ ಆದರೆ ಯೋಜನೆ ಅನುಷ್ಠಾನದಲ್ಲಿ ಆಗಿರುವ ಸಣ್ಣಪುಟ್ಟ ಲೋಪದೋಷಗಳನ್ನು ದೊಡ್ಡದೆಂದು ಬಿಂಬಿಸಿ ಅಭಿವೃದ್ದಿಗೆ ಅಡ್ಡಿಪಡಿಸುವ ಕ್ರಿಯೆಯನ್ನು ತಾವು ಸಹಿಸುವುದಿಲ್ಲ ಎಂದರು. ಕೂಲಿ ಕಾರರ ಹಣ ಶೀಘ್ರವಾಗಿ ಬಿಡುಗಡೆ ಆಗಬೇಕು ಆದರೆ ಸರಕು-ಸಾಮಾಗ್ರಿ ವೆಚ್ಚದ ಬಗ್ಗೆ ತಕರಾರು ತೆಗೆದಿರುವುದು ಸರಿಯಲ್ಲ ಸಾಮಾಗ್ರಿ ವೆಚ್ಚ ಬಿಡುಗಡೆಯಾಗದೇ ಕೆಲಸ ಮಾಡುವುದಾದರೂ ಹೇಗೆ ಎಂದರು. ಮಾಜಿ ಶಾಸಕರು ಅವರ ಅಧಿಕಾರಾವಧಿಯಲ್ಲಿ  ಅವರ ೂರಿನಲ್ಲೆ ಎಷ್ಟರ ಮಟ್ಟಿಗೆ ಕಾಮಗಾರಿ ಮಾಡಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ರಾಮನಾಥಪುರದಲ್ಲಿ ಪಟ್ಟಾಭಿರಾಮ ಪ್ರೌಡಶಾಲೆಯ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ವಹಿಸಿ ಬಿಲ್ ಮಾಡಲಾಗಿದೆ ಇದನ್ನೇಕೆ ಮಾಜಿ ಶಾಸಕರು ದೂರಲಿಲ್ಲ ಎಂದು ಪ್ರಶ್ನಿಸಿದ ಅವರು ಮಾಜಿ ಶಾಸಕರು ಒತ್ತುವರಿ ಸಮಿತಿ ಅಧ್ಯಕ್ಷರಾಗಿದ್ದವರು ತಾಲೂಕಿನಲ್ಲಿ ಅವರು ಮತ್ತು ಅ ವರ ಶಿಷ್ಯರು ಎಷ್ಟು ಪ್ರಮಾಣದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ , ಅದನ್ನು ತೆರವುಗೊಳಿಸಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಿ ಅದನ್ನು ಬಿಟ್ಟು ಅಭಿವೃದ್ದಿ ಸಹಿಸದೇ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಪತ್ರ ಬರೆದಿದ್ದಾರೆ ಎಂದು ಲೇವಡಿ ಮಾಡಿದರು. . &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-6072699897801977628?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/6072699897801977628/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=6072699897801977628' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/6072699897801977628'/><link rel='self' type='application/atom+xml' href='http://www.blogger.com/feeds/1587918947517889245/posts/default/6072699897801977628'/><link rel='alternate' type='text/html' href='http://janathamadhyama.blogspot.com/2010/08/blog-post_13.html' title='ದೇಶದ್ರೋಹಿ ವಿನಯ್ ನ ಅಂತರಂಗ-ಬಹಿರಂಗ!'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-1641567680608627992</id><published>2010-08-12T08:17:00.000-07:00</published><updated>2010-08-12T09:17:56.019-07:00</updated><title type='text'>'ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಅಕ್ರಮವಾಗಿರುವುದು ನಿಜ'</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_wLii8_c5EdY/TGQRIEDyygI/AAAAAAAAAk0/L07QR-uH61I/s1600/Jay1.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 267px;" src="http://1.bp.blogspot.com/_wLii8_c5EdY/TGQRIEDyygI/AAAAAAAAAk0/L07QR-uH61I/s400/Jay1.JPG" border="0" alt="" id="BLOGGER_PHOTO_ID_5504543474779867650" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_wLii8_c5EdY/TGQRCRZRTiI/AAAAAAAAAks/62rBUBd4XoY/s1600/Jay2.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 265px;" src="http://1.bp.blogspot.com/_wLii8_c5EdY/TGQRCRZRTiI/AAAAAAAAAks/62rBUBd4XoY/s400/Jay2.JPG" border="0" alt="" id="BLOGGER_PHOTO_ID_5504543375280393762" /&gt;&lt;/a&gt;&lt;div style="text-align: justify;"&gt;ಅರಕಲಗೂಡು:  ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ಅಕ್ರಮನಡೆದಿರುವ ಬಗ್ಗೆ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ. &lt;/div&gt;&lt;div style="text-align: justify;"&gt;        ತಾಲ್ಲೂಕಿನಲ್ಲಿ ಯೋಜನೆ ಅನುಷ್ಠಾನ ಮಾಡುವಾಗ ಇಂಜಿನಿಯರುಗಳಿಂದ ಅಕ್ರಮ ನಡೆದಿದೆ ಎಂದು ಮಾಜಿಶಾಸಕ ಎ ಟಿ ರಾಮಸ್ವಾಮಿ ಮಾಹಿತಿಯೊಂದಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು. ಈ ಕುರಿತು ಪರಿಶೀಲನೆಗೆಂದು ಪ್ರದಾನ ಕಾರ್ಯದರ್ಶಿ ರವಿಕುಮಾರ್ ತಾಲ್ಲೂಕಿಗೆ ಭೇಟಿ ನೀಡಿದ್ದರು. ಬೆಳಿಗ್ಗೆ 10ಗಂಟೆ ಸುಮಾರಿಗೆ ತಾಲ್ಲೂಕಿಗೆ ಆಗಮಿಸಿದ ಅವರ ಜೊತೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ರಾಜ್ಯ ನಿರ್ದೇಶಕ ಪ್ರಸನ್ನಕುಮಾರ್, ಜಿ.ಪಂ. ಸಿಇಓ ಅಂಜನಕುಮಾರ್, ತಾಲ್ಲೂಕಿನ ಖಾತ್ರಿ ಯೋಜನೆ ನೋಡಲ್ ಅಧಿಕಾರಿ ಜಿಲ್ಲಾ ಜಲಾನಯನ  ಇಲಾಖೆಯ ವಿಜಯಕುಮಾರ್ , ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹಾಗೂ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಎಚ್ ಮಾದೇಶ್, ಸದಸ್ಯರಾದ ರಾಮಶೇಷ ಮತ್ತಿತರ ಅಧಿಕಾರಿಗಳು ಪ್ರಧಾನ ಕಾರ್ಯದರ್ಶಿಯವರ ಜೊತೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಿಗೆ ತೆರಳಿ ಕಾಮಗಾರಿಗಳನ್ನು ವೀಕ್ಷಿಸಿದರು. ಯಲಗತವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಮಗಾರಿ ಪರಿಶೀಲನೆ ವೇಳೆ ರಾಜಕೀಯ ಪಕ್ಷಗಳ  ಬೆಂಬಲಿಗರು ಕಾಮಗಾರಿ ನಡೆಸಿ 6ತಿಂಗಳಾದರೂ ಕೂಲಿ ಹಣ ಬಿಡುಗಡೆ ಮಾಡದಿರುವ ಬಗ್ಗೆ ಅಸಹನೆ ವ್ಯಕ್ತಪಡಿಸಿದರು. ಬೈಚನಹಳ್ಳಿ ಗ್ರಾಮ ಪಂಚಾಯ್ತಿಗೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಕಾಮಗಾರಿಯನ್ನೇ ಮಾಡದೇ 11ಲಕ್ಷಕ್ಕೂ ಹೆಚ್ಚು ಹಣವನ್ನು ಕಾರ್ಯದರ್ಶಿ ಮತ್ತು ಅಧ್ಯಕ್ಷ ಡ್ರಾ ಮಾಡಿಕೊಂಡಿರುವುದು ಪತ್ತೆಯಾಯಿತು. ಈ ಪಂಚಾಯ್ತಿಯಲ್ಲಿ 53ಲಕ್ಷ ಸರಕು-ಸಾಮಾಗ್ರಿ ವೆಚ್ಚ ಪಾವತಿಸಲಾಗಿದ್ದು 11ಲಕ್ಷ ಕೂಲಿ ಅಕ್ರಮವಾಗಿ ಡ್ರಾ ಮಾಡಿಕೊಂಡು ವಂಚಿಸಲಾಗಿದೆ. ಸದರಿ ಬಾಬ್ತಿಗೆ ಯೋಜನಾ ಅನುಮೋದನೆಯಾಗಲೀ ಎಂಬಿಯನ್ನಾಗಲೀ ಬರೆಯದೇ ಹಣ ಪಡೆಯಲಾಗಿದೆ. ಅಲ್ಲಿನ ಪಂಚಾಯ್ತಿ ಕಾರ್ಯದರ್ಶಿ ಯನ್ನು ಈಗಾಗಲೇ ಅಮಾನತ್ತಿನಲ್ಲಿಡಲಾಗಿದ್ದು ಇದೀಗ ಕಾರ್ಯದರ್ಶಿ ಅಪ್ಪಣ್ಣೇಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋಪಾಲ ಹಾಗೂ ಬಿಲ್ ಕಲೆಕ್ಟರನ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲು ಸೂಚಿಸಲಾಗಿದೆ. ಯಗಟಿ ಗ್ರಾಮದಲ್ಲಿ ಬೂಮಿ ಸಮತಟ್ಟು ಮಾಡಿದ್ದೇವೆಂದು ರೆಕಾರ್ಡು ಮಾಡಲಾಗಿದೆಯಾದರೂ ಅದಕ್ಕೆ ಯಾವುದೇ ಎನ್ ಎಂ ಆರ್ ಲಭ್ಯವಿಲ್ಲ, ಯಲಗತವಳ್ಳಿ ಊರು ಮಧ್ಯೆ ಗುಂಡಿ ಮುಚ್ಚಲು 2ಲಕ್ಷ ವೆಚ್ಚ ಮಾಡಲಾಗಿದೆ, ಮಂಡಿ ಚಿಕ್ಕನಹಳ್ಳಿ ಕೊಪ್ಪಲು ಗ್ರಾಮದಲ್ಲಿ ತೋಟದ ಕೆರೆಯಿಂದ ಮಣ್ಣು ತಂದು ಹಾಕಿ ಹೂಳೆತ್ತುವ ಕೆಲಸ ಎಂದು 15ಲಕ್ಷ ಬಿಲ್ ಪಡೆಯಲಾಗಿದೆ ಈ ಬಗ್ಗೆ ಪ್ರಧಾನ ಕಾರ್ಯದರ್ಶಿಗಳ ಗಮನ ಸೆಳೆಯಲಾಯಿತು ಎಂದು ತಾ.ಪಂ. ಅಧ್ಯಕ್ಷ ಮಾದೇಶ್ ಪತ್ರಿಕೆಗೆ ತಿಳಿಸಿದರು. ನಂತರ ಕತ್ತಿಮಲ್ಲೇನಹಳ್ಳಿ ಗ್ರಾ.ಪಂ ಗೆ ತೆರಳಿದ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿತು, ಈ ಸಂಧರ್ಭ ಹಾಜರಿದ್ದ ಪತ್ರಕರ್ತರನ್ನು ಗಮನಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಂಜನಕುಮಾರ್ ಪತ್ರಕರ್ತರಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿಯವರ ಗಮನಸೆಳೆದರು. ತಕ್ಷಣ ಪರಿಶೀಲನೆ ಸ್ಥಗಿತಗೊಳಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಉದ್ಯೋಗ ಖಾತ್ರಿ ಅಕ್ರಮದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಬೇಜವಾಬ್ದಾರಿಯ ಉತ್ತರ ನೀಡಿದರಲ್ಲದೇ ಮೊದಲಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದರು, ಹಾಗಾದರೆ ಬಂದ ಔಚಿತ್ಯವೇನು ಎಂಬ ಪ್ರಶ್ನೆಗೆ ದೂರಿನ ಹಿನ್ನೆಲೆಯಲ್ಲಿ ಬಂದಿದ್ದೇನೆ ಪರಿಶೀಲಿಸುತ್ತಿದ್ದೇನೆ ಎಂದು ನುಡಿದರು. ಭೇಟಿ ನೀಡಿದ ಕಾಮಗಾರಿಗಳು ಅಕ್ರಮವಾಗಿದೆಯೇ ಎಂದು ಕೇಳಿದಾಗ ಆ ಕುರಿತು ತಾಂತ್ರಿಕ ಪರಿಣಿತರ ತಂಡ ಪರಿಶೀಲಿಸುವುದು ಮೇಲ್ನೋಟಕ್ಕೆ ಕಂಡು ಬರುವ ಮಾಹಿತಿಯನ್ನಷ್ಟೆ ತಾವು ಗಮನಿಸುತ್ತಿರುವುದಾಗಿ ತಿಳಿಸಿರುವುದಲ್ಲದೇ ಪರೋಕ್ಷವಾಗಿ ವ್ಯಾಪಕ ಅಕ್ರಮವಾಗಿರುವುದನ್ನು ಒಪ್ಪಿಕೊಂಡರು. ಸಾಮಾಗ್ರಿ ವೆಚ್ಚವನ್ನು ಪಾವತಿಸಿ ಕೂಲಿ ಹಣವನ್ನು 6ತಿಂಗಳಿನಿಂದ ತಡೆಹಿಡಿಯಲಾಗಿರುವ ಕುರಿತು ಪ್ರಶ್ನಿಸಿದಾಗ ದೂರಿನ ಹಿನ್ನೆಲೆಯಲ್ಲಿ ತಡೆಯಲಾಗಿದೆ ಎಂದರು, ಹಾಗಾದರೆ ಸಾಮಾಗ್ರಿ ವೆಚ್ಚವನ್ನು ತಡೆ ಹಿಡಿಯಬಹುದಿತ್ತಲ್ಲವೇ ? ನಿಮ್ಮ ಕ್ರಮದಿಂದ ಕೂಲಿಕಾರರಿಗೆ ಆಗಿರುವ ನಷ್ಟವನ್ನು ತುಂಬಿಕೊಡುವವರು ಯಾರು ? ಅಷ್ಟಕ್ಕೂ ಸಾಮಾಗ್ರಿ ಬಿಲ್ ವಿತರಿಸಲು ಗ್ರಾ.ಪಂ.ಗೆ ಮಾತ್ರ ಅಧಿಕಾರವಿದೆ ಹೀಗಿರುವಾಗ ಜಿ.ಪಂ. ಅಧಿಕಾರಿಗಳು ಸಪ್ಲೈ ಬಿಲ್ ಕೊಟ್ಟದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಲು ತಿಣುಕಾಡಿದ ಅಧಿಕಾರಿ ಹಾರಿಕೆಯ ಉತ್ತರ ನೀಡಿದರು. ಯೋಜನಾನುಷ್ಟಾನದಲ್ಲಿ ವ್ಯಾಪಕ ಅಕ್ರಮವಾಗಿರುವುದನ್ನು ಒಪ್ಪಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಉತ್ತರ ನೀಡಿ  ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಎಷ್ಟೋ ಮಟ್ಟಿಗೆ ಉತ್ತಮ ಕೆಲಸವಾಗಿದೆ ಸಣ್ಣಪುಟ್ಟ ಲೋಪದೋಷಗಳಾಗಿರಬಹುದು, ಈ ಯೋಜನೆಯಲ್ಲಿ ಯಂತ್ರ ಬಳಸಲು ಅವಕಾಶವಿದೆ, ಕೂಲಿಕಾರ್ಮಿಕರಿಗೆ ವಾಸ್ತವ ನೆಲೆಗಟ್ಟಿನಲ್ಲಿ ಖಾಸಗಿಯವರಿಂದ ಹೆಚ್ಚಿನ ಕೂಲಿ ಸಿಗುತ್ತಿದೆ ಖಾತ್ರಿ ಯೋಜನೆಯಲ್ಲಿ ಕಡಿಮೆ ಇದೆ ಹೀಗಿರುವಾಗ ಯಂತ್ರ ಬಳಸುವುದರಲ್ಲಿ ತಪ್ಪೇನಿದೆ ಎಂದು ಉತ್ತರಿಸಿದಾಗ ಸಿಟ್ಟಿಗೆದ್ದ ಪತ್ರಕರ್ತರು ಹಾಗಾದರೆ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುವ ಯೋಜನಾನುಷ್ಠಾನ ಬೇಕಿಲ್ಲ ರದ್ದುಪಡಿಸಿ ನೀವೇ ಹೀಗೆ ಹೇಳುವುದು ಸರಿಯೇ ಎಂದರು. ಆದರೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ತಿಣುಕಾಡಿದ ಅವರು ತೇಲಿಕೆಯ ಉತ್ತರ ನೀಡಿ ಪತ್ರಕರ್ತರನ್ನು ಸಾಗಹಾಕಿದರು. &lt;/div&gt;&lt;div style="text-align: justify;"&gt;&lt;b&gt;ಟೈಂ ಬಾಂಡ್ ಇಲ್ಲ!&lt;/b&gt;&lt;/div&gt;&lt;div style="text-align: justify;"&gt;ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಎಷ್ಟು ಕೋಟಿ ರೂಪಾಯಿ ಕೂಲಿ ಬಾಬ್ತು ಬಾಕಿ ಇದೆ ಎಂಬ ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಪ್ರಧಾನ ಕಾರ್ಯದರ್ಶಿ ತಡಕಾಡಿದಾಗ ಜಿ.ಪಂ. ಸಿಇಓ 10ಕೋಟಿ ಎಂದುತ್ತರಿಸಿದರು ಇದು ಅರಕಲಗೂಡು ತಾಲ್ಲೂಕಿನದ್ದು ಆದರೆ ಜಿಲ್ಲೆಯಲ್ಲಿ ಎಷ್ಟು ಬಾಕಿ ಇದೆ ಎಂಬ ಪ್ರಶ್ನೆಗೆ ಅವರಿಂದ ಉತ್ತರ ಸಿಗಲಿಲ್ಲ. ಕಳೆದ 6ತಿಂಗಳಿನಿಂದ ಕೂಲಿಕಾರರಿಗೆ ಕೂಲಿ ಹಣ ಬಾಕಿ ಇರುವುದರಿಂದ ಸಂಕಷ್ಟದಲ್ಲಿದ್ದಾರೆ ದುಡ್ಡು ಬಿಡುಗಡೆ ಯಾವಾಗ ಎಂದರೆ ಅಕ್ರಮಗಳ ಕುರಿತ ತನಿಖಾ ವರದಿ ಬಂದ ನಂತರ ಶೀಘ್ರವಾಗಿ ಹಣ ಬಿಡುಗಡೆಗೊಳಿಸಲಾಗುವುದು ಎಂದರು. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಅರಕಲಗೂಡು: ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಂಜಿನಿಯರುಗಳು ಹಣ ಲೂಟಿ ಮಾಡಿದ್ದಾರೆ ಮತ್ತು ಆ ಮೂಲಕ ಕಾಮಗಾರಿ ನಿರ್ವಹಿಸಿದ ಕೂಲಿಕಾರರಿಗೆ ಹಣ ನೀಡದೇ ವಂಚಿಸಲಾಗಿದೆ ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. &lt;/div&gt;&lt;div style="text-align: justify;"&gt;          ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಮಾತನಾಡಿದ ಅವರು, ಲೆಕ್ಕಕ್ಕೆ ಪತ್ರಕ್ಕೆ ಇಲ್ಲದ ಕೆರೆ-ಕಟ್ಟೆಗಳನ್ನು ಮಾಡಿದ್ದೇವೆ, ಕೆರೆಗಳ ಹೂಳೆತ್ತಿದ್ದೇವೆ ಎಂದು ಉದ್ಯೋಗ ಖಾತ್ರಿ ಬಿಲ್ ಮಾಡಲಾಗಿದೆ, ಭೂಮಿ ಸಮತಟ್ಟುಮಾಡಲು ಗ್ರಾವೆಲ್ ಹಾಕಿದ್ದೇವೆಂದು ಹೇಳಿದ್ದಾರೆ, ಎಲ್ಲಾ 29ಗ್ರಾ.ಪಂಗಳಲ್ಲೂ ನೀರುಗಾಲುವೆಗಳನ್ನು ಮಾಡುವಾಗ, ಬೂಮಿ ಸಮತಟ್ಟು ಮಾಡುವಾಗ ಸಪ್ಲೈ ಬಿಲ್ ತೋರಿಸಲಾಗಿದೆ,ಇಂಜಿನಿಯರುಗಳು ಅದೆಷ್ಟು ಎಂಬಿ ಬುಕ್ ಗಳನ್ನು ಇಶ್ಯೂ ಮಾಡಿದ್ದಾರೆಂಬ ಮಾಹಿತಿಯೇ ಇಲ್ಲ, ಒಬ್ಬೊಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ದಿನ 6-7ಕಾಮಗಾರಿ ನಿರ್ವಹಿಸಲಾಗಿದೆ, 7-8ನೇ ತರಗತಿಯ ವಿದ್ಯಾರ್ತಿಗಳ ಹೆಸರಿನಲ್ಲೂ ಜಾಬ್ ಕಾರ್ಡು ವಿತರಣೆಯಾಗಿದೆ, ಸ್ಥಳಕ್ಕೆ ತೆರಳದೇ ಬೇಕಾಬಿಟ್ಟಿ ಎಂಬಿ ಬರೆಯಲಾಗಿದೆ ಇದನ್ನೆಲ್ಲಾ ಸಹಿಸಿಕೊಂಡಿರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಯೋಜನೆಯಲ್ಲಿ ಯಾವುದೇ ಪಕ್ಷದ ಬೆಂಬಲಿಗರು ಕೆಲಸ ಮಾಡಿದ್ದಾರೆ, ಕಂಟ್ರಾಕ್ಟು ಮಾಡಿದ್ದಾರೆ ಎಂದು ನಾನು ಹೇಳುತ್ತಿಲ್ಲ ಎಲ್ಲಾ ಪಕ್ಷದ ಜನರು ಕಾಮಗಾರಿ ನಡೆಸಿದ್ದಾರೆ ಆದರೆ ಕಾಮಗಾರಿ ನಡೆಸಿದ ಜನರಿಗೆ ಹಣ ಬಿಡುಗಡೆ ಮಾಡದೇ ಸಾಮಾಗ್ರಿ ವೆಚ್ಚ ತೋರಿಸಿ 3ಕೋಟಿಗೂ ಅಧಿಕ ಹಣವನ್ನು ಗುಳುಂ ಮಾಡಿರುವ ಇಂಜಿನಿಯರುಗಳ ವಿರುದ್ದ ನನ್ನ ಹೋರಾಟ ನಡೆಸುತ್ತೇನೆ ಎಂದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವು ಉತ್ತಮ ಕೆಲಸವಾಗಿದೆ ನಿಜ ಆದರೆ ಕೆಲಸ ಮಾಡದೆ ಸುಳ್ಳು ಲೆಕ್ಕ ಪತ್ರ ನೀಡಿ ದುಡ್ಡು ಹೊಡೆದಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದರು. ಅರಣ್ಯ ಇಲಾಖೆಯಲ್ಲಿ 1ಕಾಲು ಕೋಟಿಯಷ್ಟು ವೆಚ್ಚ ಮಾಡಿ ಗಿಡ ನೆಟ್ಟಿದ್ದೇವೆಂದು ಸುಳ್ಳು ದಾಖಲೆ ನೀಡಿದ್ದಾರೆ, ನೀರಾವರಿ ಇಲಾಖೆಯಲ್ಲು ಹೂಳು ತೆಗೆಯಲು ಕೋಟ್ಯಾಂತರ ರೂ ವೆಚ್ಚ ಮಾಡಲಾಗಿದೆ ಹೀಗೆ ವಿವಿಧ ಇಲಾಖೆಗಳಲ್ಲೂ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಅಕ್ರಮ ಕುರಿತು ಅಧಿಕೃತ ಮಾಹಿತಿ ಸಂಗ್ರಹಿಸಿದ್ದು ದೂರು ನೀಡಿದ್ದೇನೆ ಎಂದರು. ಬೈಚನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 17ಲಕ್ಷ ಹಣ ಡ್ರಾ ಮಾಡಿರುವ ಬಗ್ಗೆ ನನ್ನ ಹತ್ತಿರ ಅಧಿಕಾರಿಗಳು ಧೃಢೀಕರಿಸಿದ ಮಾಹಿತಿಯಿದೆ ಆದರೆ ಈಗ 11ಲಕ್ಷದ ಮಾಹಿತಿ ಮಾತ್ರ ಇದೆ ಎನ್ನುತ್ತಿದ್ದಾರೆ, ಕಂಪ್ಯೂಟರ್ ನಲ್ಲಿ 2009ನೇ ವರ್ಷದ ಮಾಹಿತಿಗಳನ್ನು ಅಕ್ರಮ ಮುಚ್ಚುವ ಸಲುವಾಗಿ ವ್ಯವಸ್ಥಿತವಾಗಿ ತೆಗೆಯಲಾಗಿದೆ, ಇದರಿಂದಾಗಿ ಈಗಾಗಲೇ ಕಾರ್ಯ ನಿರ್ವಹಿಸಿರುವ ಕಾಮಗಾರಿಗಳಿಗೂ ಹಣ ಪಾವತಿಯಾಗದೇ ತೊಂದರೆ ಎದುರಾಗಲಿದೆ, ಅಧಿಕಾರಿಗಳು ಮಾಡಿದ ತಪ್ಪಿಗೆ ಕೂಲಿಕಾರರಿಗೆ ಬವಣೆ ಪಡಬೇಕಿದೆ ಎಂದರು. ಜನರ ಪರವಾಗಿ ತನ್ನ ನಿಲುವಿದ್ದು ಅನ್ಯಾಯವಾಗಿ ಜನರ ತೆರಿಗೆ ಹಣವನ್ನು ಯೋಜನೆ ಮೂಲಕ ಲೂಟಿಗೈದಿರುವ ಅಧಿಕಾರಿಗಳ ವಿರುದ್ದ ಮಾತ್ರ ತಮ್ಮ ಹೋರಾಟವಿದೆ ತನ್ನಿಂದಾಗಿ ಖಾತ್ರಿ ಯೋಜನೆಯ ದುಡ್ಡು ನಿಂತಿಲ್ಲ, ಅಧಿಕಾರಿಗಳ ತಪ್ಪಿನಿಂದ ಹಣ ಬರುವುದು ನಿಂತಿದೆ ಈ ಬಗ್ಗೆ ಜನರ ಬಳಿಗೆ ತೆರಳಿ ಆಗಿರುವ ಅನ್ಯಾಯವನ್ನು ಹೇಳುತ್ತೇನೆ, ಇದನ್ನು ಇಲ್ಲಿಗೆ ಬಿಡುವುದಿಲ್ಲ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನನ್ನ ಹೋರಾಟ ಇದ್ದೇ ಇರುತ್ತದೆ ಎಂದರು. ಈ ಸಂಧರ್ಭದಲ್ಲಿ ತಾ.ಪಂ. ಅಧ್ಯಕ್ಷ ಮಾದೇಶ್, ಜಿ.ಪಂ ಸದಸ್ಯ ಅಪ್ಪಣ್ಣ, ತಾ.ಪಂ. ಸದಸ್ಯ ರಾಮಶೇಷ ಇದ್ದರು. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-1641567680608627992?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/1641567680608627992/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=1641567680608627992' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/1641567680608627992'/><link rel='self' type='application/atom+xml' href='http://www.blogger.com/feeds/1587918947517889245/posts/default/1641567680608627992'/><link rel='alternate' type='text/html' href='http://janathamadhyama.blogspot.com/2010/08/blog-post_12.html' title='&apos;ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಅಕ್ರಮವಾಗಿರುವುದು ನಿಜ&apos;'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_wLii8_c5EdY/TGQRIEDyygI/AAAAAAAAAk0/L07QR-uH61I/s72-c/Jay1.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-4325473171110373302</id><published>2010-08-08T07:05:00.000-07:00</published><updated>2010-08-08T08:28:07.695-07:00</updated><title type='text'>ಕನ್ನಡದ ಚಿತ್ರರಂಗದಲ್ಲಿ 'ಮತ್ತೆ ಮುಂಗಾರು'!</title><content type='html'>&lt;div align="justify"&gt;&lt;a href="http://2.bp.blogspot.com/_wLii8_c5EdY/TF67nPXZk7I/AAAAAAAAAkU/MUKXOoBNtUI/s1600/jk.JPG"&gt;&lt;img id="BLOGGER_PHOTO_ID_5503042077507294130" style="DISPLAY: block; MARGIN: 0px auto 10px; WIDTH: 289px; CURSOR: hand; HEIGHT: 400px; TEXT-ALIGN: center" alt="" src="http://2.bp.blogspot.com/_wLii8_c5EdY/TF67nPXZk7I/AAAAAAAAAkU/MUKXOoBNtUI/s400/jk.JPG" border="0" /&gt;&lt;/a&gt; ಕನ್ನಡ ಚಿತ್ರರಂಗದ ಸ್ಥಿತಿ ಇವತ್ತು ಹೇಗಿದೆ? ಸಿದ್ದ ಮಾದರಿಯ ಕಥೆ, ಮಚ್ಚು-ಕತ್ತಿ-ಲಾಂಗು, ಅದೇ ಡೈಲಾಗು, ಅದೇ ಹಾಡು, ಅದೇ ಹಾಸ್ಯ, ರಿಮೇಕ್ ಚಿತ್ರಾನ್ನ, 4ಹಾಡು1ಫೈಟು1ಮಸಾಲೆ ಹಾಕಿ ಯಾವ್ದಾದ್ರೂ ಒಂದು ಥೇಟರಲ್ಲಿ ಬಿಡುಗಡೆ ಮಾಡಿದ್ರೆ ಸಾಕು ಒಂದಿಷ್ಟು ಹಕ್ಕುಗಳನ್ನ ಟಿವಿ ಯವರಿಗೆ ಮಾರಿಕೊಂಡ್ರೆ ಮುಗೀತು.ಪ್ರೇಕ್ಷಕರನ್ನ ಕುರಿತು ಈ ನನ್ನ ಮಕ್ಳು ಥೇಟರಿಗೆ ಬಂದು ಚಿತ್ರ ನೋಡಲ್ಲ ನಾವು ಉದ್ದಾರ ಆಗಲ್ಲ ಅಂತ ಡೈಲಾಗು ಬಿಸಾಕೋರು ಒಂದು ಕಡೆ ಆದ್ರೆ ನಾನೇ ಸುಪ್ರೀಂ ಎಂದು ಬೀಗುವ ನಿರ್ದೇಶಕರ ಸಂಘ, ಕಲಾವಿದರ ಸಂಘ,ಚಲನ ಚಿತ್ರ  ವಾಣಿಜ್ಯ ಮಂಡಳಿ ದಿನಕ್ಕೊಂದು ರಾಧ್ದಾಂತ ಎಬ್ಬಿಸಿಕೊಂಡು ಪರಸ್ಪರರ ಮೇಲೆ ಕೆಸರೆರಚಾಡಿಕೊಂಡು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗುತ್ತಿವೆ. ನಾಯಕ ನಟರುಗಳೂ ಒಂದೇ ಮಾದರಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬದಲಾವಣೆಗಳಿಗೆ, ಪ್ರಯೋಗಗಳಿಗೆ ಒಡ್ಡಿಕೊಳ್ಳದೇ ಜಿಡ್ಡುಗಟ್ಟಿದ ಪರಿಸ್ಥಿತಿಯಲ್ಲಿದ್ದಾರೆ. ಹೊಸ ಅಲೆಯ ಕಥೆಗಳು, ಮನಕಲಕುವ ವಿಚಾರಗಳ ಸಂಕೀರ್ಣತೆ ಅದನ್ನು ತೆರೆಯ ಮೇಲೆ ಮೂಡಿಸುವ ಪ್ರಬುದ್ದತೆ ಕೊರತೆ ಇವತ್ತು ಕನ್ನಡ ಚಿತ್ರರಂಗದಲ್ಲಿದೆ. ಒಬ್ಬ ಪುಟ್ಟಣ್ಣ, ಒಬ್ಬ ಶಂಕರ್ ನಾಗ್,ಒಬ್ಬ ಗಿರೀಶ್ ಕಾಸರವಳ್ಳಿ, ಏಕಮೇವಾದ್ವಿತಿಯರೆನಿಸಿದ ರಾಜ್, ವಿಷ್ಣು, ಅಶ್ವಥ್ ಹೀಗೆ ಕನ್ನಡ ಚಿತ್ರರಂಗದಲ್ಲಿ ಛಾಪು ಉಳಿಸಿದ ಹಳಬರನ್ನು ಬಿಟ್ಟರೆ ಹೊಸಬರಲ್ಲಿ ಅಂತಹ ಗಟ್ಟಿತನ ಕೊರತೆ ಇವತ್ತಿಗೂ ಇದ್ದೇ ಇದೆ. &lt;/div&gt;&lt;div align="justify"&gt;             ಇದನ್ನೆಲ್ಲಾ ಇವತ್ತು ನಿಮ್ಮ ಮುಂದೆ ಹೇಳಲು ಕಾರಣವೂ ಇದೆ. ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಸ್ವಂತಿಕೆ ಇದೆ, ರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದ ಕನ್ನಡ ಚಿತ್ರರಂಗದಲ್ಲಿ ಕಳೆದ 2ದಶಕಗಳಿಂದ ಗುಣಮಟ್ಟದ ಚಿತ್ರಗಳ ಕೊರತೆ ಇದೆ. ಇಲ್ಲಿ ಪ್ರಯೋಗಶೀಲತೆಗೆ ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳುವವರಿಲ್ಲ, ಸಂತೆಗೆ ಮೂರು ಮೊಳ ನೇಯುವವರದ್ದೇ ಕಾರುಬಾರು, ಸಂಘ-ಸಂಸ್ಥೆ ಹಾಗೂ ಮಂಡಳಿಗಳಲ್ಲೂ ಅವರದ್ದೇ ಆಟಾಟೋಪ. ಮೊನ್ನೆ ಮೊನ್ನೆ 92.7 ಬಿಗ್ ಎಫ್ ಎಂ ಮನರಂಜನಾ ರೇಡಿಯೋ ಪ್ರಸಾರದಲ್ಲಿ ಕನ್ನಡ ಚಿತ್ರರಂಗದ ಛತ್ರಿ ಯಾರು? ಎಂಬ ತರ್ಲೆ ಪ್ರಶ್ನೆಯನ್ನು ಇಟ್ಟು ಕನ್ನಡದ ಹಾಸ್ಯ ನಟರ ಪಟ್ಟಿ ನೀಡಿ ಆರಿಸುವಂತೆ ಕೋರಿತ್ತು. ಇದರಿಂದ ಸಿಟ್ಟಿಗೆದ್ದ ಚಲನ ಚಿತ್ರ ಮಂಡಳಿ ಸದರಿ ರೇಡಿಯೋ ವಿರುದ್ದ ಪ್ರತಿಭಟನಾರ್ಥವಾಗಿ ಚಲನಚಿತ್ರ ಚಟುವಟಿಕೆಗಳನ್ನು ಬಂದ್ ಮಾಡುವ ಬೆದರಿಕೆ ಒಡ್ಡಿತ್ತು. ಆಗ ಸಂಧಾನಕ್ಕೆ ಬಂದ ಖಾಸಗಿ ರೇಡಿಯೋದ ಮುಖ್ಯಸ್ಥರು ಕ್ಷಮೆಯಾಚಿಸಿದರು. ಅದಕ್ಕೆ ಮಂಡಳಿ ವಿಧಿಸಿದ ಶಿಕ್ಷೆ ಒಂದು ದಿನ ರೇಡಿಯೋ ಬಂದ್ ಮಾಡಬೇಕು, ಪ್ರತೀ ಅರ್ಧ ಗಂಟೆಗೊಮ್ಮೆ ಕ್ಷಮೆಯಾಚಿಸಬೇಕು ಇತ್ಯಾದಿ. ಇದ್ಯಾವ ಸೀಮೆಯ ಶಿಕ್ಷೆ ಸ್ವಾಮಿ.? ಇದು ಶಿಕ್ಷೆಯ ಹುಟ್ಟಾ? ಅದ್ಯಾವುದೋ ಒಂದು ರೇಡಿಯೋ ನಟರನ್ನ ಅಪಮಾನಿಸಿದೆ ಎಂದಾದರೆ ಅದಕ್ಕೆ ಕಾನೂನಿನಡಿ ಶಿಕ್ಷೆ ಕೊಡಿಸುವ ಅವಕಾಶವಿದೆ ಹೀಗಿರುವಾಗ ಅರ್ಧ ಗಂಟೆಗೊಮ್ಮೆ ಕ್ಷಮೆಯಾಚಿಸುವುದು ಅಂದರೆ ಅದೆಂಥದ್ದು. ಇದೇ ಮಂಡಳಿ ತಿಂಗಳ ಹಿಂದೆ 'ರಾವಣ್' ಹಿಂದಿ ಚಿತ್ರ ರಾಜ್ಯದಲ್ಲಿ ಬಿಡುಗಡೆ ಯಾದಾಗ ಬಾಲ ಮುದುರಿಕೊಂಡು ತನ್ನ ನಿಯಮಗಳನ್ನು ಸಡಿಲಿಸಿತು. ಕನ್ನಡ ಚಿತ್ರ ರಂಗದ 75ರ ಸಂಭ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ಸಮರ್ಪಕವಾಗಿ ಆಚರಿಸಲು ಸಾಮರ್ತ್ಯವಿಲ್ಲದ ಚಿತ್ರರಂಗದ ಮಂದಿಗೆ ತನ್ನದೇ ನಟರು,ನಟಿಯರು,ನಿರ್ದೇಶಕರು ಕೆಸರೆರಚಾಡಿಕೊಂಡಾಗ ಸರಿಯಾದ್ದೊಂದು ಖಾಜಿ ನ್ಯಾಯ ಮಾಡಲು ಆಗಲಿಲ್ಲ, ಅನೇಕ ದಶಕಗಳಿಂದ ಕನ್ನಡದಲ್ಲಿ ಪೈರಸಿ ತಡೆಗೆ ಕಟ್ಟುನಿಟ್ಟಾದ ಒಂದು ನಿಯಮ ಹೊರಡಿಸಲು ಆಗಲಿಲ್ಲ, ಹೊಡಿ-ಬಡಿ-ಕೊಚ್ಚು-ಕೊಲ್ಲು-ಸುಂದರ ಹೊರಾಂಗಣ,ಮಧುರ ಹಾಡುಗಳು, ಕೆಟ್ಟುಕೆರ ಹಿಡಿದ ಕಥೆ, ಸವಕಲು ನಿರೂಪಣೆ ಇಂಥಹದ್ದನ್ನು ವಿಮರ್ಶಿಸಿದರೆ ಪತ್ರಕರ್ತರ ವಿರುದ್ದ ಹರಿಹಾಯುವ ಸ್ಥಿತಿ ಇದೆ.   ಇಂಥಹ ವೈರುದ್ಯ ಪರಿಸ್ಥಿತಿಯಲ್ಲಿ  ಕನ್ನಡ ಚಿತ್ರರಂಗದಲ್ಲಿ ಮತ್ತೆ ಬದಲಾವಣೆ ಗಾಳಿ ಬೀಸುವುದೇ? ಹೌದು ಖಂಡಿತವಾಗಿಯೂ ಒಂದು ಹಂತದಲ್ಲಿ ಇಂತಹದ್ದನ್ನ  ನಿರೀಕ್ಷಿಸಲು ಸಾಧ್ಯವಿದೆ. ಹಳೆ ದಿನಗಳ ಮಾಧುರ್ಯವನ್ನ ತುಂಬಲು ಜಯಂತ್ ಕಾಯ್ಕಿಣಿ, ಯೋಗರಾಜ ಭಟ್ ರಂತಹವರ ಸಾಹಿತ್ಯ ಶ್ರೀಮಂತಿಕೆ, ಹರಿಕೃಷ್ಣ,ಮನೋಮೂರ್ತಿ, ಅನೂಪ್ ಸಿಳೀನ್, ರಿಕಿಕೇಜ್, ರಘು ದೀಕ್ಷಿತ್ ರಂತಹ ಹೊಸ ಅಲೆಯ ಸಂಗೀತ ನಿರ್ದೇಶಕರು, ಜೇಕಬ್ ವರ್ಗೀಸ್,ಸೈನೈಡ್ ನ ರಮೇಶ್, ಯೋಗರಾಜಭಟ್, ಸೂರಿ, ರಾಘವ(ದ್ವಾರ್ಕಿ), ಶಶಾಂಕ್, ಚಂದ್ರು, ಗುರುಪ್ರಸಾದ್ ರಂತಹ ಹೊಸ ತುಡಿತದ ನಿರ್ದೇಶಕರು ಮನಸ್ಸು ಮಾಡಿದರೇ ಮತ್ತೆ ಹಳೇ ದಿನಗಳ ವೈಭವ ಕನ್ನಡಕ್ಕೆ ಮರಳಬಹುದು. ಇಂತಹದ್ದೊಂದು ಬೆಳಕು ಕಾಣಿಸಿದ್ದು ಕಳೆದೆರೆಡು ವಾರಗಳಿಂದ ಬಿಡುಗಡೆಯಾದ ಕೆಲವು ಚಿತ್ರಗಳ ವಿಭಿನ್ನತೆಯಿಂದಾಗಿ. ಶಶಾಂಕ್ ರ ಕೃಷ್ಣನ್ ಲವ್ ಸ್ಟೋರಿ, ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಮತ್ತೆ ಮುಂಗಾರು ಅಂತಹ ಭರವಸೆಯನ್ನು ದಕ್ಕಿಸಿಕೊಟ್ಟಿವೆ ಎಂದರೆ ತಪ್ಪಾಗಲಾರದು. ಅದರಲ್ಲೂ ಮತ್ತೆ ಮುಂಗಾರು ಕಥಾವಸ್ತುವಿನಿಂದಾಗಿ ಕನ್ನಡದ ಮಟ್ಟಿಗೆ ಒಂದು ವಿಶಿಷ್ಠ ಚಿತ್ರ.&lt;/div&gt;&lt;div align="justify"&gt;        'ಮತ್ತೆ ಮುಂಗಾರು' ಈ . ಕೃಷ್ಣಪ್ಪ ನಿರ್ಮಾಣದ ಹೊಸ ಚಿತ್ರ. ಮುಂಗಾರು ಮಳೆಯಂತಹ ಉತ್ತಮ ಮನರಂಜನಾ ಚಿತ್ರ ಮೊಗ್ಗಿನ ಮನಸ್ಸು ವಿನಂತಹ ಪ್ರಬುದ್ದ ಚಿತ್ರಗಳು ಇವರ ನಿರ್ಮಾಣದಲ್ಲೇ ಬಂದಿತ್ತು. ಈಗ ಮತ್ತೆ ಮುಂಗಾರು ಬಂದಿದೆ, ಇದು ಮೇಲ್ನೋಟಕ್ಕೆ ಪ್ರೇಮ ಕಥಾವಸ್ತುವಿನಂತಹ ಚಿತ್ರದಂತೆ ಬಿಂಬಿತವಾದರೂ ಆಂತರ್ಯದಲ್ಲಿ ಬೇರೆಯದೇ ಆದ ಕಥೆಯನ್ನು ಹೊಂದಿದೆ. ನಿರ್ದೇಶಕರು, ದೃಶ್ಯನಿರೂಪಣೆ ಹಾಗೂ ಸಂಭಾಷಣೆಯಲ್ಲಿ ಸ್ವಲ್ಪ ಪ್ರಬುದ್ದತೆ ತೋರಿದ್ದರೆ ಇದು ಅಂತರಾಷ್ಟ್ರೀಯ ಗುಣಮಟ್ಟದ ಚಿತ್ರ ವಾಗಿ ರೂಪುಗೊಳ್ಳುವುದು ನಿಸ್ಸಂದೇಹ.ಅಂತಹ ಲೋಪಗಳ ನಡುವೆಯೂ ಮಾತೃ ಪ್ರೇಮೆ, ದೇಶಭಕ್ತಿ, ಪ್ರೇಮ, ಬದುಕಿನ ಅನಿವಾರ್ಯ ಸಂಕಟ ಹಾಗೂ ತಲ್ಲಣವನ್ನು ಮತ್ತೆ ಮುಂಗಾರು ಪ್ರೇಕ್ಷಕರಿಗೆ ಹಿಡಿ ಹಿಡಿಯಾಗಿ ಕಟ್ಟಿಕೊಡುತ್ತದೆ. ಮುಂಬೈ ಕಡಲತೀರದಲ್ಲಿ ಬದುಕುವ ವಲಸಿಗ ಮೀನುಗಾರರ ಬವಣೆ, ಅಲ್ಲಿ ನಾಯಕ-ನಾಯಕಿಯ ನಡುವೆ ನಡೆಯುವ ಪ್ರೇಮ, ತೆಗೆದುಕೊಳ್ಳುವ ಅನಿರೀಕ್ಷಿತ ತಿರುವು, ಕಡಲಿನಲ್ಲಿ ಉಂಟಾಗುವ ಚಂಡಮಾರುತದ ಸುಳಿಗೆ ಸಿಕ್ಕ ಭಾರತೀಯ ಮೀನುಗಾರರು ತಮಗೆ ತಿಳಿಯದಂತೆ ಪಾಕಿಸ್ತಾನದ ಸರಹದ್ದು ಮೀರಿದಾಗ ಅನುಭವಿಸುವ ಕಷ್ಟ, ಕತ್ತಲ ಕಾರಾಗೃಹದಲ್ಲಿ ಅನುಭವಿಸುವ ಪಡಿಪಾಟಲು, ಇಂದಿರಾಗಾಂದಿ-ರಾಜೀವ್ ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ, ಕಾರ್ಗಿಲ್ ಯುದ್ದ ತದನಂತರ ವಾಜಪೇಯಿ ಸರ್ಕಾರದಲ್ಲಿ ಎರಡೂ ದೇಶಗಳ ನಡುವೆ ನಡೆಯುವ ಒಪ್ಪಂದದಿಂದ 21ವರ್ಷಗಳ ನಂತರ ಬಿಡುಗಡೆಯಾಗುವ ಮೀನುಗಾರರು ನಂತರದ ಕಥೆ ಪ್ರೇಕ್ಷಕರ ಕಣ್ಣಾಲಿಗಳು ನೀರು ತುಂಬುವಂತೆ ಮಾಡಿಬಿಡುತ್ತವೆ. ಅಷ್ಟರ ಮಟ್ಟಿಗೆ ನಿರ್ದೇಶಕ ರಾಘವ (ದ್ವಾರ್ಕಿ)  ತನ್ನ ಶ್ರಮವನ್ನ ವಿಭಿನ್ನ ಕಥಾವಸ್ತುವಿನ ಮೂಲಕ ಕಟ್ಟಿಕೊಟ್ಟಿದ್ದಾರೆ. ನಾಯಕ ಶ್ರೀನಗರ ಕಿಟ್ಟಿ ಸೇರಿದಂತೆ ಚಿತ್ರದ ಪ್ರತಿಯೊಂದು ಪಾತ್ರವೂ ಸಹಜತೆಗೆ ಒತ್ತುಕೊಡುವ ರೀತಿಯಲ್ಲಿ ಮೂಡಿಬಂದಿವೆ. ಎಷ್ಟೋ ದಿನಗಳ ನಂತರ ಕಾಡುವ ಚಿತ್ರವನ್ನು ರಾಘವ ಕೊಟ್ಟಿದ್ದಾರೆ. ಚಿತ್ರ ಹಲವು ಪ್ರಶ್ನೆಗಳನ್ನು ಮೂಡಿಸಿ ತಾರ್ಕಿಕ ವಾದ ುತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಕನ್ನಡದಲ್ಲಿ ಇಂತಹ ಕಥೆ ಬಂದು ಎಷ್ಟೋ ವರ್ಷಗಳಾಗಿತ್ತು. ಇರಲಿ ಕನ್ನಡ ಚಿತ್ರ ರಂಗದ ಸಧ್ಯದ ಪರಿಸ್ಥಿತಿ ಸುಧಾರಿಸಬೇಕಿದೆ, ಚಿತ್ರರಂಗದ ಮಂದಿ ವೈಯುಕ್ತಿಕ ತಗಾದೆ-ಸಂಘರ್ಷಕ್ಕೆ ಮಹತ್ವ ನೀಡದೇ  ಗಂಭೀರವಾಗಿ ಸದಭಿರುಚಿಯ, ವಿಚಾರದ ತುಡಿತ, ಹದವರಿತ ಮನರಂಜನೆಗೆ ಆದ್ಯತೆ  ನೀಡುವ   ಚಿತ್ರಗಳ ನಿರ್ಮಾಣದಲ್ಲಿ ತೊಡಗುವ ಮೂಲಕ ಕನ್ನಡ ಚಿತ್ರರಂಗಕ್ಕೆ 'ಮತ್ತೆ ಮುಂಗಾರು' ಬರುವುದೇ ಕಾದು ನೋಡಬೇಕು. &lt;/div&gt;&lt;div align="justify"&gt;                   &lt;br /&gt;&lt;/div&gt;&lt;div align="justify"&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-4325473171110373302?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/4325473171110373302/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=4325473171110373302' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/4325473171110373302'/><link rel='self' type='application/atom+xml' href='http://www.blogger.com/feeds/1587918947517889245/posts/default/4325473171110373302'/><link rel='alternate' type='text/html' href='http://janathamadhyama.blogspot.com/2010/08/blog-post_08.html' title='ಕನ್ನಡದ ಚಿತ್ರರಂಗದಲ್ಲಿ &apos;ಮತ್ತೆ ಮುಂಗಾರು&apos;!'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_wLii8_c5EdY/TF67nPXZk7I/AAAAAAAAAkU/MUKXOoBNtUI/s72-c/jk.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-1730888079373446350</id><published>2010-08-02T07:12:00.000-07:00</published><updated>2010-08-02T08:36:18.829-07:00</updated><title type='text'>ಸುವರ್ಣ ಆರೋಗ್ಯ ಚೈತನ್ಯ ಮಕ್ಕಳ ಆರೋಗ್ಯಕ್ಕೆ ಸಹಕಾರಿ</title><content type='html'>ಅರಕಲಗೂಡು: ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳು ಆರೋಗ್ಯ ಸುಧಾರಿಸಲು ಪೋಷಕರುಮತ್ತು ಶಿಕ್ಷಕರ ಒಗ್ಗೂಡಿದಲ್ಲಿ ಯಶ ಕಾಣಲು ಸಾಧ್ಯ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಪಾರ್ವತಿ ಸಂಜೀವನಾಯ್ಕ ಹೇಳಿದ್ದಾರೆ. &lt;div style="text-align: justify;"&gt;ಪಟ್ಟಣದಲ್ಲಿ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿ ಸಹಯೋಗದಲ್ಲಿ ಏರ್ಪಡಿಸಿದ್ದ ಸುವರ್ಣ ಆರೋಗ್ಯ ಚೈತನ್ಯದಡಿ ಶಾಲಾ ಮಕ್ಕಳು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಶಾಲಾ ಮಕ್ಕಳ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ತಂದಿದೆ ಅವುಗಳನ್ನು ಬಳಸಿಕೊಳ್ಳುವ ಪ್ರಯತ್ನ ಅಗಬೇಕಿದೆಯಷ್ಟೇ.ತಾಲೂಕಿನಲ್ಲಿ ಈಗ ಸಾಂಕ್ರಾಮಿಕ ರೋಗಗಳು ಹರಡಿದ್ದು ವೈದ್ಯರುಗಳು ಎಚ್ಚರಿಕೆ ವಹಿಸಬೇಕು, ಶಿಬಿರದಲ್ಲಿ ಮಕ್ಕಳಿಗೆ ಚಿಕಿತ್ಸೆ ದೊರಕಿಸಲು ಪೋಷಕರು ಶಿಕ್ಷಕರೊಂದಿಗೆ ಸಹಕರಿಸಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಂ ಮಾತನಾಡಿ ಉಚಿತ ಆರೋಗ್ಯ ತಪಾಸಣೆ ಸರ್ಕಾರದ ಯೋಜಿತ ಕಾರ್ಯಕ್ರಮವಾಗಿದ್ದು ಕಳೆದ 4ವರ್ಷಗಳಿಂದ ಜಾರಿಯಲ್ಲಿದೆ, ಕಳೆದ ವರ್ಷ 11ಪ್ರಕರಣವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ  ಯಶಸ್ವಿನಿ ಯೋಜನೆಯ ಸಹಯೋಗದೊಂದಿಗೆ ಸುವರ್ಣ ಆರೋಗ್ಯ ಚೈತನ್ಯ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. 1 ರಿಂದ 10ನೇ ತರಗತಿಯ ಅನುದಾನಿತ/ಅನುದಾನ ರಹಿತ ಶಾಲೆಯ ಮಕ್ಕಳಿಗೂ ಯೋಜನೆಯ ಲಾಭ ಲಭಿಸಲಿದೆ ಎಂದರು.ಶಿಬಿರ ನಡೆಯುವ ಸಂಧರ್ಭ  ಗೈರುಹಾಜರಿ ಬೇಡ ಎಂದು ಸೂಚಿಸಿದರು. ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶೈಲಜಾ ಮಾತನಾಡಿ ಪೋಷಕರು ಸರ್ಕಾರಿ ಸವಲತ್ತುಗಳ ಬಳಕೆಯನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ನಾಗಲಕ್ಷ್ಮಿ, ವೈದ್ಯರುಗಳಾದ  ಸ್ವಾಮಿಗೌಡ, ಲತಾ, ಸೌಮ್ಯ, ಪೂರ್ಣಿಮ, ಅಕ್ಷರ ದಾಸೋಹ ನಿರ್ದೇಶಕ ಮಹೇಶ್ ಉಪಸ್ಥಿತರಿದ್ದರು. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-1730888079373446350?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/1730888079373446350/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=1730888079373446350' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/1730888079373446350'/><link rel='self' type='application/atom+xml' href='http://www.blogger.com/feeds/1587918947517889245/posts/default/1730888079373446350'/><link rel='alternate' type='text/html' href='http://janathamadhyama.blogspot.com/2010/08/blog-post_02.html' title='ಸುವರ್ಣ ಆರೋಗ್ಯ ಚೈತನ್ಯ ಮಕ್ಕಳ ಆರೋಗ್ಯಕ್ಕೆ ಸಹಕಾರಿ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-7437292247117850075</id><published>2010-08-01T07:44:00.000-07:00</published><updated>2010-08-01T08:40:02.157-07:00</updated><title type='text'>ವೃಕ್ಷಾಧಾರಿತ ಬದುಕು ಉಸಿರಾಗಲಿ;ಪರಿಸರವಾದಿ ಚ ನಂ ಅಶೋಕ್</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_wLii8_c5EdY/TFWTzZxBxkI/AAAAAAAAAkE/DpqXqhhGDeA/s1600/Arkalgud1.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 275px;" src="http://2.bp.blogspot.com/_wLii8_c5EdY/TFWTzZxBxkI/AAAAAAAAAkE/DpqXqhhGDeA/s400/Arkalgud1.JPG" border="0" alt="" id="BLOGGER_PHOTO_ID_5500465031202063938" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_wLii8_c5EdY/TFWTm19CWUI/AAAAAAAAAj8/1B6J3niuzCQ/s1600/Arkalgud+4.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 265px;" src="http://1.bp.blogspot.com/_wLii8_c5EdY/TFWTm19CWUI/AAAAAAAAAj8/1B6J3niuzCQ/s400/Arkalgud+4.JPG" border="0" alt="" id="BLOGGER_PHOTO_ID_5500464815430326594" /&gt;&lt;/a&gt;&lt;br /&gt;&lt;div&gt;&lt;br /&gt;&lt;/div&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_wLii8_c5EdY/TFWTc7nbqoI/AAAAAAAAAj0/myYutcz9VLo/s1600/Arkalgud+3.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 253px;" src="http://2.bp.blogspot.com/_wLii8_c5EdY/TFWTc7nbqoI/AAAAAAAAAj0/myYutcz9VLo/s400/Arkalgud+3.JPG" border="0" alt="" id="BLOGGER_PHOTO_ID_5500464645151632002" /&gt;&lt;/a&gt;&lt;br /&gt;&lt;div&gt;&lt;br /&gt;&lt;div&gt;&lt;br /&gt;&lt;/div&gt;ಅರಕಲಗೂಡು: ವೃಕ್ಷಾಧಾರಿತ ಕೃಷಿ ಬದುಕು ರೈತರ  ಉಸಿರಾಗಬೇಕು, ಪ್ರಸಕ್ತ ಸಂಧರ್ಭದಲ್ಲಿ ರೈತರ ಸಂಕಷ್ಟಗಳಿಗೆ ಸಿದ್ದೌಷಧ ಎಂದರೆ ಗಿಡ-ಮರ ಬೆಳೆಸುವುದೇ ಆಗಿದೆ ಎಂದು ಜಿಲ್ಲೆಯ ಪರಿಸರವಾದಿ ಚ.ನಂ. ಅಶೋಕ್ ಹೇಳಿದ್ದಾರೆ.&lt;div style="text-align: justify;"&gt;ಪೊಟ್ಯಾಟೋ ಕ್ಲಬ್ ಆಶ್ರಯದಲ್ಲಿ ತಾಲೂಕಿನ ವಿವಿದೆಡೆ ರೈತರಿಗೆ ಉಚಿತ ಗಿಡಗಳನ್ನು ವಿತರಿಸಿದ ಅವರು ರುದ್ರಪಟ್ಟಣದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಸಂಕಷ್ಟ ನಿವಾರಣೆಗೆ ವೃಕ್ಷ ಪ್ರೀತಿ ಬೆಳೆಯಬೇಕು, ಪರಿಸರದಲ್ಲಿ ದೇವರನ್ನು ಕಾಣುವ ಮನೋಧರ್ಮ ಬಂದಾಗ ತಂತಾನೆ ಪ್ರಾಕೃತಿಕ ಸಂಪತ್ತು ಬೆಳೆಯಲು ಸಾಧ್ಯ ಎಂದು ನುಡಿದ ಅವರು ರೈತರು ತಮ್ಮ ಕೃಷಿ ಜಮೀನುಗಳಲ್ಲಿ  ಸಾಂಪ್ರದಾಯಿಕ ಬೆಳೆಯ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಭರಾಟೆಯಲ್ಲಿ ಪ್ರಾಕೃತಿಕ ಸಂಪತ್ತಿಗೆ ಧಕ್ಕೆ ತರುತ್ತಿದ್ದಾರೆ, ಆಧುನಿಕ ಬೇಸಾಯ ಪದ್ದತಿಗಳಿಂದ ನಷ್ಟ ಅನುಭವಿಸುತ್ತಿದ್ದಾರೆ, ಇಂದಿನ ಸಂಧರ್ಬದಲ್ಲಿ ಜಮೀನು-ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆಯೂ ಇದೆ ಹೀಗಿರುವಾಗ ಮರ-ಗಿಡ ನೆಟ್ಟು ಪೋಷಿಸುವುದರಿಂದ ಅವು ನಮ್ಮ ಕಷ್ಟಕಾಲದಲ್ಲಿ ನೆರವಿಗೆ ಬರುತ್ತವೆ ಆದ್ದರಿಂದ ಪ್ರತಿಯೊಬ್ಬರು ತಮ್ಮ ಜಮೀನುಗಳಲ್ಲಿ, ಖಾಲಿ ಸ್ಥಳಗಳಲ್ಲಿ ಗಿಡಬೆಳೆಸಿ ಹಸಿರು ವಾತಾವರಣವನ್ನು ಉಳಿಸಿ ಎಂದು ಮನವಿ ಮಾಡಿದರು. ಪೊಟ್ಯೋಟೋ ಕ್ಲಬ್ ಸಂಚಾಲಕ ಯೋಗಾರಮೇಶ್ ಮಾತನಾಡಿ ತಾಲೂಕಿನ ರೈತರ ಮನೆ ಬಾಗಿಲಿಗೆ ತೆರಳಿ ಉಚಿತ ಗಿಡಗಳನ್ನು ಸಾಂಕೇತಿಕವಾಗಿ ವಿತರಿಸುವ ಮೂಲಕ ಕ್ಲಬ್ ವತಿಯಿಂದ ಹಸಿರು ಆಂಧೋಲನವನ್ನು ಮಾಡಲಾಗುತ್ತಿದೆ ಪ್ರತೀ ವರ್ಷದಂತೆ ಈ ಭಾರಿಯೂ ಗಿಡಗಳನ್ನು ವಿತರಿಸಲಾಗುತ್ತಿದೆ ಎಂದರು. ಕೃಷಿ ಜಮೀನಿಗೆ ಸತ್ವಯುತ ಪೋಷಕಾಂಶಗಳು ಲಭಿಸಬೇಕೆಂದರೆ ಗಿಡ ನೆಡುವುದೊಂದೇ ಏಕೈಕ ಪರಿಹಾರವಾಗಿದೆ ಈ ನಿಟ್ಟಿನಲ್ಲಿ ಪೊಟ್ಯಾಟೋ ಕ್ಲಬ್ ಗಿಡಬೆಳೆಸಲು ಆಯಾ ಊರಿನ ಗ್ರಾಮಸ್ಥರುಗಳು  ಚೀಟಿ ಹಾಕಿಕೊಳ್ಳುವ ಮೂಲಕ ಪ್ರತೀ ವರ್ಷ ಹೊಸದಾಗಿ ಗಿಡಖರೀದಿಸಿ ಅವರವರ ಗ್ರಾಮಗಳಲ್ಲಿ ಗಿಡನೆಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದೆ, ಇದನ್ನು ಇತರೆ ಊರುಗಳ ಗ್ರಾಮಸ್ಥರುಗಳು ಅನುಕರಿಸಬೇಕು. ಮರಗಳು ಆಪತ್ತಿನ ಸ್ನೇಹಿತರಿದ್ದಂತೆ ವಾಣಿಜ್ಯ ಬೆಳೆಬೆಳೆದು ಮಣ್ಣಿನ ಫಲವತ್ತತೆ ಹಾಳು ಮಾಡುವ ಮತ್ತು ನೇಣಿಗೆ ಶರಣಾಗುವ ಬದಲಿಗೆ ರೈತರು ಜಮೀನುಗಳಲ್ಲಿ ಗಿಡ ನೆಟ್ಟು ಪೋಷಿಸಿ ಅವು ನಿಮ್ಮನ್ನು ಜೀವನ ಪರ್ಯಂತ ಕಾಯುತ್ತವೆ ಎಂದರು. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಮುಖಂಡರಾದ ಕಾಂತರಾಜು ಮಾತನಾಡಿ ಹಳ್ಳಿ ಹಳ್ಳಿಗಳಲ್ಲಿ ರೈತರಿಗೆ ಉಚಿತ ಗಿಡ ವಿತರಿಸಿ ಗಿಡನೆಡುವ ಸಂಪ್ರದಾಯ ಆರಂಭಿಸಿರುವ ಯೋಗಾರಮೇಶ್ ಕಾಳಜಿಯನ್ನು ನಮ್ಮ ರೈತರು ಅರ್ಥ ಮಾಡಿಕೊಳ್ಳಬೇಕು, ಪ್ರಾಕೃತಿಕ ಅಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಿಡ ಬೆಳೆಸಿ ಎಂದರು. ಕಾರ್ಯಕ್ರಮದಲ್ಲಿ ಗಿಡಗಳಿಗೆ ನೀರುಣಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಕ್ಲಬ್ ನ ಮುಖಂಡ ರಾಜೇಂದ್ರ, ಜಾನಪದ ಪರಿಷತ್ ನ ಶ್ರೀಕಂಠ, ನಾಗರಿಕವೇದಿಕೆಯ ಕುಮಾರಸ್ವಾಮಿ ಮಾತನಾಡಿದರು. ಚ.ನಂ. ಅಶೋಕ್ ಹಾಗೂ ಯೋಗಾರಮೇಶ್ ಅವರಿಗೆ ವಕೀಲರ ಸಂಘದ ಅಧ್ಯಕ್ಷ ಆರ್ ಕೆ ಮಂಜುನಾಥ್  ಶಾಲು ಹೊದೆಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ರಾಮಚಂದ್ರ, ಎವಿಕೆ ಕಾಲೇಜು ಉಪನ್ಯಾಸಕ ಪ್ರಕಾಶ್, ಜಯಪ್ಪ, ಸತ್ಯನಾರಾಯಣ,ಸುಬ್ಬೇಗೌಡ ಮತ್ತು ರುದ್ರಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು. ರುದ್ರಪಟ್ಟಣದ ಕಾರ್ಯಕ್ರಮಕ್ಕೂ ಮುನ್ನ ನೆಲಮನೆ ಗ್ರಾಮದ ಶಾಲಾವರಣದಲ್ಲಿ ಗಿಡ ನೆಟ್ಟು ರೈತರಿಗೆ ಸಸಿ ವಿತರಿಸಲಾಯಿತು, ಅಜ್ಜೂರು ಹಾಗೂ ಹೊಸನಗರ ಗ್ರಾಮಗಳಲ್ಲೂ ಉಚಿತವಾಗಿ ಗಿಡಗಳನ್ನು ವಿತರಿಸಲಾಯಿತು. &lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-7437292247117850075?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/7437292247117850075/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=7437292247117850075' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/7437292247117850075'/><link rel='self' type='application/atom+xml' href='http://www.blogger.com/feeds/1587918947517889245/posts/default/7437292247117850075'/><link rel='alternate' type='text/html' href='http://janathamadhyama.blogspot.com/2010/08/blog-post.html' title='ವೃಕ್ಷಾಧಾರಿತ ಬದುಕು ಉಸಿರಾಗಲಿ;ಪರಿಸರವಾದಿ ಚ ನಂ ಅಶೋಕ್'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_wLii8_c5EdY/TFWTzZxBxkI/AAAAAAAAAkE/DpqXqhhGDeA/s72-c/Arkalgud1.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-1108666476330436648</id><published>2010-07-31T09:09:00.000-07:00</published><updated>2010-07-31T09:21:07.927-07:00</updated><title type='text'>ವಿದ್ಯುತ್ ಸ್ಪರ್ಶ ಹಸುಗಳ ಸಾವು</title><content type='html'>ಅರಕಲಗೂಡು: ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಒಂದು ಹಸು ಮತ್ತು ಒಂದು ಹೋರಿ ಮೃತಪಟ್ಟ ಘಟನೆ ತಾಲೂಕಿನ ಮರವಳಲು ಗ್ರಾಮದಲ್ಲಿ ನಡೆದಿದೆ. ನಿನ್ನೆ ಚಂದ್ರ ಎಂಬುವವರಿಗೆ ಸೇರಿದ ಜಾನುವಾರುಗಳು ಅವರ  ಮನೆಯ ಬಳಿ ಮೇಯುತ್ತಿದ್ದವು ಆ ವಿದ್ಯುತ್ ತಂತಿಯೊಂದು ತುಂಡಾಗಿ ಅವುಗಳ ಮೇಲೆ ಬಿದ್ದುದರಿಂದ ಜಾನುವಾರುಗಳು ಸ್ಥಳದಲ್ಲೇ ಮೃತಪಟ್ಟವು. ಮತ್ತೊಂದು ಪ್ರಕರಣದಲ್ಲಿ ಕತ್ತಿಮಲ್ಲೆನಹಳ್ಳಿಯಲ್ಲಿ ಗೋಡೆ ಕುಸಿತದಿಂದ ಹಸುವಿನ ಕೊಂಬುಗಳು ಹಾಗು ಕಾಲು ಮುರಿದಿದೆ. ಸ್ಥಳಕ್ಕೆ ಕಂದಾಯ-ಪಶು ಮತ್ತು ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು ಪರಿಹಾರ ಒದಗಿಸಲು ಕ್ರಮ ಕೈಗೊಂಡಿದ್ದಾರೆ.&lt;div&gt;&lt;br /&gt;&lt;/div&gt;&lt;div&gt;ಅರಕಲಗೂಡು: ಪರಿಶಿಷ್ಟವರ್ಗದ ಅಭ್ಯರ್ಥಿಗಳು  ನಾಮ ಪತ್ರ ಸಲ್ಲಿಸದಿದುದರಿಂದ ಖಾಲಿ ಉಳಿದಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಹೆಬ್ಬಾಲೆ ಗ್ರಾ.ಪಂ. ನಲ್ಲಿ ಇಂದು ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ಶೈಲಜಾ ತಿಳಿಸಿದ್ದಾರೆ. ಹೆಬ್ಬಾಲೆ ಪ.ವ. ಮೀಸಲು ಸ್ಥಾನಕ್ಕೆ ಆಶಾ ಮತ್ತು ಶೈಲ 1ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಚುನಾವಣೆ ನಡೆಯುವುದು. ಯಲಗತವಳ್ಳಿ ಗ್ರಾ.ಪಂ. ನಲ್ಲಿ ಇಂದು ನಡೆದ ಅಧ್ಯಕ್ಷ-ುಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಯಶೋಧಮ್ಮ ಆಯ್ಕೆಯಾಗಿದ್ದಾರೆ. ಚುನಾವಣೆ ಬಹಿಷ್ಕರಿಸಿದ್ದ ವಡ್ವಾನ ಹೊಸಹಳ್ಳಿಯಲ್ಲಿ ಪರಿಶಿಷ್ಠ ಜಾತಿಯ ಪದ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.&lt;/div&gt;&lt;div style="text-align: justify;"&gt;ಮಳೆ ವಿವರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಅರಕಲಗೂಡಿನಲ್ಲಿ ಶನಿವಾರ ಬೆಳಿಗ್ಗೆಯವರೆಗೆ 10.2ಮಿಲಿಮೀ. ಮಲ್ಲಿಪಟ್ಟಣದಲ್ಲಿ 8.0ಮಿಮಿ. ದೊಡ್ಡಮಗ್ಗೆಯಲ್ಲಿ 13.4ಮಿಮಿ, ಬಸವಾಪಟ್ಟಣದಲ್ಲಿ 20.00ಮಿಮಿ ಕೊಣನೂರಿನಲ್ಲಿ 7.2ಮಿಮಿ, ರಾಮನಾಥಪುರದಲ್ಲಿ 6.6ಮಿಮಿ, ದೊಡ್ಡಬೆಮ್ಮತ್ತಿಯಲ್ಲಿ 18.2ಮಿಮಿ ಮಳೆಯಾಗಿದೆ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-1108666476330436648?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/1108666476330436648/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=1108666476330436648' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/1108666476330436648'/><link rel='self' type='application/atom+xml' href='http://www.blogger.com/feeds/1587918947517889245/posts/default/1108666476330436648'/><link rel='alternate' type='text/html' href='http://janathamadhyama.blogspot.com/2010/07/blog-post_31.html' title='ವಿದ್ಯುತ್ ಸ್ಪರ್ಶ ಹಸುಗಳ ಸಾವು'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-5750811888327427472</id><published>2010-07-26T08:11:00.000-07:00</published><updated>2010-07-26T09:00:11.955-07:00</updated><title type='text'>ಮಲ್ಲಿಪಟ್ಟಣ: ರೋಗಪೀಡಿತರಿಗೆ ಸಾಂತ್ವನ ಹೇಳಿದ ಜಿ.ಪಂ. ಅಧ್ಯಕ್ಷೆ</title><content type='html'>ಅರಕಲಗೂಡು: ವಾಂತಿಭೇಧಿ ಶುರುವಾಗಿ 3ವಾರಗಳು ಕಳೆದರೂ ಆರೋಗ್ಯ ಇಲಾಖೆ ನಿಖರವಾಗಿ ರೋಗವನ್ನೇ ಪತ್ತೆ ಹಚ್ಚದೇ ಸಾಮಾನ್ಯ ಚಿಕಿತ್ಸೆ ಮುಂದುವರೆಸಿದ ಪರಿಣಾಮ ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ ಕಳೆದ ಭಾನುವಾರ ಓರ್ವ ಮೃತಪಟ್ಟು ಇನ್ನು ಮುವ್ವರು ಚಿಂತಾಜನಕ ಸ್ಥಿತಿಯಲ್ಲಿ ಸಾವಿನ ದಿನ ಎಣಿಸುತ್ತಿರುವ ಘಟನೆ ನಡೆದಿದೆ. &lt;div style="text-align: justify;"&gt; ಮಲ್ಲಿಪಟ್ಟಣ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರು ಸೇವಿಸಿದ 50ಕ್ಕೂ ಹೆಚ್ಚು ಮಂದಿ ಕಳೆದ 25ದಿನಗಳಿಂದ ಅರಕಲಗೂಡು ಮತ್ತು ಹಾಸನದ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಸಧ್ಯ ಈಗ ಗ್ರಾಮದಲ್ಲಿ 34ಮಂದಿ ಮಾತ್ರ ರೋಗ ಪೀಡಿತರಿದ್ದಾರೆ. ಈ ಮದ್ಯೆ  ರಕ್ತಪರೀಕ್ಷೆಗೆ ಕಳುಹಿಸಲಾಗಿದ್ದ ಓರ್ವ ರೋಗಿಯ ಸ್ಯಾಂಪಲ್ ನಲ್ಲಿ ಕಾಲರ ಸೋಂಕು ತಗುಲಿದ್ದು ಸ್ಪಷ್ಟವಾಗಿತ್ತು. ಆದರೆ ಭಾನುವಾರ ಮೃತನಾದ ಚನ್ನಯ್ಯ ಎಂಬಾತ ವಾಂತಿ ಭೇದಿಗೆ ಚಿಕಿತ್ಸೆ ಪಡೆದ ನಂತರವೂ ಮನೆಯಲ್ಲಿ ಸೂಕ್ತ ಆರೈಕೆ ದೊರೆಯದೇ ಹೈಪೋಗ್ಲೈಸೀಮಿಯಾದಿಂದ ಅಂದರೆ ಹಸಿವಿನಿಂದ ಮೃತಪಟ್ಟನೆಂದು ಸ್ಥಳೀಯ ವೈದ್ಯರೊಬ್ಬರು ಹೇಳುತ್ತಾರೆ. ಇಂದು ರೋಗಪೀಡಿತರಿಗೆ ಸಾಂತ್ವನ ಹೇಳಲು  ಸ್ಥಳಕ್ಕೆ ಭೇಟಿ ನೀಡಿದ್ದ ಜಿ.ಪಂ. ಅಧ್ಯಕ್ಷೆ-ಉಪಾಧ್ಯಕ್ಷರ ತಂಡದೊಂದಿಗೆ ಆಗಮಿಸಿದ್ದ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಪತ್ರಿಕೆ ಈ ಕುರಿತು ಪ್ರಶ್ನಿಸಿತು. ಕುಡಿಯುವ ನೀರು ಕಲುಷಿತಗೊಂಡಿದ್ದರಿಂದ ವಾಂತಿಭೇಧಿ ಉಂಟಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಪರಿಣಾಮ ಓರ್ವ ರೋಗಿಯ ಸ್ಯಾಂಪಲ್ ನಿಂದ ಕಾಲರ ಎಂದು ತಿಳಿದಿದೆ ಆದರೆ ತಾಲ್ಲೂಕು ವೈದ್ಯಾಧಿಕಾರಿ ಡಾ|| ನಾಗಲಕ್ಷ್ಮಿ ಇದು ಕಾಲರ ಅಲ್ಲ ಎನ್ನುತ್ತಾರೆ ಹಾಗಾದರೆ ಸತತವಾಗಿ ಜನರನ್ನು ಕಾಡುತ್ತಿರುವ ಈ ರೋಗ ಯಾವುದು? ಕಾಯಿಲೆಯನ್ನೇ ತಿಳಿಯದೇ ಏನು ಚಿಕಿತ್ಸೆ ನೀಡು್ತ್ತೀರಿ? ಎಂದರೆ ಆ ಬಗ್ಗೆ ಜಿಲ್ಲಾಸ್ಪತ್ರೆಯ ವೈದ್ಯರು ಉತ್ತರಿಸಬೇಕು ನಮಗೆ ವೈದ್ಯಕೀಯ ವರದಿ ತಲುಪಿಲ್ಲ ಎಂದರು. ವೈದ್ಯಕೀಯ ವರದಿ ಬರಲು ಎಷ್ಟು ದಿನಬೇಕು ? ಜನ ಸತ್ತಮೇಲೆ ವೈದ್ಯಕೀಯ ವರದಿ ತೆಗೆದುಕೊಂಡು ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ನಿರುತ್ತರರಾದರು. ಸ್ಥಳದಲ್ಲಿ ಹಾಜರಿದ್ದ ಹಿರಿಯ ವೈದ್ಯಕೀಯ ಪರಿವೀಕ್ಷಕ ಭದ್ರಯ್ಯ, ಡಾ|| ಶಿವೇಗೌಡ ಮತ್ತು ಜಿಲ್ಲಾ ವೈದ್ಯಾಧಿಕಾರಿ ಭೀಷ್ಮಾಚಾರ್ ಕೂಡ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದಾದರು. ಆಗ ಮಧ್ಯ ಪ್ರವೇಶಿಸಿದ ಜಿ.ಪಂ. ಉಪಾಧ್ಯಕ್ಷ ದ್ಯಾವೇಗೌಡ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ವೈದ್ಯರ ತಂಡವನ್ನು ಇಲ್ಲಿಗೆ ಕರೆತರಲಾಗಿದೆ, ನಿಮ್ಮ ಸುತ್ತಮುತ್ತಲ ವಾತಾವರಣವನ್ನು ಸ್ವಚ್ಚವಾಗಿಡಲು ಸಹಕರಿಸಿ ಎಂದು ಮನವಿ ಮಾಡಿದರು. ಈ ಸಂಧರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಕಾಮಾಕ್ಷಿ ರಾಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೀಲಪ್ಪ, ತಾ.ಪಂ. ಅಧ್ಯಕ್ಷ ಮಾದೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದು ರೋಗಪೀಡಿತರಿಗೆ ಸಾಂತ್ವನ ಹೇಳಿದರು. &lt;/div&gt;&lt;div&gt;&lt;b&gt;ಹಸಿವು ಕಾರಣವೇ?&lt;/b&gt;: ಭಾನುವಾರ ಮೃತಪಟ್ಟ ಚನ್ನಯ್ಯ(42) ಎಂಬಾತನು ವಾಂತಿಭೇಧಿಗೆ ಚಿಕಿತ್ಸೆ ಬಂದು ಊರಿಗೆ ಮರಳಿದ್ದ ಆದರೆ ಅವನನ್ನು ನೋಡಿಕೊಳ್ಳಲು ಯಾರೂ ಇಲ್ಲದ್ದರಿಂದ ಆಹಾರದ ಕೊರತೆಯಿಂದ ಭಾನುವಾರ ತೀರಿಕೊಂಡ ಎನ್ನಲಾಗಿದೆ. ಗ್ರಾಮದ ಜನತೆ 25ದಿನಗಳಿಂದ ರೋಗ ಪೀಡಿತರಾಗಿ ನರಳುತ್ತಿದ್ದಾರೆ ಹೀಗಿರುವಾಗ ಅಲ್ಲಿ ಆರೋಗ್ಯ ಸಹಾಯಕರು, ಪರಿಶೀಲಕರು, ಅಂಗನವಾಡಿಯವರು, ವೈದ್ಯರು, ಗ್ರಾಮ ಪಂಚಾಯಿತಿಯವರು ಆಸ್ಥೆ ವಹಿಸುತ್ತಾರಲ್ಲವೇ? ಹಾಗಿದ್ದರೂ ಶುಶ್ರೂಷೆ ಸಿಗದೆ ಹಸಿವಿನಿಂದ ಚನ್ನಯ್ಯ ಮೃತಪಟ್ಟಿದ್ದಾನೆ ಎನ್ನುವುದಾದರೆ ಅದಕ್ಕೆ ತಾಲ್ಲೂಕು ಆಡಳಿತ ಹೊಣೆಯಲ್ಲವೇ? ಈ ಪ್ರಶ್ನೆಗೆ ಜಿಲ್ಲಾಧಿಕಾರಿ ಉತ್ತರಿಸಬೇಕು.&lt;/div&gt;&lt;div style="text-align: justify;"&gt;&lt;b&gt;ಎಲ್ಲಿದೆ ಸಮರೋಪಾದಿಯ ಸೇವೆ?:&lt;/b&gt; ಕಳೆದ ವಾರ ರೋಗ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಆಗಮಿಸಿದ್ದ ಡಿಎಚ್ ಓ ಡಾ|| ಭೀಷ್ಮಾಚಾರ್ ಹಾಸನದ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ನೆರವಿನೊಂದಿಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮನೆ ಮನೆ ಸರ್ವೆ ಮಾಡಿಸಿ ರೋಗ ಪೀಡಿತರಿಗೆ ಚಿಕಿತ್ಸೆ ನೀಡಲಾಗುವುದು ಎಂದಿದ್ದರು. ಆದರೆ ವಾರ ಕಳೆದರೂ ಕಳ್ಳಿಮುದ್ದನಹಳ್ಳಿ ಮತ್ತು ಆನಂದೂರು ಗಳಲ್ಲಿ ಓರ್ವ ವೈದ್ಯರ ಸೇವೆ ಬಿಟ್ಟರೆ ಸರ್ವೆಯೂ ಇಲ್ಲ ಜಾಗೃತಿಯೂ ಆಗಿಲ್ಲ ಪರಿಣಾಂ ರೋಗ ಕೈ ಮೀರಿ ಹೋಗುತ್ತಿದೆ.ತಾಲೂಕಿನ ಮುದ್ದನಹಳ್ಳಿಯಲ್ಲಿ ಡೆಂಗ್ಯೂ, ಕಳ್ಳಿಮುದ್ದನಹಳ್ಳಿಯಲ್ಲಿ ಚಿಕನ್ ಗುನ್ಯಾ, ಮಲ್ಲಿಪಟ್ಟಣದಲ್ಲಿ ಕಾಲರ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಶುಚಿತ್ವಕ್ಕೆಂದೆ ಸ್ವಚ್ಚಗ್ರಾಮ ಯೋಜನೆಯಿದೆ, ಆರೋಗ್ಯ ಇಲಾಖೆಯ ರಾಷ್ಟ್ರೀಯ ಗ್ರಾಮೀನ ಆರೋಗ್ಯ ಸಮಿತಿಯಿದೆ ಇವು ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಗ್ರಾಮ ಪಂಚಾಯಿತಿಗಳಿಗೆ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ತೂಕಡಿಸುತ್ತಿದ್ದಾರೋ ಏನೋ ಗೊತ್ತಿಲ್ಲ. ಪರಿಸ್ಥಿತಿ ಕೈ ಮೀರುವ ಮುನ್ನ ತಾಲ್ಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕಷ್ಟೆ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-5750811888327427472?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/5750811888327427472/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=5750811888327427472' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/5750811888327427472'/><link rel='self' type='application/atom+xml' href='http://www.blogger.com/feeds/1587918947517889245/posts/default/5750811888327427472'/><link rel='alternate' type='text/html' href='http://janathamadhyama.blogspot.com/2010/07/blog-post_26.html' title='ಮಲ್ಲಿಪಟ್ಟಣ: ರೋಗಪೀಡಿತರಿಗೆ ಸಾಂತ್ವನ ಹೇಳಿದ ಜಿ.ಪಂ. ಅಧ್ಯಕ್ಷೆ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-3388233453848832049</id><published>2010-07-19T08:48:00.000-07:00</published><updated>2010-07-19T09:12:47.854-07:00</updated><title type='text'>ಸಾಂಕ್ರಾಮಿಕ ರೋಗ ಪೀಡಿತ ಗ್ರಾಮಗಳಿಗೆ ಜಿ.ಪಂ ಅಧ್ಯಕ್ಷೆ ಭೇಟಿ</title><content type='html'>&lt;div style="text-align: justify;"&gt;ಅರಕಲಗೂಡು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚಿಕನ್ ಗುನ್ಯಾ, ಹಾಗೂ ಜ್ವರದಿಂದ ಬಳಲುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಾಮಾಕ್ಷಿ ರಾಜು ಹಾಗೂ ಜಿಲ್ಲಾ ವೈದ್ಯಾಧಿಕಾರಿ ಭೀಷ್ಮಾಚಾರಿ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಚ್ ಮಾದೇಶ್ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಡಾ ಸ್ವಾಮಿಗೌಡ ನಿನ್ನೆ ಚಿಕ್ಕ ಅರಕಲಗೂಡು, ಕಳ್ಳಿಮುದ್ದನಹಳ್ಳಿ, ಆನಂದೂರು ಮತ್ತು ಮಲ್ಲಿಪಟ್ಟಣ ಗ್ರಾಮಗಳಿಗೆ ತೆರಳಿ ರೋಗಿಗಳಿಗೆ ಸಾಂತ್ವನ ಹೇಳಿದ್ದರಲ್ಲದೇ ತತ್ ಕ್ಷಣದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಇಂದು ಕೂಡ ಜಿ.ಪಂ ಅಧ್ಯಕ್ಷರೊಂದಿಗೆ ಕಳ್ಳಿಮುದ್ದನಹಳ್ಳಿ ಗ್ರಾಮಕ್ಕೆ ತೆರಳಿ ರೋಗ ಪೀಡಿತರನ್ನು ಸಂತೈಸಿದರಲ್ಲದೇ ಗ್ರಾಮದಲ್ಲಿಯೇ ವೈದ್ಯಕೀಯ ಚಿಕಿತ್ಸೆ ಗೆ ವ್ಯವಸ್ಥೆ ಮಾಡಿದ್ದರು. ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮಂದಿ ರೋಗ ಪೀಡಿತರಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ಇದನ್ನರಿತ ಜಿ.ಪಂ ಅಧ್ಯಕ್ಷೆ ಕಾಮಾಕ್ಷಿ ರಾಜು ಇನ್ನು ಇಬ್ಬರು ವೈದ್ಯರು ಹಾಗೂ ದಾದಿಯರನ್ನು ವೈದ್ಯಕೀಯ ಸೇವೆಗೆ ನಿಯೋಜಿಸಲಾಗುವುದು, ಗ್ರಾಮದ ನೈರ್ಮಲ್ಯೀಕರಣಕ್ಕಾಗಿ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಯವರಿಗೆ ಸೂಚಿಸಲಾಗುವುದು ಎಂದರು. ಇದೇ ಸಂಧರ್ಭದಲ್ಲಿ ಹಾಜರಿದ್ದ ಡಿಎಚ್ ಓ ಬೀಷ್ಮಾಚಾರಿ ತುರ್ತು ವೈದ್ಯಕೀಯ ಸೇವೆ ಒದಗಿಸುವ ಜೊತೆಗೆ ಸಾಂಕ್ರಾಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಪ್ರತಿ ಮನೆಗಳ ಸಮೀಕ್ಷೆಗಾಗಿ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು, ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಸಮರೋಪಾದಿಯ ವೈದ್ಯಕೀಯ ಸೇವಾ ಸೌಲಭ್ಯ ಒದಗಿಸಲಾಗುವುದು ಎಂದರು. ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ದೇವರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ ಸಧ್ಯಕ್ಕೆ ಅವರನ್ನು ರಜೆ ಮೇಲೆ ಕಳುಹಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ  ನೂತನ ಆಡಳಿತಾಧಿಕಾರಿಯಾಗಿ ಡಾ|| ಶೀತಲ್ ಕುಮಾರ್ ನೇಮಕವಾಗಿದೆ, ತಾಲ್ಲೂಕು ವೈದ್ಯಾಧಿಕಾರಿಯಾಗಿ ಡಾ ನಾಗಲಕ್ಷ್ಮಿ ಯವರನ್ನು ವರ್ಗಾಯಿಸಲಾಗಿದೆ. ಆಸ್ಪತ್ರೆಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲಿ ಸಕಲ ವ್ಯವಸ್ಥೆಗಳು ಸುದಾರಿಸಲಿದೆ ಎಂದರು. ಇದೇ ಸಂಧರ್ಭ ಮಾತನಾಡಿದ ತಾ ಪಂ ಅಧ್ಯಕ್ಷ ಮಾದೇಶ್ ಶೀಶುಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪಂಚಾಯತ್ ಅಧಿಕಾರಿಗಳ ಸಭೆ ಕರೆದು ಪರಿಸ್ಥಿತಿ ಸುದಾರಣೆಗೆ ಯತ್ನಿಸಲಾಗುವುದು ಎಂದರು.  &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-3388233453848832049?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/3388233453848832049/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=3388233453848832049' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/3388233453848832049'/><link rel='self' type='application/atom+xml' href='http://www.blogger.com/feeds/1587918947517889245/posts/default/3388233453848832049'/><link rel='alternate' type='text/html' href='http://janathamadhyama.blogspot.com/2010/07/blog-post_19.html' title='ಸಾಂಕ್ರಾಮಿಕ ರೋಗ ಪೀಡಿತ ಗ್ರಾಮಗಳಿಗೆ ಜಿ.ಪಂ ಅಧ್ಯಕ್ಷೆ ಭೇಟಿ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-8301290664379243804</id><published>2010-07-16T08:11:00.000-07:00</published><updated>2010-07-16T08:47:20.900-07:00</updated><title type='text'>ತಾ.ಪಂ. ಅಧ್ಯಕ್ಷರಾಗಿ ಎಚ್ ಮಾದೇಶ್ ಆಯ್ಕೆ</title><content type='html'>&lt;a href="http://1.bp.blogspot.com/_wLii8_c5EdY/TEB24QQh1WI/AAAAAAAAAjc/Rf0qkKgEkOU/s1600/Arkalgud+Madesh.JPG"&gt;&lt;img style="TEXT-ALIGN: center; MARGIN: 0px auto 10px; WIDTH: 400px; DISPLAY: block; HEIGHT: 266px; CURSOR: hand" id="BLOGGER_PHOTO_ID_5494522254201050466" border="0" alt="" src="http://1.bp.blogspot.com/_wLii8_c5EdY/TEB24QQh1WI/AAAAAAAAAjc/Rf0qkKgEkOU/s400/Arkalgud+Madesh.JPG" /&gt;&lt;/a&gt;&lt;br /&gt;&lt;div align="justify"&gt;&lt;strong&gt;ಅರಕಲಗೂಡು:&lt;/strong&gt; ತಾಲೂಕು ಪಂಚಾಯ್ತಿ ನೂತನ  ಅಧ್ಯಕ್ಷರಾಗಿ ಜೆಡಿಎಸ್ ನ ಎಚ್ ಮಾದೇಶ್ ಸರ್ವಾನುಮತದಿಂದ ಆಯ್ಕೆ ಯಾದರು.  ತಾಲೂಕು ಪಂಚಾಯ್ತಿ ಅಧ್ಯಕ್ಷರಾಗಿದ್ದ ನಂಜುಂಡಾಚಾರ್ ನಿಧನಾ ನಂತರ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಚುನಾವಣೆ  ನಡೆಯಿತು. ತಾಲ್ಲೂಕು ಪಂಚಾಯ್ತಿಯ ಒಟ್ಟು ಸದಸ್ಯ ಬಲ 19 ಆಗಿದ್ದು ಒಬ್ಬರು ಮೃತಪಟ್ಟ ನಂತರ 18ಕ್ಕೆ ಇಳಿದಿತ್ತು . ಶುಕ್ರವಾರ ಬೆಳಿಗ್ಗೆ 11ಗಂಟೆಗೆ ನಾಮಪತ್ರ ಸಲ್ಲಿಸಿದ ಸದಸ್ಯ ಎಚ್ ಮಾದೇಶ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ನಂತರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 18ಸದಸ್ಯರ ಪೈಕಿ 17ಮಂದಿ ಮಾತ್ರ ಹಾಜರಿದ್ದರು. ಕಣದಲ್ಲಿ ಎಚ್ ಮಾದೇಶ್ ಮಾತ್ರ ಉಳಿದಿದ್ದು ಸದಸ್ಯರು ಮಾದೇಶ್ ಆಯ್ಕೆಯನ್ನು ಬೆಂಬಲಿಸಿದರು, ಆಗ ಚುನಾವಣಾಧಿಕಾರಿಗಳು ಮಾದೇಶ್ ರ ಆಯ್ಕೆಯನ್ನು ಘೋಷಿಸಿದರು.  ಸಕಲೇಶಪುರ ಉಪವಿಭಾಗಾಧಿಕಾರಿ ನಾಗೇಂದ್ರ ಪ್ರಸಾದ್ ಚುನಾವಣೆ ಪ್ರಕ್ರಿಯೆ ನಡೆಸಿದರು. &lt;/div&gt;&lt;div align="justify"&gt;ಅಭಿನಂದನೆ: ಆಯ್ಕೆ ಪ್ರಕ್ರಿಯೆ ನಂತರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಮಾತನಾಡಿ ತಾ.ಪಂ. ಸರ್ವ ಸದಸ್ಯರ ಬೆಂಬಲದೊಂದಿಗೆ ಆಯ್ಕೆ ನಡೆದಿರುವುದು ಹರ್ಷ ತಂದಿದೆ ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಮಾದೇಶ್ ತಾ.ಪಂ.ಗೆ ಹೆಚ್ಚಿನ ಅಧಿಕಾರದ ಬಲವಿಲ್ಲ, ಆದಾಗ್ಯೂ ಗ್ರಾಮೀಣಾ ಭಿವೃದ್ದಿಗೆ ಒತ್ತು ನೀಡುವ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿರುವಂತೆ ನೋಡಿಕೊಳ್ಳಲಾಗುವುದು, ಅಧಿಕಾರದ ಮಿತಿಯಲ್ಲಿ ಹೆಚ್ಚಿನ ಸೇವೆ ನೀಡಲು ಬದ್ದನಾಗಿರುತ್ತೇನೆ ಹಾಗೂ ಗೆಲುವಿಗೆ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯರಾದ ಕುಮಾರಸ್ವಾಮಿ,ಜಾನಕಿ ನಾರಾಯಣ್, ರೇಣುಕಾ, ಗೌರಮ್ಮ, ಗಾಯಿತ್ರಿ, ಲಕ್ಷ್ಮಿ ಲಕ್ಷ್ಮಣ್, ುಪಾಧ್ಯಕ್ಷೆ ಪಾರ್ವತಿ ಸಂಜೀವನಾಯ್ಕ, ಮುಖಂಡರಾದ ಪಾಪಣ್ನ, ಬೊಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.&lt;/div&gt;&lt;div align="justify"&gt;&lt;strong&gt;ಅರಕಲಗೂಡು:&lt;/strong&gt; ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಮೂಲಭೂತ ಸೌಕರ್ಯ ಅಭಿವೃದ್ದಿ ಪಡಿಸುವಂತೆ ಕರವೇ ಮುಖಂಡ ತಾಜೀಂ ಪಾಶ ತಾ.ಪಂ. ಅಧ್ಯಕ್ಷ ಮಾದೇಶ್ ಅವರಿಗೆ ಅಭಿನಂದನೆ ಸಲ್ಲಿಸಿ ಮನವಿ ಅರ್ಪಿಸಿದರು.  ಗ್ರಾಮದಲ್ಲಿ ರಸ್ತೆ-ಚರಂಡಿ ಹಾಗೂ ಬೀದಿ ದೀಪದ ವ್ಯವಸ್ಥೆ ಹದಗೆಟ್ಟಿದ್ದು ಗ್ರಾಮದ ಜನತೆ ನೈರ್ಮಲ್ಯದ ಕೊರತೆ ಎದುರಿಸುತ್ತಿದ್ದಾರೆ, ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸಬೇಕು, ಗ್ರಾಮದಲ್ಲಿ ಹುಲ್ಲು ಗುಡಿಸಲಿನಲ್ಲಿ ವಾಸಿಸುವ ಬಡಜನರಿದ್ದು ಅವರಿಗೆ ವಸತಿ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಅವರು ಮನವಿಯಲ್ಲಿ ಕೋರಿದ್ದಾರೆ.&lt;/div&gt;&lt;div align="justify"&gt;&lt;strong&gt;ಅಭಿನಂದನೆ:&lt;/strong&gt;ಎಚ್ ಮಾದೇಶ್ ಅವರ ಆಯ್ಕೆಯನ್ನು ಕಾಳಿದಾಸ ಯುವಕಸಂಘದ ಶಶಿಕುಮಾರ್ ಸ್ವಾಗತಿಸಿದ್ದಾರೆ. ಕುರುಬ ಸಮುದಾಯದ ಮಾದೇಶ್ ಅವರಿಗೆ ಅಧ್ಯಕ್ಷರಾಗಿ ಆಯ್ಕೆಮಾಡಲು ಸಹಕರಿಸಿದ ಸದಸ್ಯರು ಮತ್ತು ಮಾಜಿ ಶಾಸಕ ಎ ಟಿ ರಾಮಸ್ವಾಮಿಯವರನ್ನು ಅವರು ಅಭಿನಂದಿಸಿದ್ದಾರೆ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-8301290664379243804?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/8301290664379243804/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=8301290664379243804' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/8301290664379243804'/><link rel='self' type='application/atom+xml' href='http://www.blogger.com/feeds/1587918947517889245/posts/default/8301290664379243804'/><link rel='alternate' type='text/html' href='http://janathamadhyama.blogspot.com/2010/07/blog-post.html' title='ತಾ.ಪಂ. ಅಧ್ಯಕ್ಷರಾಗಿ ಎಚ್ ಮಾದೇಶ್ ಆಯ್ಕೆ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_wLii8_c5EdY/TEB24QQh1WI/AAAAAAAAAjc/Rf0qkKgEkOU/s72-c/Arkalgud+Madesh.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-6176865507537343120</id><published>2010-05-19T00:46:00.000-07:00</published><updated>2010-05-19T00:49:37.674-07:00</updated><title type='text'>ರವಿಚಂದ್ರನ್ ಹುಟ್ಟುಹಬ್ಬಕ್ಕೂ ಮುನ್ನ ಹೂ</title><content type='html'>ಕನಸುಗಾರ ರವಿ ಚಂದ್ರನ್ ಅಭಿನಯದ 'ಹೂ' ಚಿತ್ರ ಕಡೆಗೂ ತೆರೆಕಾಣುತ್ತಿದೆ. ರವಿಚಂದ್ರನ್ ಹುಟ್ಟುಹಬ್ಬಕ್ಕೂ ಎರಡು ದಿನ ಮುನ್ನ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಅಂದರೆ ಮೇ.30ರಂದು ರವಿಚಂದ್ರನ್ ಹುಟ್ಟುಹಬ್ಬ, ಮೇ.28ರಂದು ಚಿತ್ರಮಂದಿರಗಳಲ್ಲಿ 'ಹೂ' ಬಿರಿಯಲಿದೆ. ಹೂ ಚಿತ್ರದ ಎಲ್ಲಾ ಕೆಲಸಗಳು ಮುಗಿದಿವೆ. ಮೇ.28ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ 'ಪ್ರೈವೇಟ್ ನಂಬರ್' ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ರವಿಚಂದ್ರನ್ ತಿಳಿಸಿದ್ದಾರೆ. ಚಿತ್ರದ ಮೊದಲರ್ಧ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಇಷ್ಟವಾಗುತ್ತದೆ. ಉಳಿದ ಭಾಗ ಎಲ್ಲರನ್ನೂ ರಂಜಿಸಲಿದೆ ಎಂದು ರವಿ ಹೇಳಿದ್ದಾರೆ. ಬೆಂಗಳೂರು ಕೆ ಜಿ ರಸ್ತೆಯ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾದ ಸಂತೋಷ್ ಚಿತ್ರಮಂದಿರದಲ್ಲಿ ಹೂ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಆದರೆ ಮೇ.21ರಂದು ಸಂತೋಷ್ ಚಿತ್ರಮಂದಿರದಲ್ಲಿ ವಿಜಯ್ ಅಭಿನಯದ 'ಶಂಕರ್ ಐಪಿಎಸ್' ಚಿತ್ರ ಬಿಡುಗಡೆಯಾಗಲಿದೆ. ಹಾಗಾಗಿ ರವಿಚಂದ್ರನ್ ಪರ್ಯಾರ್ಯ ಚಿತ್ರಮಂದಿರದ ಬಗ್ಗೆಯೂ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. 'ಮಂಜಿನ ಹನಿ' ಚಿತ್ರವನ್ನು ಹನಿಸಲು ರವಿಚಂದ್ರನ್ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಈ ಚಿತ್ರ ಬಿಡುಗಡೆಯಾದ ಕೂಡಲೆ ರವಿಚಂದ್ರನ್ ತಮ್ಮ ಸೀಟನ್ನು ಅವರ ಪುತ್ರ ಮನೋಜ್ ಬಿಟ್ಟುಕೊಡಲಿದ್ದಾರೆ. ರವಿಚಂದ್ರನ್ ನಿವೃತ್ತಿ ಘೋಷಿಸಿಕೊಳ್ಳುತ್ತಾರಾ? ಅಥವಾ ತೆರೆಯ ಹಿಂದೆ ಸರಿದು ಆಕ್ಷನ್, ಕಟ್ ಹೇಳುತ್ತಾರಾ? ಕಾದು ನೋಡಬೇಕಾಗಿದೆ. ಅಂದಹಾಗೆ ಚಿತ್ರರಂಗಕ್ಕೆ ರಜೆ ಘೋಷಿಸಿದ್ದ ನಮಿತಾ ಈ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮೀರಾ ಜಾಸ್ಮಿನ್ ಸಹ ಚಿತ್ರದಲ್ಲಿದ್ದು ಪ್ರೇಕ್ಷಕರಿಗೆ ಡಬ್ಬಲ್ ಧಮಾಕಾ. ಜಿಎಸ್ ವಿ ಸೀತಾರಾಂ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ, ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಶರಣ್ ಅವರ ತಾರಾಗಣ ಚಿತ್ರಕ್ಕಿದೆ. ಚಿತ್ರದ ನಿರ್ಮಾಪಕರು ದಿನೇಶ್ ಗಾಂಧಿ.&lt;br /&gt;&lt;strong&gt;&lt;span style="font-size:130%;"&gt;ಹನ್ನೆರಡು ಭಾಷೆಗಳಿಗೆ ಅಣ್ಣಾವ್ರ ಸತ್ಯ ಹರಿಶ್ಚಂದ್ರ&lt;/span&gt;&lt;/strong&gt;&lt;br /&gt;&lt;div align="justify"&gt;ವರನಟ ಡಾ.ರಾಜ್ ಕುಮಾರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಚಿತ್ರ 12 ಭಾಷೆಗಳಿಗೆ ಡಬ್ ಆಗಲಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ವಿತರಕ ಕೆಸಿಎನ್ ಗೌಡ ಈ ಸಾಹಸಕ್ಕೆ ಕೈಹಾಕಿದ್ದಾರೆ. ಈ ಹಿಂದೆ ಇವರು ಸತ್ಯ ಹರಿಶ್ಚಂದ್ರ ಚಿತ್ರವನ್ನು ಕಪ್ಪು ಬಿಳುಪಿನಿಂದ ಬಣ್ಣದ ಚಿತ್ರವಾಗಿ ಪರಿವರ್ತಿಸಿದ್ದರು. ಇದಕ್ಕಾಗಿ ರು. 3 ಕೋಟಿ ಖರ್ಚು ಮಾಡಿದ್ದರು. ಡಾ.ರಾಜ್ ಕುಮಾರ್,ಪಂಡರಿಬಾಯಿ, ಉದಯಕುಮಾರ್, ನರಸಿಂಹರಾಜು, ಎಂ.ಪಿ.ಶಂಕರ್ ಅಭಿನಯದ 'ಸತ್ಯ ಹರಿಶ್ಚಂದ್ರ' ಹಿಂದಿ ಭಾಷೆಗೆ ಡಬ್ ಆಗಿತ್ತು. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ಬಂದಂತಹ ಸತ್ಯ ಹರಿಶ್ಚಂದ್ರ ಒಂದು ಅವಿಸ್ಮರಣೀಯ ಚಿತ್ರ.ಸತ್ಯಹರಿಶ್ಚಂದ್ರದಂತಹ ಅಪರೂಪದ ಚಿತ್ರ ಬೇರೆ ಭಾಷೆಯ ಪ್ರೇಕ್ಷಕರಿಗೂ ತಲುಪಬೇಕು ಎಂಬುದು ಕೆಸಿಎನ್ ಅವರ ಉದ್ದೇಶ. 'ಕಸ್ತೂರಿ ನಿವಾಸ' ಚಿತ್ರವನ್ನು ಬಣ್ಣದಲ್ಲಿ ತರುವ ಯೋಚನೆ ಕೆಸಿಎನ್ ಗೌಡರಿಗಿದೆ. 1965ರಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಯಶಸ್ವಿ ದಾಖಲಿಸಿದ ಚಿತ್ರ ಸತ್ಯ ಹರಿಶ್ಚಂದ್ರ.ಅಂದಿನ ಕಾಲದಲ್ಲೇ ರು.5.5 ಲಕ್ಷ ವೆಚ್ಚದಲ್ಲಿ ಸತ್ಯ ಹರಿಶ್ಚಂದ್ರ ನಿರ್ಮಾಣವಾಗಿತ್ತು. ಲಾಭ ನಷ್ಟದ ಲೆಕ್ಕಾಚಾರಕ್ಕಿಂತ ಈ ಚಿತ್ರ ಎಲ್ಲರನ್ನೂ ತಲುಪಬೇಕು ಎಂಬ ಕಳಕಳಿ ಗೌಡರದ್ದು. ಈ ಚಿತ್ರ ಇಂದಿಗೂ ಪ್ರಸ್ತುತ. ಸತ್ಯ, ಪ್ರಾಮಾಣಿಕತೆಯಂತಹ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಲು 'ಸತ್ಯ ಹರಿಶ್ಚಂದ್ರ' ಚಿತ್ರಕ್ಕಿಂತ ಮಿಗಿಲಾದ ಪಾಠವಿಲ್ಲ. ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್ ಇಆರ್ ಟಿ) ಈ ಹಿಂದೆ ಸುತ್ತೋಲೆ ಹೊರಡಿಸಿತ್ತು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-6176865507537343120?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/6176865507537343120/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=6176865507537343120' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/6176865507537343120'/><link rel='self' type='application/atom+xml' href='http://www.blogger.com/feeds/1587918947517889245/posts/default/6176865507537343120'/><link rel='alternate' type='text/html' href='http://janathamadhyama.blogspot.com/2010/05/blog-post_19.html' title='ರವಿಚಂದ್ರನ್ ಹುಟ್ಟುಹಬ್ಬಕ್ಕೂ ಮುನ್ನ ಹೂ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-8155269660700555775</id><published>2010-05-19T00:38:00.000-07:00</published><updated>2010-05-19T00:46:31.012-07:00</updated><title type='text'>ಶಿಲ್ಪಾ ಶೆಟ್ಟಿ ಯೂರೋಪ್ ನಲ್ಲಿ ಎರಡನೆ ಹನಿಮೂನ್!</title><content type='html'>&lt;div align="justify"&gt;ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎರಡನೆ ಬಾರಿಗೆ ಮಧುಚಂದ್ರ ಆಚರಿಸಿಕೊಳ್ಳಲು ತನ್ನ ಪತಿ ರಾಜ್ ಕುಂದ್ರ ಜೊತೆ ಯೂರೋಪ್ ಗೆ ಹಾರಲಿದ್ದಾರೆ. ಮದುವೆಯಾದ ಆರು ತಿಂಗಳ ಬಳಿಕ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರ ಎರಡನೆ ಹನಿಮೂನ್ ಗೆ ಸಿದ್ಧತೆ ನಡೆಸಿದ್ದಾರೆ.ಈ ಹಿಂದೆ ತಮ್ಮ ಚೊಚ್ಚಲ ಮಧುಚಂದ್ರವನ್ನು ಶಿಲ್ಪಾ ಶೆಟ್ಟಿ ದಂಪತಿಗಳು ಬಹಮಾಸ್ ನಲ್ಲಿ ಸವಿದಿದ್ದರು. ಈಗ ಎರಡನೆ ಬಾರಿಗೆ ಶಿಲ್ಪಾ ಮತ್ತು ಕುಂದ್ರಾ ಮಧುಚಂದ್ರಕೆ ತೆರಳುತ್ತಿದ್ದಾರೆ. ಜುಲೈ ಎರಡನೇ ವಾರದಲ್ಲಿ ಒಂದೂವರೆ ತಿಂಗಳು ಯೂರೋಪ್ ನಲ್ಲಿ ಜೊತೆಯಾಗಿ, ಹಿತವಾಗಿ ಕಳೆಯಲಿದ್ದಾರೆ. ಸದ್ಯಕ್ಕೆ ಶಿಲ್ಪಾ ಶೆಟ್ಟಿ ಶಾಂಪೂ ಒಂದರ ಜಾಹೀರಾತು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಟಿವಿ ಕಾರ್ಯಕ್ರಮ 'ಜರಾ ನಾಚ್ ಕೆ ದಿಖಾ' ಚಿತ್ರೀಕರಣದಲ್ಲಿ ಶಿಲ್ಪಾ ಪಾಲ್ಗೊಳ್ಳಲಿದ್ದಾರೆ. ಆ ಬಳಿಕವಷ್ಟೆ ಯೂರೋಪ್ ಪ್ರವಾಸ ಆರಂಭವಾಗಲಿದೆ. ತಮ್ಮ ತಮ್ಮ ಉದ್ಯೋಗಗಳಲ್ಲಿ ಇಬ್ಬರೂ ಬ್ಯುಸಿಯಾಗಿರುವ ಕಾರಣ ಈ ದಂಪತಿಗಳು ಒಬ್ಬರನ್ನೊಬ್ಬರು ಕೂಡಿ ಎರಡು ವಾರ ಆಗಿವೆಯಂತೆ. "ದಾಂಪತ್ಯದ ಪ್ರತಿ ಕ್ಷಣವನ್ನು ಅನುಭವಿಸುತ್ತಿದ್ದೇನೆ. ಇದು ನನ್ನ ಬಾಳಿನ ಅತ್ಯಂತ ಸುಂದರ ದಿನಗಳು. ಯೂರೋಪ್ ಪ್ರವಾಸ ನೆನಪಿಸಿಕೊಂಡರೆ ಮೈಯಲ್ಲಾ ಪುಳಕವಾಗುತ್ತದೆ" ಎಂದು ಶಿಲ್ಪಾ ಪ್ರತಿಕ್ರಿಯಿಸಿದ್ದಾರೆ.ಮಧುಚಂದ್ರ ಮುಗಿಸಿಕೊಂಡು ಹಿಂತಿರುಗಿದ ಬಳಿಕ ಶಿಲ್ಪಾ ಶೆಟ್ಟಿ ದಂಪತಿಗಳು ಗೃಹಪ್ರವೇಶ ಮಾಡಲಿದ್ದಾರೆ. ಸುಸಾನೆ ರೋಷನ್ ವಿನ್ಯಾಸದ ಹೊಸ ಮನೆಗೆ ಶಿಲ್ಪಾ ಶೆಟ್ಟಿ ದಂಪತಿಗಳಿಗೆ ಸ್ವಾಗತ ಕೋರಲಿದೆ.&lt;/div&gt;&lt;div align="justify"&gt;&lt;strong&gt;&lt;span style="font-size:180%;"&gt;ಸ್ವಯಂವರವೆಂಬ ದೊಡ್ಡವರ ಮಕ್ಕಳಾಟ!&lt;/span&gt;&lt;/strong&gt;&lt;/div&gt;&lt;div align="justify"&gt;ಮದುವೆಗೆ ಸಿದ್ಧವಾಗಿರುವ ಹುಡುಗಿ ಇನ್ನೇನು ತನ್ನನ್ನೇ ಆಯ್ದುಬಿಡುತ್ತಾಳೆ ಎಂದು ಕಾತುರದಿಂದ ಕಾಯ್ದ ಒಬ್ಬ ಹುಡುಗ. ಆದರೆ, ಆ ಚೆಲುವೆ ಅವನನ್ನು ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳದೆ ಇನ್ನೊಬ್ಬನನ್ನು ವರಿಸಲು ಸಿದ್ಧಳಾಗುತ್ತಾಳೆ. ಆದರೆ ಆ ಇನ್ನೊಬ್ಬ ಆ ಹುಡುಗಿಯನ್ನೇ ತಿರಸ್ಕರಿಸಿಬಿಡುತ್ತಾನೆ!ತ್ರಿಕೋನ ಪ್ರೇಮಕಥೆಯಿರುವ ಯಾವುದೇ ಕನ್ನಡ ಚಿತ್ರದ ಕಥೆಯಲ್ಲ ಇದು. ಸುವರ್ಣ ಕನ್ನಡ ಟಿವಿ ಚಾನಲ್ಲಿನಲ್ಲಿ ಸ್ವಯಂವರ ಮದುವೆ ಬ್ರೋಕರಿಂಗ್ ಕಾರ್ಯಕ್ರಮದ ಕಳೆದ ವಾರದ ತಾಜಾ ತಾಜಾ ನಮೂನೆ. ಚಿತ್ರನಟಿ ರಕ್ಷಿತಾ ನಡೆಸಿಕೊಡುತ್ತಿರುವ ಈ ರಿಯಾಲಿಟಿ ಶೋದಲ್ಲಿ ರಿಯಾಲಿಟಿ ಎಂಬುದೊಂದು ಬಿಟ್ಟು ಎಲ್ಲಾ ಇದೆ.ಅಂತಿಮ ಹಂತದಲ್ಲಿ ವಧು ಸ್ಥಾನದಲ್ಲಿ ನಿಂತಿದ್ದ ಉತ್ತರ ಕರ್ನಾಟಕದ ಹುಡುಗಿ ಪ್ರಣತಿ ಎಂಬವಳ ಎದುರು ಇದ್ದದ್ದು ಬಿಜಾಪುರ ಮೂಲದ ಬಸವರಾಜ್ ಬಾವಿಕಟ್ಟಿ ಮತ್ತು ಬೆಂಗಳೂರಿನ ಹೈಫೈ ಹುಡುಗ ಕಾರ್ತಿಕ್. ಪ್ರಣತಿ ಎಲ್ಲರ ನಿರೀಕ್ಷೆಯನ್ನು ಧೂಳಿಪಟ ಮಾಡಿ ಬಸವರಾಜ್ ನನ್ನು ಬಿಟ್ಟು ಕಾರ್ತಿಕ್ ನನ್ನು ತನ್ನ ಬಾಳ ಸಂಗಾತಿಯನ್ನಾಗಿ ಆಯ್ದುಕೊಳ್ಳುತ್ತಾಳೆ. ಕಾರ್ತಿಕ್ ಸ್ಟೇಜಿನ ಮಧ್ಯಭಾಗಕ್ಕೆ ಬಂದು ಈ ಹುಡುಗಿ ನನ್ನ ಸಂಗಾತಿಯಾಗಲು ಸಾಧ್ಯವಿಲ್ಲ ಎಂದು ಮಂಗಳ ಹಾಡುತ್ತಾನೆ.ಈ ಸಂದರ್ಭದಲ್ಲಿ ಪ್ರಣತಿಯಿಂದ ತಿರಸ್ಕೃತನಾದ ಬಸವರಾಜ್, ಕಾರ್ತಿಕ್ ಗೆ ಬೇಡವಾದ ಪ್ರಣತಿ, ಜೀವಸಂಗಾತಿ ಹುಡುಕಲು ಯೋಜಿಸಿರುವ ಕಾರ್ಯಕ್ರಮಕ್ಕೆ ಬಂದು ಮದುವೆ ಆಹ್ವಾನವಿದ್ದರೂ ಮದುವೆ ಬೇಡವೆಂದ ಕಾರ್ತಿಕ್ ಮತ್ತು ಸ್ವಯಂವರದ ಕೇಂದ್ರಬಿಂದು ರಕ್ಷಿತಾ... ಇವರೆಲ್ಲಾ ಒಂದು ಕ್ಷಣ ಸ್ವಯಂವರವೆಂಬ ಪ್ರಹಸನದ ಸೂತ್ರದ ಗೊಂಬೆಗಳಿದ್ದಂತೆ ಭಾಸವಾಯಿತು.ಇಲ್ಲಿಯವರೆಗೆ ನಡೆದ ಮೂರ್ನಾಲ್ಕು ವಾರಗಳ ಪ್ರಹಸನದಲ್ಲಿ ಯಾರೂ ಜೋಡಿಯಾಗಿಲ್ಲ. ಮೊದಲ ವಾರದಲ್ಲಿ ಜೋಡಿ ನಕ್ಕಿಯಾದರೂ ತೆರೆಯ ಹಿಂದೆ ಮದುವೆ ಕಾಂಟ್ರಾಕ್ಟನ್ನು ಹುಡುಗಿಯ ತಾಯಿಯೇ ಮುರಿದಿದ್ದಳು. ಮುಂದಿನ ವಾರದಲ್ಲಿ ಹುಡುಗಿ ಯಾರನ್ನೂ ಆಯ್ದುಕೊಳ್ಳಲಿಲ್ಲ. ಕಳೆದ ವಾರದಲ್ಲಿ ಹುಡುಗಿ ಆಯ್ದುಕೊಂಡರೂ ಹುಡುಗ ಬೇಡವೆಂದ.ಕೇವಲ ಟಿ ಆರ್ ಪಿ ಏರಿಸುವ ಉದ್ದೇಶದಿಂದ ಮತ್ತು ಕೇವಲ ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಮಾತ್ರ ಈ ಸ್ವಯಂವರ ನಾಟಕವನ್ನು ಆಯೋಜಿಸಲಾಗಿದೆಯೆ? ಎರಡು ವಾರಗಳ ಹಿಂದೆ ರಕ್ಷಿತಾ ಕಣ್ಣೀರು ಸುರಿಸಿದ್ದೂ ಈ ನಾಟಕದ ಒಂದು ಭಾಗವೆ? ಟಿವಿ ಪರದೆಗೆ ಕಣ್ಣು ನೆಟ್ಟು ನೋಡುವ ಪ್ರೇಕ್ಷಕರ ಮೇಲೆ ಸವಾರಿ ಮಾಡಲಾಗುತ್ತಿದೆಯೆ? ಈ ಪ್ರಶ್ನೆಗಳಿಗೆ ಸುವರ್ಣ ಟಿವಿಯೇ ಉತ್ತರ ನೀಡಲಿ.&lt;/div&gt;&lt;div align="justify"&gt;&lt;strong&gt;&lt;span style="font-size:130%;"&gt;ಬೆಳ್ಳಿತೆರೆಗೆ ಸುರೇಶ್ ಹೆಬ್ಳೀಕರ್ ಪುತ್ರ ಅಕ್ಷಯ್&lt;/span&gt;&lt;/strong&gt;&lt;/div&gt;&lt;div align="justify"&gt;ಖ್ಯಾತ ಚಿತ್ರ ನಿರ್ದೇಶಕ, ನಟ ಹಾಗೂ ಪರಿಸರವಾದಿ ಸುರೇಶ್ ಹೆಬ್ಳೀಕರ್ ಅವರ ಮಗ ಅಕ್ಷಯ್ ಹೆಬ್ಳೀಕರ್ ಕಡೆಗೂ ಬೆಳ್ಳಿತೆರೆಗೆ ಅಡಿಯಿಡಲು ನಿರ್ಧರಿಸಿದ್ದಾರೆ. ಚಿತ್ರರಂಗಕ್ಕೆ ಅಡಿಯಿಡಿವುದಿಲ್ಲ ಎಂದು ಅಕ್ಷಯ್ ಸುದೀರ್ಘ ಸಮಯದಿಂದ ಪಟ್ಟು ಹಿಡಿದಿದ್ದರು. ಬೆಳ್ಳಿತೆರೆಗೆ ಅಡಿಯಿಡುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. ಅಕ್ಷಯ್ ಗೆ ಚಿತ್ರರಂಗಕ್ಕಿಂತಲೂ ಪರಿಸರದ ಬಗ್ಗೆ ಹೆಚ್ಚು ಕಾಳಜಿ. ಈ ಹಿಂದೆ ಸಾಕಷ್ಟು ಚಿತ್ರಗಳು ಅಕ್ಷಯ್ ಅವರನ್ನು ಹುಡುಕಿಕೊಂಡು ಬಂದಿದ್ದವು. ಆದರೆ ಸಿನಿಮಾ ಎಂದರೆ ಮೂಗು ಮುರಿಯುತ್ತಿದ್ದ ಅಕ್ಷಯ್ ಬಂದ ಯಾವ ಚಿತ್ರವನ್ನೂ ಒಪ್ಪಿಕೊಳ್ಳಲಿಲ್ಲ. ಬಹಳಷ್ಟು ಸಿನಿಮಾ ತಾರೆಗಳ ಮಕ್ಕಳು ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಆದರೆ ಸುರೇಶ್ ಹೆಬ್ಳೀಕರ್ ತಮ್ಮ ಮಗನನ್ನು ಚಿತ್ರರಂಗದಲ್ಲಿ ತೊಡಗಿಕೊಳ್ಳುವಂತೆ ಎಂದೂ ಬಲವಂತ ಮಾಡಿರಲಿಲ್ಲ.'ಬಿಲಿಯನ್ ಡಾಲರ್ ಬೇಬಿ' ಹಾಗೂ 'ಮೈಲಾರಿ' ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಸುರೇಶ್ ಹೆಬ್ಳೀಕರ್ ಗೆ ಅಕ್ಷಯ್ ಸಹಾಯ ಮಾಡುತ್ತ್ತಿದ್ದರು. ಕಡೆಗೆ ಚಿತ್ರರಂಗಕ್ಕೆ ಧುಮುಕಲು ತೀರ್ಮಾನಿಸಿದ್ದಾರೆ. ಕನ್ನಡದ ಜೊತೆಗೆ ಮಲಯಾಳಂ ಚಿತ್ರಗಳ ಬಗೆಗೂ ಅಕ್ಷಯ್ ಗೆ ಆಸಕ್ತಿಯಿದೆ. ನೃತ್ಯ ಹಾಗೂ ತಬಲಾ ಕಲಾವಿದರೂ ಅಗಿರುವ ಅಕ್ಷಯ್ ಮಹತ್ವಾಕಾಂಕ್ಷೆಯ ಚಿತ್ರವೊಂದನ್ನು ಕನ್ನ್ನಡದಲ್ಲಿ ಮಾಡಲು ತೀರ್ಮಾನಿಸಿದ್ದಾರೆ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-8155269660700555775?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/8155269660700555775/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=8155269660700555775' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/8155269660700555775'/><link rel='self' type='application/atom+xml' href='http://www.blogger.com/feeds/1587918947517889245/posts/default/8155269660700555775'/><link rel='alternate' type='text/html' href='http://janathamadhyama.blogspot.com/2010/05/blog-post.html' title='ಶಿಲ್ಪಾ ಶೆಟ್ಟಿ ಯೂರೋಪ್ ನಲ್ಲಿ ಎರಡನೆ ಹನಿಮೂನ್!'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-2124407229764035888</id><published>2010-04-27T22:15:00.000-07:00</published><updated>2010-04-27T22:30:38.439-07:00</updated><title type='text'>ಕೃಷ್ಣನ್ ಲವ್ ಸ್ಟೋರಿ ಶೀಘ್ರದಲ್ಲೆ ತೆರೆಗೆ</title><content type='html'>&lt;div align="justify"&gt;ಅಜಯ್, ರಾಧಿಕಾಪಂಡಿತ್ ಜೋಡಿಯ, ಶಶಾಂಕ್ ನಿರ್ದೇಶನದ 'ಕೃಷ್ಣನ್ ಲವ್ ಸ್ಟೊರಿ' ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ವಿ.ಶ್ರೀಧರ್ ಸಾರಥ್ಯದಲ್ಲಿ ಹಿನ್ನಲೆ ಸಂಗೀತ ನೀಡಲಾಗುತ್ತಿದೆ. ಹಾಗೆಯೇ ಮುಂಬೈ ನಗರದ ಪ್ರಸಿದ್ಧ ಸ್ಟುಡಿಯೋದಲ್ಲಿ ಡಿ.ಟಿ.ಎಸ್, ಡಿ ಐ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿಭಿನ್ನ ಪ್ರೇಮಕಥೆಯುಳ್ಳ ಈ ಚಿತ್ರ ಯುವಪೀಳಿಗೆಗೆ ಹತ್ತಿರವಾಗಲಿದೆ ಎಂದು ಶಶಾಂಕ್ ತಿಳಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ಧವಾಗಲಿದ್ದು ಮುಂದಿನ ತಿಂಗಳು ತೆರೆ ಕಾಣುವ ಸಾಧ್ಯತೆಯಿದೆ.ಶ್ರೀವೆಂಕಟೇಶ್ವರ ಕೃಪ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತ ಹಾಗೂ ಮೋಹನ್.ಜಿ.ನಾಯಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯೋಗೀಶ್ ಹುಣಸೂರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಎಂ.ಎಲ್.ಪ್ರಸನ್ನ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮರ ಸಾಹಸವಿರುವ ‘ಕೃಷ್ಣನ್ ಲವ್ ಸ್ಟೊರಿಗೆ ಸಿ.ಎಚ್.ಸುರೇಶ್ ಮತ್ತು ಲೋಕೇಶ್ ಆವರ ಸಹ ನಿರ್ಮಾಣವಿದೆ.&lt;/div&gt;&lt;div align="justify"&gt;&lt;strong&gt;&lt;span style="color:#009900;"&gt;ಮಥುರಾನಗರಿಯಲ್ಲಿ ರಮ್ಯಾ ಪ್ರೇಮ ಲೋಕ!&lt;/span&gt;&lt;/strong&gt;&lt;/div&gt;&lt;div align="justify"&gt;ಬೆಂಗಳೂರು ರಾಯಲ್ ಚಾಲೆಂಜರ್ಸ್ ನ ರಾಯಭಾರಿ ರಮ್ಯಾ ಇಷ್ಟು ದಿನ ಐಪಿಎಲ್ ಪಂದ್ಯಾವಳಿಯಲ್ಲಿ ಕಳೆದು ಹೋಗಿದ್ದರು. ಇದೀಗ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ನಟ ಧ್ಯಾನ್ ಗೆ ಜೊತೆಯಾಗಲಿದ್ದಾರೆ ರಮ್ಯಾ. ಚಿತ್ರದ ಹೆಸರು 'ಮಥುರಾನಗರಿ'. ಟ್ಯಾಗ್ ಲೈನ್ 'ರಾಧೆಯ ಪ್ರೇಮಲೋಕ'!'ಒಂದು ಪ್ರೀತಿಯ ಕಥೆ' ನಿರ್ದೇಶಿಸಿದ್ದ ರಾಜಶೇಖರ ರಾವ್ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ರಮ್ಯಾ ಮತ್ತು ಧ್ಯಾನ್ ಕತೆಯ ಪಾತ್ರಗಳಿಗೆ ಸೂಕ್ತವಾಗಿ ಒಪ್ಪುತ್ತಾರೆ ಎಂಬ ಕಾರಣಕ್ಕೆ ಅವರಿಬ್ಬರನ್ನು ತಮ್ಮ 'ಮಥುರಾನಗರಿ' ಚಿತ್ರಕ್ಕೆ ಆಯ್ಕೆ ಮಾಡಿದ್ದಾಗಿ ರಾಜಶೇಖರ ರಾವ್ ತಿಳಿಸಿದ್ದಾರೆ.ಹಳ್ಳಿಹುಡುಗನ ರೀತಿ ಕಾಣುವ ನಟ ಬೇಕಾಗಿತ್ತು. ಧ್ಯಾನ್ ಗಿಂತಲೂ ಸೂಕ್ತ ನಟ ಇನ್ಯಾರಿದ್ದಾರೆ ಎಂಬುದು ರಾವ್ ಅವರ ಪ್ರತಿಕ್ರಿಯೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ರಮ್ಯಾ ಅವರಿಗೆ ಈ ಪಾತ್ರ ಹೇಳಿ ಮಾಡಿಸಿದಂತಿದೆ. ಆಧುನಿಕ ರಾಧೆಯಾಗಿ ರಮ್ಯಾ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ ಎನ್ನುತ್ತಾರೆ ರಾಜಶೇಖರ.ಚಿತ್ರದ ಉಳಿದ ತಂತ್ರಜ್ಞರ ಹಾಗೂ ತಾರಾಬಳಗದ ಆಯ್ಕೆ ಪ್ರಗತಿಯಲ್ಲಿದ&lt;/div&gt;&lt;div align="justify"&gt;&lt;strong&gt;&lt;span style="color:#3366ff;"&gt;ಕಿರುತೆರೆಯಲ್ಲಿ ಕಿಚ್ಚ ಸುದೀಪ್ ರಿಯಾಲಿಟಿ ಶೋ&lt;/span&gt;&lt;/strong&gt;&lt;/div&gt;&lt;div align="justify"&gt; &lt;/div&gt;&lt;div align="justify"&gt;ಹೆಚ್ಚಿನ ನಾಯಕ ನಟರು ಕಿರುತೆರೆ ಎಂದರೆ ಮೂಗುಮುರಿಯುತ್ತಾರೆ. ಆದರೆ ನಮ್ಮ ಕಿಚ್ಚ ಸುದೀಪ್ ಯಾವುದೇ ಅಳುಕಿಲ್ಲದೆ ಕಿರುತೆರೆಗೆ ಅಡಿಯಿಡಲು ಮುಂದಾಗಿದ್ದಾರೆ. ರಮೇಶ್, ದೇವರಾಜ್, ರಕ್ಷಿತಾ, ವರ್ಷಾ ನಂತರ ಇದೀಗ ಸುದೀಪ್ ಕಿರುತೆರೆಯತ್ತ ದಾಪುಗಾಲು ಹಾಕಿದ್ದು ರಿಯಾಲಿಟಿ ಶೋ ಒಂದನ್ನು ನಡೆಸಿಕೊಡಲಿದ್ದಾರೆ.ಸುವರ್ಣ ವಾಹಿನಿಗಾಗಿ ಸುದೀಪ್ ನಡೆಸಿಕೊಡುವ ರಿಯಾಲಿಟಿ ಶೋ ಹೆಸರು 'ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್'. ಹೆಸರು ವಿಚಿತ್ರವಾಗಿ ಹಾಗೂ ಆಕರ್ಷಕವಾಗಿದೆ ಅನ್ನಿಸುವುದಿಲ್ಲವೆ? ಪೇಟೆ ಹುಡುಗಿಯರನ್ನು ಹಳ್ಳಿಗೆ ಬಿಟ್ಟು ಅಲ್ಲಿನ ವಾತಾವರಣಕ್ಕೆ ಅವರೆಲ್ಲಾ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಈ ಕಾರ್ಯಕ್ರಮದ ಮೂಲಕ ತಿಳಿದುಕೊಳ್ಳಲಾಗುತ್ತದೆ. ಹಳ್ಳಿಗರ ಎಲ್ಲಾ ಸ್ಪರ್ಧೆಯಲ್ಲಿ ಗೆದ್ದ ಪೇಟೆ ಹುಡುಗಿಯರಿಗೆ ವಿಶೇಷ ಬಹುಮನಾ ಕೊಡಲಾಗುತ್ತದೆ. ಸುದೀಪ್ ನಿರೂಪಿಸುವ ಈ ಕಾರ್ಯಕ್ರಮಕ್ಕೆ ತೀರ್ಪುಗಾರರು ಸಹ ಅವರೇ ಎಂಬುದು ಗಮನಾರ್ಹ ಅಂಶ. ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್ ಕಾರ್ಯಕ್ರಮಕ್ಕೆ ಮಾರ್ಗದರ್ಶನವನ್ನೂ ನೀಡಲಿದ್ದಾರೆ ಸುದೀಪ್.ಈಗಾಗಲೆ ಈ ರಿಯಾಲಿಟಿ ಶೋನ ಚಿತ್ರೀಕರಣ ಆರಂಭವಾಗಿದೆ. 'ವೀರ ಪರಂಪರೆ' ಚಿತ್ರೀಕರಣ ಮುಗಿದ ಕೂಡಲೆ ಸುದೀಪ್ ಕಿರುತೆರೆಗೆ ಮುಖ ಮಾಡಲಿದ್ದಾರೆ. ಸದ್ಯಕ್ಕೆ 'ಕನ್ವರ್ ಲಾಲ್' ಹಾಗೂ ತೆಲುಗಿನಲ್ಲಿ 'ರಕ್ತ ಚರಿತ್ರ' ಚಿತ್ರಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಒಟ್ಟಾರೆಯಾಗಿ ಕಿರುತೆರೆ ಮೂಲಕ ಸುದೀಪ್ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ.&lt;/div&gt;&lt;div align="justify"&gt;&lt;strong&gt;&lt;span style="color:#ff0000;"&gt;ಹ್ಯಾಟ್ರಿಕ್ ಹೀರೋ ಶಿವಣ್ಣನ ಹೊಸ ಚಿತ್ರ ಕ್ಷತ್ರಿಯ&lt;/span&gt;&lt;/strong&gt;&lt;/div&gt;&lt;div align="justify"&gt;ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರ 'ಜೋಗಯ್ಯ' ಸೆಟ್ಟೇರುವುದು ತಡವಾಗಲಿದೆ. ಕಾರಣ ಶಿವಣ್ಣ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಚಿತ್ರದ ಹೆಸರು 'ಕ್ಷತ್ರಿಯ'. ಸದ್ಯಕ್ಕೆ ಶಿವಣ್ಣ ಅಭಿನಯಿಸುತ್ತಿರುವ 'ಮೈಲಾರಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.ಕನ್ನಡದ ದಾಖಲೆ ಚಿತ್ರ 'ಜೋಗಿ' ಚಿತ್ರದ ಮುಂದುವರಿದ ಭಾಗ 'ಜೋಗಯ್ಯ' ಎಂಬುದು ಗೊತ್ತೆಯಿದೆ. ರಕ್ಷಿತಾ ಪ್ರೇಮ್ ನಿರ್ಮಿಸುತ್ತಿರುವ 'ಜೋಗಯ್ಯ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಪ್ರೇಮ್. ಚಿತ್ರಕತೆ ಎಲ್ಲವನ್ನೂ ಸಿದ್ಧವಾಗಿಟ್ಟುಕೊಂಡಿರುವ ಪ್ರೇಮ್ಈ ಚಿತ್ರವನ್ನು ಆದಷ್ಟು ಬೇಗ ಮುಗಿಸಬೇಕು ಎಂಬುದು ಉದ್ದೇಶ. ಏತನ್ಮಧ್ಯೆ ಶಿವಣ್ಣ ದಿಢೀರನೆ 'ಕ್ಷತ್ರಿಕ'ನನ್ನು ಒಪ್ಪಿಕೊಂಡು 'ಜೋಗಯ್ಯ'ನಿಗೆ ಬ್ರೇಕ್ ಹಾಕಿದ್ದಾರೆ. ಆದಷ್ಟು ಬೇಗ ಕ್ಷತ್ರಿಯನನ್ನು ಮುಗಿಸಿ ಜುಲೈ ವೇಳೆಗೆ 'ಜೋಗಯ್ಯ'ನನ್ನು ಕೈಗೆತ್ತಿಕೊಳ್ಳಲು ಶಿವಣ್ಣ ನಿರ್ಧರಿಸಿದ್ದಾರೆ. ಕ್ಷತ್ರಿಯ ಚಿತ್ರವನ್ನು ತೆಲುಗಿನ ನಿರ್ಮಾಪಕರಾದ ರವಿ ಮತ್ತು ಭಾಸ್ಕರ್ ನಿರ್ಮಿಸುತ್ತಿದ್ದಾರೆ. ವಿ ವಿ ಬದ್ರಿ ನಿರ್ದೇಶನ, ರಮಣ ಗೋಗುಲ ಅವರ ಸಂಗೀತ ಚಿತ್ರಕ್ಕಿರುತ್ತದೆ. ಮೈಲಾರಿ ಚಿತ್ರೀಕರಣ ಮುಗಿಯುತ್ತಿದ್ದಂತೆ ಕ್ಷತ್ರಿಯ ಚಿತ್ರೀಕರಣ ಅರಂಭವಾಗಲಿದೆ. ಆ ಬಳಿಕವಷ್ಟೆ ಜೋಗಯ್ಯನ ಅಬ್ಬರ ಶುರುವಾಗಲಿದೆ ಎನ್ನುತ್ತವೆ ಮೂಲಗಳು. ಸುದೀರ್ಘ ಸಮಯ ಬಳಿಕ ಸಂಗೀತ ನಿರ್ದೇಶಕ ರಮಣ ಕನ್ನಡ ಚಿತ್ರಕ್ಕೆ ಮರಳುತ್ತಿದ್ದಾರೆ. ಅಂದಹಾಗೆ ಮೈಲಾರಿ ಚಿತ್ರಕ್ಕೆ ಸದಾ ಹಾಗೂ ಗಂಡ ಹೆಂಡತಿ ಸಂಜನಾ ಇಬ್ಬರು ನಾಯಕಿಯರು. ಇದು ಶಿವಣ್ಣನ 99ನೇ ಚಿತ್ರ.&lt;/div&gt;&lt;div align="justify"&gt;&lt;strong&gt;&lt;span style="color:#cc9933;"&gt;ಕೊಳ್ಳೆಗಾಲದಲ್ಲಿ ಗಣೇಶನ ಮದುವೆ ಸಂಭ್ರಮ&lt;/span&gt;&lt;/strong&gt;&lt;/div&gt;&lt;div align="justify"&gt;ಸದಾ ಹಚ್ಚಹಸಿರಿನಿಂದ ಕಂಗೊಳ್ಳಿಸುವ ಜಿಲ್ಲೆ ಕೊಳ್ಳೆಗಾಲ. ಆ ಜಿಲ್ಲೆಯ ಸಮೀಪ ಎಡಕುರಿಯಾ ಎಂಬ ಸುಂದರ ಹಳ್ಳಿ. ಆ ಹಳ್ಳಿಯಲ್ಲಿ ಗಣೇಶ್ ನಾಯಕನಾಗಿ ನಟಿಸುತ್ತಿರುವ 'ಮದುವೆಮನೆ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಗಣೇಶ್, ಶ್ರದ್ಧಾಆರ್ಯ, ಸ್ಪೂರ್ತಿ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ 'ಮದುವೆಮನೆ' ಚಿತ್ರವನ್ನು ಸುನೀಲ್‌ಕುಮಾರ್ ಸಿಂಗ್ ಕಥೆ , ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕರಿಗೆ ಹಿರಿತೆರೆಯಲ್ಲಿ ಇದು ಚೊಚ್ಚಲ ಯತ್ನ. ಗಣೇಶ್ ಹಾಗೂ ಶ್ರದ್ದಾಆರ್ಯ ನಾಯಕ/ನಾಯಕಿಯರಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ 'ಜುಗಾರಿ'ಯ ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಬಲನಾಣಿ, ಶರಣ್, ಹನುಮಂತೇಗೌಡ, ಕೆ.ವಿ.ನಾಗೇಶ್‌ಕುಮಾರ್, ಎಂ.ಎನ್.ಎಂ. ಚಿತ್ಕಲಾ, ಡಾ.ನಾಗೇಶ್, ಜಾದವ್‌ಮೈಸೂರು, ಚಿನ್ನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನ, ರವಿವರ್ಮ ಸಾಹಸ, ಮೋಹನ್ ಬಿ ಕೆರೆ ಕಲಾನಿರ್ದೇಶನ 'ಮದುವೆಮನೆ' ಚಿತ್ರಕ್ಕಿದೆ.&lt;/div&gt;&lt;div align="justify"&gt;&lt;strong&gt;&lt;span style="color:#3366ff;"&gt;ಹೃತಿಕ್ ಜೊತೆ ರೋಮಾನ್ಸ್ ಗೆ ಕ್ರಿಸ್ಟೇನ್&lt;/span&gt;&lt;/strong&gt;&lt;/div&gt;&lt;div align="justify"&gt;ಹೃತಿಕ್ ರೋಷನ್ ಜೊತೆ ಮತ್ತೊಬ್ಬ ಫಿರಂಗಿ ಚೋರಿ ಕುಣಿಯುವುದು ಖಾತ್ರಿಯಾಗಿದೆ. ಬರ್ಬರಾ ಮೋರಿ ನಂತರ ಈಗ 20 ವರ್ಷದ ಚೆಲುವೆ ಕ್ರಿಸ್ಟೆನ್ ಸ್ಟೀವರ್ಟ್ ಬಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರೆ. ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಅವರ ಪಾನಿ ಚಿತ್ರದಲ್ಲಿ ಈ ಚೆಲುವೆ ಹೃತಿಕ್ ಜೊತೆ ರೋಮಾನ್ಸ್ ಮಾಡಲಿದ್ದಾಳೆ.&lt;br /&gt;  Read:  &lt;a class="cross-lang" href="http://entertainment.oneindia.in/bollywood/gupshup/2010/hrithik-kristen-paani-270410.html"&gt;In English&lt;/a&gt; ಎಲಿಜಬೇತ್ ಚಿತ್ರ ಖ್ಯಾತಿಯ ಶೇಖರ್ ಕಪೂರ್ ಅವರ ಅಭಿಮಾನಿಯಾದ ಈ 'ಟ್ವಿಲೈಟ್ 'ತಾರೆ ಕ್ರಿಸ್ಟೆನ್, ಶೇಖರ್ 'ಪಾನಿ' ಚಿತ್ರದ ಬಗ್ಗೆ ಹೇಳಿದ ತಕ್ಷಣ ಒಪ್ಪಿಕೊಂಡಿದ್ದಾರೆ. ಚಿತ್ರದ ಕಥೆ ಯ ಬಗ್ಗೆ ಶೇಖರ್ ಹೆಚ್ಚು ಸುಳಿವು ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಇದು ಮತ್ತೊಂದು ಹಾಲಿವುಡ್ ಬಾಲಿವುಡ್ ಮಿಶ್ರಣದ ಚಿತ್ರ. ಮೊದಲು ಇಂಗ್ಲೀಷ್ ನಲ್ಲಿ ಚಿತ್ರೀಕರಿಸಿ ನಂತರ ಹಿಂದಿಗೆ ಡಬ್ಬಿಂಗ್ ಮಾಡುವ ಸಾಧ್ಯತೆಯಿದೆ. ಮುಂಬೈನ ಬಡವ ಶ್ರೀಮಂತರ ಕಥೆ ಇದಾಗಿದ್ದು, ಹೃತಿಕ್ ಕೆಳವರ್ಗದ ಯುವಕನ ಪಾತ್ರವಹಿಸಿದ್ದರೆ, ಕ್ರಿಸ್ಟೆನ್ ಶ್ರೀಮಂತ ಹುಡುಗಿ ಪಾತ್ರ ಧರಿಸಲಿದ್ದಾರೆ. ಇವರಿಬ್ಬರ ಪ್ರೇಮಕಥೆಯೇ ಪಾನಿ ಎನ್ನಲಾಗಿದೆ.&lt;a href="http://thatskannada.oneindia.in/videos/watch/17416/kites.html"&gt;ಕೈಟ್ಸ್ &lt;/a&gt;ನಲ್ಲಿ ಮೆಕ್ಸಿಕನ್ ಬೆಡಗಿ ಬರ್ಬರಾ ಮೋರಿ ಜೊತೆ ಸ್ವಲ್ಪ ಹೆಚ್ಚಾಗೆ ರೋಮಾನ್ಸ್ ಮಾಡಿ ಪತ್ನಿ ಸುಜಾನ್ ಕಣ್ಣು ಕೆಂಪಗಾಗುವಂತೆ ನೀಲಿ ಕಂಗಳ ಚೆಲುವ ಹೃತಿಕ್ ಮಾಡಿದ್ದುಂಟು. ಈ ಜೋಡಿ ಈಗಳೂ ಚಿತ್ರ ಪ್ರಚಾರಕ್ಕಾಗಿ ಮಾರಿಷಸ್ ,ಮುಂಬೈ ಅಲ್ಲಿ ಇಲ್ಲಿ ಎಂದು ಒಟ್ಟಿಗೆ ಓಡಾಡಿಕೊಂಡಿದೆ. ಮತ್ತೊಂದು ವಿದೇಶಿ ಬ್ಯೂಟಿ ಗೆ ಬಾಲಿವುಡ್ ನ ಬೇಡಿಕೆ ನಟನ ಜೊತೆ ಹೆಜ್ಜೆ ಹಾಕುವ ಅದೃಷ್ಟ ಒದಗಿದೆ. ಪಾನಿ ಎಲ್ಲಿಂದ ಎಲ್ಲಿಗೆ ಹರಿಯುವುದೋ ಕಾದು ನೋಡೋಣ.&lt;/div&gt;&lt;div align="justify"&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-2124407229764035888?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/2124407229764035888/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=2124407229764035888' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/2124407229764035888'/><link rel='self' type='application/atom+xml' href='http://www.blogger.com/feeds/1587918947517889245/posts/default/2124407229764035888'/><link rel='alternate' type='text/html' href='http://janathamadhyama.blogspot.com/2010/04/blog-post_27.html' title='ಕೃಷ್ಣನ್ ಲವ್ ಸ್ಟೋರಿ ಶೀಘ್ರದಲ್ಲೆ ತೆರೆಗೆ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-1697345502957017424</id><published>2010-04-11T07:47:00.000-07:00</published><updated>2010-04-11T08:07:23.383-07:00</updated><title type='text'>ತಜ್ಞರ ಸಲಹೆ ಪಡೆದು ಮುಂದುವರೆಯಿರಿ:ಡಾ|| ಸೋಕಿ</title><content type='html'>&lt;div align="justify"&gt;&lt;a href="http://4.bp.blogspot.com/_wLii8_c5EdY/S8Hi6IDc7hI/AAAAAAAAAfQ/I-h-KnGDayU/s1600/DSC_0803.JPG"&gt;&lt;img id="BLOGGER_PHOTO_ID_5458893711572004370" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 266px; TEXT-ALIGN: center" alt="" src="http://4.bp.blogspot.com/_wLii8_c5EdY/S8Hi6IDc7hI/AAAAAAAAAfQ/I-h-KnGDayU/s400/DSC_0803.JPG" border="0" /&gt;&lt;/a&gt; Potato Club Organising a Potato Cultivation Seminar at Arkalgud. Farmer M C Rangaswamy inagurating the function. Pavan Joth Sidhu, Seed Supplier, Pathologist Dr. S S Soki, Potato Club Founder Yogaramesh, Hemmige Mohan and others seen in the picture&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-1697345502957017424?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/1697345502957017424/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=1697345502957017424' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/1697345502957017424'/><link rel='self' type='application/atom+xml' href='http://www.blogger.com/feeds/1587918947517889245/posts/default/1697345502957017424'/><link rel='alternate' type='text/html' href='http://janathamadhyama.blogspot.com/2010/04/blog-post_11.html' title='ತಜ್ಞರ ಸಲಹೆ ಪಡೆದು ಮುಂದುವರೆಯಿರಿ:ಡಾ|| ಸೋಕಿ'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_wLii8_c5EdY/S8Hi6IDc7hI/AAAAAAAAAfQ/I-h-KnGDayU/s72-c/DSC_0803.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-6803079017556054334</id><published>2010-04-07T09:41:00.000-07:00</published><updated>2010-04-07T09:55:06.500-07:00</updated><title type='text'>Dr. VISHNUVARDHAN NUDI NAMANA</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_wLii8_c5EdY/S7y4XwD6QXI/AAAAAAAAAeg/7tLdGSe2SZk/s1600/5.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 269px;" src="http://4.bp.blogspot.com/_wLii8_c5EdY/S7y4XwD6QXI/AAAAAAAAAeg/7tLdGSe2SZk/s400/5.JPG" border="0" alt=""id="BLOGGER_PHOTO_ID_5457439566644003186" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_wLii8_c5EdY/S7y4HSgEU5I/AAAAAAAAAeY/rhkhnRFLTsE/s1600/4.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 268px;" src="http://4.bp.blogspot.com/_wLii8_c5EdY/S7y4HSgEU5I/AAAAAAAAAeY/rhkhnRFLTsE/s400/4.JPG" border="0" alt=""id="BLOGGER_PHOTO_ID_5457439283831133074" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_wLii8_c5EdY/S7y3s-UVFYI/AAAAAAAAAeQ/cva98oM5Kz0/s1600/3.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 269px;" src="http://3.bp.blogspot.com/_wLii8_c5EdY/S7y3s-UVFYI/AAAAAAAAAeQ/cva98oM5Kz0/s400/3.JPG" border="0" alt=""id="BLOGGER_PHOTO_ID_5457438831736591746" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_wLii8_c5EdY/S7y3orYqGpI/AAAAAAAAAeI/HBAUFn6eaCI/s1600/2.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 268px;" src="http://3.bp.blogspot.com/_wLii8_c5EdY/S7y3orYqGpI/AAAAAAAAAeI/HBAUFn6eaCI/s400/2.JPG" border="0" alt=""id="BLOGGER_PHOTO_ID_5457438757934996114" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_wLii8_c5EdY/S7y3VrEDGWI/AAAAAAAAAeA/9ql8Me8CdoU/s1600/1.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 268px;" src="http://4.bp.blogspot.com/_wLii8_c5EdY/S7y3VrEDGWI/AAAAAAAAAeA/9ql8Me8CdoU/s400/1.JPG" border="0" alt=""id="BLOGGER_PHOTO_ID_5457438431431039330" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_wLii8_c5EdY/S7y2plCpa7I/AAAAAAAAAd4/KuSS_hecE4Y/s1600/DSC_0123.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 268px;" src="http://2.bp.blogspot.com/_wLii8_c5EdY/S7y2plCpa7I/AAAAAAAAAd4/KuSS_hecE4Y/s400/DSC_0123.JPG" border="0" alt=""id="BLOGGER_PHOTO_ID_5457437673900305330" /&gt;&lt;/a&gt;&lt;br /&gt;Vishnu Sena Samithi Organising a Nudi Namana Programme, Ramesh Arvind Indagurating function, Abhijith inagurating naming ceremony for Vishnuvardhan Road, Actor Shivaram, RameshBhat,Honnavally Krishna,Director Hashyam, Social Worker Yogaramesh and others seen in the picture.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-6803079017556054334?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/6803079017556054334/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=6803079017556054334' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/6803079017556054334'/><link rel='self' type='application/atom+xml' href='http://www.blogger.com/feeds/1587918947517889245/posts/default/6803079017556054334'/><link rel='alternate' type='text/html' href='http://janathamadhyama.blogspot.com/2010/04/dr-vishnuvardhan-nudi-namana.html' title='Dr. VISHNUVARDHAN NUDI NAMANA'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_wLii8_c5EdY/S7y4XwD6QXI/AAAAAAAAAeg/7tLdGSe2SZk/s72-c/5.JPG' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-3681978320637468301</id><published>2010-04-06T21:38:00.001-07:00</published><updated>2010-04-06T21:39:20.409-07:00</updated><title type='text'>ANUSHKA - SHAHID KAPOOR</title><content type='html'>ಶಾಹಿದ್ ಕಪೂರ್ ಎಂಬ ಬಾಲಿವುಡ್ ಸುರಸುಂದರಾಂಗ ದಿನದಿಂದ ದಿನಕ್ಕೆ ತನ್ನ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಗಾಸಿಪ್, ಸಿನಿಮಾ, ಡ್ಯಾನ್ಸ್ ಹೀಗೆ ಎಲ್ಲ ವಲಯದಲ್ಲೂ ಸಾಕಷ್ಟು ಸುದ್ದಿ ಮಾಡುವ ಶಾಹಿದ್ ಇದೀಗ ತಾನು ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋನೇ ಎಂದು ಸಾಬೀತು ಪಡಿಸಿದ್ದಾರೆ.&lt;br /&gt;&lt;br /&gt;ಹೌದು. ಸದ್ಯ ಶಾಹಿದ್ ಹಾಗೂ ಬೆಂಗಳೂರಿನ ಚೆಲುವೆ ಅನುಷ್ಕಾ ಶರ್ಮಾ ಜೋಡಿಯ ಬದ್ಮಾಶ್ ಕಂಪನಿ ಎಂಬ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರೀಕರಣ ನಡೆಯುವ ಸಂದರ್ಭ, ಶಾಹಿದ್ ಅನುಷ್ಕಾ ವಿಶಾಲವಾದ ಹಾಲ್ ಒಂದರಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾಗ, ಹಾಲ್‌ನ ಮೇಲೆ ಇದ್ದ ಗಾಜುಗಳ ಅಲಂಕೃತ ಬೃಹತ್ ದೀಪ ಹಠಾತ್ ನೆಲಕ್ಕೆ ಉರುಳಿತು. ಉರುಳುತ್ತಿರುವ ಸಂದರ್ಭವೇ ಜಾಗೃತನಾದ ಶಾಹಿದ್ ತನ್ನ ಜೊತೆಗೆ ಅನುಷ್ಕಾಳನ್ನೂ ಹಿಡಿದೆಳೆದ. ಇಬ್ಬರೂ ದೂರ ಬಿದ್ದರು. ಕೂದಲೆಳೆಯ ಅಂತರದಲ್ಲಿ ಇಬ್ಬರೂ ಭಾರೀ ಅವಘಡವೊಂದರಿಂದ ಪಾರಾದರು! ಆ ಮೂಲಕ ಶಾಹಿದ್ ಮತ್ತೆ ರಿಯಲ್ ಹೀರೋ ಆಗಿಬಿಟ್ಟ!!!&lt;br /&gt;ಅನುಷ್ಕಾಗಂತೂ ಎದೆ ಢವಢವ. ಆ ವಿದ್ಯುದ್ದೀಪ ಬಿದ್ದಿದ್ದರೆ ಖಂಡಿತಾ ಭಾರೀ ಪೆಟ್ಟಾಗುತ್ತಿತ್ತು. ಜೀವ ಸಹಿತ ಉಳಿಯುವುದೇ ಕಷ್ಟ. ಯಾಕೆಂದರೆ ಅದು ಅಷ್ಟು ಚೂಪಾಗಿತ್ತು. ಆದರೆ ಶಾಹಿದ್ ಮಿಂಚಿನ ವೇಗದಲ್ಲಿ ನನ್ನನ್ನು ಹಿಡಿದೆಳೆದ. ಒಂದು ಕ್ಷಣ ನನಗೇನಾಗುತ್ತಿದೆ ಅಂತಾನೇ ಅರ್ಥವಾಗಲಿಲ್ಲ. ಶಾಹಿದ್ ನನ್ನ ಪ್ರಾಣ ಉಳಿಸಿದ. ಆತನಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎಂದು ಅನುಷ್ಕಾ ಹೇಳುತ್ತಾಳೆ.&lt;br /&gt;&lt;br /&gt;ಆದರೆ ಶಾಹಿದ್ ಇದೇ ಮೊದಲ ಬಾರಿಗೆ ಹೀಗೆ ಮಾಡಿದ್ದಲ್ಲ. ಹಿಂದೆಯೂ ಶಾಹಿದ್ ಹೀಗೆ ಮಾಡಿದ ಉದಾಹರಣೆಯಿದೆ. ಈ ಹಿಂದೆ ಪ್ರಿಯಾಂಕಾ ಛೋಪ್ರಾ ಜೊತೆ ಕಮೀನೇ ಚಿತ್ರದಲ್ಲಿ ನಟಿಸುತ್ತಿದ್ದಾಗ, ಪ್ರಿಯಾಂಕಾ ಅಕಸ್ಮಾತಾಗಿ ಶೂಟಿಂಗ್ ಸಮಯದಲ್ಲಿ ಬೈಕ್‌ನಿಂದ ಬಿದ್ದಳಂತೆ. ಆಗ ಅದೇ ಸಮಯಕ್ಕೆ ಜಾಗೃತನಾದ ಶಾಹಿದ್ ಆಕೆ ನೆಲದ ಮೇಲೆ ಬೀಳುವುದನ್ನು ತಪ್ಪಿಸಿ ತನ್ನ ಬಾಹುಗಳನ್ನೇ ಆಕೆಗೆ ಆಧಾರವಾಗಿ ನೀಡಿದನಂತೆ. ಹೀಗಾಗಿ ಪ್ರಿಯಾಂಕಾರ ಮುಖ ನೆಲಕ್ಕೆ ಬಡಿದು ಗಾಯಗಳಾಗುವುದು ತಪ್ಪಿತ್ತು. ಸಿನಿಮೀಯ ಮಾದರಿಯಲ್ಲಿ ಪ್ರಿಂಯಾಂಕಾರನ್ನು ಹೀಗೆ ರಕ್ಷಿಸಿದ ಮೇಲೆ ಪ್ರಿಯಾಂಕಾ- ಶಾಹಿದ್ ನಡುವೆ ಏನೋ ಇದೆ ಎಂದು ಗಾಸಿಪ್ ಹರಡಿದ್ದು ಸುಳ್ಳಲ್ಲ. ಅದೇನೇ ಇರಲಿ, ಇದೆಲ್ಲ ಹಳೇ ಕಥೆ.&lt;br /&gt;&lt;br /&gt;ಒಟ್ಟಾರೆ ಶಾಹಿದ್ ರೀಲ್ ಮಾತ್ರ ಅಲ್ಲ, ರಿಯಲ್ ಹೀರೋ ಎನ್ನೋಣವೇ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-3681978320637468301?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/3681978320637468301/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=3681978320637468301' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/3681978320637468301'/><link rel='self' type='application/atom+xml' href='http://www.blogger.com/feeds/1587918947517889245/posts/default/3681978320637468301'/><link rel='alternate' type='text/html' href='http://janathamadhyama.blogspot.com/2010/04/anushka-shahid-kapoor.html' title='ANUSHKA - SHAHID KAPOOR'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><thr:total>0</thr:total></entry><entry><id>tag:blogger.com,1999:blog-1587918947517889245.post-4352237460843434633</id><published>2010-04-06T21:35:00.000-07:00</published><updated>2010-04-06T21:37:30.488-07:00</updated><title type='text'>GANESH WITH MUMBAI BEAUTIES</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_wLii8_c5EdY/S7wL-nuFgFI/AAAAAAAAAdw/iTk92kGO3Rk/s1600/img1100331043_1_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 277px;" src="http://2.bp.blogspot.com/_wLii8_c5EdY/S7wL-nuFgFI/AAAAAAAAAdw/iTk92kGO3Rk/s400/img1100331043_1_1.jpg" border="0" alt=""id="BLOGGER_PHOTO_ID_5457250018908274770" /&gt;&lt;/a&gt;&lt;br /&gt;ಯುವಿಕಾ ಚೌಧರಿ, ಅಂಜನಾ ಸುಖಾನಿಯಂಥಾ ಬಾಲಿವುಡ್ ಬೆಡಗಿಯರ ಜೊತೆ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಮಳೆಯಲಿ ಜೊತೆಯಲಿ ನೆನೆದಿದ್ದು ಗೊತ್ತೇ ಇದೆ. ಅದೇ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಈಗ ಮತ್ತೆ ಬಾಲಿವುಡ್ ಬೆಡಗಿಯರ ಜೊತೆ ಮೈ ಕುಣಿಸುವ ಯೋಗ ಬಂದಿದೆ. ಗಣೇಶ್ ಇದೀಗ ಇಂದ್ರಜಿತ್ ಲಂಕೇಶ್ ನಿರ್ದೇಶನದ ತುಂಟ ತುಂಟಿ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ಲೇಖಾ ವಾಷಿಂಗ್ಟನ್ ಹಾಗೂ ಇಶಿತಾ ಶರ್ಮಾ ಎಂಬಿಬ್ಬರು ಬಾಲಿವುಡ್ ಲಲನಾಮಣಿಯರು ಜೊತೆಯಾಗುತ್ತಿದ್ದಾರೆ. ಇದೇ ಎಪ್ರಿಲ್‌ನಿಂದ ತುಂಟ ತುಂಟಿ ಚಿತ್ರೀಕರಣ ಆರಂಭವಾಗಲಿದೆ.&lt;br /&gt;&lt;br /&gt;ಇಶಿತಾ ಶರ್ಮಾ ನಾಯಕಿಯಾಗಿ ನಟಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಕೆಲವು ಆಟಕ್ಕುಂಟು ಲೆಕ್ಕಕ್ಕಿಲ್ಲದಂಥಾ ಬಾಲಿವುಡ್ ತೋಪು ಚಿತ್ರಗಳಲ್ಲಿ ನಟಿಸಿದ ಇಸಿತಾ ಈ ಬಾರಿ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಹಾಗಾಗಿ ಇದು ಆಕೆಯ ಜೀವನದಲ್ಲೊಂದು ಮಹತ್ವದ ಮೈಲುಗಲ್ಲು.&lt;br /&gt;&lt;br /&gt;ಇಶಿತಾಗೆ ಇಂದ್ರಜಿತ್ ಅವರು ಚಿತ್ರದ ಕಥೆಯನ್ನು ವಿವರಿಸಿದಾಗ ಖುಷಿಯೋ ಖುಷಿಯಂತೆ. ಇಂದ್ರಜಿತ್ ಹೇಳಿದ ಕಥೆ ತುಂಬಾ ಚೆನ್ನಾಗಿತ್ತು. ನಾನು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದೇನೆ. ಜೊತೆಗೆ ಕನ್ನಡವನ್ನೂ ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನಾನು ಸಿನಿಮಾ ಕುಟುಂಬದಿಂದ ಬಂದಿಲ್ಲ. ನನ್ನ ಕುಟುಂಬಕ್ಕೆ ಸಿನಿಮಾ ರಂಗ ಹೊಸತು. ಆದರೂ ನನ್ನ ಕುಟುಂಬದವರು ನನ್ನ ಈ ಆಯ್ಕೆಗೆ ತುಂಬ ಸಂತೋಷ ಹೊಂದಿದ್ದಾರೆ ಎಂದು ಇಶಿತಾ ನುಡಿದರು.&lt;br /&gt;&lt;br /&gt;ಲೇಖಾ ವಾಷಿಂಗ್ಟನ್ ಮಾಜಿ ಐಪಿಎಲ್ ನಿರೂಪಕಿ. ಈಗ ಸದ್ಯ ಅಂಡಮಾನ್ ನಿಕೋಬಾರ್‌ನಲ್ಲಿ ವೀಟರ್ ಗಯಾ ಕಾಮ್ ಸೇ ಎಂಬ ಹಿಂದಿ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾಳೆ. ಜೊತೆಗೆ ಕನ್ನಡ ತುಂಟ ತುಂಟಿಗೂ ಒಕೆ ಅಂದಿದ್ದಾಳೆ. ಆದರೂ ತುಂಟ ತುಂಟಿಯ ಬಗ್ಗೆ ಚಕಾರವೆತ್ತದೆ ತುಟಿಪಿಟಿಕ್ಕೆನ್ನದೆ ಕೂತಿದ್ದಾಳೆ. ಕೇಳಿದರೆ, ಈಗ ಚಿತ್ರದ ಬಗ್ಗೆ ಮಾತಾಡುವ ಹಕ್ಕು ನನಗಿಲ್ಲ. ಮಾತಾಡುವ ಅವಕಾಶ ಸೃಷ್ಟಿಯಾದಾಗ ಮಾತಾಡುತ್ತೇನೆ ಎನ್ನುತ್ತಾಳೆ ಈ ಬೆಡಗಿ.&lt;br /&gt;&lt;br /&gt;ಈಗಷ್ಟೇ ತೆಲುಗು ಚಿತ್ರ 'ವೇದಂ'ನಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿದ್ದಾಳೆ. ನನ್ನ ತೆಲುಗು ಚಿತ್ರ ಒಂದು ಉತ್ತಮ ಪ್ರಾಜೆಕ್ಟ್. ಇದೀಗ ಕನ್ನಡ ಚಿತ್ರದಲ್ಲೂ ಅವಕಾಶ ಬಂದಿದೆ. ಹಿಂದಿಯಲ್ಲೂ ನಟಿಸುತ್ತಿದ್ದೇನೆ. ಐಪಿಎಲ್‌ನಲ್ಲಿ ಆಂಕರ್ (ನಿರೂಪಕಿ) ಆಗಿ ಕೆಲಸ ಮಾಡಿದ ನಂತರ ನನಗೆ ಬಾಲಿವುಡ್‌ನಲ್ಲಿ ಅವಕಾಶ ಸೃಷ್ಟಿಯಾಯಿತು. ಸಿನಿಮಾದ ಹಿನ್ನೆಲೆ ಇಲ್ಲದ, ದಕ್ಷಿಣದ ಮಂದಿಗೆ ಬಾಲಿವುಡ್‌ಗೆ ಎಂಟ್ರಿಯಾಗೋದು ತುಂಬ ಕಷ್ಟ ಎನ್ನುತ್ತಾಳೆ ಈ ಬೆಡಗಿ ಲೇಖಾ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-4352237460843434633?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/4352237460843434633/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=4352237460843434633' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/4352237460843434633'/><link rel='self' type='application/atom+xml' href='http://www.blogger.com/feeds/1587918947517889245/posts/default/4352237460843434633'/><link rel='alternate' type='text/html' href='http://janathamadhyama.blogspot.com/2010/04/ganesh-with-mumbai-beauties.html' title='GANESH WITH MUMBAI BEAUTIES'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_wLii8_c5EdY/S7wL-nuFgFI/AAAAAAAAAdw/iTk92kGO3Rk/s72-c/img1100331043_1_1.jpg' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-7600810402490089243</id><published>2010-04-06T21:34:00.000-07:00</published><updated>2010-04-06T21:35:32.079-07:00</updated><title type='text'>CHAYASINGH</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_wLii8_c5EdY/S7wLj4OL7YI/AAAAAAAAAdo/zj6PP8O9Vw0/s1600/chaya-singh-stills-2.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 243px; height: 400px;" src="http://1.bp.blogspot.com/_wLii8_c5EdY/S7wLj4OL7YI/AAAAAAAAAdo/zj6PP8O9Vw0/s400/chaya-singh-stills-2.jpg" border="0" alt=""id="BLOGGER_PHOTO_ID_5457249559481412994" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_wLii8_c5EdY/S7wLedzDt3I/AAAAAAAAAdg/mzB0r_bh9ZU/s1600/chaya-4.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://3.bp.blogspot.com/_wLii8_c5EdY/S7wLedzDt3I/AAAAAAAAAdg/mzB0r_bh9ZU/s400/chaya-4.jpg" border="0" alt=""id="BLOGGER_PHOTO_ID_5457249466488960882" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1587918947517889245-7600810402490089243?l=janathamadhyama.blogspot.com' alt='' /&gt;&lt;/div&gt;</content><link rel='replies' type='application/atom+xml' href='http://janathamadhyama.blogspot.com/feeds/7600810402490089243/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1587918947517889245&amp;postID=7600810402490089243' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1587918947517889245/posts/default/7600810402490089243'/><link rel='self' type='application/atom+xml' href='http://www.blogger.com/feeds/1587918947517889245/posts/default/7600810402490089243'/><link rel='alternate' type='text/html' href='http://janathamadhyama.blogspot.com/2010/04/chayasingh.html' title='CHAYASINGH'/><author><name>ಅರಕಲಗೂಡುಜಯಕುಮಾರ್</name><uri>http://www.blogger.com/profile/13715541195716574025</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_wLii8_c5EdY/TRn4-7NligI/AAAAAAAAAs4/6t9cRh1yjwI/S220/151095_180641645282297_100000093889008_611338_354091_n.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_wLii8_c5EdY/S7wLj4OL7YI/AAAAAAAAAdo/zj6PP8O9Vw0/s72-c/chaya-singh-stills-2.jpg' height='72' width='72'/><thr:total>0</thr:total></entry><entry><id>tag:blogger.com,1999:blog-1587918947517889245.post-545316578566535089</id><published>2010-04-06T21:31:00.000-07:00</published><updated>2010-04-06T21:34:04.297-07:00</updated><title type='text'>CHAYA SINGH</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_wLii8_c5EdY/S7wLNHHZd3I/AAAAAAAAAdY/RdXn854V_FY/s1600/chaya-singh-stills-7.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 341px; height: 400px;" src="http://4.bp.blogspot.com/_wLii8_c5EdY/S7wLNHHZd3I/AAAAAAAAAdY/RdXn854V_FY/s400/chaya-singh-stills-7.jpg" border="0" alt=""id="BLOGGER_PHOTO_ID_5457249168342480754" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_wLii8_c5EdY/S7wLH6qhSvI/AAAAAAAAAdQ/Pm37J0WvM9I/s1600/chaya-singtamilqueenscom05.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 246px; height: 400px;" src="http://3.bp.blogspot.com/_wLii8_c5EdY/S7wLH6qhSvI/AAAAAAAAAdQ/Pm37J0WvM9I/s400/chaya-singtamilqueenscom05.jpg" border="0" alt=""id="BLOGGER_PHOTO_ID_5457249079100787442" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_wLii8_c5EdY/S7wLCx_NExI/AAAAAAAAAdI/Xa1cCLh-oWo/s1600/chaya-singh.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 282px;
